Quantcast
Channel: Public TV – Latest Kannada News, Public TV Kannada Live, Public TV News
Browsing all 80032 articles
Browse latest View live

Image may be NSFW.
Clik here to view.

ಹೈ ಬೀಮ್ ಲೈಟ್ ಬಳಸಿದ ಚಾಲಕರಿಗೆ ಚೀನಾ ಪೊಲೀಸರು ಶಿಕ್ಷಿಸಿದ್ದು ಹೀಗೆ

ಬೀಜಿಂಗ್: ರಾತ್ರಿ ವೇಳೆ ವಾಹನಗಳಲ್ಲಿ ಹೈ ಬೀಮ್ ಲೈಟ್ ಬಳಸೋದ್ರಿಂದ ಎದುರುಗಡೆಯಿಂದ ಬರೋ ವಾಹನ ಚಾಲಕರಿಗೆ ತೊಂದರೆಯಾಗಿ ಅಪಘಾತವಾಗೋ ಸಂಭವ ಹೆಚ್ಚು. ಹೀಗಾಗಿ ಹೈ ಬೀಮ್ ಲೈಟ್ ಬಳಸದಂತೆ ಸಂಚಾರಿ ಪೊಲೀಸರು ಹೇಳುತ್ತಲೇ ಇರುತ್ತಾರೆ. ಅದ್ರೆ ಅದನ್ನೂ...

View Article


ಹೈಕೋರ್ಟ್ ಜಡ್ಜ್ ಗೆ ಇತಿಹಾಸದ ಪುಸ್ತಕ ಕಳುಹಿಸಿಕೊಡುತ್ತೇನೆ: ರಿಜ್ವಾನ್ ಅರ್ಷದ್

ಬಾಗಲಕೋಟೆ: ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ರಾಜ್ಯದ ಇತಿಹಾಸ ಅವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾಗಿ ಅವರಿಗೆ ಇತಿಹಾಸದ ಪುಸ್ತಕಗಳನ್ನು ಕಳಿಸಿಕೊಡುತ್ತೇನೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಹೇಳಿದ್ದಾರೆ....

View Article


ಸರ್ಕಾರದ ಕಿವಿ ಹಿಂಡಿದ ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆ

ಬೆಂಗಳೂರು: ದಯವಿಟ್ಟು ಸರಕಾರದಿಂದ ಟಿಪ್ಪು ಜಯಂತಿ ಆಚರಣೆ ಬೇಡ. ಅದನ್ನು ನಾವೇ ಆಚರಿಸಿಕೊಳ್ಳುತ್ತೇವೆ ಎಂಬುವುದಾಗಿ ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದೆ....

View Article

ಕೇಂದ್ರದಿಂದ 4 ರೂಪದ ಜಿಎಸ್‍ಟಿ ತೆರಿಗೆ ದರ ಫೈನಲ್

– ತಂಬಾಕು, ಕೂಲ್‍ಡ್ರಿಂಕ್ಸ್, ಪಾನ್ ಮಸಾಲಾ ದುಬಾರಿ ನವದೆಹಲಿ: `ಒಂದು ದೇಶ.. ಒಂದು ತೆರಿಗೆ’ ಎನ್ನುವ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ದರ ಅಂತಿಮವಾಗಿದೆ. ನಾಲ್ಕು ರೂಪದ ತೆರಿಗೆ ದರವನ್ನು ಜಿಎಸ್‍ಟಿ...

View Article

ಅಣ್ಣಾವ್ರ ಇಮ್ಮಡಿ ಪುಲಕೇಶಿಯೇ ಬಾಹುಬಲಿಯ ಅಸಲಿ ಬಲ

– ರಾಜಮೌಳಿಯ ಕನಸಿಗೆ ಸ್ಪೂರ್ತಿಯಾಯ್ತು ರಾಜ ಕಾಣಿಕೆ – ಕನ್ನಡದ್ದೇ ಹೂರಣ,ಕನ್ನಡದ್ದೇ ಚಿತ್ರಣ.ಕನ್ನಡದ್ದೇ ದೃಶ್ಯ ಕಥನ ಎರಡು ವರ್ಷಗಳ ಹಿಂದೆ `ಬಾಹುಬಲಿ’ ಮೊದಲ ಭಾಗದ ಒಂದು ದೃಶ್ಯ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಈ ಚಿತ್ರ ಇದೀಗ...

View Article


ಈ ಫೋನ್‍ಗಳಿಗೆ ಇನ್ನು ಮುಂದೆ ವಾಟ್ಸಪ್ ಸಪೋರ್ಟ್ ಮಾಡಲ್ಲ

ನವದೆಹಲಿ: ನೀವು ಹಳೇಯ ಆಂಡ್ರಾಯ್ಡ್, ಐಓಎಸ್, ಸಿಂಬಿಯನ್ ಓಎಸ್ ಆಧಾರಿತ ಸ್ಮಾರ್ಟ್ ಫೋನ್‍ಗಳಲ್ಲಿ ವಾಟ್ಸಪ್ ಬಳಸುತ್ತಿದ್ದೀರಾ? ಹಾಗಾದ್ರೆ ಕೂಡಲೇ ಹೊಸ ಸ್ಮಾರ್ಟ್ ಫೋನ್ ಖರೀದಿಸಿ. ವಿಶ್ವದ ನಂಬರ್ ಒನ್ ಮೆಸೇಂಜಿಗ್ ಅಪ್ಲಿಕೇಶನ್ ವಾಟ್ಸಪ್ ಹಳೇಯ ಓಎಸ್...

View Article

ಸಿದ್ದರಾಮಯ್ಯ ಸರ್ಕಾರವನ್ನು ಅನಂತ್ ಕುಮಾರ್ ಮೂರೇ ಮೂರು ಶಬ್ದಗಳಲ್ಲಿ ವಿವರಿಸಿದ್ರು!

– 218ರ ಚುನಾವಣೆಗೆ ಬಿಜೆಪಿ ತಾಲೀಮು ಶುರು – ಪ್ರಶಿಕ್ಷಣ ಶಿಬಿರಕ್ಕೆ ಕೆ.ಎಸ್.ಈಶ್ವರಪ್ಪ ಗೈರು ಬೆಂಗಳೂರು: ಸಿದ್ದರಾಮಯ್ಯನವರ ಸರ್ಕಾರವನ್ನು ಅಹಂಕಾರ, ಅಸಡ್ಡೆ, ಅಕ್ರಮ ಎಂದು ಮೂರು ಶಬ್ದಗಳಲ್ಲಿ ವಿವರಿಸಬಹುದು ಅಂತಾ ಕೇಂದ್ರ ಸಚಿವ ಅನಂತಕುಮಾರ್...

View Article

ಪಿಯು ಪ್ರಸ್ತಾವಿತ ವೇಳಾಪಟ್ಟಿ ಪ್ರಕಟ; ಆಕ್ಷೇಪಣೆಗೆ ನ.30 ಕೊನೆ ದಿನಾಂಕ

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಫಿಕ್ಸ್ ಆಗಿದೆ. 2017 ಮಾರ್ಚ್ 9 ರಿಂದ ಮಾರ್ಚ್ 27 ವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಸಂಬಂಧ ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಪ್ರಸ್ತಾವಿತ ವೇಳಾಪಟ್ಟಿ ಪ್ರಕಟಿಸಿದ್ದು...

View Article


ದಿನಭವಿಷ್ಯ 04-11-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶುಕ್ರವಾರ, ಮೂಲಾ ನಕ್ಷತ್ರ ಶುಭ ಘಳಿಗೆ: ಬೆಳಗ್ಗೆ 9:23 ರಿಂದ 10:40 ಅಶುಭ ಘಳಿಗೆ: ಬೆಳಗ್ಗೆ 10:47 ರಿಂದ 12:10 ರಾಹುಕಾಲ:...

View Article


ಗೂಡಂಗಡಿ ವ್ಯಾಪಾರದಲ್ಲೇ ಮಕ್ಕಳನ್ನು ಓದಿಸಿ ಡಾಕ್ಟರ್ ಮಾಡಿದ್ರು..!

– ಫಾರಿನ್ ಹಾದಿ ಬಿಡಿಸಿ ಊರಲ್ಲೇ ಬಡವರ ಸೇವೆ ಮಾಡಿಸ್ತಿದ್ದಾರೆ – ಮಡಿಕೇರಿಯ ಇಡೀ ಕುಟುಂಬವೇ ಪಬ್ಲಿಕ್ ಹೀರೋ ಮಡಿಕೇರಿ: ಕಷ್ಟ ಗೊತ್ತಿದ್ರೆ ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡ್ತಾರೆ ಅನ್ನೋ ಮಾತನ್ನು ಇವತ್ತಿನ ನಮ್ಮ ಪಬ್ಲಿಕ್ ಹೀರೋನಂತವರನ್ನೇ ನೋಡಿ...

View Article

ಧೋನಿ ಜೊತೆ ಸೆಲ್ಫಿಗಾಗಿ ಏರ್‍ಪೋರ್ಟ್‍ವರೆಗೆ ಫಾಲೋ ಮಾಡಿದ್ಲು!

ನವದೆಹಲಿ: ನಾವು ಇಷ್ಟ ಪಡೋ ಸೆಲೆಬ್ರಿಟಿಗಳು ಒಂದು ಬಾರಿ ನಮ್ಮ ಕಣ್ಣಮುಂದೆ ಬಂದರೆ ಹೇಗಾದರೂ ಮಾಡಿ ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳಬೇಕೆಂಬ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಅಂತರಾಷ್ಟ್ರೀಯ ಏಕದಿನ ಪಂದ್ಯದ ಕ್ಯಾಪ್ಟನ್ ಧೋನಿ...

View Article

ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದಾರೆ: ಅಪೋಲೋ ಆಸ್ಪತ್ರೆಯ ಮುಖ್ಯಸ್ಥ

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಪ್ರತಾಪ್ ಸಿ ರೆಡ್ಡಿ ತಿಳಿಸಿದ್ದಾರೆ. ಜಯಲಲಿತಾರವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರು ಕೇಳುವುದನ್ನು ಅವರಿಗೆ ಒದಗಿಸಲಾಗುತ್ತಿದೆ...

View Article

ದಟ್ಟವಾದ ಮಂಜಿನಿಂದಾಗಿ ಪಂಜಾಬಿನಲ್ಲಿ ಸರಣಿ ಅಪಘಾತ

ಮೋಗಾ: ದಟ್ಟವಾದ ಮಂಜಿನಿಂದಾಗಿ ಪಂಜಾಬಿನ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಈ ಅಪಘಾತದಲ್ಲಿ 8 ಜನ ಗಾಯಗೊಂಡಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿ ಮಧ್ಯೆಹೋರಾಟ ನಡೆಸುತ್ತಿದ್ದಾನೆ. ಈ ಅಪಘಾತದಲ್ಲಿ ಮಿನಿ ವ್ಯಾನ್‍ವೊಂದು ಕಾರಿನ ಮೇಲೆ...

View Article


ಇವತ್ತು ನಾನು ಇಲ್ಲಿ ಕುಳಿತಿದ್ದೇನೆ ಅಂದ್ರೆ ಅದಕ್ಕೆ ಮಾಧ್ಯಮವೂ ಒಂದು ಕಾರಣ: ನಟ ಯಶ್

ಬೆಂಗಳೂರು: ಯಶ್ ಇವತ್ತು ಇಲ್ಲಿ ಕೂತಿದ್ದಾನೆ ಎಂದರೆ ಅದಕ್ಕೆ ಮಾಧ್ಯಮ ಕೂಡ ಒಂದು ಕಾರಣ. ನನ್ನ ಏಳಿಗೆಯನ್ನು ಪ್ರತಿ ಹೆಜ್ಜೆಯಲ್ಲೂ ಮಾಧ್ಯಮ ಜೊತೆಗಿದೆ. ನನಗೆ ಯಾರ ವಿರುದ್ಧವೂ ಸಿಟ್ಟು ಇಲ್ಲ ಎಂದು ನಟ ಯಶ್ ಹೇಳಿದ್ದಾರೆ. ‘ಸಂತು ಸ್ಟ್ರೇಟ್‌...

View Article

ರುದ್ರೇಶ್ ಹತ್ಯೆಗೆ ರೋಷನ್ ಬೇಗ್ ಸುಪಾರಿ: ಕರಂದ್ಲಾಜೆ ಆರೋಪ

ಆನೇಕಲ್: ಇತ್ತೀಚಿಗೆ ನಗರದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಚಿವ ರೋಷನ್ ಬೇಗ್ ಅವರು ಸುಪಾರಿ ನೀಡಿದ್ದಾರೆ ಎಂಬುವುದಾಗಿ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗಂಭೀರವಾಗಿ ಆರೋಪಿಸಿದ್ದು, ಈ ಮೂಲಕ...

View Article


ರೈತರ ಪರ ಚರ್ಚೆ ನಡೆಸಲು ಪಬ್ಲಿಕ್ ಟಿವಿಗೆ ಬರಲು ಒಪ್ಪಿದ ಯಶ್

ಬೆಂಗಳೂರು: ರೈತರ ಪರ ಚರ್ಚಿಸಲು ಪಬ್ಲಿಕ್ ಟಿವಿಗೆ ಬರಲು ಒಪ್ಪಿದ ನಟ ಯಶ್ ಒಪ್ಪಿಕೊಂಡಿದ್ದು, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇಂದು ರಂಗನಾಥ್ ಅವರು ವೈಯಕ್ತಿಕ ಕಾರ್ಯದ ನಿಮಿತ್ತ...

View Article

ಕಟ್ಟಾ, ವಿಶ್ವನಾಥ್, ಮುನಿರಾಜುಗೆ ರಿಲೀಫ್

ಬೆಂಗಳೂರು: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡುಗೆ ಬಿಗ್ ರಿಲೀಫ್ ಸಿಕ್ಕಿದೆ. ನಾಯ್ಡು ವಿರುದ್ಧ ನಗರದ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್ ಗುರುವಾರ ರದ್ದುಪಡಿಸಿದೆ....

View Article


ಯಶ್ ದಿಢೀರ್ ಆಗಿ ಪಬ್ಲಿಕ್ ಟಿವಿಗೆ ಬರುತ್ತೇನೆ ಎಂದಿದ್ದು ಯಾಕೆ? ವಿಡಿಯೋ ನೋಡಿ

ಬೆಂಗಳೂರು: ಸಂತು ಸ್ಟ್ರೇಟ್‌ ಫಾರ್ವರ್ಡ್‌ ಸುದ್ದಿಗೋಷ್ಠಿಯಲ್ಲಿ ಇಂದು ಪಬ್ಲಿಕ್ ಟಿವಿ ವರದಿಗಾರ ಶ್ರೀನಿವಾಸ್ ಮತ್ತು ನಟ ಯಶ್ ನಡುವೆ ಬಿರುಸಿನ ಚರ್ಚೆ ನಡೆಯಿತು. ಎಲ್ಲ ಮಾಧ್ಯಮಗಳು ನಿಮ್ಮ ಸವಾಲನ್ನು ಸ್ವೀಕರಿಸಿದೆ. ಅದೇ ರೀತಿಯಾಗಿ ಚಿತ್ರ ರಂಗದ...

View Article

ದಿನಭವಿಷ್ಯ 05-11-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಶನಿವಾರ, ಪೂರ್ವಾಷಾಢ ನಕ್ಷತ್ರ ಶುಭ ಘಳಿಗೆ: 11:48 ರಿಂದ 12:23 ಅಶುಭ ಘಳಿಗೆ: ಬೆಳಗ್ಗೆ 8:05 ರಿಂದ 8:50 ರಾಹುಕಾಲ:...

View Article

Image may be NSFW.
Clik here to view.

ಅಂದು ಸೆಕ್ಸ್ ಬೇಕಾ ಎಂದು ಕೇಳಿ ಕಾರು ಕದ್ಳು, ಈಗ ಯುಬಿ ಸಿಟಿಯಲ್ಲಿ ನಮ್ಮಪ್ಪ ಶೇರ್ ಹೋಲ್ಡರ್...

ಬೆಂಗಳೂರು: ‘ಯುಬಿ ಸಿಟಿಯಲ್ಲಿ ನನ್ನಪ್ಪ ಶೇರ್ ಹೋಲ್ಡರ್. ಅಲ್ಲೇ ನಮ್ಮ ಫ್ಲ್ಯಾಟ್ ಇದೆ. ನನ್ನಪ್ಪ ಇನ್‍ಕಂ ಟ್ಯಾಕ್ಸ್ ಆಫೀಸರ್. ನೀವು ಈ ಫ್ಲ್ಯಾಟ್ ಖರೀದಿಸಿ. 8 ಲಕ್ಷ ಹಣ ಅಡ್ವಾನ್ಸ್ ಕೊಡಿ. ನೀವೂ ಯುಬಿ ಸಿಟಿಯಲ್ಲಿ ಆಫೀಸ್ ಓಪನ್ ಮಾಡಬಹುದು’ ಎಂದು...

View Article
Browsing all 80032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>