Quantcast
Channel: Public TV – Latest Kannada News, Public TV Kannada Live, Public TV News
Browsing all 80002 articles
Browse latest View live

Image may be NSFW.
Clik here to view.

ಪೆಂಗ್ವಿನ್‍ಗೆ ಸಂಗಾತಿಯಿಂದ ಮೋಸ: ಈ ವಿಡಿಯೋ ನೋಡಿದ್ರೆ ನೀವೂ ಮರುಕಪಡ್ತೀರಿ!

ತನ್ನ ಹೆಂಡತಿ ಬೇರೆ ಗಂಡಿನೊಂದಿಗೆ ಇರೋದನ್ನ ನೋಡಿದ್ರೆ ಎಂಥಹವರಿಗೂ ಕೆಂಡದಂತ ಕೋಪ ಬರುತ್ತೆ. ಅದೇ ರೀತಿ ಪೆಂಗ್ವಿನ್‍ವೊಂದು ತನ್ನ ಸಂಗಾತಿ ಬೇರೊಂದು ಗಂಡ ಪೆಂಗ್ವಿನ್‍ನೊಂದಿಗೆ ಇರೋದನ್ನ ನೋಡಿ ಅದರ ಜೊತೆ ಕಾಳಗಕ್ಕೆ ಬೀಳೋ ವಿಡಿಯೋ ಸಾಮಾಜಿಕ...

View Article


ಟಿಪ್ಪು ಜಯಂತಿ ವಿರೋಧಿಸಿ ನ.10ರಂದು ಕೊಡಗು ಬಂದ್

ಮಡಿಕೇರಿ: ಕರ್ನಾಟಕ ಸರ್ಕಾರ ಆಚರಿಸಲು ಮುಂದಾಗಿರುವ ಟಿಪ್ಪು ಜಯಂತಿ ವಿರೋಧಿಸಿ ನವೆಂಬರ್ 10ಕ್ಕೆ ಕೊಡಗು ಬಂದ್‍ಗೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಅಭಿಮನ್ಯು ಕುಮಾರ್...

View Article


ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಶೂಟಿಂಗ್: ಇಬ್ಬರು ಸಾಹಸ ಕಲಾವಿದರು ನಾಪತ್ತೆ

ಬೆಂಗಳೂರು: ಮಾಗಡಿ ಬಳಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮಾಸ್ತಿಗುಡಿ ಚಿತ್ರದ ವೇಳೆ ಹೆಲಿಕಾಪ್ಟರ್‍ನಿಂದ ಧುಮುಕಿದ್ದ ಇಬ್ಬರು ಸಾಹಸ ಕಲಾವಿದರು ನಾಪತ್ತೆಯಾಗಿದ್ದಾರೆ. ಅನಿಲ್ ಮತ್ತು ಮತ್ತು ಉದಯ್ ಕಾಣೆಯಾದ ಇಬ್ಬರು ಸಾಹಸ ಕಲಾವಿದರು. ನಾಪತ್ತೆಯಾದ...

View Article

ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ: ಹೆಲಿಕಾಪ್ಟರ್‍ನಿಂದ ನೆಗೆದಿದ್ದ ಇಬ್ಬರು ಖಳನಟರು ವಿಧಿವಶ

ಬೆಂಗಳೂರು: ಮಾಗಡಿ ಬಳಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮಾಸ್ತಿಗುಡಿ ಚಿತ್ರದ ವೇಳೆ ಹೆಲಿಕಾಪ್ಟರ್‍ನಿಂದ ಧುಮುಕಿದ್ದ ಇಬ್ಬರು ಸಾಹಸ ಕಲಾವಿದರು ಮೃತಪಟ್ಟಿದ್ದಾರೆ. ಅನಿಲ್ ಮತ್ತು ಮತ್ತು ಉದಯ್ ಮೃತಪಟ್ಟ ಇಬ್ಬರು ಕಲಾವಿದರು. ಖಳ ನಟರಿಬ್ಬರು...

View Article

ಟಿಪ್ಪು ಜಯಂತಿ ಆಚರಿಸಿ ಮುಸಲ್ಮಾನ ಬಂಧುಗಳಿಗೆ ಚಿನ್ನದ ಹೊದಿಕೆ ಹಾಕುತ್ತಾ ಸರ್ಕಾರ :...

ಬೆಂಗಳೂರು: ಟಿಪ್ಪು ಜಯಂತಿ ಆಚರಿಸಿ ಈ ಸರ್ಕಾರ ಮುಸಲ್ಮಾನ ಬಂಧುಗಳಿಗೆ ಚಿನ್ನದ ಹೊದಿಕೆ ಹಾಕಿಸುತ್ತಾ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಣೆ ವಿರುದ್ಧ ಸಿಟ್ಟನ್ನು ಹೊರಹಾಕಿದ್ದಾರೆ. ಇಂದು ಹೆಚ್‍ಡಿಕೆ...

View Article


ಮಾಸ್ತಿಗುಡಿ ದುರಂತ: ಸಾವಿಗೂ ಮುನ್ನ ಉದಯ್ ಆಡಿದ ಕೊನೆ ಮಾತುಗಳು

ಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾಹಸ ಮಾಡುವಾಗ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಅಂತ್ಯ ಕಂಡಿದ್ದಾರೆ. ಅವರ ಸಾವಿಗೂ ಮುನ್ನ ಸಾಹಸ ಮಾಡುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಉದಯ್ ಮಾತನಾಡಿದ್ರು. ಹೆಲಿಕಾಪ್ಟರ್‍ನಿಂದ...

View Article

ಮಾಸ್ತಿಗುಡಿ ದುರಂತ; ಮೂರನೇ ಸಲ ಈಜಲು ಆಗಿಲ್ಲ ಅಂದ್ರೆ ಭಗವಂತ ಹಿಡ್ಕೋತ್ತಾನೆ: ಅನಿಲ್ ಕೊನೆ...

ಬೆಂಗಳೂರು: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾಹಸ ಮಾಡುವಾಗ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಅಂತ್ಯ ಕಂಡಿದ್ದಾರೆ. ಅವರ ಸಾವಿಗೂ ಮುನ್ನ ಸಾಹಸ ಮಾಡುವ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಅನಿಲ್ ಮಾತನಾಡಿದ್ರು. ಹೆಲಿಕಾಪ್ಟರ್‍ನಿಂದ...

View Article

ಷರತ್ತನ್ನು ಉಲ್ಲಂಘಿಸಿ ಶೂಟಿಂಗ್ ಮಾಡಿದ್ದೆ ಮಾಸ್ತಿಗುಡಿ ದುರಂತಕ್ಕೆ ಕಾರಣ

ಬೆಂಗಳೂರು: ಜಲಮಂಡಳಿಯ ಅನುಮತಿಯನ್ನು ಉಲ್ಲಂಘಿಸಿಸಿ ನಿಷೇಧಿತ ಪ್ರದೇಶದಲ್ಲಿ ಶೂಟಿಂಗ್ ನಡೆಸಿದ ಪರಿಣಾಮ ಮಾಸ್ತಿಗುಡಿಯ ಸಾಹಸ ಕಲಾವಿದರಾದ ಅನಿಲ್ ಮತ್ತು ಉದಯ್ ಮೃತಪಟ್ಟಿದ್ದಾರೆ. ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಒಂದು ದಿನದ ಮಟ್ಟಿಗೆ...

View Article


ದಿನಭವಿಷ್ಯ 08-11-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಅಷ್ಠಮಿ ತಿಥಿ, ಮಂಗಳವಾರ, ಧನಿಷ್ಠ ನಕ್ಷತ್ರ. ರಾಹುಕಾಲ: ಮಧ್ಯಾಹ್ನ 3:01 ರಿಂದ 4:28 ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:34 ಯಮಗಂಡಕಾಲ:...

View Article


ಜೆಎನ್‍ಯುನಲ್ಲಿ ಕಾಂಡೋಮ್ ಹುಡ್ಕೋಕಾಗುತ್ತೆ, ನಾಪತ್ತೆಯಾದ ವಿದ್ಯಾರ್ಥಿ ಹುಡ್ಕೋಕಾಗಲ್ವ-...

ದೆಹಲಿ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯು) ವಿದ್ಯಾರ್ಥಿಯ ಬಗ್ಗೆ ಇನ್ನೂ ಸುಳಿವು ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ...

View Article

Image may be NSFW.
Clik here to view.

ವಿಮಾನದಲ್ಲಿ ಬುಸ್ ಎಂದ ಹಾವು; ಗಾಬರಿ ಬಿದ್ದ ಪ್ರಯಾಣಿಕರು

ಮೆಕ್ಸಿಕೋ ಸಿಟಿ: ಹಾವುಗಳು ಕೆಲವೊಂದು ಸಾರಿ ಎಲ್ಲಂದರಲ್ಲಿ ಪ್ರತ್ಯಕ್ಷವಾಗಿ ಬಿಡುತ್ತವೆ. ಆ ಸಂದರ್ಭದಲ್ಲಿ ಮನುಷ್ಯ ಗಾಬರಿಗೊಂಡು ಅತ್ತಿಂದ ಇತ್ತ ಓಡಾಡುತ್ತಾರೆ. ನಾವು ಕೆಲವೊಮ್ಮೆ ಮನೆಗಳಲ್ಲಿ, ಆಫೀಸ್‍ಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು...

View Article

ಮಗನ ನೆನೆದು ಕಣ್ಣೀರಿಟ್ಟ ಉದಯ್ ತಾಯಿ, ಚಿತ್ರತಂಡಕ್ಕೆ ಹಿಡಿಶಾಪ ಹಾಕಿದ ಅಕ್ಕ

– ಅನಿಲ್ ಕುಟುಂಬದಲ್ಲೂ ನೀರವ ಮೌನ ಬೆಂಗಳೂರು: ಸೋಮವಾರ ಮಧ್ಯಾಹ್ನ ತಿಪ್ಪಗೊಂಡನಹಳ್ಳಿ ಡ್ಯಾಂನಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಮೃತಪಟ್ಟ ಖಳನಟ ಉದಯ್ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಉದಯ ತಾಯಿ...

View Article

ಸರ್ಕಾರವನ್ನು ನನ್ನ ಕೈಗೆ ಕೊಡಿ ಕೊಲೆಪ್ರಕರಣಗಳ ತನಿಖೆ ಮಾಡ್ತೀನಿ: ಶೋಭಾ

ಮೈಸೂರು: ಸರ್ಕಾರವನ್ನು ನನ್ನ ಕೈಗೆ ಕೊಡಿ ಕೊಲೆಪ್ರಕರಣಗಳ ತನಿಖೆ ಮಾಡುತ್ತೇನೆ ಎಂದು ಚಿಕ್ಕಮಗಳೂರು ಹಾಗೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಪಿರಿಯಾಪಟ್ಟಣದ ಬಳಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ಸಾವಿನ ಪ್ರಕರಣಕ್ಕೆ...

View Article


ಕಾಂಗೋದಲ್ಲಿ ಸ್ಫೋಟ: 32 ಭಾರತೀಯ ಶಾಂತಿಪಾಲನಾ ಪಡೆಯ ಸೈನಿಕರಿಗೆ ಗಾಯ

ಕಿನ್ಶಾಸಾ: ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗೋಮಾ ನಗರದಲ್ಲಿ ನಡೆದ ಸ್ಫೋಟದಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಭಾರತೀಯ ಶಾಂತಿಪಾಲನಾ ಪಡೆಯ 32 ಸೈನಿಕರು ಗಾಯಗೊಂಡಿದ್ದಾರೆಂದು ವಿಶ್ವ ಸಂಸ್ಥೆ ತಿಳಿಸಿದೆ. ಪಶ್ಚಿಮ ಗೋಮಾದ ಪಕ್ಕದಲ್ಲಿರುವ...

View Article

ನೋಟ್ 7 ಅಲ್ಲ, ಈಗ ಸ್ಯಾಮ್‍ಸಂಗ್‍ನ ಮತ್ತೊಂದು ಫೋನ್ ಸ್ಫೋಟ

ಪ್ಯಾರಿಸ್: ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ 7 ಫೋನ್ ಸ್ಫೋಟಗೊಂಡು ಬಳಿಕ ಕಂಪೆನಿ ಅವುಗಳನ್ನು ಹಿಂದಕ್ಕೆ ಪಡೆದಿರುವುದು ನಿಮಗೆ ಗೊತ್ತೆ ಇದೆ. ಆದರೆ ಈಗ ಗೆಲಾಕ್ಸಿ ಜೆ5 ಫೋನ್ ಸ್ಫೋಟಗೊಂಡ ಪ್ರಕರಣ ಬೆಳಕಿಗೆ ಬಂದಿದೆ. ಫ್ರಾನ್ಸ್ ನಲ್ಲಿ ಮಹಿಳೆಯೊಬ್ಬರು...

View Article


ಉಡೇ ದಿಲ್ ಬೇಫಿಕ್ರೆ ಸಾಂಗ್‍ಗೆ ಫಿದಾ ಆದ ಅಭಿಮಾನಿಗಳು

ಮುಂಬೈ: ರಣ್‍ವೀರ್ ಸಿಂಗ್ ಮತ್ತು ವಾಣಿ ಕಪೂರ್ ಅಭಿನಯದ ಬೇಫಿಕ್ರೆ ಸಿನಿಮಾದ ಉಡೇ ದಿಲ್ ಬೇಫಿಕ್ರೆ ಹಾಡಿನ ಮೇಕಿಂಗ್ ವಿಡಿಯೋ ಯುಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಬೇಫಿಕ್ರೆ ಸಿನಿಮಾ ಟ್ರೇಲರ್‍ನಿಂದ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದು ಮತ್ತು...

View Article

ಹೆಣ್ಣು ಮಗುವಿಗೆ ಜನ್ಮ ನೀಡಿದ ಸೊಸೆಗೆ ಅತ್ತೆಯಿಂದ ಹೋಂಡಾ ಸಿಟಿ ಕಾರ್ ಗಿಫ್ಟ್!

ಲಕ್ನೋ: ಸಾಮಾನ್ಯವಾಗಿ ಅತ್ತೆ ಸೊಸೆ ಅಂದ್ರೆ ಯಾವಾಗ್ಲೂ ಜಗಳ ಮಾಡ್ತಾರೆ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲ ಅನ್ನೋ ಭಾವನೆ ಇರುತ್ತದೆ. ಅಪರೂಪದಲ್ಲಿ ಕೆಲವೊಮ್ಮೆ ತುಂಬಾ ಅನ್ಯೋನ್ಯವಾಗಿರೋ ಅತ್ತೆ ಸೊಸೆ ಬಗ್ಗೆ ಕೇಳಿದ್ರೆ ಹುಬ್ಬೇರಿಸ್ತೀವಿ. ಹಾಗೆ...

View Article


ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಸಂಭವಿಸಿ ಖಳನಟರಾದ ಅನಿಲ್ ಮತ್ತು ಉದಯ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆಯಲ್ಲಿ ಯವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ....

View Article

Image may be NSFW.
Clik here to view.

1 ಸಾವಿರ, 500 ರೂ. ನೋಟ್‍ಗಳ ಚಲಾವಣೆ ನಿಷೇಧ

ನವದೆಹಲಿ: ಕಪ್ಪು ಹಣವನ್ನು ತಡೆಗಟ್ಟುವ ಸಲುವಾಗಿ ಭಾರತದಲ್ಲಿ ಇನ್ನು ಮುಂದೆ 500 ರೂ ಮತ್ತು 1 ಸಾವಿರ ರೂ. ಚಲಾವಣೆಯನ್ನು ನಿಷೇಧಿಸಲಾಗಿದೆ. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ವ್ಯಾಪಕವಾಗಿ ಕಪ್ಪು ಹಣ...

View Article

ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೋನಲ್ಡ್ ಟ್ರಂಪ್ ಜಯಭೇರಿ ಭಾರಿಸಿದ್ದಾರೆ. ಒಟ್ಟು 538 ಸ್ಥಾನಗಳ ಪೈಕಿ 270 ಸ್ಥಾನಗಳನ್ನು ಪಡೆದವರು ಅಮೆರಿಕ ಅಧ್ಯಕ್ಷರಾಗುತ್ತಾರೆ. ಟ್ರಂಪ್ 289 ಸ್ಥಾನವನ್ನು ಪಡೆಯುವ ಮೂಲಕ...

View Article
Browsing all 80002 articles
Browse latest View live


<script src="https://jsc.adskeeper.com/r/s/rssing.com.1596347.js" async> </script>