ಎಂಎಲ್ಎ ವಸಂತ್ ಬಂಗೇರ ದರ್ಪ: ರಸ್ತೆ ನಿರ್ಮಾಣಕ್ಕೆ ರೈತನ ಫಸಲನ್ನೇ ಕತ್ತರಿಸಿದ್ರು
– ವರದಿ ಮಾಡುತ್ತಿದ್ದ ಮಾಧ್ಯಮದವ್ರಿಗೂ ಧಮ್ಕಿ ಮಂಗಳೂರು: ರಸ್ತೆ ನಿರ್ಮಾಣದ ನೆಪದಲ್ಲಿ ಕೃಷಿಕನ ಮೇಲೆ ದರ್ಪ ಮೆರೆದಿರುವ ಶಾಸಕರೊಬ್ಬರು ಫಸಲಿಗೆ ಬಂದ ರಬ್ಬರ್ ಮರಗಳನ್ನು ಧ್ವಂಸ ಮಾಡಿ ರೈತನ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಈ ಬಗ್ಗೆ ವರದಿ ಮಾಡಲು...
View Articleಬೆಂಗಳೂರಿನ ಹೆಣ್ಣೂರು ಕೆರೆಯಂಗಳದಲ್ಲಿ ಸುಂದರ ಪಾರ್ಕ್
– ಪಾಳು ಬಿದ್ದ ಜಾಗ ಅಭಿವೃದ್ಧಿಪಡಿಸಿದೆ ಬಿಬಿಎಂಪಿ ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಮರಗಳ ಸಂಖ್ಯೆ ಕ್ಷೀಣಿಸ್ತಿವೆ. ಆದ್ರೆ ಇದಕ್ಕೆ ಅಪವಾದ ಎಂಬಂತೆ ಇಲ್ಲೊಂದು ಕಡೆ ಬರಡು ಭೂಮಿಯಲ್ಲಿ ಹಸಿರು ಮತ್ತೆ ಕಂಗೊಳಿಸುತ್ತಿವೆ. ಸಾವಿರಾರು...
View Articleರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮಹತ್ವದ ದಿನ
– ಹಾಕಿ, ಜಿಮ್ನಾಸ್ಟಿಕ್ನಲ್ಲಿ ಪದಕದ ಭರವಸೆ ರಿಯೋ ಡಿ ಜನೈರೊ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮಹತ್ವದ ದಿನವಾಗಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ಬಿಎಸ್ ರೆಡ್ಡಿ ಹಾಗೂ ಎಂ ಅತ್ರಿ ಜಪಾನ್ ವಿರುದ್ಧ ಗೆಲುವು ಸಾಧಿಸಿ...
View Articleಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಗೋಕಾಕ್ ಫಾಲ್ಸ್
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆ ಬೆಳಗಾವಿ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಹಾಲಿನಂತೆ ಭೋರ್ಗರೆಯುತ್ತಿರೋ ಸುಂದರ...
View Article9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ, 2 ಮಕ್ಕಳಾದ್ಮೇಲೆ ಸಾಲ ಮಾಡಿ ಪರಾರಿ
– ತುಮಕೂರಲ್ಲಿ ಮಕ್ಕಳ ಜೊತೆ ಮಹಿಳೆ ಕಣ್ಣೀರು ತುಮಕೂರು: 9 ವರ್ಷದ ಹಿಂದೆ ಪ್ರೀತಿ ಮಾಡಿ ಮದುವೆಯಾದ ಯುವಕ 2 ಮಕ್ಕಳಾದ ಬಳಿಕ ಹೆಂಡ್ತಿ ಮಕ್ಕಳು ಬಿಟ್ಟು ಓಡಿಹೋಗಿದ್ದಾನೆ. ಜೊತೆಗೆ ಹೋಗುವಾಗ ಎರಡೂವರೆ ಲಕ್ಷ ರೂಪಾಯಿ ಸಾಲ ಬೇರೆ ಮಾಡಿದ್ದಾನೆ. ಇದೀಗ...
View Articleರಾಮನಗರ: ಕುರಿ ತಿನ್ನಲು ಬಂದು ಕೊಟ್ಟಿಗೆಯಲ್ಲಿ ಸಿಕ್ಕಿಬಿದ್ದ ಚಿರತೆ! ವಿಡಿಯೋ ನೋಡಿ
– ಆಪರೇಷನ್ ಚಿತಾಗೆ ನಡೀತಿದೆ ಸಿದ್ಧತೆ ರಾಮನಗರ: ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ಕುರಿ ಕೊಟ್ಟಿಗೆಗೆ ನುಗ್ಗಿ ಒಂದು ಕುರಿ ತಿಂದು ಕೊಟ್ಟಿಗೆಯಲ್ಲಿಯೇ ಬಂಧಿಯಾಗಿರುವ ಘಟನೆ ರಾಮನಗರ ತಾಲೂಕಿನ ಬಾಳಲಿಂಗೇಗೌಡನ ದೊಡ್ಡಿಯಲ್ಲಿ ನಡೆದಿದೆ....
View Articleಟೆಸ್ಟ್ ಸರಣಿಯಲ್ಲಿ ವಿಂಡೀಸ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು
ಸೇಂಟ್ ಲೂಸಿಯಾ: ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಡರೇನ್ ಸ್ಯಾಮ್ಮಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 237 ರನ್ಗಳ...
View Articleಬ್ರೇಕ್ ಫೇಲ್: ಕೆಎಸ್ಆರ್ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ
ಚಿತ್ರದುರ್ಗ: ಕೆಎಸ್ಆರ್ಟಿಸಿ ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಕುಂಚಿಗನಾಳ್ ಬಳಿ ದುರಂತ ತಪ್ಪಿದೆ. ದಾವಣಗೆರೆ ವಿಭಾಗದ ಕೆಎ-17 ಎಫ್ 1373 ಸಂಖ್ಯೆಯ ಬಸ್ ಇದಾಗಿದೆ. ದಾವಣಗೆರೆಯಿಂದ...
View Article13ನೇ ವಯಸ್ಸಿನಲ್ಲೇ ರಾಷ್ಟೀಯ ಹಿರಿಯರ ಈಜು ಸ್ಪರ್ಧೆಗೆ ಆಯ್ಕೆಯಾದ ಬಾಲಕಿ
ಬೆಂಗಳೂರು: ಸಾಧಿಸುವುದಕ್ಕೆ ವಯಸ್ಸಿನ ಮಿತಿ ಇಲ್ಲ ಅನ್ನೂದಕ್ಕೆ ಈ ಪುಟ್ಟ ಪೋರಿಯೇ ಉದಾಹರಣೆ. ಇಲ್ಲಿ ಚಿಕ್ಕವರು ಅನ್ನುವುದಕ್ಕಿಂತ ಸಾಧಿಸುವ ಛಲ, ಹಠ ಇದ್ರೆ ಎಲ್ಲವನ್ನು ಗೆಲ್ಲಬಹುದು ಅನ್ನೋದನ್ನ ಈ ಪೋರಿ ತೋರಿಸಿದ್ದಾಳೆ. ಜಯನಗರದ ದಿನೇಶ್ ಮತ್ತು...
View Articleಬೆಂಗಳೂರು: ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಫ್ಯಾಷನ್ ಡಿಸೈನರ್ ಸಾವು
ಬೆಂಗಳೂರು: ಸ್ಕೂಟಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ನಿವಾಸಿಯಾದ ಫ್ಯಾಶನ್ ಡಿಸೈನರ್ ಸಾವನ್ನಪ್ಪಿದ್ದಾರೆ. ಸುಮನಹಳ್ಳಿ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. 21 ವರ್ಷದ ಅಮೂಲ್ಯ ಮೃತ ಫ್ಯಾಷನ್ ಡಿಸೈನರ್. ಈಕೆ ಜಿಮ್ ಮುಗಿಸಿ...
View Articleಆಲದ ಎಲೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಾರೆ ಬೀದರ್ನ ಕಲಾವಿದ! ವಿಡಿಯೋ ನೋಡಿ
ಬೀದರ್: ಸಂಗೀತ ವಾದ್ಯಗಳಿದ್ದರೂ ರಾಷ್ಟ್ರಗೀತೆಯನ್ನು ನುಡಿಸುವುದು ಕಷ್ಟ. ಆದ್ರೆ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಸುಂಧಾಳ ಗ್ರಾಮದ ಅಬ್ರಾಹಂ ಇಸ್ಮಾಯಿಲ್ ಮೇತ್ರಿ ಎಂಬವರು ಆಲದ ಎಲೆಯಲ್ಲಿ ರಾಷ್ಟ್ರಗೀತೆ ನುಡಿಸುತ್ತಾರೆ. ಹೈದ್ರಾಬಾದ್...
View Article70ನೇ ಸ್ವಾತಂತ್ರೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಆಫರ್
ಬೆಂಗಳೂರು: 70ನೇ ಸ್ವಾತಂತ್ರ್ಯೋತ್ಸವಕ್ಕೆ ಕರ್ನಾಟಕದ ಜನತೆಗೆ ಮೂರು ಬಂಪರ್ ಯೋಜನೆಗಳನ್ನು ಪ್ರಕಟಿಸಲು ಸರ್ಕಾರ ತೀರ್ಮಾನಿಸಿದೆ. ಹೌದು. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಚಿತ ವೈಫೈ ಆರಂಭಿಸುವ ಯೋಜನೆ ಪ್ರಕಟಿಸಲಿದೆ. ಈಗ ಸದ್ಯ...
View Articleಫ್ರೀಡಂ@12: ಮಧ್ಯರಾತ್ರಿ 12ಕ್ಕೆ ಧ್ವಜಾರೋಹಣ ಮಾಡಿದ ಬಿಎಸ್ವೈ
– ಬಿಜೆಪಿ ಯುವಮೋರ್ಚಾ ವತಿಯಿಂದ “ಭಾರತಕ್ಕಾಗಿ ಓಟ” ಬೆಂಗಳೂರು: ದೇಶದಾದ್ಯಂತ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಸ್ವತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಟ ವತಿಯಿಂದ ನಗರದ...
View Article70ನೇ ಸ್ವಾತಂತ್ರೋತ್ಸವ ಸಂಭ್ರಮ: ಕೆಂಪುಕೋಟೆ ಮೇಲೆ ಮೋದಿ ಧ್ವಜಾರೋಹಣ
ನವದೆಹಲಿ: ದೇಶದಾದ್ಯಂತ 70 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ದ್ವಜಾರೋಹಣ ಮಾಡಿದರು. ಧ್ವಜಾರೋಹಣಕ್ಕೂ ಮೊದಲು ರಾಜ್ಘಾಟ್ಗೆ ತೆರಳಿದ ಮೋದಿ ಅವರು ರಾಷ್ಟ್ರಪತಿ...
View Articleಸ್ವಾತಂತ್ರ್ಯೋತ್ಸವದ ದಿನದಂದೇ ಜಮ್ಮು ಕಾಶ್ಮೀರ, ಅಸ್ಸಾಂನಲ್ಲಿ ಉಗ್ರರ ಅಟ್ಟಹಾಸ
ಶ್ರೀನಗರ: ಇಡೀ ದೇಶವೇ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮುಳುಗಿದ್ರೆ, ಇತ್ತ ಉಗ್ರರು ಜಮ್ಮು ಕಾಶ್ಮೀರ ಹಾಗೂ ಅಸ್ಸಾಂನಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸುತ್ತಿದ್ದು,...
View Article70ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ ಸಿಎಂ
– ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್ ಇಲ್ಲಿದೆ ಬೆಂಗಳೂರು: 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರದ 3 ವರ್ಷಗಳ ಸಾಧನೆಯ ಬಗ್ಗೆ ವಿವರಿಸಿದ್ರು....
View Articleಸ್ವರಾಜ್ಯದಿಂದ ಸುರಾಜ್ಯದೆಡೆಗೆ ಸಾಗುತ್ತಿದೆ ಭಾರತ: ಮೋದಿ
– 60 ವರ್ಷದ ಕೆಲಸ 60 ವಾರದಲ್ಲಿ ಆಗಿವೆ – ನನ್ನ ಕೆಲಸದಲ್ಲಿ ಸ್ವಹಿತ ಇಲ್ಲ ಎಂದ ಮೋದಿ ನವದೆಹಲಿ: 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರು. ಇದಕ್ಕೂ ಮೊದಲು ಮಹಾತ್ಮ ಗಾಂಧಿ...
View Articleಶಿವಮೊಗ್ಗದಲ್ಲಿ ಭಾಷಣದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸ್ವಾತಂತ್ರ ಸಮಾರಂಭದಲ್ಲಿ ಭಾಷಣೆ ಮಾಡುವ ವೇಳೆ ಕುಸಿದು ಬಿದ್ದಿದ್ದಾರೆ. ಜಿಲ್ಲೆಯ ಡಿಆರ್ ಮೈದಾನದಲ್ಲಿ ಕಾಗೋಡು ತಿಮ್ಮಪ್ಪ ಭಾಷಣದ ವೇಳೆ ತಲೆ ಸುತ್ತಿ ಕುಸಿದು...
View Articleಪತ್ನಿ ಜೊತೆ ಜಗಳ: ಚಲಿಸುತ್ತಿದ್ದ ಬಸ್ ಕಿಟಕಿಯಿಂದ ಹಾರಿದ ಪತಿ!
ರಾಯಚೂರು: ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೂ ಅಂತಾರೆ. ಆದ್ರೆ ಕೆಲವೊಮ್ಮೆ ಪತಿ ಪತ್ನಿ ಜಗಳ ತಾರಕ್ಕೇರಿದರೆ ಯಾವ ರೀತಿ ಆಗುತ್ತೆ ಎನ್ನೋದಕ್ಕೆ ರಾಯಚೂರಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಹೌದು. ಕೆಎಸ್ಆರ್ಟಿಸಿ ಬಸ್ನಲ್ಲಿ...
View Articleಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಓರ್ವ ಸಾವು, ಮೂವರ ಕಾಲು ಕಟ್
ಬೆಂಗಳೂರು: ಮರಳು ಲಾರಿಯೊಂದು ಜಲ್ಲಿ ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ. ಔಟರ್ರಿಂಗ್ ರೋಡ್ನಲ್ಲಿ ಅತಿ ವೇಗವಾಗಿ ಚಲಿಸುತ್ತಾ ಕೆಎ...
View Article