ಮಿನರಲ್ ಆಯಿಲ್ ಇಂಜೆಕ್ಟ್ ಮಾಡಿಕೊಂಡು ಮಸಲ್ಸ್ ಬೆಳೆಸಿದ!
ಬ್ರೇಜಿಲಿಯಾ: ಸಿಕ್ಸ್ ಪ್ಯಾಕ್ಸ್ ಮಸಲ್ಸ್ ಬೇಕೆಂದು ಎಷ್ಟೋ ಯುವಕರು ಜಿಮ್ನಲ್ಲೇ ಬೆವರು ಹರಿಸುತ್ತಾರೆ. ಆದ್ರೆ ಇಲ್ಲೊಬ್ಬ ಭೂಪ ಮಿನರಲ್ ಎಣ್ಣೆ ಬಳಸಿ ಬಾಡಿ ಬಿಲ್ಡ್ ಮಾಡಿದ್ದಾನೆ. ಬ್ರೆಜಿಲ್ನ ಬಾಡಿ ಬಿಲ್ಡರ್ ರೊಮಾರಿಯೋ ಡೋಸ್ ಸ್ಯಾಂಟೋಸ್ ಕಳೆದ...
View Articleವಿಜಯ್ ರೂಪಾನಿ ಈಗ ಗುಜರಾತ್ ಮುಖ್ಯಮಂತ್ರಿ, ನಿತಿನ್ ಪಟೇಲ್ ಡೆಪ್ಯೂಟಿ ಸಿಎಂ
ನವದೆಹಲಿ: ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಆಯ್ಕೆಯಾಗಿದ್ದಾರೆ. ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ...
View Articleಒಂದಂಕಿ ಲಾಟರಿ ಹಗರಣ; ಸಿಬಿಐನಿಂದ ಕೆಂಪಯ್ಯ, ಡಿಜಿ ಓಂಪ್ರಕಾಶ್ ಡ್ರಿಲ್ಲಿಂಗ್
ನವದೆಹಲಿ: ರಾಜ್ಯದಲ್ಲಿ ನಡೆದ ಬಹುಕೋಟಿ ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹಾಗೂ ಗೃಹಸಚಿವರ ಸಲಹೆಗಾರ ಕೆಂಪಯ್ಯರನ್ನು ಇವತ್ತು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ನವದೆಹಲಿಯ ಸಿಬಿಐ ಮುಖ್ಯ...
View Articleಒಂದಂಕಿ ಲಾಟರಿ ಹಗರಣ; ಸಿಬಿಐನಿಂದ ಕೆಂಪಯ್ಯ, ಡಿಜಿ ಓಂಪ್ರಕಾಶ್ ಡ್ರಿಲ್ಲಿಂಗ್
ನವದೆಹಲಿ: ರಾಜ್ಯದಲ್ಲಿ ನಡೆದ ಬಹುಕೋಟಿ ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹಾಗೂ ಗೃಹಸಚಿವರ ಸಲಹೆಗಾರ ಕೆಂಪಯ್ಯರನ್ನು ಇವತ್ತು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ದೆಹಲಿಯ ಸಿಬಿಐ ಮುಖ್ಯ...
View Articleಹೈಕೋರ್ಟ್ ನಲ್ಲಿ ಹಿಂದಿ ಫಿಲ್ಮ್ ಪ್ರದರ್ಶಿಸಲಾಗುತ್ತಿದೆಯೇ? ಕಲಾಪದಲ್ಲಿ ಸಿಜೆ ಗರಂ
ಬೆಂಗಳೂರು: “ಹೈಕೋರ್ಟ್ ನಲ್ಲಿ ಹಿಂದಿ ಸಿನಿಮಾ ಪ್ರದರ್ಶಿಸಲಾಗುತ್ತಿದೆಯೇ..? ಚಪ್ಪಾಳೆ ಹೊಡೆದು ಸಂಭ್ರಮಿಸಿಸೋಕೆ..? ಕೋರ್ಟ್ನಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂದು ತಿಳಿದುಕೊಳ್ಳಿ. ಇಲ್ಲವಾದರೆ ಎಲ್ಲರೂ ಹೊರಗೆ ಹೋಗಿ” ಇದು ಹೈಕೋರ್ಟ್ ಮುಖ್ಯ...
View Articleರಸ್ತೆ ಮೇಲೆ ಬಂತು ಏಲಿಯನ್ ರೀತಿಯ ಫ್ಲೈಯಿಂಗ್ ಸಾಸರ್!
ಗೊರಿ: ಏಲಿಯನ್ಗಳು ಫ್ಲೈಯಿಂಗ್ ಸಾಸರ್ ಆಗಾಗ ಕಾಣಿಸುತ್ತದೆ ಎಂದು ವಿಜ್ಞಾನಿಗಳು ಹೇಳ್ತಾನೆ ಇರ್ತಾರೆ. ಆದ್ರೆ ಅದೇ ಏಲಿಯನ್ ಸಾಸರ್ ರಸ್ತೆ ಮೇಲೆ ಬಂದ್ರೆ ಹೇಗಿರುತ್ತೆ ಹೇಳಿ. ಇಂತಹದ್ದೇ ಒಂದು ಘಟನೆ ಐಲ್ರ್ಯಾಂಡ್ನಲ್ಲಿ ನಡೆದಿದೆ. ಐಲ್ರ್ಯಾಂಡ್...
View Articleಬೈಕ್ನಲ್ಲಿ ನೃತ್ಯ, ಸವಾರನ ಸ್ಟಂಟ್ಗೆ ಹುಬ್ಬೇರಿಸಿದ ಕಾರ್ ಡ್ರೈವರ್ಗಳು; ವಿಡಿಯೋ
ಬರ್ಲಿನ್: ವಾಹನಗಳ ಹೆಚ್ಚು ಸಂಚಾರ ಮಾಡೋ ರಸ್ತೆಯಲ್ಲಿ ಬೈಕ್ ಸವಾರರು ಕೈಬಿಟ್ಟುಕೊಂಡು ಸ್ಟಂಟ್ ಮಾಡುವುದು ಸಾಮಾನ್ಯ. ಆದರೆ ಜರ್ಮನಿಯಲ್ಲೊಬ್ಬ ಬೈಕ್ ಮೇಲೆ ನಿಂತುಕೊಂಡು ಡ್ಯಾನ್ಸ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಕಿವ್ ಎಂಬಲ್ಲಿ...
View Articleದಿನಭವಿಷ್ಯ 06-08-2016
ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ. ಶುಭ ಘಳಿಗೆ: ಬೆಳಗ್ಗೆ 7:39 ರಿಂದ 9:17 ಅಶುಭ ಘಳಿಗೆ: ಬೆಳಗ್ಗೆ 9:17 ರಿಂದ...
View Articleಸಾಂಬಾ ನಾಡಿನಲ್ಲಿ ರಿಯೋ ಒಲಿಂಪಿಕ್ಸ್ ಗೆ ಅದ್ಧೂರಿ ಚಾಲನೆ
– ತ್ರಿವರ್ಣ ಧ್ವಜದೊಂದಿಗೆ ಟೀಂ ಇಂಡಿಯಾ ಪರೇಡ್ ರಿಯೋ ಡಿ ಜನೈರೋ: ಇಡೀ ವಿಶ್ವವೇ ಎದುರು ನೋಡ್ತಿದ್ದ ರಿಯೋ ಒಲಿಂಪಿಕ್ಸ್ನ ಕ್ಷಣ ಕೊನೆಗೂ ಎದುರಾಗಿದೆ. 31ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ಅಭೂತಪೂರ್ವ ಚಾಲನೆ...
View Articleಮೈಸೂರು ಕೋರ್ಟ್ ಬ್ಲಾಸ್ಟ್ ಕೇಸ್: ಎನ್ಐಎ ಹೆಗಲಿಗೆ ತನಿಖೆ?
ಮೈಸೂರು: ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ನಡೆದ ಸ್ಫೋಟದ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ತಂಡ ಆಸಕ್ತಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಎನ್ಐಎ ಮುಖ್ಯಸ್ಥ ಶರದ್ಕುಮಾರ್ ಬೆಂಗಳೂರಿನಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿ ನೀಲಮಣಿ ರಾಜು...
View Articleನಮ್ಮಲ್ಲಿರೋದು 893 ರೋಗಿಗಳಿಗೆ ಒಬ್ಬ ಡಾಕ್ಟರ್!
ನವದೆಹಲಿ: ಭಾರತದಲ್ಲಿರೋ ಜನಸಂಖ್ಯೆಗೆ ಹೋಲಿಸಿದರೆ 893 ರೋಗಿಗಳಿಗೆ ಒಬ್ಬರು ವೈದ್ಯರಿದ್ದಾರೆ ಎಂಬ ಮಾಹಿತಿ ಕೇಂದ್ರ ಸರ್ಕಾರದಿಂದ ಹೊರಬಿದ್ದಿದೆ. ದೇಶದಲ್ಲಿರುವ ಅಲೋಪತಿ, ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪತಿ ಆಸ್ಪತ್ರೆಗಳ ವೈದ್ಯರನ್ನು...
View Articleಮೀನುಗಾರಿಕಾ ದೋಣಿ ಮಗುಚಿ ಉಳ್ಳಾಲದಲ್ಲಿ ಇಬ್ಬರ ಸಾವು
ಮಂಗಳೂರು: ಮೀನುಗಾರಿಕಾ ದೋಣಿಯೊಂದು ಮಗುಚಿ ಇಬ್ಬರು ದುರಂತ ಸಾವು ಕಂಡ ದುರ್ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ನಿವಾಸಿ 28 ವರ್ಷದ ಫಯಾಜ್ ಹಾಗೂ ತಮಿಳ್ನಾಡು ಮೂಲದ 40 ವರ್ಷದ ಚಂದ್ರನ್ ಮೃತಪಟ್ಟವರು. ಮೂವರು ತಮಿಳುನಾಡು...
View Articleಬೈಕ್ಗೆ ನಾಯಿ ಬಲಿ: ಸತ್ತ ಮರಿಯ ಮುಂದೆ ತಾಯಿ ನಾಯಿಯ ರೋದನೆ- ವಿಡಿಯೋ ನೋಡಿ
ನೆಲಮಂಗಲ: ಕಾಲೇಜು ಯುವತಿಯರ ಮುಂದೆ ಯುವಕನೊಬ್ಬ ಶೋಕಿ ಮಾಡಲು ಹೋಗಿ, ಬೈಕ್ ಸ್ಟೆಂಟ್ ಮಾಡುವಾಗ ನಾಯಿ ಮರಿಯ ಮೇಲೆ ಬೈಕ್ ಹತ್ತಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ, ಜೂನಿಯರ್ ಕಾಲೇಜು ಬಳಿ ನಡೆದಿದೆ. ಅಪಘಾತದಲ್ಲಿ ಸಾವನಪ್ಪಿದ...
View Articleಹಿರಿಯ ಹಾಸ್ಯ ನಟ ಸಂಕೇತ್ ಕಾಶಿ ಇನ್ನಿಲ್ಲ
ಬೆಂಗಳೂರು: ಕನ್ನಡದ ಹಿರಿಯ ನಟ ಸಂಕೇತ್ ಕಾಶಿ ಇಂದು ವಿಧಿವಶರಾಗಿದ್ದಾರೆ. 62 ವರ್ಷದ ಸಂಕೇತ್ ಕಾಶಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ...
View Articleದಿನಭವಿಷ್ಯ 07-08-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಭಾನುವಾರ, ಉತ್ತರ ನಕ್ಷತ್ರ ರಾಹುಕಾಲ: ಸಾಯಂಕಾಲ 5:11 ರಿಂದ 6:46 ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:11 ಯಮಗಂಡಕಾಲ:...
View Articleಗಾಳಿಯ ಒತ್ತಡಕ್ಕೆ ಬೌನ್ಸ್ ಆಯ್ತು ಮ್ಯಾನ್ಹೋಲ್ ಮುಚ್ಚಳ! ವಿಡಿಯೋ ನೋಡಿ
ಫೀನಿಕ್ಸ್: ಜೋರಾಗಿ ಗಾಳಿ ಬೀಸಿದ್ರೆ ಕಡಿಮೆ ತೂಕವಿರೋ ವಸ್ತುಗಳು ಗಾಳಿಯಲ್ಲಿ ತೇಲಿಕೊಂಡು ಹೋಗೋದು ಸಾಮಾನ್ಯ. ಆದ್ರೆ ಭಾರೀ ಗಾತ್ರದ ಸಿಮೆಂಟ್ ಚಪ್ಪಡಿ ಮೇಲೆದ್ದು ಬೌನ್ಸ್ ಆಗೋದನ್ನ ನೋಡಿದ್ದೀರಾ? ಇಂತಹದ್ದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ....
View Articleನೀರೊಳಗೆ ಬಿದ್ದ ಫೋನ್ ವಾಪಸ್ ಮಾಡ್ತು ಡಾಲ್ಫಿನ್!
ನಸ್ಸವ್: ಪ್ರಾಣಿಗಳು ಕೈಲಿದ್ದ ಮೊಬೈಲ್ಗಳನ್ನ ಕಸಿದುಕೊಂಡು ಹೋಗದನ್ನ ಸಾಮಾನ್ಯವಾಗಿ ನೋಡಿರ್ತೀರಾ. ಆದ್ರೆ ಇಲ್ಲೊಂದು ಡಾಲ್ಫಿನ್ ಮಾತ್ರ ನೀರೋಳಗೆ ಬಿದ್ದ ಮೊಬೈಲ್ನನ್ನ ಅದರ ಮಾಲಕಿಗೆ ತಲುಪಿಸಿದೆ. ಇಂತಹದೊಂದು ಘಟನೆ ಬಹಮಾಸ್ನ ನಗರವೊಂದರಲ್ಲಿ...
View Articleಮಹದಾಯಿಗಾಗಿ ಇಂದು ಸರ್ವಪಕ್ಷ ಸಭೆ: ಸಿಎಂ ನೇತೃತ್ವದಲ್ಲಿ ಜನನಾಯಕರ ಮಾತುಕತೆ
ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಇವತ್ತು ಸರ್ವಪಕ್ಷ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ವಿಪಕ್ಷ ನಾಯಕರು, ಹಿರಿಯ ನಾಯಕರು, ರಾಜ್ಯದ ಸಂಸದರು, ಉತ್ತರ ಕರ್ನಾಟಕದ...
View Articleವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ರಾಜ್ಯದ ಎಲ್ಲಾ ವಿವಿಗಳಿಗೆ ಏಕರೂಪದ ವೇಳಾಪಟ್ಟಿ
– ನಿಯಮ ಮೀರಿದ್ರೆ ಕುಲಪತಿ ವಿರುದ್ಧ ಕ್ರಮ ಬೆಂಗಳೂರು: ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ಇದೆ. ಉನ್ನತ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ಪದವಿ...
View Articleಬೆಂಗಳೂರಲ್ಲಿ ಒತ್ತುವರಿ ತೆರವು ಕಾರ್ಯ ಮುಂದುವರಿಕೆ
– ಅಕ್ರಮ ನಿವಾಸಿಗಳಲ್ಲಿ ಆತಂಕದ ಛಾಯೆ ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಮನೆ ಕಟ್ಟಿಸಿಕೊಂಡವರದ್ದು ಈಗ ಆತಂಕದ ಜೀವನ. ಯಾಕಂದ್ರೆ ಇವತ್ತೂ ಸಹ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಮಹದೇವಪುರ ಹಾಗೂ ಯಲಹಂಕದಲ್ಲಿ ಇವತ್ತು...
View Article