ಸಿಎಂ ಆಗಿ ಸೇನಾಪಡೆಗಳ ವಿಶೇಷ ಅಧಿಕಾರ ರದ್ದು ಮಾಡ್ತೀನಿ: ಇರೋಮ್ ಶರ್ಮಿಳಾ
ಇಂಫಾಲ: ಮಣಿಪುರದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರವನ್ನು ಹಿಂಪಡೆಯುವಂತೆ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೋಮ್ ಶರ್ಮಿಳಾ ಇಂದು ತಮ್ಮ ಸುದೀರ್ಘ ಉಪವಾಸ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಮೂಗಿನ ಮೂಲಕ ಡ್ರಿಪ್ಸ್ನಲ್ಲಿ ದ್ರವ...
View Articleಬೆಂಗಳೂರಿನಿಂದ ಮಂಗಳೂರಿಗೆ ನೀವು ಈ ರೈಲಿನಲ್ಲಿ 15 ನಿಮಿಷದಲ್ಲಿ ರೀಚ್ ಆಗ್ತೀರಿ!
ದುಬೈ: ಬೆಂಗಳೂರಿನಿಂದ ಮಂಗಳೂರಿಗೆ ಬಸ್ನಲ್ಲಿ ಹೋಗಬೇಕಾದರೆ ಕನಿಷ್ಠ 6 ಗಂಟೆ ಬೇಕು. ಆದರೆ ಈ ರೈಲು ವ್ಯವಸ್ಥೆ ಕರ್ನಾಟಕಕ್ಕೆ ಬಂದರೆ ನೀವು ಕೇವಲ 15 ನಿಮಿಷದಲ್ಲಿ ಮಂಗಳೂರು ತಲುಪಬಹುದು. ವೇಗದ ರೈಲು, ಬುಲೆಟ್ ರೈಲು ಎಲ್ಲ ಆಯ್ತು. ಇನ್ನು ಮುಂದೆ...
View Articleದಿನಭವಿಷ್ಯ 10-08-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷಋತು, ಶ್ರಾವಣ ಮಾಸ, ಬುಧವಾರ, ಸಪ್ತಮಿ ತಿಥಿ, ಶುಕ್ಲ ಪಕ್ಷ, ಸ್ವಾತಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:28 ರಿಂದ 2:02 ಗುಳಿಕಕಾಲ: ಬೆಳಗ್ಗೆ 10:54 ರಿಂದ 12:28 ಯಮಗಂಡಕಾಲ:...
View Articleಅಬ್ಬಾ ಏನ್ ಟ್ಯಾಲೆಂಟ್…! ಕಿತ್ತಳೆಯನ್ನ ಈ ಚಿಂಪಾಂಜಿ ಹೇಗೆ ಹೊತ್ತೊಯ್ತು ನೋಡಿ
ಕೇಪ್ಟೌನ್: ಚಿಂಪಾಂಜಿಗಳಿಗೆ ಹಣ್ಣೇ ಆಹಾರ. ಅಂತಹ ಹಣ್ಣು ಒಮ್ಮೆಲೆ ಸಿಕ್ಕಿದಾಗ ಚಿಂಪಾಜಿಗಳು ಏನೂ ಮಾಡುತ್ತವೆ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ. ಹೌದು. ದಕ್ಷಿಣ ಆಫ್ರಿಕಾದಲ್ಲಿ ಹಸಿವಿನಿಂದ ಹವಣಿಸುತ್ತಿದ್ದ ಚಿಂಪಾಂಜಿವೊಂದು...
View Articleಇಂದು ರಾಜ್ಯ ಸಚಿವ ಸಂಪುಟ ಸಭೆ: ಮಹದಾಯಿ ರೈತರ ಕೇಸ್ ರದ್ದು ಸಾಧ್ಯತೆ
– ಕಲ್ಲಪ್ಪ ಕುಟುಂಬಕ್ಕೆ ಪರಿಹಾರದ ಬಗ್ಗೆಯೂ ಚರ್ಚೆ ಬೆಂಗಳೂರು: ಇಂದು ರಾಜ್ಯಸಚಿವ ಸಂಪುಟ ಸಭೆ ನಡೆಯಲಿದ್ದು, ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಮಹದಾಯಿ ನ್ಯಾಯಾಧಿಕರಣ...
View Articleಮಕ್ಕಳಾಗಿಲ್ಲ ಅಂತಾ ಪತ್ನಿಗೆ ಬೆಂಕಿ: ವಕೀಲ ಪತಿ ಮೇಲೆ ಕೊಲೆ ಆರೋಪ
ಬೆಂಗಳೂರು: ಕಾನೂನಿನ ಪಾಠ ಮಾಡೋ ವಕೀಲನ ಮೇಲೆಯೇ ಪತ್ನಿಯನ್ನು ಕೊಂದ ಆರೋಪ ಕೇಳಿ ಬಂದಿದೆ. ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಪತ್ನಿಗೆ ಬೆಂಕಿ ಹಚ್ಚಿ ಗಂಡನೇ ಕೊಲೆ ಮಾಡಿದ್ದಾನೆ ಅಂತಾ ಮಹಿಳೆಯ ಕುಟುಂಬ ಆರೋಪ ಮಾಡಿದೆ. ಬೆಂಗಳೂರಿನ ಮಾಗಡಿ ರಸ್ತೆಯ...
View Articleಜಡೆ ಜಗಳಕ್ಕೆ ಮಹಾರಾಣಿ ಕಾಲೇಜ್ ಬಲಿ: ಕಮ್ಮಿಯಾಗ್ತಿದೆ ವಿದ್ಯಾರ್ಥಿನಿಯರ ಸಂಖ್ಯೆ
ಬೆಂಗಳೂರು: ಗತಕಾಲದ ಕಾಲೇಜೊಂದು ಈಗ ರೌಡಿ ಕಾಲೇಜ್ ಅನ್ನೋ ಹಣೆ ಕಟ್ಟಿಕೊಂಡು ಅವನತಿಯ ಅಂಚಿಗೆ ಸಾಗುತ್ತಿದೆ. ಕಾಲೇಜ್ನಲ್ಲಿ ಓದೋದೆ ಹೆಮ್ಮೆ ಅಂತಿದ್ದ ಕಾಲ ಹೋಗಿ ಕಾಲೇಜ್ ಸಹವಾಸ ಬೇಡಪ್ಪ ಅನ್ನೋ ಹಂತಕ್ಕೆ ತಲುಪಿದೆ. ಎಷ್ಟರ ಮಟ್ಟಿಗೆ ಅಂದ್ರೆ ಈ...
View Articleಬಾಲ್ಯ ವಿವಾಹ ವಿರೋಧಿಸಿ, ಪೋಷಕರ ಮನವೊಲಿಸಿ ಗೆದ್ದ ಬಾಲಕಿ
ಬೆಳಗಾವಿ: ಜಗತ್ತು ಎಷ್ಟೇ ಬದಲಾದ್ರೂ ಅನಿಷ್ಟ ಪದ್ಧತಿಗಳು ಮಾತ್ರ ಇನ್ನೂ ಜೀವಂತ. ಆದ್ರೆ ಇಂತಹ ಅನಿಷ್ಟ ಪದ್ಧತಿ ವಿರುದ್ಧ ಬಾಕಿಯೊಬ್ಬಳು ಸೆಡ್ಡು ಹೊಡೆದಿದ್ದಾಳೆ. ಬಾಲ್ಯ ವಿವಾಹ ವಿರೋಧಿಸಿ, ಇತರರಿಗೆ ಮಾದರಿಯಾಗಿದ್ದಾಳೆ. ಹೆತ್ತವರನ್ನ ಮನವೊಲಿಸಿ...
View Articleಕಿಚ್ಚನ ಕೋಟಿಗೊಬ್ಬ-2 ಸ್ವಾಗತಿಸಲು ಅಭಿಮಾನಿಗಳು ಸಜ್ಜು!
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಆಗಮಿಸುವ ಕಿಚ್ಚ ಸುದೀಪ್ – ನಿತ್ಯಾ ಮೆನನ್ ಅಭಿನಯದ ಕೋಟಿಗೊಬ್ಬ 2 ಸಿನೆಮಾವನ್ನು ಸ್ವಾಗತಿಸಲು ಕಿಚ್ಚನ ಅಭಿಮಾನಿಗಳು ಬೆಂಗಳೂರಿನಲ್ಲಿ ಸಿದ್ಧರಾಗುತ್ತಿದ್ದಾರೆ. ಕೋಟಿಗೊಬ್ಬ 2 ರಿಲೀಸ್ ದಿನದ...
View Articleಬಾಕ್ಸಿಂಗ್ನಲ್ಲಿ ವಿಕಾಸ್ ಕೃಷ್ಣನ್ ಪ್ರಿ ಕ್ವಾರ್ಟರ್ ಫೈನಲ್ಗೆ
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ಲ್ಲಿ ಭಾರತದ ಪದಕದ ಬೇಟೆ ಇನ್ನೂ ಶುರುವಾಗಿಲ್ಲ. ಆದ್ರೆ ನಿನ್ನೆ ತಡರಾತ್ರಿ ನಡೆದ 75 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತದ ವಿಕಾಸ್ ಕೃಷ್ಣನ್ ಗೆಲುವು ಸಾಧಿಸಿದ್ದಾರೆ. ಅಮೆರಿಕದ ಚಾಲ್ರ್ಸ್ ಕಾನ್ವೆಲ್ಗೆ...
View Articleರೈತರು ಬೇಲ್ ಅಪ್ಲೈ ಮಾಡಿದ್ರೆ ಮಾತ್ರ ಬಿಡುಗಡೆ ಭಾಗ್ಯ
ಬೆಂಗಳೂರು: ಮಹದಾಯಿ ಹೋರಾಟದಲ್ಲಿ ಕುಡಿಯುವ ನೀರು ಕೇಳಿ ಜೈಲು ಕಂಬಿ ಎಣಿಸುತ್ತಿರುವ ರೈತರು ಬಿಡುಗಡೆ ಆಗಲು ಸದ್ಯಕ್ಕೆ ಬೇಲ್ ಒಂದೇ ಪರಿಹಾರ. ಬಂಧಿತರಾಗಿರುವ 187 ರೈತರ ಮೇಲಿನ ಕೇಸ್ನ್ನು ಇಂದು ಸರ್ಕಾರ ಸಂಪುಟ ಸಭೆಯಲ್ಲಿ ವಾಪಸ್ ಪಡೆಯುವ ನಿರ್ಧಾರ...
View Articleರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮದುವೆ ಫಿಕ್ಸ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮದುವೆ ಫಿಕ್ಸ್ ಆಗಿದ್ದು ರಿಯಲ್ ಲೈಫನಲ್ಲೂ `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಜೋಡಿ ಸಪ್ತಪದಿ ತುಳಿಯಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ನಿಶ್ಚಿತಾರ್ಥ ನಡೆಯಲಿದ್ದು ಡಿಸೆಂಬರ್ನಲ್ಲಿ...
View Articleದಿನಭವಿಷ್ಯ 11-08-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಅಷ್ಠಮಿ ತಿಥಿ, ಗುರುವಾರ, ವಿಶಾಖ ನಕ್ಷತ್ರ ಶುಭ ಘಳಿಗೆ: ಬೆಳಗ್ಗೆ 10:52 ರಿಂದ 12:27 ಅಶುಭ ಘಳಿಗೆ: ಬೆಳಗ್ಗೆ 7:44 ರಿಂದ 9:18...
View Articleಓವರ್ಲೋಡ್ ಮಾಡಿ ಚಲಿಸುತ್ತಿದ್ದ ಮೋಟರ್ ಸೈಕಲ್ ಡ್ರೈವರ್ ಸಮೇತ ಪಲ್ಟಿಯಾಯ್ತು!
ಬೀಜಿಂಗ್: ಚಿಕ್ಕ ವಾಹನಗಳಲ್ಲಿ ತುಂಬಲಾರದಷ್ಟು ವಸ್ತುಗಳನ್ನ ತುಂಬಿ ಸಾಗಿಸುವುದನ್ನ ನೀವು ನೋಡಿರುತ್ತೀರ. ಆದ್ರೆ ಒಮ್ಮೊಮ್ಮೆ ಚಿಕ್ಕ ವಾಹನಗಳಲ್ಲಿ ಲೋಡ್ ತುಂಬಿದ್ರೆ ಏನಾಗಬಹುದು ಎನ್ನುವುದಕ್ಕೆ ಇಲ್ಲೊಂದು ವಿಡಿಯೋ ಉತ್ತಮ ನಿದರ್ಶನವಾಗಿದೆ....
View Articleಅಕ್ರಮ ಕಟ್ಟಡ ಉಳಿಸೋಕೆ ಬಿಜೆಪಿ ಕಾರ್ಪೊರೇಟರ್ ಡೀಲಿಂಗ್
– ತುಮಕೂರಲ್ಲಿ ಹಣಕೊಟ್ರೆ ಉಳಿಯುತ್ತೆ ಅಕ್ರಮ ಕಟ್ಟಡ ತುಮಕೂರು: ಬೆಂಗಳೂರಿನಲ್ಲಿ ರಾಜಾಕಾಲುವೆ ಒತ್ತುವರಿ ಮಾಡಿ ಕಟ್ಟಿರೋ ಕಟ್ಟಡಗಳನ್ನ ಕೆಡವುತ್ತಿದ್ದರೆ ಅತ್ತ ತುಮಕೂರಿನಲ್ಲಿ ಮಾತ್ರ ಒತ್ತುವರಿದಾರರು ಲಂಚ ಕೊಟ್ರೆ ಸಾಕು ಬಿಲ್ಡಿಂಗ್ ಸೇಫ್...
View Articleಮಹದಾಯಿ ಹೋರಾಟದಲ್ಲಿ ಬಂಧನವಾಗಿದ್ದ 14 ಮಂದಿ ರಿಲೀಸ್
ಧಾರವಾಡ: ಮಹದಾಯಿ ನ್ಯಾಯಾಧಿಕರಣ ಮಧ್ಯಂತರ ತೀರ್ಪು ಖಂಡಿಸಿ ನಡೆದ ಹೋರಾಟದಲ್ಲಿ ಬಂಧನವಾಗಿದ್ದ 14 ಮಂದಿಗೆ ಜಾಮೀನು ಸಿಕ್ಕಿದೆ. ನರಗುಂದ ಮೂಲದ ಹೋರಾಟಗಾರರು ಧಾರವಾಡ ಜೈಲಿನಿಂದ ಹೊರ ಬರ್ತಿದ್ದ ಹಾಗೇ ಮಹಾದಾಯಿ ಬಗ್ಗೆ ಜೈಕಾರ ಕೂಗಿದ್ರು. ಗದಗ...
View Articleಉಡುಪಿ ಉದ್ಯಮಿ ಕೊಂದವರಿಗೆ ಪೊಲೀಸರಿಂದಲೇ ರಾಜಾತಿಥ್ಯ?
ಉಡುಪಿ: ರೈತರು, ಬಡವರು ಅಂದ್ರೆ ನಮ್ ಪೊಲೀಸರಿಗೆ ಒಂಥರಾ ಅಸಡ್ಡೆ. ಆದ್ರೆ ದುಡ್ಡಿದ್ದವರು ಅಂದಾಕ್ಷಣ ಅವರಿಗೆ ಕೊಡೋ ಮರ್ಯಾದೆನೇ ಬೇರೆ. ಇದ್ಯಾಕಪ್ಪಾ ಹೇಳ್ತಿದ್ದೀವಿ ಅಂದ್ರೆ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಾದ ಪುತ್ರ ನವನೀತ್ ಮತ್ತು...
View Articleಅಧ್ಯಯನದ ಹೆಸರಲ್ಲಿ ಮಂಡ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಾದಲ್ಲಿ ಮೋಜು ಮಸ್ತಿ
ಮಂಡ್ಯ: ಇತ್ತೀಚೆಗೆ ಕಾರ್ಪೊರೇಟರ್ಗಳೆಲ್ಲ, ಸಚಿವರಗಳು ಅಧ್ಯಯನದ ಹೆಸರಿನಲ್ಲಿ ಬೇರೆ ರಾಜ್ಯಕ್ಕೆ, ವಿದೇಶಕ್ಕೆ ಬೇರೆ ಕಡೆ ತೆರಳುವುದು ಸಾಮಾನ್ಯ. ಆದ್ರೆ ಮಂಡ್ಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಧ್ಯಯನಕ್ಕೆಂದು ತೆರಳಿ ಭಾರೀ ಮೋಸು ಮಸ್ತಿ...
View Articleಕಾರವಾರದಲ್ಲಿ ನೌಕಾನೆಲೆಗಾಗಿ ಭೂಮಿ ವಶ: ಪರಿಹಾರ ಕೊಡ್ತಿಲ್ಲ ಕೇಂದ್ರ ಸರ್ಕಾರ
ಕಾರವಾರ: ಕೇಂದ್ರ ಸರ್ಕಾರ ನೌಕಾನೆಲೆ ನಿರ್ಮಿಸೋಕೆ ರೈತರ ಭೂಮಿಯನ್ನ ವಶಕ್ಕೆ ಪಡೆದಿತ್ತು. ಅಂದು ಭೂಮಿ ಕಳೆದುಕೊಂದ ರೈತನೋರ್ವ ಮಾನಸಿಕ ಅಸ್ವಸ್ಥನಾಗಿದ್ದಾನೆ. ಪರಿಹಾರವೂ ಇಲ್ಲ, ಉಳುಮೆ ಮಾಡುವ ಭುಮಿಯೂ ಇಲ್ಲದಂತಾಗಿ ಜನ ಕಂಗಾಲಾಗಿದ್ದಾರೆ. ಇದು...
View Articleತಮಿಳುನಾಡಿಗೆ ಕನ್ನಡಿಗ ಡಿಎಚ್ ಶಂಕರಮೂರ್ತಿ ರಾಜ್ಯಪಾಲ?
ಚೆನ್ನೈ: ತಮಿಳುನಾಡಿಗೆ ಮತ್ತೊಬ್ಬ ಕನ್ನಡದ ನಾಯಕ ರಾಜ್ಯಪಾಲರಾಗುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಅಧ್ಯಕ್ಷ ಡಿ.ಎಚ್. ಶಂಕರ್ಮೂರ್ತಿ ರಾಜ್ಯಪಾಲರಾಗುವ ಸಾಧ್ಯತೆ ಇದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ,...
View Article