Quantcast
Channel: Public TV – Latest Kannada News, Public TV Kannada Live, Public TV News
Browsing all 80062 articles
Browse latest View live

Image may be NSFW.
Clik here to view.

ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ

ಬೆಂಗಳೂರು: ಬಿಡಿಎನಲ್ಲಿರುವ ಕೆಎಎಸ್ ಅಧಿಕಾರಿ ನಿರಂಜನ್ ಬಾಬು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಪಿಜಿಯಲ್ಲಿ ವಾಸವಿದ್ದ ನಿರಂಜನ್ ಪತ್ನಿ ಚೈತ್ರಾ ನಿನ್ನೆ ಸಂಜಯ್‍ನಗರದ ಪಿಜಿಯಲ್ಲಿ ಕಿಟಕಿಗೆ...

View Article


ದಿನಭವಿಷ್ಯ 12-08-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಶುಕ್ರವಾರ, ಅನೂರಾಧ ನಕ್ಷತ್ರ ಶುಭ ಘಳಿಗೆ: ಬೆಳಗ್ಗೆ 9:18 ರಿಂದ 10:52 ಅಶುಭ ಘಳಿಗೆ: ಬೆಳಗ್ಗೆ 10:52 ರಿಂದ 12:26...

View Article


ಲಾವಾ ಸುರಿಯುತ್ತಿದ್ದ ಸಮುದ್ರದಲ್ಲೇ ಸರ್ಫಿಂಗ್ ಮಾಡಿದ್ಲು! ವಿಡಿಯೋ ನೋಡಿ

ಹವಾಯ್: ಶಾರ್ಕ್‍ಗಳ ಜೊತೆ ಸ್ವಿಮ್ಮಿಂಗ್ ಮಾಡೋದು, ಬಾನೆತ್ತರದ ಬಿಲ್ಡಿಂಗ್‍ಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸೋದು- ಈ ರೀತಿಯ ಸಾಹಸಗಳು ಮಾಡಿರುವವರ ಬಗ್ಗೆ ಇತ್ತೀಚೆಗೆ ಸಾಕಷ್ಟು ಬಾರಿ ಕೇಳಿದ್ದೀವಿ. ಇವೆಲ್ಲವೂ ಈಗ ಕಾಮನ್ ಎನ್ನುವಂತೆ...

View Article

ಮಿಯಾವ್ ಎಂದು ಗಿಳಿ ಕೂಗಿದ್ದನ್ನ ಕೇಳಿ ಬೆಕ್ಕುಗಳೇ ತಬ್ಬಿಬ್ಬಾದ್ವು: ವಿಡಿಯೋ ನೋಡಿ

  ನ್ಯೂಯಾರ್ಕ್: ಗಿಳಿಗಳು ತುಂಬಾ ಚಾಣಕ್ಷ ಪಕ್ಷಿಯೆಂಬುದು ಗೊತ್ತೇಯಿದೆ. ತನ್ನ ಮಾಲೀಕ ಹೇಳಿದ್ದನ್ನ ಚೆನ್ನಾಗಿ ಗ್ರಹಿಸುವ ಗಿಳಿ ಹೇಳಿಕೊಟ್ಟತ್ತೆ ಮಾತನಾಡುತ್ತವೆ. ಇದೀಗ ಬೆಕ್ಕುಗಳಿಗೆ ಕಾಂಪಿಟೇಶನ್ ಕೊಟ್ಟಿರುವ ಗಿಳಿಯೊಂದು ಅವುಗಳಂತೆ ಕೂಗಿದೆ....

View Article

ಮಹದಾಯಿಯ 187 ರೈತರಿಗೆ ಇಂದು ಜಾಮೀನು ಸಾಧ್ಯತೆ

  ಧಾರವಾಡ: ವರಮಹಾಲಕ್ಷ್ಮೀ ಹಬ್ಬದ ದಿನ ಮಹದಾಯಿ ಹೋರಾಟಗಾರರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಬಂಧನದಲ್ಲಿರುವ ರೈತರ ಜಾಮೀನು ಅರ್ಜಿ ನಿನ್ನೆ ಧಾರವಾಡ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಇಂದಿಗೆ ತೀರ್ಪು...

View Article


ತುಮಕೂರಿನ ಗೃಹ ಸಚಿವರ ಸಂಸ್ಥೆಯಲ್ಲೇ ನಕಲಿ ಡಾಕ್ಟರ್!

  ತುಮಕೂರು: ಜಿಲ್ಲೆಯಲ್ಲಿ ನಕಲಿ ಡಾಕ್ಟರ್ ಹಾವಳಿ ಹೆಚ್ಚಾಗಿದೆ. ದುರಂತ ಅಂದ್ರೆ ಗೃಹ ಸಚಿವ ಪರಮೇಶ್ವರ್ ಒಡೆತನದ ಮೆಡಿಕಲ್ ಕಾಲೇಜಿನ ಸಿಬ್ಬಂದಿಯೇ ನಕಲಿ ಡಾಕ್ಟರ್. ಬಡವರಿಗೆ ಕಡಿಮೆ ವೆಚ್ಚದಲ್ಲಿ ಟ್ರೀಟ್‍ಮೆಂಟ್ ಕೊಡ್ತೀನಿ ಅಂತಾ ಕ್ಲೀನಿಕ್ ಓಪನ್...

View Article

ಘಾಜಿಯಾಬಾದ್‍ನಲ್ಲಿ ಬಿಜೆಪಿ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ

  ಲಕ್ನೋ: ಉತ್ತರ ಪ್ರದೇಶದ ಘಾಜಿಯಾಬಾದ್‍ಲ್ಲಿ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಬಿಜೆಪಿ ಹಿರಿಯ ನಾಯಕ ಬ್ರಿಜ್ಪಾಲ್ ಟೆವೇಟಿಯಾ ಮೇಲೆ ಮನ ಬಂದಂತೆ ಗುಂಡು ಹಾರಿಸಲಾಗಿದೆ. ಎಸ್‍ಯುವಿ ಕಾರಿನಲ್ಲಿ ತೆರಳುತ್ತಿದ್ದ ಬ್ರಿಜ್ಪಾಲ್ ಮೇಲೆ...

View Article

Image may be NSFW.
Clik here to view.

ನಿನ್ನೆ ರಾತ್ರಿಯೇ ಕೋಟಿಗೊಬ್ಬ-2 ಚಿತ್ರ ರಿಲೀಸ್

-ಡಬಲ್ ರೋಲ್‍ನಲ್ಲಿ ಕಿಚ್ಚ ಸುದೀಪ್ ಅಬ್ಬರ  ಬೆಂಗಳೂರು: ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ 2 ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ವರ ಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬಿಡುಗಡೆಯಾಗಲಿರುವ...

View Article


ಅಮೆರಿಕದಲ್ಲಿ ಮತ್ತೆ ಶಾರೂಖ್‍ಗೆ ಅವಮಾನ: ವಿಚಾರಣೆ ನೆಪದಲ್ಲಿ ವಶಕ್ಕೆ

ಲಾಸ್ ಏಂಜಲೀಸ್: ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್‍ಗೆ ಮತ್ತೆ ಅಮೆರಿಕಾದಲ್ಲಿ ಮತ್ತೆ ಅವಮಾನ ಮಾಡಲಾಗಿದೆ. ನಿನ್ನೆ ರಾತ್ರಿ ಪುತ್ರಿ ಜೊತೆ ಅಮೆರಿಕಾಗೆ ತೆರಳಿದ್ದಾಗ ವಿಚಾರಣೆಯ ನೆಪದಲ್ಲಿ ಲಾಸ್ ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ...

View Article


ಯಶ್ ರಾಧಿಕಾ ಅದ್ಧೂರಿ ಎಂಗೇಜ್‍ಮೆಂಟ್‍ಗೆ ವೇದಿಕೆ ಸಜ್ಜು

ಬೆಂಗಳೂರು: ಗೋವಾದಲ್ಲಿ ಇಂದು ಸ್ಯಾಂಡಲ್‍ವುಡ್ ಸ್ಟಾರ್ಸ್ ಜೋಡಿಗಳಾದ ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ನಡೆಯಲಿದೆ. ಐತಿಹಾಸಿಕ ಸ್ಟಾರ್ ಹೊಟೇಲ್ `ತಾಜ್ ಹಾಲಿಡೇ ವಿಲೇಜ್ ಅಗುಡಾದಲ್ಲಿ ನಿಶ್ಚಿತಾರ್ಥದ ತಯಾರಿಗಳು ಪೂರ್ಣಗೊಂಡಿದ್ದು...

View Article

ದಿನಭವಿಷ್ಯ 13-08-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಶನಿವಾರ, ಜ್ಯೇಷ್ಠ ನಕ್ಷತ್ರ ಶುಭ ಘಳಿಗೆ: ಬೆಳಗ್ಗೆ 7:44 ರಿಂದ 9:18 ಅಶುಭ ಘಳಿಗೆ: ಬೆಳಗ್ಗೆ 10:52 ರಿಂದ 12:26...

View Article

ಗಾಳಿಪಟ ಹಾರಿಸುತ್ತಾ ತಾನೇ ಗಾಳಿಯಲ್ಲಿ ಹಾರಿಹೋದ! ವಿಡಿಯೋ ನೋಡಿ

ಸ್ಕಾಟ್‍ಲ್ಯಾಂಡ್: ಪ್ಯಾರಾಚೂಟ್‍ನಲ್ಲಿ ಅಥವಾ ದೊಡ್ಡ ಬಲೂನ್‍ಗಳನ್ನ ಕಟ್ಟಿಕೊಂಡು ಮನುಷ್ಯ ಗಾಳಿಯಲ್ಲಿ ಹಾರೋದನ್ನ ನೋಡಿರ್ತೀರ. ಆದ್ರೆ ವ್ಯಕ್ತಿಯೊಬ್ಬ ಗಾಳಿಪಟ ಹಾರಿಸುತ್ತಾ ತಾನೇ ಗಾಳಿಯಲ್ಲಿ ತೂರಿಕೊಂಡು ಹೋಗಿರೋ ಘಟನೆ ಸ್ಕಾಟ್‍ಲ್ಯಾಂಡ್‍ನಲ್ಲಿ...

View Article

ಮಹದಾಯಿ ರೈತರಿಗೆ ಧಾರವಾಡ ಕೋರ್ಟ್ ಬೇಲ್: ಬಳ್ಳಾರಿ, ಚಿತ್ರದುರ್ಗ ಜೈಲಿನಿಂದ ರಿಲೀಸ್

  ಧಾರವಾಡ: ಮಹದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾದ 187 ಜನರಲ್ಲಿ 186 ರೈತರಿಗೆ ಧಾರವಾಡ ಜಿಲ್ಲಾ ಕೋರ್ಟ್ ಜಾಮೀನು ನೀಡಿದೆ. ತಲಾ 50 ಸಾವಿರ ರೂಪಾಯಿ ಬಾಂಡ್ ಹಾಗೂ 10 ರೈತರ ಶೂರಿಟಿ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ. ಬಳ್ಳಾರಿ...

View Article


ಪ್ರತ್ಯೇಕ ರೈಲ್ವೆ ಬಜೆಟ್ ಇಲ್ಲ: ಮುಂದಿನ ವರ್ಷದಿಂದ ಒಂದೇ ಬಜೆಟ್ ಮಂಡನೆ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಮಾಡಿದ್ದು, 92 ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದ ಪದ್ಧತಿಯನ್ನು ಕೈಬಿಟ್ಟಿದೆ. ಹೌದು. ಇಷ್ಟು ವರ್ಷ ರೈಲ್ವೆ ಬಜೆಟನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ...

View Article

ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಸೆಮಿಫೈನಲ್‍ಗೆ ಲಗ್ಗೆ: ಪದಕದ ಭರವಸೆ

  ರಿಯೋ ಡಿ ಜನೈರೋ: ಒಲಿಂಪಿಕ್ಸ್ ಭಾರತದ ಪದಕದ ಹತ್ತಿರಕ್ಕೆ ಬಂದಿದೆ. ಟೆನ್ನಿಸ್‍ನಲ್ಲಿ ರೋಹನ್ ಬೋಪ್ಪಣ, ಸಾನಿಯಾ ಮಿರ್ಜಾ ಜೋಡಿ ಪದಕ ಗೆಲ್ಲುವ ಭರವಸೆ ಮೂಡಿಸಿದೆ. ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಗ್ರೇಟ್ ಬ್ರಿಟನ್ ಜೋಡಿ ವಿರುದ್ಧ...

View Article


ವಿವಾದಿತ ಭೂಮಿಯಲ್ಲಿ ಲೇಔಟ್: ಬಳ್ಳಾರಿ ಬುಡಾದಲ್ಲಿ ರೋಷನ್ ಬೇಗ್ ಶಿಷ್ಯನ ದರ್ಬಾರ್!

  ಬಳ್ಳಾರಿ: ಜಿಲ್ಲೆಯಲ್ಲಿರುವ 134 ಎಕರೆ ಭೂ ವ್ಯಾಜ್ಯವೊಂದು ಇನ್ನೂ ನ್ಯಾಯಾಲಯದಲ್ಲಿದೆ. ಆದ್ರೆ ನ್ಯಾಯಾಲಯದ ವಿಚಾರಣೆಯಲ್ಲಿರುವ ನೂರಾರು ಎಕರೆ ಭೂಮಿಯನ್ನು ಲೇಔಟ್ ಮಾಡಲು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ ಸಜ್ಜಾಗಿ ನಿಂತು ಬಿಟ್ಟಿದೆ. ಸ್ವಂತ...

View Article

Image may be NSFW.
Clik here to view.

ತುಂಗಾಭದ್ರಾ ನದಿ ಸೇತುವೆಗೆ 26 ಕೋಟಿ ರೂ. ವೆಚ್ಚ: ರಸ್ತೆ ನಿರ್ಮಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ

  ಶಿವಮೊಗ್ಗ: ತುಂಗಭದ್ರಾ ನದಿಗೆ ಸೇತುವೆ ಸಿದ್ಧವಾಗಿ ಒಂದೂವರೆ ವರ್ಷ ಆಗಿದೆ. ಆದರೂ ಈ ಭಾಗದ ಜನತೆ ತೆಪ್ಪದಲ್ಲಿ ಹೊಳೆ ದಾಟುವುದು ತಪ್ಪಿಲ್ಲ. ಸೇತುವೆ ಸಿದ್ಧವಾದ್ರೂ ಜನರಿಗೆ ಉಪಯೋಗ ಆಗ್ತಿಲ್ಲ. ಶಿವಮೊಗ್ಗದಿಂದ ತಾಲೂಕು ಹೊಳಲೂರು ಹಾಗೂ ಆಚೆ...

View Article


2 ಎಕರೆಯಲ್ಲಿ ತುಳಸಿ ಬೆಳೆದು ದಾನ ಮಾಡ್ತಾರೆ ಕೊಪ್ಪಳದ ರೈತ!

  ಕೊಪ್ಪಳ: ಭತ್ತದ ನಾಡು ಎಂದಾಕ್ಷಣ ಇಲ್ಲಿನ ಜಮೀನಿಗೆ ಬಾರಿ ಬೇಡಿಕೆ ಇದೆ. ಗೇಣು ಭೂಮಿ ಸಿಕ್ಕರೆ ಸಾಕು ಭತ್ತ ಬೆಳೆಯುತ್ತಾರೆ. ಎಕರೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತದೆ. ಅಷ್ಟೊಂದು ಮಹತ್ವ ಹೊಂದಿರುವ ಇಲ್ಲಿನ ಕೃಷಿ ಭೂಮಿಯಲ್ಲಿ ಇಲ್ಲೊಬ್ಬ...

View Article

ಮಸಣ ಸೇರಿಸಿದ ಮೇಣದ ಬತ್ತಿ: ಮೈಸೂರಿನಲ್ಲಿ ವ್ಯಕ್ತಿ ಸಜೀವ ದಹನ

  ಮೈಸೂರು: ಕಿಚ್ಚು ಹೊತ್ತಿ ಉರಿಯಲು ಸಣ್ಣ ಬೆಂಕಿಕಡಿ ಸಾಕು ಎನ್ನುವಂತೆ, ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ವ್ಯಕ್ತಿ ಸಜೀವ ದಹನವಾಗಿರೋ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ದುರ್ಘಟನೆ ಸಂಭವಿಸಿದ್ದು, ಮೇಣದ...

View Article

ಬಿಎಸ್‍ವೈ ಈಶ್ವರಪ್ಪ ಮಧ್ಯೆ ನಿಲ್ಲದ ಶೀತಲ ಸಮರ

  ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನಡುವಿನ ಶೀತಲ ಸಮರ ಮುಂದುವರಿದಿದೆ. ಕೆಎಸ್ ಈಶ್ವರಪ್ಪರನ್ನ ಸಮಾಧಾನಪಡಿಸಲು ಬಿಎಸ್‍ವೈ ಮುಂದಾಗಿದ್ದಾರೆ. ಹೀಗಾಗಿ ಇಂದು ಶಿವಮೊಗ್ಗದಲ್ಲಿ...

View Article
Browsing all 80062 articles
Browse latest View live


<script src="https://jsc.adskeeper.com/r/s/rssing.com.1596347.js" async> </script>