ಅಲ್ಪಾವಧಿ ಬಡ್ಡಿದರದಲ್ಲಿ ಬದಲಾವಣೆ ಮಾಡದ ರಾಜನ್; ವಾರದ ಮಾರುಕಟ್ಟೆ ಅವಲೋಕನ
ಸಿ.ಎ. ರುದ್ರಮೂರ್ತಿ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಾಘುರಾಂ ರಾಜನ್ ತಮ್ಮ ಕೊನೆಯ ಹಣಕಾಸು ನೀತಿ ಪರಮಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ. ರಾಜನ್ ನಿರ್ಧಾರದಿಂದಾಗಿ...
View Articleಬಳ್ಳಾರಿಯಲ್ಲಿ ಸಾವಿರ ಮೀಟರ್ ಉದ್ದದ ರಾಷ್ಟ್ರಧ್ವಜ ಮೆರವಣಿಗೆ- ಡ್ರೋನ್ ವಿಡಿಯೋ ನೋಡಿ
ಬಳ್ಳಾರಿ: ಎನ್ಎಸ್ಯುಐ ಕಾರ್ಯಕರ್ತರು ಬಳ್ಳಾರಿಯಲ್ಲಿ ವಿಶಿಷ್ಟವಾಗಿ 70ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದರು. ಸಾವಿರ ಮೀಟರ್ ಉದ್ದದ ಧ್ವಜವನ್ನು ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಧ್ವಜವಂದನೆ ಸಲ್ಲಿಸಿದರು. ಬಳ್ಳಾರಿಯ ಗರ್ಲ್...
View Articleದುಡ್ಡಿಲ್ಲಾಂದ್ರೂ ಟ್ಯಾಕ್ಸಿ ಹತ್ತಿದ್ದ, 1 ಲಕ್ಷ ರೂ. ಬಿಲ್ ಮಾಡಿ ಅರೆಸ್ಟ್ ಆದ!
ಟೋಕಿಯೋ: ನಗರದಲ್ಲಿ 1 ಕಿಲೋ ಮೀಟರ್ ಹೋಗಬೇಕಂದ್ರು 20 ರೂ ನೀಡಬೇಕಾಗುತ್ತೆ. ಆದ್ರೆ ಇಲ್ಲೊಬ್ಬ ದುಡ್ಡಿಲ್ಲ ಅಂದ್ರೂ ಟ್ಯಾಕ್ಸಿ ಹತ್ತಿ ದೊಡ್ಡು ಕೊಡದೇ ಪರಾರಿಯಾಗುತ್ತಿದ್ದ ಇದೀಗ ಆತನನ್ನ ಪೊಲೀಸರು ಹಿಡಿದು ಜೈಲಿಗಟ್ಟಿದ್ದಾರೆ. ಹೌದು ಇಂತಹದೊಂದು...
View Articleಸುಬ್ರಹ್ಮಣ್ಯದಲ್ಲಿ ಮೊಬೈಲ್ ನೆಟ್ವರ್ಕ್ ಪ್ರಾಬ್ಲಂ ಬಗ್ಗೆ ಮೋದಿಗೆ ಪತ್ರ; ಮುಂದೇನಾಯ್ತು?
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯಗೆ ಪ್ರತಿನಿತ್ಯ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಆದರೆ ಇಲ್ಲಿನ ಬಿಎಸ್ಎನ್ಎಲ್ ಮೊಬೈಲ್ ನೆಟ್ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಬಂದವರು ಯಾರನ್ನೂ ಸಂಪರ್ಕಿಸಲಾಗದೇ ಚಡಪಡಿಸುತ್ತಾರೆ. ಈ ಬಗ್ಗೆ...
View Articleಅಂಗರಕ್ಷಕನಿಂದ ಚಪ್ಪಲಿ ಹಾಕಿಸಿಕೊಂಡು ಸಚಿವನ ದರ್ಪ
ಭುವನೇಶ್ವರ್: 70 ಸ್ವಾತಂತ್ರ್ಯ ದಿನಾಚರಣೆ ವೇಳೆ ಒರಿಸ್ಸಾದ ಸಚಿವ ಜೋಗೇಂದ್ರ ಬೆಹೇರಾ ಸಾರ್ವಜನಿಕವಾಗಿ ಅಂಗರಕ್ಷಕನಿಂದ ಚಪ್ಪಲಿ ಹಾಕಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. ಸೋಮವಾರದಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿದ...
View Articleನುನ್ಚಾಕುವಿನಿಂದ ಸಖತ್ ಸಾಹಸ ಮಾಡ್ತಾರೆ ಈ ಲೇಡಿ: ವಿಡಿಯೋ ನೋಡಿ
ಬೀಜಿಂಗ್: ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಅನ್ನೋದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಇದೀಗ ಚೀನಾದ ಮಹಿಳೆಯೊಬ್ಬರು ನುನ್ಚಾಕು ಹಿಡಿದು ಮಾಡುವ ಸಾಹಸ ಇದಕ್ಕೆ ಮತ್ತೊಂದು ನಿದರ್ಶನವಾಗಿದೆ. ಆಗ್ನೇಯ ಚೀನಾದ ಫುಜಿಯಾನ್...
View Articleಈ ಉಪಗ್ರಹ ಹ್ಯಾಕ್ ಆಗಲ್ಲ; ಬಾಹ್ಯಾಕಾಶದಲ್ಲಿ ಚೀನಾ ಮೈಲಿಗಲ್ಲು
ಬೀಜಿಂಗ್: ವಿಶ್ವದಲ್ಲೇ ಮೊದಲ ಬಾರಿಗೆ ಹ್ಯಾಕ್ ಮಾಡಲು ಅಸಾಧ್ಯವಾಗಿರುವ ಕ್ವಾಟಂ ಸಂವಹನ ಉಪಗ್ರಹವನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಬಾಹ್ಯಾಕಾಶ ಉಪಗ್ರಹ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಗೋಬಿ ಮರುಭೂಮಿಯಲ್ಲಿರುವ ಜಿಖ್ವಾನ್...
View Articleಸೆಲ್ಫಿ ತೆಗೆಯಲು ಹೋಗಿ 120 ಅಡಿ ಆಳದ ಬಾವಿಗೆ ಜಾರಿಬಿದ್ದು ಯುವಕ ಸಾವು
ಕೊಯಮತ್ತೂರು: ಸೆಲ್ಫೀ ಕ್ರೇಜ್ ಹೆಚ್ಚಾದಂತೆಲ್ಲ ಅದರಿಂದ ಆಗುತ್ತಿರುವ ಅನಾಹುತಗಳೂ ಹೆಚ್ಚುತ್ತಿವೆ. ರೈಲಿನ ಮೇಲೆ ನಿಂತು, ಸಮುದ್ರದ ಬಂಡೆಯ ಮೆಲೆ ನಿಂತು ಸೆಲ್ಫಿ ಕ್ಲಿಕ್ಕಿಸಲು ಹೋಗಿ ಯುವಕ/ ಯುವತಿಯರು ಸಾವನ್ನಪ್ಪಿರುವ ಪ್ರಕರಣಗಳು ಸಾಕಷ್ಟಿವೆ....
View Articleಬೆಂಗಳೂರಿನಲ್ಲಿ ಎಬಿವಿಪಿ ಕಾರ್ಯರ್ತರ ಮೇಲೆ ಲಾಠಿಚಾರ್ಜ್
ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣದ ಕಿಚ್ಚು ಜೋರಾಗಿದೆ. ಎಬಿವಿಎಪಿ ಕಾರ್ಯಕರ್ತರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ಪೊಲೀಸರು ಲಾಠಿಚಾರ್ಜ್ ಮಾಡಿ ವಶಕ್ಕೆ ಪಡೆದಿದ್ದಾರೆ. ದೇಶ ವಿರೋಧಿ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್...
View Articleಕೇರಳದಲ್ಲಿ ಮಹಿಳಾ ಸುರಕ್ಷತೆಗೆ ಪಿಂಕ್ ಪೊಲೀಸ್
ತಿರುವನಂತಪುರಂ: ಕೇರಳದಲ್ಲಿನ್ನು ಮಹಿಳೆಯರನ್ನು ಹಿಂಬಾಲಿಸಿ ತೊಂದರೆ ಕೊಡುವವರು ಎಚ್ಚರವಾಗಿರಬೇಕು. ಯಾಕೆಂದರೆ ಇಂತಹ ಪೀಡಕರ ಹಿಂದೆ ಮತ್ತೊಂದು ಮಹಿಳಾ ತಂಡ ಅವರನ್ನು ಹಿಂಬಾಲಿಸಲಿದೆ. ಮಹಿಳಾ ಸುರಕ್ಷತೆಗೆ ಪಿಂಕ್ ಪೊಲೀಸರು ಬಂದಿದ್ದಾರೆ. ಹೌದು,...
View Articleತುಮಕೂರಲ್ಲಿ ಸೈನಿಕನ ಪುತ್ರನಿಂದಲೇ ದೇಶ ವಿರೋಧಿ ಘೋಷಣೆ!
ತುಮಕೂರು: ನಗರದ ಸಿದ್ದಾರ್ಥ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಬಿಹಾರದ ಪ್ರವೀಣ್ ಕುಮಾರ್ ಸಿಂಗ್ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಗಸ್ಟ್ 14 ರ ರಾತ್ರಿ ಬಿಹಾರ ಮೂಲದ ಪ್ರವೀಣ್ ಕುಮಾರ್ ಸಿಂಗ್ ಪಾಕಿಸ್ತಾನ್ ಜೈಹೋ ಎಂದು ಕೂಗಿದ್ದ....
View Articleಮುಂಗಾರು ಮಳೆ-2 ಚಿತ್ರದ ನೀನು ಇರದೇ ಸಾಂಗ್ ಮೇಕಿಂಗ್ ವಿಡಿಯೋ ರಿಲೀಸ್
ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ-2 ಸಿನಿಮಾದ ನೀನು ಇರದೆ ಹಾಡಿನ ಮೇಕಿಂಗ್ ವೀಡಿಯೋ ರಿಲೀಸ್ ಆಗಿದೆ. ಗಣೇಶ್ ಮತ್ತು ನೇಹಾ ಶೆಟ್ಟಿ ಜೋಡಿ ಕೆಂಪು, ಹಳದಿ, ಹಸಿರು, ನೀಲಿ ಹೀಗೆ ಬಣ್ಣ ಬಣ್ಣದ...
View Articleದೊಡ್ಡಬೊಮ್ಮಸಂದ್ರದಲ್ಲಿ ಆಪರೇಷನ್ ರಾಜಕಾಲುವೆ: 120 ಮನೆಗಳ ತೆರವು ಸಾಧ್ಯತೆ
ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ನಿನ್ನೆ ದೊಡ್ಡಬೊಮ್ಮಸಂದ್ರದಲ್ಲಿ ಐದು ಮನೆಗಳನ್ನು ತೆರವುಗೊಳಿಸಲಾಗಿದೆ. ಇತ್ತ ಬೊಮ್ಮನಹಳ್ಳಿ, ಸರ್ಜಾಪುರ ವ್ಯಾಪ್ತಿಯಲ್ಲಿ ಮೇಯರ್...
View Articleಎಲ್ಲಾ ರಾಜ್ಯಗಳಲ್ಲೂ ಎಸ್ಎಸ್ಎಲ್ಸಿ, ಪಿಯುಸಿಗೆ ಏಕರೂಪ ಪ್ರಶ್ನೆಪತ್ರಿಕೆ ಜಾರಿಗೆ ಕೇಂದ್ರ...
ಬೆಂಗಳೂರು: ಎಲ್ಲಾ ರಾಜ್ಯಗಳಿಗೂ ಅನ್ವಯವಾಗುವಂತೆ ಒಂದೇ ರೀತಿಯ ಪ್ರಶ್ನೆ ಪತ್ರಿಕೆ ಮಾದರಿಯನ್ನು ಜಾರಿಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಏಕ ರೂಪದ ಪ್ರಶ್ನೆ...
View Articleಚೀನಾ ಗಡಿಯ ಸಮೀಪ ಭಾರತದಿಂದ ಲ್ಯಾಂಡಿಂಗ್ ಗ್ರೌಂಡ್ ಸ್ಥಾಪನೆ
ನವದೆಹಲಿ: ಚೀನಾ ಗಡಿಯಲ್ಲಿ ಭಾರತ ತನ್ನ ರಕ್ಷಣಾ ಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಈಶಾನ್ಯ ರಾಜ್ಯ ಅರುಣಾಚಲದ ಪ್ರದೇಶದಲ್ಲಿ ವಾಯುಸೇನೆಯ ಸುಧಾರಿತ ಲ್ಯಾಂಡಿಂಗ್ ಗ್ರೌಂಡ್(ಎಎಲ್ಜಿ) ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಆಗಸ್ಟ್ 19ರಂದು...
View Articleದೆಹಲಿಯಲ್ಲಿ ಗಾಳಿಪಟ ದುರಂತ: ಇಬ್ಬರು ಮಕ್ಕಳು ಸೇರಿದಂತೆ ಮೂವರು ಬಲಿ!
ನವದೆಹಲಿ: ಗಾಳಿಪಟ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಪ್ರತ್ಯೇಕ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯಲ್ಲಿ ಸೋಮವಾರ ನಡೆದ ಪ್ರತ್ಯೇಕ ಘಟನೆಯಲ್ಲಿ 3 ವರ್ಷದ ಸಾಕ್ಷಿ ಗೋಯಾಲ್, 4 ವರ್ಷದ ಬಾಲಕ ಹಾಗೂ 22 ವರ್ಷದ ಯುವಕ...
View Articleಬಾಗಲಕೋಟೆಯಲ್ಲಿ ಮೊಸಳೆ ದಾಳಿಗೆ ಮೀನುಗಾರ ಬಲಿ
ಬಾಗಲಕೋಟೆ: ಮೊಸಳೆಗೆ ಮೀನುಗಾರ ಬಲಿಯಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ನಾಯಿನೇಗಲಿ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಕಲ್ಲಪ್ಪ ಕಟಕಬರ ಮೊಸಳೆ ದಾಳಿಗೆ ಬಲಿಯಾದ ವ್ಯಕ್ತಿ. ಇಂದು ಬೆಳಗ್ಗೆ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಈ ಘಟನೆ...
View Article2 ಕೋಟಿಗಾಗಿ ಸಚಿವ ವಿಕೆ ಸಿಂಗ್ ಪತ್ನಿಗೆ ಬ್ಲಾಕ್ಮೇಲ್
ನವದೆಹಲಿ: ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿಕೆ ಸಿಂಗ್ ಅವರ ಪತ್ನಿಗೆ ಒಬ್ಬಾತ 2 ಕೋಟಿ ರೂ. ನೀಡಿ ಬ್ಲಾಕ್ಮೇಲ್ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಗಾಜಿಯಾಬಾದ್ ಸಂಸದ ವಿಕೆ ಸಿಂಗ್ ಅವರ ಪತ್ನಿ ಭಾರತಿ ಸಿಂಗ್ ಅವರಿಗೆ ಸಂಬಂಧಿಕ...
View Articleಡಿಕ್ಕಿಹೊಡೆದು ಕಾರಿನ ಮೇಲೆ ಬಿತ್ತು ಟ್ಯಾಂಕರ್: ವಿಡಿಯೋ ನೋಡಿ
ಬೀಜಿಂಗ್: ಚೀನಾದ ನಗರವೊಂದರ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಟ್ಯಾಂಕರ್ವೊಂದು ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಚೀನಾದ ನಿಂಗ್ಬೋ ನಗರದ ಕ್ಸಿಜಿಯಾಂಗ್ ಪ್ರಾಂತ್ಯದ...
View Articleಒತ್ತುವರಿಯಲ್ಲಿ ದೊಡ್ಡವರು; ತಾಕತ್ತಿದ್ರೆ ಜಾರ್ಜ್, ಶ್ಯಾಮನೂರು ವಿರುದ್ಧ ಕ್ರಮ ಕೈಗೊಳ್ಳಿ
– ಸಿಎಂ ಸಿದ್ದರಾಮಯ್ಯಗೆ ಎನ್ಆರ್ ರಮೇಶ್ ಸವಾಲ್ – ಒತ್ತುವರಿ ಮಾಡಿದ ಬಿಲ್ಡರ್ಗಳ ಪಟ್ಟಿ ಬಿಡುಗಡೆ ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಮುಂದುವರಿದಿದ್ದರೂ ಇದೀಗ ಈ ಒತ್ತುವರಿ...
View Article