Quantcast
Channel: Public TV – Latest Kannada News, Public TV Kannada Live, Public TV News
Browsing all 80042 articles
Browse latest View live

ಬೆಳಗಾವಿಯ 5100 ಹೆಕ್ಟೇರ್ ಕೃಷಿ ಭೂಮಿ ಜಲಾವೃತ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಎಫೆಕ್ಟ್ ಜಿಲ್ಲೆಯ ಜನರಿಗೆ ತಟ್ಟಿದೆ. ಜಿಲ್ಲೆಯು ಕೃಷ್ಣ, ವೇದಗಂಗಾ, ಧೂದಗಂಗಾ, ಮಲಪ್ರಭ ಹಾಗೂ ಘಟಪ್ರಭ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣ,...

View Article


ಚೀನಾದ ಎಲಿವೇಟೆಡ್ ಬಸ್ ಭಾರತಕ್ಕೆ ಬರುತ್ತಾ? ಮೋದಿ ಅಧಿಕಾರಿಗಳಿಗೆ ಹೇಳಿದ್ದೇನು?

ನವದೆಹಲಿ: ಚೀನಾದ ಎಲಿವೇಟೆಡ್ ಬಸ್ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಿಗೆ ಬಿದ್ದಿದೆ. ಎಲಿವೇಟೆಡ್ ಬಸ್ ಮೋದಿಯವರ ಗಮನ ಸೆಳೆದಿದ್ದು, ಈ ಬಸನ್ನು ಭಾರತದಲ್ಲೂ ಓಡಿಸಲು ಸಾಧ್ಯವೇ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಲಹೆ ಕೇಳಿದ್ದಾರೆ....

View Article


ತೇಪೆ ಹಚ್ಚಲು ಬಿಎಸ್‍ವೈ ಕರೆದಿದ್ದ ಸಭೆಗೆ ಈಶ್ವರಪ್ಪ ಅಂಡ್ ಟೀಂ ಗೈರು

– ಬಿಜೆಪಿ ಅತೃಪ್ತರಿಗೆ ಡೋಂಟ್ ಕೇರ್ ಅಂದ ಬಿಎಸ್‍ವೈ ಬೆಂಗಳೂರು: ಬಿಜೆಪಿಯ ಅತೃಪ್ತ ಟೀಮ್‍ನ ಅಸಮಾಧಾನಕ್ಕೆ ತೇಪೆ ಹಚ್ಚಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕರೆದಿದ್ದ ಪದಾಧಿಕಾರಿಗಳ ಸಭೆ ಕೇವಲ ತಿರಂಗಾ ಕಾರ್ಯಕ್ರಮಗಳ ಘೋಷಣೆಯೊಂದಿಗೆ...

View Article

ಮಹದಾಯಿಗಾಗಿ ಸಂಸತ್ತಿನಲ್ಲಿ ದೇವೇಗೌಡರು ಅಹೋರಾತ್ರಿ ಪ್ರತಿಭಟನೆ ಮಾಡಲಿ; ಐಟಿ ಬಿಟಿ...

ಬೆಂಗಳೂರು: ಮಹದಾಯಿ ನದಿ ನೀರಿನ ವಿಚಾರವಾಗಿ ಸಂಸತ್ತಿನಲ್ಲಿ ದೇವೆಗೌಡರು ಅಹೋರಾತ್ರಿ ಧರಣಿ ಯಾಕೆ ಮಾಡಬಾರದು ಎಂದು ಜೆಡಿಎಸ್ ಶಾಸಕ ಕೋನ ರೆಡ್ಡಿ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯಾವರಿಗೆ ಐಟಿ ಬಿಟಿ ಕನ್ನಡಿಗರು ಪ್ರಶ್ನೆ...

View Article

ಡೈವೋರ್ಸ್ ಕೇಳಿದ್ದಕ್ಕೆ 200 ಕೋಟಿ ಆಸ್ತಿಗಾಗಿ ದುಬೈ ಉದ್ಯಮಿ ಕೊಲೆ

– ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ಅಮ್ಮ, ಮಗ – ಜ್ಯೋತಿಷಿ ನಿರಂಜನ್ ಭಟ್ ನಾಪತ್ತೆ, ಪೊಲೀಸರಿಂದ ಶೋಧ ಉಡುಪಿ: ಡೈವೋರ್ಸ್ ನೀಡಿದರೆ ತನ್ನ ಹೆಸರಿನಲ್ಲಿದ್ದ ಆಸ್ತಿಯೆಲ್ಲ ಪತಿಗೆ ಸೇರುತ್ತದೆ ಎನ್ನುವ ಒಂದೇ ಕಾರಣಕ್ಕೆ ಪತಿ ಭಾಸ್ಕರ್ ಶೆಟ್ಟಿಯನ್ನು...

View Article


ದಿನಭವಿಷ್ಯ 08-08-2016

  ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ ಸೋಮವಾರ, ಹಸ್ತ ನಕ್ಷತ್ರ ರಾಹುಕಾಲ: ಬೆಳಗ್ಗೆ 7:46 ರಿಂದ 9:10 ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:37 ಯಮಗಂಡಕಾಲ:...

View Article

ಟ್ರಾಫಿಕ್‍ನಲ್ಲಿ ಸಿಲುಕಿದ್ದಕ್ಕೆ ಪರಮೇಶ್ವರ್ ಗರಂ: ಇನ್ಸ್ ಪೆಕ್ಟರ್‍ಗೆ ನೋಟಿಸ್

  ಬೆಂಗಳೂರು: ಇಡೀ ದಿನ ಸಿಲಿಕಾನ್ ಸಿಟಿ ಜನ ಟ್ರಾಫಿಕ್‍ನಲ್ಲಿ ಸಿಕ್ಕಿ ಹೈರಾಣಾಗಿ ಹೋಗ್ತಾರೆ. ಆದ್ರೆ ಒಂದೇ ಒಂದು ದಿನ ಗೃಹಸಚಿವರು ಟ್ರಾಫಿಕ್‍ನಲ್ಲಿ ಸಿಕ್ಕಿ ಒದ್ದಾಡಿದ್ದಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರಿಗೆ ನೋಟಿಸ್ ನೀಡಿದ್ದಾರೆ. ಹೌದು....

View Article

ಮಂಡ್ಯ: ಶಾಲೆಗೆ ಬರೋ ಮಕ್ಕಳಿಂದ ಶಿಕ್ಷಕಿ ಮನೆ ಕೆಲಸ

– ಶಿಕ್ಷಕಿ ಕೃತ್ಯ ಸೆರೆಹಿಡಿದು ದೂರು ನೀಡಿದ್ರು ಗ್ರಾಮಸ್ಥರು ಮಂಡ್ಯ: ಮಕ್ಕಳು ಶಾಲೆಗೆ ಅಂತ ಬಂದ್ರೆ ಶಿಕ್ಷಕಿಯ ಮನೆಯಲ್ಲಿ ನಿತ್ಯ ಚಾಕರಿ ಮಾಡ್ಬೇಕು. ಪಾಠ ಕೇಳುವ ಬದಲು ಮೇಡಂ ಮನೆ ನೀರು ತುಂಬಿಸ್ಬೇಕು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮೇಡಂ...

View Article


ರಸ್ತೆಗೆ ಅಕ್ರಮವಾಗಿ ಕಾಂಪೌಂಡ್ ಹಾಕಿದ್ರು ಪೊಲೀಸ್ರು!

-ಖಾಕಿ ದರ್ಪಕ್ಕೆ ಜನ ಕಂಗಾಲು ಬೆಂಗಳೂರು: ರಸ್ತೆಗಾಗಿ ಜನ್ರು ಕಿತ್ತಾಡೋದನ್ನ ನೋಡಿದ್ದೀರಾ. ಆದ್ರೆ ಇಲ್ಲೊಂದು ಕೇಸ್ ಉಲ್ಟಾ ಆಗಿದೆ. ಜನ್ರನ್ನ ರಕ್ಷಿಸೋ ಆರಕ್ಷಕರೇ ರಸ್ತೆಗಾಗಿ ಕಿತ್ತಾಟ ಮಾಡ್ತಿದ್ದಾರೆ. ಬೆಂಗಳೂರಿನ ವೆಂಕಾಟಪುರ ನಿವಾಸಿಗಳು...

View Article


ಜಿಮ್ನಾಸ್ಟಿಕ್‍ನಲ್ಲಿ ಭಾರತದ ಐತಿಹಾಸಿಕ ಸಾಧನೆ: ಫೈನಲ್ ದೀಪಿಕಾ ಎಂಟ್ರಿ

  ಬ್ರೇಜಿಲಿಯಾ: 52 ವರ್ಷಗಳ ಬಳಿ ಇದೇ ಮೊದಲ ಭಾರಿಗೆ ಭಾರತ ಒಲಿಂಪಿಕ್ಸ್‍ನಲ್ಲಿ ಜಿಮ್ನಾಸ್ಟಿಕ್‍ನಲ್ಲಿ ಭಾಗವಹಿಸಿದೆ. ಭಾರತದ ದೀಪಾ ಕರ್ಮಾಕರ್ ರಿಯೋ ಒಲಿಂಪಿಕ್ಸ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಇಂದು...

View Article

ಪಾಕಿಸ್ತಾನ: 700 ಬೀದಿನಾಯಿಗಳಿಗೆ ವಿಷ ಹಾಕಿ ಕೊಂದ್ರು!

ಲಾಹೋರ್: ಮನುಷ್ಯರ ಮೇಲೆ ನಾಯಿಗಳು ದಾಳಿ ಮಾಡಿದ ಪ್ರಕರಣಗಳು ಹೆಚ್ಚಾದ ಕಾರಣ ಸುಮಾರು 700 ಬೀದಿನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಕರಾಚಿಯಲ್ಲಿ ನಡೆದಿದೆ. ಚಿಕನ್‍ ನಲ್ಲಿ ವಿಷದ ಮಾತ್ರೆಗಳನ್ನಿಟ್ಟು ನಾಯಿಗಳನ್ನು ಕೊಲ್ಲಲಾಗಿದೆ. ಇಲ್ಲಿನ...

View Article

ರಾಜಕಾಲುವೆ ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ: ಸಿಎಂ

ಬೆಂಗಳೂರು: ರಾಜ ಕಾಲುವೆ ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ 16ನೇ...

View Article

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಸರಿ: ಮದ್ರಾಸ್ ಹೈಕೋರ್ಟ್

ಚೆನ್ನೈ: ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ನೀಡಿದ್ದು ಸರಿಯಾಗಿದೆ ಎಂದು ಚೆನ್ನೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ನೀಡಿದ್ದು ಸರಿಯಲ್ಲ ಎಂದು ವಕೀಲ ಗಾಂಧಿ ಎಂಬವರು ಮದ್ರಾಸ್...

View Article


ಸಾಯ್ತೀನಿ ಅಂತಾ ಪೆಟ್ರೋಲ್ ಸುರಿದ್ಳು ಹೆಂಡ್ತಿ: ಕಾರಲ್ಲೇ ಬೆಂಕಿ ಹಚ್ಚಿ ಕೊಂದ ಪತಿ!

ಚೆನ್ನೈ: ಪತ್ನಿ ಜೊತೆ ಜಗಳವಾಡುತ್ತಾ ಸಿಟ್ಟಿಗೆದ್ದ ಓಲಾ ಕಾರು ಚಾಲಕನೊಬ್ಬ ಚೆನ್ನೈನ ನಂದನಂ ಎಂಬಲ್ಲಿ ಪತ್ನಿ ಹಾಗೂ ಮಕ್ಕಳಿಗೆ ಕಾರಿನಲ್ಲೇ ಬೆಂಕಿ ಹಚ್ಚಿದ್ದಾನೆ. ಮಕ್ಕಳನ್ನು ಬಚಾವ್ ಮಾಡಿದ ತಾಯಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ...

View Article

ದಿನಭವಿಷ್ಯ 09-08-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯನ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಷಷ್ಠಿ ಉಪರಿ ಸಪ್ತಮಿ ಮಂಗಳವಾರ, ಚಿತ್ತ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:37 ರಿಂದ 5:11 ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:03...

View Article


2 ಗಂಟೆಯಲ್ಲಿ 20 ಜನರ ಮೇಲೆ ದಾಳಿ ಮಾಡ್ತು ನಾಯಿ! ವಿಡಿಯೋ ನೋಡಿ

ಬೀಜಿಂಗ್: ಬೀದಿ ನಾಯಿಯೊಂದು 8 ವರ್ಷದ ಬಾಲಕ ಹಾಗೂ 70 ವರ್ಷದ ವೃದ್ಧನನ್ನೂ ಸೇರಿದಂತೆ ಸುಮಾರು 20 ಜನರ ಮೇಲೆ ದಾಳಿ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಗಿಝಾವ್ ಪ್ರಾಂತ್ಯದಲ್ಲಿ ನಾಯಿ ರಸ್ತೆಯಲ್ಲಿ ಅನೇಕ ಜನರ ಮೇಲೆ ದಾಳಿ ಮಾಡಿರುವುದು...

View Article

ತಟ್ಟೆ ಬಡಿದ್ರೆ ಸಾಕು ಓಡಿಬರುತ್ತವೆ ಆಮೆಗಳು: ವಿಡಿಯೋ ನೋಡಿ

ಬೀಜಿಂಗ್: ಆಮೆ ಮಂದಗತಿಯಲ್ಲಿ ನಡೆಯುವ ಪ್ರಾಣಿ, ಎಷ್ಟೋ ಬಾರೀ ಆಮೆ ರೀತಿ ನಡೀಬೇಡ ಎನ್ನುವುದುಂಟು. ಆದ್ರೆ ಆಮೆಗಳು ಜೋರಾಗಿ ಓಡುತ್ತವೆ ಅನ್ನೋದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ. ಚೀನಾದ ಮಾಲೀಕರೊಬ್ಬರು ಆಮೆಗಳನ್ನ ಸಾಕಿದ್ದು, ಇವರು ತಟ್ಟೆ...

View Article


ಐಟಿಐ ಕಾಲೇಜುಗಳಿಂದ ವಸೂಲಿ: ಬಯಲಾಯ್ತು ಪರಮೇಶ್ವರ್ ನಾಯ್ಕ್ ದಂಧೆ

  ಬೆಂಗಳೂರು: ಮಾಜಿ ಸಚಿವರು ಮತ್ತು ಅವರ ಪುತ್ರರು ಯಾವ ರೀತಿ ತಮ್ಮ ಇಲಾಖೆಯಲ್ಲಿ ಹಣ ವಸೂಲಿ ಮಾಡುತ್ತಿದ್ರು ಅನ್ನೋದನ್ನ ಪಬ್ಲಿಕ್ ಟಿವಿ ರಹಸ್ಯ ಕ್ಯಾಮರಾದಲ್ಲಿ ಬಯಲು ಮಾಡಿದೆ. ನಾನು ಸಾಚ ಅಂತ ಹೇಳ್ತಾ ಹೇಳ್ತಾ ಪಬ್ಲಿಕ್ ಟಿವಿಗೆ ಬಹಿರಂಗ ಸವಾಲು...

View Article

Image may be NSFW.
Clik here to view.

ಬೆಂಗಳೂರಲ್ಲಿ ಲೇಡಿಡಾನ್ ಯಶಸ್ವಿನಿ ಹವಾ: ವಂಚಕಿಯೊಬ್ಬಳಿಗೆ ಥಳಿತ

– ಹಣದ ವಿಚಾರಕ್ಕೆ ಹಳೇ ಗೆಳತಿಗೆ ಹಿಗ್ಗಾಮುಗ್ಗಾ ಗೂಸಾ ಬೆಂಗಳೂರು: ಕೆಲ ತಿಂಗಳ ಹಿಂದೆ ಬೆಂಗಳೂರಿನ ಲೇಡಿ ಡಾನ್, ಮೀಟರ್ ಬಡ್ಡಿ ದಂಧೆ ನಡೆಸ್ತಿದ್ದ ಯಶಸ್ವಿನಿ ಬಗ್ಗೆ ಸುದ್ದಿ ನೋಡಿದ್ರಿ. ಹಯಬುಜಾ ಬೈಕ್ ಮೇಲೆ ಕೂತು ಸಖತ್ ಫೋಸ್ ಕೊಟ್ಟಿದ್ರು....

View Article

ಬೆಂಗಳೂರಲ್ಲಿ ಇಂದೂ ಮುಂದುವರೆಯಲಿದೆ ಒತ್ತುವರಿ ತೆರವು

  ಬೆಂಗಳೂರು: ನಗರದಲ್ಲಿ ಇಂದೂ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಮಹದೇವಪುರ ವಲಯದ ಕಸವನಹಳ್ಳಿ ಕೆರೆಯಿಂದ ಕೈಗೊಂಡವನಹಳ್ಳಿ ಕೆರೆ ಭಾಗಗಳಲ್ಲಿ ತೆರವು ಮಾಡಲಾಗುತ್ತದೆ. ನಿನ್ನೆ ಕೆಲ ಶ್ರೀಮಂತರ ಮನೆಗಳನ್ನು ಬಿಟ್ಟು ಬಡವರ...

View Article
Browsing all 80042 articles
Browse latest View live


<script src="https://jsc.adskeeper.com/r/s/rssing.com.1596347.js" async> </script>