ಸೆ.19ಕ್ಕೆ ಕಡಿಮೆ ಬೆಲೆಯ ಪ್ಯೂರ್ ಆಂಡ್ರಾಯ್ಡ್ ಫೋನ್ ಭಾರತದಲ್ಲಿ ಬಿಡುಗಡೆ
ನವದೆಹಲಿ: ಈ ತಿಂಗಳಿನಲ್ಲೇ ಭಾರತದ ಮಾರುಕಟ್ಟೆ ಮೋಟೋ ಇ3 ಸ್ಮಾರ್ಟ್ಫೋನ್ ಬರಲಿದೆ. ಸೆಪ್ಟೆಂಬರ್ 19 ರಂದು ಈ ಸ್ಮಾರ್ಟ್ಫೋನನ್ನು ಲೆನೊವೊ ಕಂಪೆನಿ ಬಿಡುಗಡೆ ಮಾಡಲಿದೆ ಎಂದು ಟೆಕ್ ಮಾಧ್ಯಮವೊಂದು ವರದಿ ಮಾಡಿದೆ. ಜುಲೈ ತಿಂಗಳಿನಲ್ಲಿ ಈ ಫೋನ್...
View Articleವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿ ಇಬ್ಬರ ಪ್ರಾಣ ಉಳಿಸಿ ಮೃತಪಟ್ಟ ನಾಯಿ
ತುಮಕೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿಕೊಂಡು ಸತ್ತ ನಾಯಿ, ಪರೋಕ್ಷವಾಗಿ ಇಬ್ಬರ ಪ್ರಾಣ ಉಳಿಸಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ತಿಪ್ಪೂರಿನ ಗೀತಾ ಮತ್ತು ಮಲ್ಲಿಕಾರ್ಜುನ್ ಎಂಬವರ ಮನೆಯ ಚುಂಚ ಹೆಸರಿನ...
View Articleಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಆದೇಶ
ನವದೆಹಲಿ: 10 ದಿನಗಳವರೆಗೆ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶ ನೀಡಿದೆ. ತಮಿಳುನಾಡು ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ...
View Articleತಮಿಳುನಾಡಿಗೆ ನೀರು ಕೊಡುವ ದಡ್ಡತನ ತೋರಿಸಿ ಎಡವಿತೆ ಸರ್ಕಾರ?
ನವದೆಹಲಿ: ತಮಿಳುನಾಡಿಗೆ ನೀರು ಕೊಡುವ ದೊಡ್ಡತನ ತೋರಿಸಲು ಹೋಗಿ ಸರ್ಕಾರ ಎಡವಿತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ನ್ಯಾ.ದೀಪಕ್ ಮಿಶ್ರಾ ಪೀಠದ ಮುಂದೆ, ಸಂಕಷ್ಟಕ್ಕಾಗಿ ನಿತ್ಯ 10 ಸಾವಿರ ಕ್ಯೂಸೆಕ್ನಂತೆ 6 ದಿನ ನೀರು ಬಿಡುವುದಾಗಿ ಕರ್ನಾಟಕ...
View Articleರಾತ್ರಿಯಿಡೀ ಕಂದಮ್ಮನ ಶವದ ಜೊತೆ ಆಸ್ಪತ್ರೆ ಹೊರಗೆ ಕುಳಿತ ಮಹಿಳೆ
ಮೀರತ್: ಮಹಿಳೆಯೊಬ್ಬರು ಕಂದಮ್ಮನ ಶವದ ಜೊತೆ ರಾತ್ರಿಯಿಡೀ ಆಸ್ಪತ್ರೆ ಹೊರಗೆ ಕಾಲ ಕಳೆದ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ. ಕಳೆದ ವಾರ ಇಮ್ರಾನಾ ಎಂಬಾಕೆಯ ಎರಡು ವರ್ಷದ ಮಗು ಮೃತಪಟ್ಟಿತ್ತು. ಮಗುವಿನ ಶವವನ್ನ 50 ಕಿಮೀ ದೂರದಲ್ಲಿದ್ದ...
View Articleಗಣಪನಿಗೆ ಪ್ರಿಯವಾದ ಸಿಹಿ ಕಡುಬು ಮಾಡೋ ವಿಧಾನ
ಗಣೇಶ ಚೌತಿ ಬಂತೆಂದರೆ ಗಣೇಶ ಬಂದ… ಕಾಯಿ ಕಡುಬು ತಂದ… ಅಂತ ಹುಡುಗರು, ಮಕ್ಕಳು ಸಂಭ್ರಮದಿಂದ ಹೇಳ್ತಾರೆ. ಗಣಪತಿಗೆ ಮೋದಕ ಹಾಗೂ ಕಡುಬು ತುಂಬಾ ಇಷ್ಟವಾದ ತಿನಿಸು. ಸಿಹಿ ಕಡುಬು ಮಾಡೋ ವಿಧಾನ ಇಲ್ಲಿದೆ ನೋಡಿ ಬೇಕಾಗುವ ಸಾಮಗ್ರಿಗಳು: 1. ಅಕ್ಕಿ...
View Articleಸ್ಪೀಡಾಗಿ ಬಂದ ಕಾರ್ ಲೈಟ್ ಕಂಬ, ಮರಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಯ್ತು! ವಿಡಿಯೋ ನೋಡಿ
ವಾಷಿಂಗ್ಟನ್: ಅತೀ ವೇಗವಾಗಿ ಕಾರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕಾರಿನ ನಿಯಂತ್ರಣ ಕಳೆದುಕೊಂಡು 2 ಕಟ್ಟಡ, ಲೈಟ್ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಅಮೆರಿಕದಲ್ಲಿ ವಿಸ್ಕಾನ್ಸಿನ್ನಲ್ಲಿ ನಡೆದಿದೆ. ಫೋರ್ಡ್ ಟಾರಸ್ ಕಾರ್ನಲ್ಲಿದ್ದ...
View Articleತಮಿಳುನಾಡಿಗೆ ಕಾವೇರಿ ನೀರು; ಮಂಗಳವಾರ ಮಂಡ್ಯ ಬಂದ್
ಮಂಡ್ಯ: ಕರ್ನಾಟಕದ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಮಂಡ್ಯ ಬಂದ್ಗೆ ವಿವಿಧ ರೈತ ಸಂಘಟನೆಗಳು ಕರೆ ನೀಡಿವೆ. ಸುಪ್ರೀಂ ತೀರ್ಪು ಬಂದ ಹಿನ್ನೆಲೆಯಲ್ಲಿ ನಗರದ ಗಾಂಧಿ ಭವನದಲ್ಲಿ ರೈತರು ತುರ್ತು ಕಾವೇರಿ...
View Articleಮಂಡ್ಯ ಕಡೆ ಹೋಗ್ತೀರಾ? ಈ ಪೇಜ್ ನೋಡಿಕೊಂಡು ಹೋಗಿ
ಬೆಂಗಳೂರು: ಮಂಗಳವಾರ ನೀವು ಮಂಡ್ಯ ಕಡೆ ಪ್ರಯಾಣ ಬೆಳೆಸುತ್ತಿದ್ದೀರಾ ಹಾಗಾದ್ರೆ ನೀವು ಈ ಫೇಸ್ಬುಕ್ ಪೇಜನ್ನು ನೋಡಿಕೊಂಡು ಪ್ರಯಾಣ ಬೆಳೆಸಿ. ಕಾವೇರಿ ನೀರನ್ನು ಬಿಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದ್ದನ್ನು ವಿರೋಧಿಸಿ...
View Articleಕಾವೇರಿಗಾಗಿ ಸೆ.9 ರಂದು ಕರ್ನಾಟಕ ಬಂದ್
ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಕನ್ನಡ ಸಂಘಟನೆಗಳ ಆಕ್ರೋಶದ ಕಟ್ಟೆ ಹೊಡದಿದೆ. ಅಲ್ಲದೇ, ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಸುಪ್ರೀಂ...
View Articleಅರಗಿಣಿ ಧಾರಾವಾಹಿಯ ನಟ ಹರೀಶ್ ನಿಧನ
ಬೆಂಗಳೂರು: ಅರಗಿಣಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ನಟ ಹರೀಶ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹರೀಶ್, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅರಗಿಣಿ ಧಾರಾವಾಹಿಯಲ್ಲಿ ಹರೀಶ್...
View Articleಸುಪ್ರೀಂ ಆದೇಶದಂತೆ ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಬಿಡುಗಡೆ
ಮಂಡ್ಯ: ಸುಪ್ರೀಂಕೋರ್ಟ್ ಆದೇಶದಂತೆ ಕೆಆರ್ಎಸ್ ಜಲಾಶಯದಿಂದ ಈಗಾಗಲೇ ತಮಿಳುನಾಡಿಗೆ ನೀರು ಬಿಡಲಾಗಿದೆ. ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್ಎಸ್ ಜಲಾಶಯದಿಂದ 1500 ರಿಂದ 2 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಈ ಮಧ್ಯೆ...
View Articleಸೌದೆಗೆ ಹಣವಿಲ್ಲದೇ ಟಯರ್, ಪ್ಲಾಸ್ಲಿಕ್, ಕಸದಿಂದ ಪತ್ನಿಯ ಅಂತ್ಯಕ್ರಿಯೆ ಮಾಡಿದ!
ಭೋಪಾಲ್: ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವಸಂಸ್ಕಾರಕ್ಕೆ ಹಣವಿಲ್ಲದೇ ಕಸದಲ್ಲೇ ಆಕೆಯನ್ನ ಸುಟ್ಟು ಹಾಕಿದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೌದು. ಬುಡಕಟ್ಟು ಜನಾಂಗದ ವ್ಯಕ್ತಿ ಜಗದೀಶ್ ಬೀಲ್, ಬೀಲ್ ಸಮುದಾಯಕ್ಕೆ...
View Articleಭಾರತೀಯ ಯುವತಿಗೆ ಮಿಸ್ ಜಪಾನ್ ಪಟ್ಟ!
ಟೋಕಿಯೋ: ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಯುವತಿಗೆ ಮಿಸ್ ಜಪಾನ್ ಪಟ್ಟ ಸಿಕ್ಕಿದೆ. ಆದರೆ ಮಿಸ್ ಜಪಾನ್ ಪಟ್ಟವನ್ನ ಜಪಾನ್ ಯುವತಿಗೆ ನೀಡಬೇಕಿತ್ತು ಎನ್ನುವ ಚರ್ಚೆ ಇದೀಗ ಅಂತರ್ಜಾಲದಲ್ಲಿ ಭಾರೀ ವಿವಾದವನ್ನ ಸೃಷ್ಟಿ ಮಾಡಿದೆ. ಬ ಭಾರತೀಯ ಮೂಲದ 22...
View Articleಚಾವಣಿ ಮೇಲೆ ಹೆಬ್ಬಾವುಗಳ ಭಾರೀ ಕಾಳಗ; ವಿಡಿಯೋ ನೋಡಿ
ಸಿಡ್ನಿ: ಹೆಬ್ಬಾವುಗಳನ್ನ ನೋಡಿದ್ರೆ ಎಂತಹವರಿಗೂ ಭಯವಾಗುತ್ತೆ. ಅದೇ ಹೆಬ್ಬಾವು ನಿಮ್ಮ ಮನೆಯ ಚಾವಣಿ ಮೇಲಿದ್ರೆ ಹೇಗಾಗಬೇಡ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಿವಾಸಿಯೊಬ್ಬರ ಮನೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ಎರಡು ದೈತ್ಯ ಹೆಬ್ಬಾವುಗಳು...
View Articleಶೀಘ್ರದಲ್ಲೇ ಕುಸ್ತಿಪಟು ಜೊತೆ ಸಾಕ್ಷಿ ಮಲಿಕ್ ಮದುವೆ!
ರೋಹ್ಟಕ್: ರಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ಗೆ ಕಂಕಣ ಬಲ ಕೂಡಿಬಂದಿದ್ದು, ತಮ್ಮ ಭಾವಿ ಪತಿಯ ಜೊತೆಗಿರುವ ಫೋಟೋವನ್ನ ಬಹಿರಂಗ ಪಡಿಸಿದ್ದು, ಇದೇ ವರ್ಷ ಮದುವೆಯಾಗುವ ಸಾಧ್ಯತೆಗಳಿವೆ. 23...
View Articleಕೇಜ್ರಿವಾಲ್ ಮೇಲಿಟ್ಟಿದ್ದ ಎಲ್ಲ ನಂಬಿಕೆ ಹೊರಟು ಹೋಗಿದೆ: ಅಣ್ಣಾ ಹಜಾರೆ
ರಾಲೇಗಾನ್ ಸಿದ್ಧಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲಿದ್ದ ಎಲ್ಲ ನಂಬಿಕೆ ಹೊರಟು ಹೋಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಸೆಕ್ಸ್ ಸೀಡಿ ಪ್ರಕರಣದಲ್ಲಿ ಆಪ್ನಿಂದ ಉಚ್ಚಾಟನೆಗೊಂಡ ಸಚಿವ ಸಂದೀಪ್ ಕುಮಾರ್...
View Articleಮಂಡ್ಯಕ್ಕೆ ಹೋಗಿ ಪ್ರತಿಭಟನೆ ಮಾಡ್ತೀನಿ: ರಮ್ಯಾ
ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಮಂಡ್ಯದಲ್ಲಿ ರೈತರು ತೀವ್ರ ಪ್ರತಿಭಟನೆಗಿಳಿದಿದ್ದು, ತಾವು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಮಾಜಿ ಸಂಸದೆ ರಮ್ಯಾ ತಿಳಿಸಿದ್ದಾರೆ. ಕಾವೇರಿ ನೀರು ಬಿಡುಗಡೆ ಮಾಡುವ ವಿಚಾರವಾಗಿ ಮಾತನಾಡಿದ ಅವರು,...
View Articleಟ್ರಾಲಿ ನಿರ್ಮಿತ ಮೋಟರ್ಸೈಕಲ್ ಗಂಟೆಗೆ 80 ಕಿಮೀ ಚಲಿಸುತ್ತೆ!
ಲಂಡನ್: ಶಾಪಿಂಗ್ ಮಾಲ್ಗೆ ಹೋದ್ರೆ ಗ್ರಾಹಕರಿಗೆ ವಸ್ತುಗಳನ್ನ ಇಟ್ಟುಕೊಳ್ಳಲು ಟ್ರಾಲಿ ಕೊಡ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತುಇ ಅದೇ ಟ್ರಾಲಿಯನ್ನ ಮೋಟರ್ ಸೈಕಲ್ ಮಡಿಕೊಂಡಿದ್ದಾರೆ. ಹೌದು. ವಸ್ತುಗಳನ್ನ ತೆಗೆದುಕೊಂಡು ಹೋಗುವ ಟ್ರಾಲಿ ಈಗ...
View Article20 ಓವರ್ನಲ್ಲಿ 263 ರನ್ ಆಸ್ಟ್ರೇಲಿಯಾ ವಿಶ್ವದಾಖಲೆ
ಪಲ್ಲೆಕೆಲೆ: ಆರಂಭಿಕ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಅವರ ಸಿಡಿಲಬ್ಬರ ಅಜೇಯ ಶತಕದಿಂದಾಗಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧದ ಟಿ-20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆಗೆ ಪಾತ್ರವಾಗಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ...
View Article