ಕಾವೇರಿ ನದಿ ನೀರು ವಿವಾದ: ಪ್ರಧಾನಿ ಮೋದಿಗೆ ಸಿಎಂ ಪತ್ರ
ಬೆಂಗಳೂರು: ಕಾವೇರಿ ನದಿ ನೀರು ವಿವಾದ ಬಗೆಹರಿಸಲು ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. 15000 ಕ್ಯುಸೆಕ್ ನೀರು ಬಿಡಲು ಕರ್ನಾಟಕ ರಾಜ್ಯಕ್ಕೆ ಕಷ್ಟ ಆಗ್ತಿದೆ....
View Articleಮಂಡ್ಯ ರೈತರ ಆಕ್ರೋಶ ಶಮನಕ್ಕೆ ಅಮೆರಿಕದಿಂದಲೇ ಅಂಬಿ ಯತ್ನ
ವಾಷಿಂಗ್ಟನ್: ಮಂಡ್ಯ ಶಾಸಕ ಅಂಬರೀಷ್ ಅಮೆರಿಕದಿಂದಲೇ ಮಂಡ್ಯ ಜನರ ಆಕ್ರೋಶವನ್ನ ಶಮನ ಮಾಡಲು ಯತ್ನಿಸಿದ್ದು, ಸ್ಪಷ್ಟನೆ ಬಿಡುಗಡೆ ಮಾಡಿದ್ದಾರೆ. ಅಮೆರಿಕಾದಿಂದಲೇ ಪತ್ರದ ಮೂಲಕ ಮನವಿ ಮಾಡಿರುವ ಅಂಬರೀಷ್, ಸುಪ್ರೀಂಕೋರ್ಟ್ ತೀರ್ಪು ನಿಜಕ್ಕೂ...
View Articleಕಾವೇರಿಗಾಗಿ ಅಖಂಡ ಕರ್ನಾಟಕವೇ ಒಂದಾಗಬೇಕು: ಶಿವಣ್ಣ
ಬೆಂಗಳೂರು: ಕಾವೇರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೈ ಜೋಡಿಸಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಇಂದಿನ ಕರ್ನಾಟಕ ಬಂದ್ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಬೆಂಬಲ ನೀಡಿತ್ತು. ಈ ವೇಳೆ ಮಾತನಾಡಿದ...
View Articleಶನಿವಾರ ನಡೆಯುತ್ತೆ ದೇಶದ ಸೂಪರ್ ಫಾಸ್ಟ್ ಟಾಲ್ಗೊ ರೈಲಿನ ಕೊನೆಯ ಪರೀಕ್ಷೆ
ನವದೆಹಲಿ: ಈಗ ನಿರ್ಮಾಣವಾಗಿರುವ ಹಳಿಯಲ್ಲೇ ವೇಗದಲ್ಲಿ ಸಂಚರಿಸುವ ಟಾಲ್ಗೊ ರೈಲಿನ ಅಂತಿಮ ಪರೀಕ್ಷಾರ್ಥ ಪ್ರಯೋಗ ಶನಿವಾರ ನಡೆಯಲಿದೆ. ದೆಹಲಿ – ಮುಂಬೈ ನಡುವಿನ ಹಳಿಯಲ್ಲಿ ಈ ರೈಲು ಓಡಲಿದ್ದು 12 ಗಂಟೆ ಅವಧಿಯಲ್ಲಿ ಮುಂಬೈ ಕ್ರಮಿಸಲು ಭಾರತೀಯ ರೈಲ್ವೇ...
View Articleರಕ್ತ ಕೊಟ್ಟೆವೂ ನೀರು ಕೊಡಲ್ಲ, ಕಾವೇರಿಗಾಗಿ ಹೊಟ್ಟೆ ಕೊಯ್ದುಕೊಂಡ ಯುವಕ
ಬೆಂಗಳೂರು: ಕಾವೇರಿ ನೀರಿಗಾಗಿ ಕೇವಲ ಮಂಡ್ಯದಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿದೆ. ನಗರದ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನಾ ಸಮಾವೇಶ ನಡೆಯುವಾಗ ಯುವಕರೊಬ್ಬರು ಚಾಕುವಿನಿಂದ ಇರಿದುಕೊಂಡಿದ್ದಾರೆ. ಪ್ರತಿಭಟನೆ...
View Articleಗಂಡು ಮಗುವಿನ ಮೋಹ, ಹೆಣ್ಣು ಮಗುವನ್ನ 17 ಬಾರಿ ಇರಿದು ಕೊಂದ್ಲು!
ಜೈಪುರ: ಗಂಡು ಮಗುವಿನ ಮೋಹಕ್ಕೆ ತಾಯಿಯೊಬ್ಬಳು ತನ್ನ ಹೆಣ್ಣು ಮಗುವನ್ನೇ 17 ಬಾರಿ ಇರಿದು ಹತ್ಯೆ ಮಾಡಿರುವ ಘಟನೆ ಜೈಪುರದಲ್ಲಿ ನಡೆದಿದೆ. ನೇಹಾ ಗೋಹಾಲ್ ಎಂಬಾಕೆ ತನ್ನ ನಾಲ್ಕು ತಿಂಗಳ ಮಗವನ್ನೇ ಹತ್ಯೆ ಮಾಡಿದ್ದು, ಇದೀಗ ಜೈಲು ಸೇರಿದ್ದಾಳೆ....
View Articleಗಮನಿಸಿ, ಈ ಫೋಟೋವನ್ನು ಪಬ್ಲಿಕ್ ಟಿವಿ ಸೃಷ್ಟಿ ಮಾಡಿಲ್ಲ
ಬೆಂಗಳೂರು: ಈ ಫೋಟೋ ಅನ್ನು ಪಬ್ಲಿಕ್ ಟಿವಿ ಕ್ರಿಯೇಟ್ ಮಾಡಿರುವುದಲ್ಲ, ಮಾಡಿಸಿರುವುದೂ ಅಲ್ಲ. ಕೊಪ್ಪಳದಲ್ಲಿ ಕರ್ನಾಟಕ ಬಂದ್ ವೇಳೆ ಇಂದು ನಡೆದ ಪ್ರತಿಭಟನೆಯಲ್ಲಿ ಪ್ರದರ್ಶಿಸಿದ ಫ್ಲೆಕ್ಸ್ ಇದು. ಇದರ ವರದಿಯನ್ನು ಪಬ್ಲಿಕ್ ಟಿವಿ ಸೇರಿದಂತೆ ಅನೇಕ...
View Articleಮಕ್ಕಳನ್ನ ನೀರಿಗೆ ಎಸೆದು ಪ್ರೇಮಿಯೊಂದಿಗೆ ಬೈಕ್ನಲ್ಲಿ ಪರಾರಿಯಾದ್ಲು
ಪಾಟ್ನಾ: ಮಹಿಳೆಯೊಬ್ಬಳು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ನದಿಗೆ ಎಸೆದು ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಬೆಗುಸಾರೈ ಜಿಲ್ಲೆಯ ಚಾಂದ್ಪುರದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. 30 ವರ್ಷದ...
View Articleದೇಶದಲ್ಲೇ ಮೊದಲು; ಪದ್ಮ ಪ್ರಶಸ್ತಿಗೆ ಜನರೇ ಶಿಫಾರಸು ಮಾಡಬಹುದು!
ನವದೆಹಲಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಇನ್ನು ಮುಂದೆ ಸಾರ್ವಜನಿಕರೇ ನಾಮ ನಿರ್ದೇಶನ ಮಾಡಬಹುದು. ಪ್ರಶಸ್ತಿ ಆಯ್ಕೆಯಲ್ಲಿ ಯಾವುದೇ ಲಾಬಿ ಹಾಗೂ ಭ್ರಷ್ಟಾಚಾರ ನಡೆಯದಂತೆ ಕೇಂದ್ರ ಸರ್ಕಾರ ಜನರಿಗೆ ಆಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ....
View Article‘ಬಂದ್’ಳೂರು ಎಂದು ಕೊನೆಗೆ ‘ಕಾವೇರಿ’ಗೆ ಉಘೇ ಎಂದ ಬಯೋಕಾನ್ ಅಮ್ಮ!
ಬೆಂಗಳೂರು: ಕಾವೇರಿ ಹೋರಾಟದಲ್ಲಿ ಇಡೀ ರಾಜ್ಯಕ್ಕೆ ರಾಜ್ಯವೇ ಒಗ್ಗಟ್ಟಾಗಿದೆ. ಆದ್ರೆ ನಮ್ಮ ನಾಡಿನ ಅನ್ನ ತಿಂದು ಕಾವೇರಿ ನೀರು ಕುಡಿದು, ಬೆಂಗಳೂರಲ್ಲಿದ್ದು ಕೋಟಿ ಕೋಟಿ ದುಡ್ಡು ಮಾಡೋ ಇವರಿಗೆ ಮಾತ್ರ ಬಂದ್ ಅಂದ್ರೆ ಮೈ ಉರಿ. ಅದಕ್ಕೆ ಬೆಂಗಳೂರಿನ...
View Articleಕಾವೇರಿ ತವರು ಕೊಡಗಿನಲ್ಲಿ ಇಂದು ತೀವ್ರಗೊಂಡ ಪ್ರತಿಭಟನೆ
– ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ ಮಡಿಕೇರಿ: ಶುಕ್ರವಾರದಂದು ಬಂದ್ನಿಂದ ದೂರ ಸರಿದಿದ್ದ ಕಾವೇರಿ ತವರು ಕೊಡಗಿನಲ್ಲಿ ಇವತ್ತು ಪ್ರತಿಭಟನೆ ತೀವ್ರಗೊಂಡಿತ್ತು. ಕುಶಾಲನಗರದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ...
View Articleಭಾರವಾದ ಮನಸ್ಸಿನಿಂದ ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ: ಸಿಎಂ
ಬೆಂಗಳೂರು: ತಮಿಳುನಾಡಿಗೆ ನೀರಿನ ಅವಶ್ಯಕತೆ ಇಲ್ಲ. ಆದ್ರೂ ಅವರು ನೀರು ಕೇಳುತ್ತಿದ್ದಾರೆ. ನಾವು ಭಾರವಾದ ಮನಸ್ಸಿನಿಂದ ನೀರು ಬಿಡುತ್ತಿದ್ದೇವೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತೆಲಗು ವಿಜ್ಞಾನ ಸಮಿತಿ ಆಯೋಜನೆ ಮಾಡಿದ್ದ...
View Articleಕೋಲಾರದ ಮಕ್ಕಳಲ್ಲಿ ಮಾರಕ ಗಂಟಲು ರೋಗ
– 200ಕ್ಕೂ ಹೆಚ್ಚು ಮಕ್ಕಳಲ್ಲಿ ಖಾಯಿಲೆಯ ಲಕ್ಷಣ ಕೋಲಾರ: ಮಾರಕ ಗಂಟಲು ರೋಗ ಇದೀಗ ಕೋಲಾರದ ಪುಟ್ಟ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೂಲಕ ಆತಂಕ ಉಂಟು ಮಾಡಿದೆ. ಕೋಲಾರದ ಮುಳಬಾಗಿಲು ಪಟ್ಟಣದ ನೂಗಲುಬಂಡೆ, ಕುರುಬರ ಪಾಳ್ಯದಲ್ಲಿ ಕಳೆದ ಕೆಲವು ದಿನಗಳಿಂದ...
View Articleಪ್ರಪಾತದಿಂದ 984 ಅಡಿ ಎತ್ತರದಲ್ಲಿ ಉಯ್ಯಾಲೆ ಆಟ! ವಿಡಿಯೋ ನೋಡಿ
ಬೀಜಿಂಗ್: ಕೆಲವರಿಗೆ ತುಂಬಾ ಹೊತ್ತು ಉಯ್ಯಾಲೆ ಆಡಿದ್ರೆ ತಲೆ ಸುತ್ತು ಬರುವಂತೆ ಆಗುತ್ತದೆ. ಇನ್ನೂ ಕೆಲವರಿಗೆ ಎತ್ತರದ ಜಾಗದಲ್ಲಿ ನಿಂತು ಕೆಳಗೆ ನೋಡಿದ್ರೆ ತಲೆ ಗಿರ್ರನೆ ತಿರುಗುತ್ತೆ. ಇನ್ನು ಇವೆರಡೂ ಒಟ್ಟಿಗೆ ಆದ್ರೆ ಹೇಗಾಗಬೇಡ. ಚೀನಾದಲ್ಲಿ...
View Articleಕನ್ನಡಿಗರು, ಸ್ಯಾಂಡಲ್ವುಡ್ ನಟರ ಬಗ್ಗೆ ಟ್ರಾಲ್ ಮಾಡಿದವನಿಗೆ ಥಳಿತ
– ಪೊಲೀಸ್ ಠಾಣೆಗೆ ಎಳೆದೊಯ್ಯುವಾಗ ಯುವಕ ಎಸ್ಕೇಪ್ ಬೆಂಗಳೂರು: ಸ್ಯಾಂಡಲ್ವುಡ್ ನಟರನ್ನ ತಮಿಳು ನಟರ ಜೊತೆ ಕಂಪೇರ್ ಮಾಡ್ದ. ಕನ್ನಡಿಗರು ಹೇಡಿಗಳು ಅಂತ ಫೇಸ್ಬುಕ್ನಲ್ಲಿ ಅವಮಾನ ಮಾಡ್ದ. ಇದ್ರಿಂದ ರೊಚ್ಚಿಗೆದ್ದ ಕನ್ನಡ ಯುವಕರು ಅವನನ್ನು ಹುಡುಕಿ...
View Articleಬೆಳೆಗೆ ನೀರು ಸಿಗದೇ ಮಂಡ್ಯದಲ್ಲಿ ವಿಷ ಕುಡಿದು ಜೀವಬಿಟ್ಟ ಅನ್ನದಾತ
ಮಂಡ್ಯ: ನೀರಿಗಾಗಿ ರಕ್ತ ಹರಿಸಿದ್ರೂ ಬಗ್ಗದ ಸರ್ಕಾರದ ಹೊಣೆಗೇಡಿತನಕ್ಕೆ ಅನ್ನದಾತ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಕೆಆರ್ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿಯಲ್ಲಿ ಘಟನೆ ನಡೆದಿದೆ. ರೈತ ಶಿವಲಿಂಗೇಗೌಡ 2...
View Articleಮಂಡ್ಯದಲ್ಲಿ ಮತ್ತೆ ಕಾವೇರಿದ ಪ್ರತಿಭಟನೆ ;ಡ್ಯಾಂಗೆ ನುಗ್ಗಲು ಹೋದ ವಾಟಾಳ್ ಟೀಂ ಅರೆಸ್ಟ್
ಮಂಡ್ಯ: ಕಾವೇರಿ ನೀರಿಗಾಗಿ ಭುಗಿಲೆದ್ದಿರೋ ಕರುನಾಡ ಜನರ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ತಮಿಳುನಾಡಿಗೆ ಬಿಡುತ್ತಿರೋ ನೀರನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ರೈತರು ಇಂದೂ ಕೂಡ ಪ್ರತಿಭಟನೆ ನಡೆಸಿದ್ರು. ಮಂಡ್ಯದ ಸಂಜಯ್ ಸರ್ಕಲ್ನಲ್ಲಿ...
View Articleಬೀದರ್ನ ಬಡ ವಿದ್ಯಾರ್ಥಿಗೆ ಬೇಕಿದೆ ಸಹಾಯ
ಬೀದರ್: ಐಐಟಿ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆಯೋದು ಇಂಜಿನಿಯರ್ ಆಗೋ ಕನಸು ಹೊತ್ತಿರುವ ಪ್ರತಿಯೊಬ್ಬರ ಗುರಿಯಾಗಿರುತ್ತೆ. ಅಷ್ಟು ಸುಲಭವಾಗಿ ಐಐಟಿ ಸೀಟು ಸಿಗೋದಿಲ್ಲ. ಕೆಲವೊಮ್ಮೆ ಸಿಕ್ರು ಅದನ್ನ ಪಡೆದುಕೊಳೋಕೆ ಇನ್ನಿಲ್ಲದ...
View Articleರಸ್ತೆಗಾಗಿ ಬೆಳಕು ಅರಸಿ ಬಂದಿದ್ದಾರೆ ರಾಮನಗರದ ಗ್ರಾಮಸ್ಥರು
ರಾಮನಗರ: ಯಾವ ಸರ್ಕಾರವೇ ಬರಲಿ, ಯಾರೇ ಅಧಿಕಾರಕ್ಕೆ ಏರಲಿ, ದೇಶದ ಕಟ್ಟಕಡೆಯ ಹಳ್ಳಿಗಳ ಜೀವನ ಶೈಲಿ, ಬದುಕು ಬದಲಾಗಿಲ್ಲ. ಸೌಲಭ್ಯ ಸೌಕರ್ಯಗಳು ತಲುಪಿಲ್ಲ ಅನ್ನೋದಿಕ್ಕೆ ಈ ಹಳ್ಳಿಯೇ ಸಾಕ್ಷಿ. ರಾಮನಗರ ತಾಲೂಕಿನ ಕೈಲಾಂಚ ಸಮೀಪದ ಮೂಗಯ್ಯದೊಡ್ಡಿಯ...
View Articleಕತ್ತಲ್ಲಲ್ಲಿರುವ ಕಂದಮ್ಮನ ಕಣ್ಣಿಗೆ ಬೇಕಿದೆ ಬೆಳಕು
ಶಿವಮೊಗ್ಗ: ಈ ಪುಟ್ಟ ಮಗುವಿಗೆ ಈಗಿನ್ನೂ ಮೂರುವರೆ ವರ್ಷ. ಆಗಷ್ಟೇ ಜಗತ್ತನ್ನು ಕೂತೂಹಲದ ಕಣ್ಣುಗಳಿಂದ ವೀಕ್ಷಿಸಿ, ಸಾವಿರ ಪ್ರಶ್ನೆ ಕೇಳಬೇಕಾದ ಕಂದಮ್ಮನಿಗೆ ಜಗತ್ತೇ ಕತ್ತಲೆಯಂತೆ ಭಾಸವಾಗ್ತಿದೆ. ಇಡೋ ಪುಟ್ಟ ಹೆಜ್ಜೆಯೂ ಅಂಕೆತಪ್ಪುತ್ತಿದೆ....
View Article