ಮೋದಿಯನ್ನ ಟಾರ್ಗೆಟ್ ಮಾಡೋದು ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು
ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಂದು ವಿಷಯದಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಶನಿವಾರ ವ್ಯಂಗ್ಯವಾಡಿದ್ದಾರೆ. ಸಮಾನ ಹುದ್ದೆ- ಸಮಾನ...
View Articleಶೋಭಾ ಆರೋಪ ಸಾಬೀತಾದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ: ಜಮೀರ್ ಅಹಮದ್
ಬೆಂಗಳೂರು: ಸಚಿವ ರೋಷನ್ ಬೇಗ್ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿರುವ ರುದ್ರೇಶ್ ಕೊಲೆಗೆ ಸುಪಾರಿ ಆರೋಪ ಸಾಬೀತಾದ್ರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅಂತ ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ...
View Articleಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಹಾಸನದಲ್ಲಿ ಅಪ್ರಾಪ್ತೆಯ ಕಿಡ್ನ್ಯಾಪ್
ಹಾಸನ: ಮನೆಯವರು ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಸಂಬಂಧಿಯೇ ಅಪ್ರಾಪ್ತೆಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿದ ಘಟನೆ ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ನಡೆದಿದೆ. ಗುತ್ತಿಗೆದಾರ ನಾಗರಾಜ್ ಎಂಬುವರ 17 ವರ್ಷದ ಕಿರಿಯ ಮಗಳು ಅಪಹರಣಗೊಳಗಾದ...
View Article11 ಅಡಿ ಉದ್ದದ ತಲೆ ಕೂದಲು ಬೆಳೆಸೋಕೆ 60ರ ವೃದ್ಧೆಗೆ ಎಷ್ಟು ವರ್ಷ ಬೇಕಾಯ್ತು ಗೊತ್ತಾ?
ಬೀಜಿಂಗ್: ನೀವು ಬಾರ್ಬಿ ದಿ ರುಪಾಂಝಲ್ ಕಾರ್ಟೂನ್ ಪಾತ್ರವನ್ನ ಟಿವಿಯಲ್ಲಿ ನೋಡಿರ್ತೀರ. ಆಕೆಯಂತೆ ನೀಳವಾದ ಕೂದಲು ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತ ಅನ್ನಿಸದೆ ಇರದು. ರಿಯಲ್ ಲೈಫ್ನಲ್ಲಿ ಮೊಣಕಾಲಿನುದ್ದದಷ್ಟು ಕೂದಲು ಇರೋರನ್ನೂ...
View Articleಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 89 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 86 ಪೈಸೆ ಏರಿಕೆಯಾಗಿದೆ. ನೂತನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ....
View Articleವಿದ್ಯಾರ್ಥಿಯಾಗಿ ಭಾಗವಹಿಸಿ ಬಹಳಷ್ಟು ವಿಚಾರಗಳನ್ನು ತಿಳಿದೆ: ವೀರೇಂದ್ರ ಹೆಗ್ಗಡೆ
ಬೆಂಗಳೂರು: ಬೆಳಕು ಕಾರ್ಯಕ್ರಮದಿಂದ ನಾನು ಬಳಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಇವುಗಳಲ್ಲಿ ಕೆಲವೊಂದನ್ನು ನಾನು ಅನುಷ್ಠಾನಕ್ಕೆ ತರುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಪಬ್ಲಿಕ್ ಟಿವಿಯ ಬೆಳಕು...
View Articleಯಶ್ಗೆ ಸಿಗಲ್ಲ ಪಬ್ಲಿಕ್ ಟಿವಿ ವೇದಿಕೆ
ಬೆಂಗಳೂರು: ರೈತರ ಕಾಳಜಿ ಬಗ್ಗೆ ಮಾಧ್ಯಮಗಳ ಬದ್ಧತೆಯನ್ನೇ ಪ್ರಶ್ನಿಸಿ, 20 ದಿನಗಳಿಂದ ಕಾವೇರಿದ ವಾತಾವರಣ ನಿರ್ಮಿಸಿದ್ದ ನಟ ಯಶ್ ಮಾತು ತಪ್ಪಿದ್ದಾರೆ. ಈ ಕಾರಣಕ್ಕಾಗಿ ಮಾತು ತಪ್ಪಿದ ಯಶ್ಗೆ ಸಮಯಾವಕಾಶ ನೀಡದಿರಲು ಪಬ್ಲಿಕ್ ಟಿವಿ ನಿರ್ಧಾರ...
View Articleಎಎಫ್ಸಿ ಕಪ್ ಫೈನಲ್; ಬೆಂಗಳೂರು ಫುಟ್ಬಾಲ್ ಕ್ಲಬ್ಗೆ ಸೋಲು
ದೋಹಾ(ಕತಾರ್): ಪ್ರತಿಷ್ಠಿತ ಏಷ್ಯಾನ್ ಫುಟ್ಬಾಲ್ ಕನ್ಫೆಡರೇಷನ್ ಕಪ್(ಎಎಫ್ಸಿ) ಫೈನಲ್ ನಲ್ಲಿ ಅತ್ಯುತ್ತಮ ಆಟವನ್ನು ಆಡಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) 1-0 ಗೋಲುಗಳ ಆಂತರದಿಂದ ಇರಾಕ್ನ ಏರ್ಫೋರ್ಸ್ ಕ್ಲಬ್ ತಂಡದ ವಿರುದ್ಧ...
View Articleದಿನಭವಿಷ್ಯ 06-11-2016
ಮೇಷ: ಯತ್ನ ಕಾರ್ಯದಲ್ಲಿ ಜಯ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸಮಾಜದಲ್ಲಿ ಗೌರವ ಸನ್ಮಾನ, ವ್ಯಾಪಾರಿಗಳಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸ್ಥಳ ಬದಲಾವಣೆ. ವೃಷಭ: ಶುಭ ಕಾರ್ಯಗಳು ನಡೆಯುವುದು, ವಿವಾಹಯೋಗ,...
View Articleಕರ್ನಾಟಕ ಸರ್ಕಾರ ಮತ್ತು ಪೋಲಿಸರ ವಿರುದ್ಧ ಎಂಇಎಸ್ನಿಂದ ಮೋದಿಗೆ ಪತ್ರ
ಬೆಳಗಾವಿ: ಗಡಿ ಭಾಗದ ಜಿಲ್ಲೆಯಾದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರ್ನಾಟಕ ಸರ್ಕಾರ ಮತ್ತು ಪೋಲಿಸರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಬೆಳಗಾವಿ...
View Articleಪುರಾತತ್ವ ಇಲಾಖೆ ಹೊಣೆಗೇಡಿತನ: ಗೋಲ್ಗುಂಬಜ್ನಲ್ಲಿ ಗುತ್ತಿಗೆದಾರರ ಮಗಳ ಬರ್ತ್ಡೇ ಪಾರ್ಟಿ
– ಐತಿಹಾಸಿಕ ಸ್ಮಾರಕದಲ್ಲಿ ಮೋಜು-ಮಸ್ತಿ ವಿಜಯಪುರ: ಐತಿಹಾಸಿಕ ಗೋಲಗುಂಬಜ್ನಲ್ಲಿ ಗುತ್ತಿಗೆದಾರೊಬ್ಬರು ತಮ್ಮ ಮಗಳ ಬರ್ತ್ ಡೇ ಪಾರ್ಟಿ ಆಚರಿಸಿದ್ದಾರೆ. ಈ ಮೂಲಕ ವಿಶ್ವಪ್ರಸಿದ್ಧ ಸ್ಮಾರಕದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ಪುರಾತತ್ವ ಇಲಾಖೆ...
View Articleಬೆಳಗಾವಿ ವಿಟಿಯು ಸಿಬ್ಬಂದಿಗೆ ವಸ್ತ್ರ ಸಂಹಿತೆ ಜಾರಿ
ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿಬ್ಬಂದಿಗೆ ನೂತನ ವಸ್ತ್ರ ಸಂಹಿತೆ ಜಾರಿ ಮಾಡಿ ಕುಲಪತಿ ಡಾ. ಕರಿಸಿದ್ದಪ್ಪ ಆದೇಶ ಹೊರಡಿಸಿದ್ದಾರೆ. ಪ್ರಾಧ್ಯಾಪಕರಿಗೆ ಫಾರ್ಮಲ್ ಡ್ರೆಸ್, ಬ್ಲೇಜರ್, ಸಹ- ಪ್ರಾಧ್ಯಾಪಕರಿಗೆ...
View Articleಕಲಬುರಗಿಯಲ್ಲಿ ತಯಾರಾಗ್ತಿತ್ತು ಪ್ರಾಣಿಗಳ ಎಲುಬಿನಿಂದ ಡಾಲ್ಡಾ!
ಕಲಬುರಗಿ: ಜಿಲ್ಲೆಯಲ್ಲಿ ಪ್ರಾಣಿಗಳ ಎಲುಬಿನಿಂದ ಡಾಲ್ಡಾ ತಯಾರಿಸುತ್ತಿದ್ದ ಘಟಕದ ಮೇಲೆ ಇಂದು ಕಲಬುರಗಿ ಪೊಲೀಸರು ಧಿಡೀರ್ ದಾಳಿ ನಡೆಸಿದ್ದಾರೆ. ಆಳಂದ ತಾಲೂಕಿನ ಜವಳಗಾ ಗ್ರಾಮದ ಹೊರವಲಯದಲ್ಲಿ ಈ ದಂಧೆ ಹಲವು ದಿನಗಳಿಂದ ನಡೆಯುತ್ತಿತ್ತು. ಇದರ ಖಚಿತ...
View Articleಡ್ರಗ್ಸ್ ಸೇವಿಸುವಂತೆ ಸಹಪಾಠಿಗಳ ಕಿರುಕುಳ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್: ಡ್ರಗ್ಸ್ ಸೇವಿಸುವಂತೆ ಸಹಪಾಠಿಗಳ ಕಿರಿಕುಳದಿಂದ ಬೇಸತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿದ್ಯಾನಗರ ಕಾಲೋನಿಯಲ್ಲಿ ನಡೆದಿದೆ. ಸಚಿನ್ ಕುಮಾರ್(19) ಆತ್ಮಹತ್ಯೆ ಮಾಡಿಕೊಂಡ...
View Articleಮನೆಯಲ್ಲೇ ಫ್ರೆಂಚ್ ಫ್ರೈಸ್ ಮಾಡೋಕೆ ಇಲ್ಲಿದೆ ಸಿಂಪಲ್ ರೆಸಿಪಿ
ಫ್ರೆಂಚ್ ಫ್ರೈಸ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದನ್ನ ರೆಸ್ಟೊರೆಂಟ್ಗಳಲ್ಲಿ ಸವಿದಿರುತ್ತೀರಿ. ಆದ್ರೆ ಮನೆಯಲ್ಲೇ ಟ್ರೈ ಮಾಡಿದಾಗ ಆಲೂ ಸಂಪೂರ್ಣ ಬೇಯದೆ ಅಯ್ಯೋ ಇದನ್ನು ಮಾಡೋದು ದೊಡ್ಡ ತಾಪತ್ರಯ ಅಂತ ಗೊಣಗಬೇಡಿ. ಮನೆಯಲ್ಲೇ ಕ್ರಿಸ್ಪಿ...
View Articleಕೂದಲುದುರುವಿಕೆ ತಡೆಗಟ್ಟಲು ಇಲ್ಲಿದೆ 7 ಸಿಂಪಲ್ ಟಿಪ್ಸ್
ಪ್ರತಿಯೊಬ್ಬ ಯುವತಿಯೂ ಉದ್ದನೆಯ ಕೂದಲು ಹೊಂದಲು ಇಚ್ಚಿಸುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ, ಹೊಗೆ, ಧೂಳು, ನೀರು ಹೀಗೆ ಅನೇಕ ಕಾರಣಗಳಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ನೀವು ಟ್ರೈ ಮಾಡಬೇಕಾದ 7...
View Articleಟಿಪ್ಪು ಜಯಂತಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆಗೆ ಅವಕಾಶ ನೀಡದಂತೆ ಸಿಎಂ ಸೂಚನೆ
ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು...
View Articleರಾಜ್ಯ ಪಾಕ್ಗಿಂತ ಹೆಚ್ಚು ಅಪಾಯಕಾರಿಯಾಗ್ತಿದೆ, ಹೀಗೇ ಆದ್ರೆ ಕೇಂದ್ರ...
– ರುದ್ರೇಶ್ ಕೊಲೆ ಪ್ರಕರಣ: ತಾಕತ್ತಿದ್ರೆ ಎನ್ಐಎಯಿಂದ ತನಿಖೆ ಮಾಡಿಸಿ ಎಂದ ಕರಂದ್ಲಾಜೆ ಬೆಂಗಳೂರು: ಕೇಂದ್ರ ಸಚಿವ ಸದಾನಂದಗೌಡ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರ ಸರಣಿ...
View Articleದಿನಭವಿಷ್ಯ 07-11-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಸೋಮವಾರ, ಶ್ರಾವಣ ನಕ್ಷತ್ರ. ರಾಹುಕಾಲ: ಬೆಳಗ್ಗೆ 7:46 ರಿಂದ 9:13 ಗುಳಿಕಕಾಲ: ಮಧ್ಯಾಹ್ನ 1:34 ರಿಂದ 3:01 ಯಮಗಂಡಕಾಲ:...
View Articleಶಾಕಿಂಗ್; ಬಳಕೆ ಮಾಡುವಾಗಲೇ ರಿಲಯನ್ಸ್ ಲೈಫ್ ಫೋನ್ ಸ್ಫೋಟ
ನವದೆಹಲಿ: ರಿಲಯನ್ಸ್ 4ಜಿ ಲೈಫ್ ಫೋನ್ ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ಎಚ್ಚರವಾಗಿರಿ. ಗ್ರಾಹಕರೊಬ್ಬರು ಲೈಫ್ ಫೋನ್ ಬಳಕೆ ಮಾಡುತ್ತಿದ್ದಾಗ ಸ್ಫೋಟಗೊಂಡಿರುವುದಾಗಿ ರಿಲಯನ್ಸ್ ಜಿಯೋಗೆ ಮತ್ತು ರಿಲಯನ್ಸ್ ಲೈಫ್ಗೆಒ ದೂರು ನೀಡಿದ್ದಾರೆ. ಲೈಫ್...
View Article