Quantcast
Channel: Public TV – Latest Kannada News, Public TV Kannada Live, Public TV News
Browsing all 80355 articles
Browse latest View live

ತರಕಾರಿ ವ್ಯಾನ್‍ನಲ್ಲಿ ಓಡಿ ಹೋಗಿದ್ದ ಕೈದಿ ಸಿಕ್ಕಿಬಿದ್ದ

ಬೆಂಗಳೂರು: ಜೈಲಿನಿಂದ ತಪ್ಪಿಸಿಕೊಂಡಿದ್ದ ಕೈದಿ ಡೇವಿಡ್ ಸೆರೆ ಸಿಕ್ಕಿದ್ದಾನೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಆಗಸ್ಟ್ 31ರಂದು ತರಕಾರಿ ವಾಹನದಲ್ಲಿ ಡೇವಿಡ್ ಅಲಿಯಾಸ್ ಆರ್ಯ ಎಸ್ಕೇಪ್ ಆಗಿದ್ದ. ಡೇವಿಡ್ ಪತ್ತೆಗೆ ಮೂರು...

View Article


ಗಣೇಶ ಹಬ್ಬಕ್ಕೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್; 10- 12% ದರ ಏರಿಕೆ

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ವಿವಿಧ ಊರುಗಳಿಗೆ ಹೋಗೋರಿಗಾಗಿ ಕೆಎಸ್‍ಆರ್‍ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಇದರ ಜೊತೆಗೆ ದರ ಏರಿಕೆಯ ಬರೆಯನ್ನು ಹಾಕಿದೆ. ಹೌದು. ಹಬ್ಬದ ಹಿನ್ನಲೆಯಲ್ಲಿ 1200ರಿಂದ 1300 ಹೆಚ್ಚುವರಿ ಬಸ್‍ಗಳನ್ನು...

View Article


ಕುಡಿಯೋಕೆ ಹಣ ಕೊಟ್ಟಿಲ್ಲ ಎಂದು ಅಮ್ಮನನ್ನೇ ಕೊಂದ

ಕೋಟ (ರಾಜಸ್ಥಾನ): ಕುಡಿಯಲು ಹಣ ಕೊಟ್ಟಿಲ್ಲ ಎಂದು 40 ವರ್ಷದ ಭೂಪನೊಬ್ಬ 70 ವರ್ಷದ ತಾಯಿಯನ್ನೇ ಕೊಂದ ಘಟನೆ ರಾಜಸ್ಥಾನದ ಬಾರನ್ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಶಹಾಬಾದ್ ಪ್ರದೇಶ್ ಸೈಮೇರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಮುರಾರಿ...

View Article

ಶಿಕ್ಷಕರ ದಿನಾಚರಣೆಯಂದು ಮೇಷ್ಟ್ರಾಗ್ತಾರೆ ರಾಷ್ಟ್ರಪತಿ ಪ್ರಣಬ್

ನವದೆಹಲಿ: ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೇಷ್ಟ್ರಾಗಲಿದ್ದಾರೆ. ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ಶಾಲೆಯ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 5ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ...

View Article

Image may be NSFW.
Clik here to view.

ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ 4 ಲಕ್ಷ ರೂ. ದಾನ ಮಾಡಿದ ಕೂಲಿ ಕಾರ್ಮಿಕ

ಉಡುಪಿ: ಆತ ಕೂಲಿ ಕಾರ್ಮಿಕ. ಬರೋ ಕಾಸು ಸಂಸಾರ ತೂಗಿಸೋದಕ್ಕಷ್ಟೇ ಸಾಕಾಗುತ್ತಿತ್ತು. ಸಮಾಜ ಸೇವೆ ಮಾಡಬೇಕು, ಇತರರ ನೋವಿಗೆ ಸ್ಪಂದಿಸಬೇಕು ಅನ್ನೋ ಆಸೆ ಆಸೆಯಾಗಿಯೇ ಉಳಿದುಕೊಂಡಿತ್ತು. ಆದ್ರೆ ಈ ಬಾರಿ ಮೈ ಚರ್ಮ ಸುಲಿಸಿಕೊಂಡು, ಉಪವಾಸ ಇದ್ದುಕೊಂಡು...

View Article


ಸುಪಾರಿ ಕೊಟ್ಟು ಪತಿಯನ್ನ ಕೊಲೆ ಮಾಡಿಸಿದ್ದ ಪತ್ನಿ, ಪ್ರಿಯಕರ ಅರೆಸ್ಟ್

ಕೊಪ್ಪಳ: ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಪತಿಯನ್ನೆ ಕೊಲೆ ಮಾಡಿಸಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 28 ರಂದು ಗಂಗಾವತಿ ತಾಲೂಕಿನ ಮುಷ್ಟೂರ ಕ್ಯಾಂಪ್ ಬಳಿಯ ತುಂಗಾಭದ್ರ...

View Article

ಹಸುವಿನ ಹೊಟ್ಟೆಯಲ್ಲಿತ್ತು 100 ಕೆಜಿ ತ್ಯಾಜ್ಯ!

ಅಹಮದಾಬಾದ್: ಚಿಕಿತ್ಸೆಗೆಂದು ಕರೆತಂದಿದ್ದ ಹಸುವಿನ ಹೊಟ್ಟೆಯಲ್ಲಿ ಅಂದಾಜು 100 ಕೆಜಿ ತ್ಯಾಜ್ಯ ಸಿಕ್ಕಿದ ಘಟನೆ ಅಹಮದಾಬಾದ್‍ನಲ್ಲಿ ನಡೆದಿದೆ. ಇಲ್ಲಿನ ಜೀವದಯಾ ಚಾರಿಟೇಬಲ್ ಟ್ರಸ್ಟ್ ಗೆ ಶುಕ್ರವಾರ ದನವೊಂದನ್ನು ಕರೆ ತಂದಿದ್ದರು. ತಪಾಸಣೆ ವೇಳೆ...

View Article

ಹೆಂಡ್ತಿ ಗುಪ್ತಾಂಗಕ್ಕೆ ಬೆಂಕಿ ಇಡಲು ಯತ್ನಿಸಿದ ಕಿರಾತಕ

ಬೆಂಗಳೂರು: ಕುಡುಕ ಪತಿ ತನ್ನ ಅನುಮಾನದಿಂದ ಪತ್ನಿಯ ಗುಪ್ತಾಂಗಕ್ಕೆ ಬೆಂಕಿಯಿಂದ ಸುಡುವ ಯತ್ನ ನಡೆಸಿರುವ ಘನಘೋರ ಘಟನೆ ನಗರದ ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಹೆಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಡುಕ ಪತಿ ಪ್ರಕಾಶ್...

View Article


ನಿಗಮ ಮಂಡಳಿ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ; ನೇಮಕಾತಿ ಮಾನದಂಡಕ್ಕೆ ರಾಹುಲ್ ಸೂಚನೆ

ನವದೆಹಲಿ: ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಬ್ರೇಕ್ ಬಿದ್ದಿದ್ದು, ಅಧ್ಯಕ್ಷ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಮಾನದಂಡದೊಂದಿಗೆ ಹೊಸಪಟ್ಟಿ ಸಿದ್ಧಪಡಿಸುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯಗೆ ಸೂಚನೆ...

View Article


ಕಾಲ ಬಲಾಗಿದೆ, ಪ್ರೀತಂ ಬದಲಾಗಿದ್ದಾನೆ, ಮುಂದೇನು ಅನ್ನೋದಕ್ಕೆ ಮುಂಗಾರು ಮಳೆ-2 ನೋಡಿ

ಬೆಂಗಳೂರು: ಬಹುನಿರೀಕ್ಷಿತ ಮುಂಗಾರು ಮಳೆ-2 ಚಿತ್ರದ ಕರ್ಟನ್ ರೇಸರ್ ಬಿಡುಗಡೆಯಾಗಿದೆ. ರಿಲೀಸ್‍ಗೂ ಮುನ್ನವೇ ಹಾಡುಗಳಿಂದ ಜನಮನಗೆದ್ದಿರುವ ಮುಂಗಾರು ಮಳೆ ಚಿತ್ರದ ಇಂದು ಬಿಡಗಡೆಯಾಗಿರುವ ಕರ್ಟನ್ ರೈಸರ್ ಕೂಡಾ ತುಂಬಾ ಬ್ಯೂಟಿಫುಲ್ ಆಗಿದೆ. ‘ಕಾಲ...

View Article

ಎರಡೂ ಕೈಗಳಿಲ್ಲದಿದ್ರೂ ಹೊಲ ಊಳುವ ಮಾದರಿ ರೈತನಿಗೆ ಸಿಕ್ತಿದೆ ಸೂರು

ತುಮಕೂರು: ಎರಡೂ ಕೈಗಳು ಇಲ್ಲದಿದ್ರೂ ಹೊಲ ಊಳುವ ಮೂಲಕ ಸಾವಿರಾರು ರೈತರಿಗೆ ಮಾದರಿಯಾಗಿದ್ರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯ ರೈತ ನಂಜುಂಡಪ್ಪ. ಇಬ್ಬರು ಮ್ಕಕಳ ವಿದ್ಯಾಭ್ಯಾಸದ ಜೊತೆಗೆ ಮನೆ ಜವಾಬ್ದಾರಿ ನಿಭಾಯಿಸ್ತಿದ್ದ...

View Article

ಅರ್ಧಕ್ಕೆ ಶಿಕ್ಷಣ ನಿಲ್ಲಿಸಿದ ಬಾಲಕಿ ಮತ್ತೆ ಶಾಲೆ ಸೇರಿದ್ಲು

ಹಾಸನ: ಅರಕಲಗೂಡು ತಾಲೂಕಿನ ಪಾರಸನಹಳ್ಳಿ ಅನ್ನೋ ಪುಟ್ಟ ಗ್ರಾಮದ ಹೊರಭಾಗದಲ್ಲಿರೋ ಒಂಟಿ ಮನೆಯಲ್ಲಿ ನಾಲ್ಕು ಮಕ್ಕಳೊಂದಿಗೆ ಭಾಗ್ಯ ವಾಸವಾಗಿದ್ರು. ಜಮೀನಿಲ್ಲದ ಈ ಕುಟುಂಬಕ್ಕೆ ಬದುಕೋಕೆ ಯಾವ ಆಧಾರವೂ ಇರಲಿಲ್ಲ. ತಮ್ಮ ಕುಟುಂಬದ ಕಷ್ಟವನ್ನ ಪತ್ರದ...

View Article

ಫಸ್ಟ್ ಟೈಂ ಈ ಬಾರಿ ಬೆಳಗಾವಿಯಲ್ಲಿ ರಣಜಿ ಪಂದ್ಯ

ಮುಂಬೈ: ಬೆಳಗಾವಿ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಇದೇ ಮೊದಲ ಬಾರಿಗೆ ನೀವು ರಣಜಿ ಪಂದ್ಯಗಳನ್ನು ನೋಡಬಹುದು. ಈ ಬಾರಿಯ ರಣಜಿ ಕ್ರಿಕೆಟ್ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಒಟ್ಟು 40 ತಟಸ್ಥ ತಾಣಗಳ ಪಟ್ಟಿಯನ್ನು ಬಿಡುಗಡೆ...

View Article


ಗೌರಿ ಹಬ್ಬದ ವಿಶೇಷ: ಕಾಯಿ ಹೋಳಿಗೆ ಮಾಡೋ ವಿಧಾನ

ಗೌರಿ ಹಬ್ಬ ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ. ಸಂಭ್ರಮ ಸಡಗರದ ಈ ಹಬ್ಬಕ್ಕೆ ಸಿಹಿ ಹೂರಣದ ಕಾಯಿ ಹೋಳಿಗೆ ಮಾಡಿ ಸವಿದರೆ ಹೇಗೆ? ಅದಕ್ಕಾಗಿ ಇಲ್ಲಿದೆ ಕಾಯಿ ಹೋಳಿಗೆ ಮಾಡೋ ಸಿಂಪಲ್ ವಿಧಾನ. ಬೇಕಾಗುವ ಸಾಮಗ್ರಿಗಳು:  1. ಮೈದಾಹಿಟ್ಟು – 1 1/2 ಕಪ್...

View Article

ಕಟ್ಟಡ ಕಾರ್ಮಿಕನ ಜಿಮ್ನಾಸ್ಟಿಕ್ಸ್ ಟ್ಯಾಲೆಂಟ್ ನೋಡಿದ್ರೆ ಬೆರಗಾಗ್ತೀರಿ

ಬೀಜಿಂಗ್: ಕಟ್ಟಡ ಕಾರ್ಮಿಕರು ಒಂದು ಫ್ಲೋರ್‍ನಿಂದ ಮತ್ತೊಂದು ಫ್ಲೋರ್‍ಗೆ ಇಟ್ಟಿಗೆಗಳನ್ನ ಎಸೆದು ಕ್ಯಾಚ್ ಹಿಡಿಯೋದನ್ನ ನೋಡಿದ್ರೆ ಅಚ್ಚರಿಯಾಗುತ್ತೆ. ಹೀಗೆ ಚೀನಾದಲ್ಲಿ ಕಟ್ಟಡ ಕಾರ್ಮಿಕನೊಬ್ಬ ತನ್ನ ಜಿಮ್ನಾಸ್ಟಿಕ್ಸ್ ಟ್ಯಾಲೆಂಟ್‍ನಿಂದಲೇ...

View Article


ಉದ್ದವಾದ ಕಣ್ಣುರೆಪ್ಪೆಗಾಗಿ ಇಲ್ಲಿದೆ 5 ಸಿಂಪಲ್ ಟಿಪ್ಸ್

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ….. ಅನ್ನೋ ಸಾಲು ಎಲ್ಲ ಕಾಲಕ್ಕೂ ನಿಜ. ಕಮಲದಂತ ಕಣ್ಣು, ಬಟ್ಟಲುಗಣ್ಣು, ಮೀನಾಕ್ಷಿ ಅಂತೆಲ್ಲಾ ಹೆಣ್ಣುಮಕ್ಕಳ ಕಣ್ಣಿಗೆ ಉಪಮಾನಗಳನ್ನ ಕೊಡ್ತಾರೆ. ರೆಪ್ಪೆಗಳು ನಯನಗಳಿಗೆ ರಕ್ಷಣೆಯಾಗಿ ನಿಂತಿರುವುದಷ್ಟೆ ಅಲ್ಲ...

View Article

ಉದ್ಯಾನವನಗಳನ್ನ ತಾವೇ ಮರುನಿರ್ಮಾಣ ಮಾಡಲು ಹೊರಟಿದ್ದಾರೆ ರಾಯಚೂರಿನ ಜನ

  ರಾಯಚೂರು: ಬಿಸಿಲನಾಡು ರಾಯಚೂರಿನ ಜನರು ಸ್ವಲ್ಪ ಹಾಯಾಗಿ ತಣ್ಣಗಿರಲಿ ಅಂತ ಉದ್ಯಾನವನವನ್ನ ನಿರ್ಮಿಸಲಾಗಿತ್ತು. ಆದ್ರೀಗ ಆ ಉದ್ಯಾನವನಗೆಲ್ಲಾ ಎಲ್ಲಿದೆ ಅಂತ ಹುಡುಕೋ ಪರಿಸ್ಥಿತಿಯಲ್ಲಿದೆ. ರಾಯಚೂರು ನಗರಸಭೆಯ 17 ನೇ ವಾರ್ಡ್‍ನಲ್ಲಿರುವ ಜಾಗ...

View Article


Image may be NSFW.
Clik here to view.

ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ? ಇಲ್ಲಿದೆ ಪೂರ್ಣ ಮಾಹಿತಿ

ಜಿಯೋ ಸೇವೆ ಆರಂಭಗೊಂಡ ಬಳಿಕ ಈಗ ಪರ, ವಿರೋಧ ಮಾತುಗಳು ಕೇಳಿ ಬಂದಿದೆ. ಕೆಲವರು ಜಿಯೋದಿಂದ ಜನರಿಗೆ ಏನು ಲಾಭ ಇಲ್ಲ ಈಗ ಇರುವುದಕ್ಕಿಂತಲೂ ಜಾಸ್ತಿ ಹಣವನ್ನು ಪಾವತಿ ಮಾಡಬೇಕು ಎಂದು ಹೇಳಿದರೆ ಕೆಲವರು ಈ ಸೇವೆಯಿಂದ ಲಾಭವಿದೆ ಎಂದು ಹೇಳುತ್ತಿದ್ದಾರೆ....

View Article

ಲೇಔಟ್ ಕೃಷ್ಣಪ್ಪ ಸಂಪುಟ ಎಂಟ್ರಿಗೆ ಕ್ಷಣಗಣನೆ

ಬೆಂಗಳೂರು: ಕೊನೆಗೂ ಶಾಸಕ ಎಂ ಕೃಷ್ಣಪ್ಪ ಅವರಿಗೆ ಹೈಕಮಾಂಡ್ ಗೌರಿ ಗಣೇಶ ಹಬ್ಬದ ಗಿಫ್ಟ್ ಆಗಿ ಮಂತ್ರಿ ಪದವಿ ಕೊಡಲು ಸಿಎಂ ನಿರ್ಧರಿಸಿದ್ದಾರೆ. ಒಕ್ಕಲಿಗ ಶಾಸಕರ ಪೈಪೋಟಿ ನಡುವೆಯೂ ಕೃಷ್ಣಪ್ಪ ಅವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್...

View Article

ಕಂದು ರೋಗ; ವರ್ತೂರ್ ಪ್ರಕಾಶ್ ಫಾರ್ಮ್ ಹೌಸ್‍ನ 49 ಹಸುಗಳನ್ನು ಕೊಲ್ಲಲು ಆದೇಶ

ಬೆಂಗಳೂರು/ಕೋಲಾರ: ಶಾಸಕ ವರ್ತೂರ್ ಪ್ರಕಾಶ್ ಅವರ ರಕ್ಷಿತ್ ಡೇರಿ ಫಾರ್ಮ್ ನಲ್ಲಿ ಕಂದು ರೋಗಕ್ಕೆ ತುತ್ತಾದ ಎಲ್ಲ ಹಸುಗಳನ್ನು ಕೊಲ್ಲಲು ಸರ್ಕಾರ ಆದೇಶ ನೀಡಿದೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಪಶುಸಂಗೋಪನಾ...

View Article
Browsing all 80355 articles
Browse latest View live


<script src="https://jsc.adskeeper.com/r/s/rssing.com.1596347.js" async> </script>