ಸೀ ಸಾ ಮೇಲೆ ಎರಡು ಕಾರ್ಗಳ ಬ್ಯಾಲೆನ್ಸ್: ವಿಡಿಯೋ ನೋಡಿದ್ರೆ ಬೆರಗಾಗ್ತೀರ
ಟೋಕಿಯೋ: ಕಾರ್ ಅಥವಾ ಜೀಪ್ಗಳನ್ನ ಮೇಲಕ್ಕೆ ಹಾರಿಸಿ ಸಾಹಸ ಮಾಡೋದನ್ನ ನೊಡಿರ್ತೀರ. ಆದ್ರೆ ಸೀ ಸಾ ಮೇಲೆ ಕಾರ್ಗಳನ್ನ ಬ್ಯಾಲೆನ್ಸ್ ಮಾಡೋ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರ. ಜಪಾನ್ನ ತೈವಾನ್ನಲ್ಲಿ ಇಬ್ಬರು ಸಾಹಸಿಗರು ಸುಮಾರು...
View Articleಮೋದಕ ಪ್ರಿಯ ಗಣೇಶನಿಗೆ ಬರೋಬ್ಬರಿ 1.25 ಲಕ್ಷ ಲಡ್ಡುಗಳಿಂದ ಅಲಂಕಾರ!
ಜೈಪುರ: ಗಣೇಶ ಚತುರ್ಥಿಗೆ ಎಲ್ಲೆಡೆ ಗಣೇಶನಿಗೆ ವಿಶೇಷ ತಯಾರಿಗಳು ನಡೆಯುತ್ತಿವೆ. ಹೀಗಿರುವಾಗ ರಾಜಸ್ಥಾನ ಗಣೇಶನಿಗೆ ಲಡ್ಡುವಿನಿಂದ ಅಲಂಕಾರ ಮಾಡಲಾಗಿದೆ. ಹೌದು. ಜೈಪುರದಲ್ಲಿರುವ ಪ್ರಸಿದ್ಧ ಮೋತಿ ಡೂಂಗ್ರಿ ಗಣೇಶ್ ದೇವಸ್ಥಾನದಲ್ಲಿ ಮೋದಕ ಪ್ರಿಯ...
View Articleಭಾರತ್ ಬಂದ್; ಕಂಪೆನಿಗಳಿಗೆ ರಜೆ ಇದೆಯೇ?
ಬೆಂಗಳೂರು: ಕಾರ್ಮಿಕರ ಭಾರತ್ ಬಂದ್ ಹಿನ್ನೆಲೆಯಲ್ಲಿ ಕೆಲ ಕಂಪನಿಗಳು ಶುಕ್ರವಾರ ನೌಕರರಿಗೆ ರಜೆ ನೀಡಿದರೆ ಮತ್ತೆ ಕೆಲವು ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಮುಷ್ಕರಕ್ಕೆ ಕ್ಯಾಬ್ ಚಾಲಕರು ಬೆಂಬಲ ನೀಡಿದ ಕಾರಣ ಕೆಲ...
View Articleಶಾಕಿಂಗ್: ಉತ್ತರಪ್ರದೇಶದಲ್ಲಿ ದೀಪಿಕಾ, ಸೋನಾಕ್ಷಿ, ಜಾಕ್ವೆಲಿನ್, ರಾಣಿಗಿದೆ ರೇಷನ್ ಕಾರ್ಡ್!
ಫಾರುಕ್ಬಾದ್: ಬಾಲಿವುಡ್ ಸ್ಟಾರ್ಗಳಿಗೂ ರೇಷನ್ ಕಾರ್ಡ್ ಇದೆ ಎಂದ್ರೆ ನಂಬ್ತೀರಾ. ಆದ್ರೆ ಉತ್ತರ ಪ್ರದೇಶದಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ರಾಣಿ ಮುಖರ್ಜಿ ಅವರಿಗೆ ರೇಷನ್...
View Articleವಿಡಿಯೋ: ಮುಂಗಳಮುಖಿಯರನ್ನ ನಡುರಸ್ತೆಯಲ್ಲಿ ಥಳಿಸಿದ ಯುವಕರು
ಭುವನೇಶ್ವರ್: ಇಬ್ಬರು ಮಂಗಳಮುಖಿಯರನ್ನು ನಡುರಸ್ತೆಯಲ್ಲಿ ಗ್ರಾಮಸ್ಥರು ಥಳಿಸಿರುವ ಘಟನೆ ಒರಿಸ್ಸಾದಲ್ಲಿ ನೆಡೆದಿದೆ. ಇಲ್ಲಿನ ಮಾಲ್ಕನ್ಗಿರಿ ಜಿಲ್ಲೆಯ ನಾಯಕ್ಗುಡಾ ಎಂಬಲ್ಲಿ ಇಬ್ಬರು ಮಂಗಳಮುಖಿಯರ ಮೇಲೆ ಯುವಕರ ಗುಂಪೊಂದು ಮನಬಂದಂತೆ ಹಲ್ಲೆ ನಡೆಸಿ...
View Articleಪ್ರೀತಿಯ ಸಾವು?: ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ
ಮೈಸೂರು: ನಾಪತ್ತೆಯಾಗಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಸುಣ್ಣದಕೇರಿ ನಿವಾಸಿ ಅಭಿಲಾಷ್(25) ಸಾವನ್ನಪ್ಪಿದ ಯುವಕ. ಆಗಸ್ಟ್ 23 ರಿಂದ ಈತ ನಾಪತ್ತೆಯಾಗಿದ್ದು, ಇದೀಗ ಮೈಸೂರಿನ ಕ್ರೀಡಾ ಪೆವಿಲಿಯನ್...
View Articleಪಾಕಿಸ್ತಾನದಲ್ಲಿ ಭಾರತದ ಚಾನೆಲ್ಗಳು ಬ್ಯಾನ್
ಇಸ್ಲಾಮಾಬಾದ್: ಇನ್ನು ಮುಂದೆ ಭಾರತದ ಚಾನೆಲ್ಗಳಲ್ಲಿ ಉಗ್ರರಿಗೆ ಸಹಕಾರ ನೀಡುವ ಪಾಕ್ ಸುದ್ದಿಯನ್ನು ಅಲ್ಲಿನ ಜನತೆ ವೀಕ್ಷಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ(ಪಿಇಎಂಆರ್ಎ) ಭಾರತ ಸೇರಿದಂತೆ ವಿದೇಶಿ...
View Articleರಾಜ್ಯದಲ್ಲಿ ಇರುಮುಗನ್ ಚಿತ್ರ ಪ್ರದರ್ಶನಕ್ಕೆ ಫಿಲಂ ಚೇಂಬರ್ ಬ್ರೇಕ್
ಬೆಂಗಳೂರು: ವಿಕ್ರಮ್ ಅಭಿನಯದ ತಮಿಳು ಸಿನಿಮಾ ಇರುಮುರುಗನ್ ಕರ್ನಾಟಕದಲ್ಲಿ ಪ್ರದರ್ಶನ ಮಾಡದಂತೆ ಪ್ರದರ್ಶಕರು ತಿರ್ಮಾನಿಸಿದ್ದಾರೆ. ನಿನ್ನೆ ಫಿಲಂ ಚೇಂಬರ್ನಲ್ಲಿ ನಡೆದ ಇಸಿ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ಹೌದು....
View Articleಭಾರತ್ ಬಂದ್; ನಾಳೆ ಶಾಲೆಗಳಿಗೆ ಎಲ್ಲಿ ರಜೆ? ಎಲ್ಲಿ ಓಪನ್ ಇರುತ್ತೆ?
ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಶುಕ್ರವಾರ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರಜೆ ಘೋಷಣೆಯಾಗಿದ್ದರೆ, ಹಲವು ಜಿಲ್ಲೆಗಳಲ್ಲಿ ಶಾಲೆಗಳು ಎಂದಿನಂತೆ...
View Articleನೇತಾಜಿ 1945ರಲ್ಲಿ ಮೃತಪಟ್ಟಿದ್ರು!; ಜಪಾನ್ ತನಿಖಾ ವರದಿಯಲ್ಲೇನಿದೆ?
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪಾನ್ ಸರ್ಕಾರ ಶೀಘ್ರದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದು, ಈ ದಾಖಲೆಯಲ್ಲಿ ನೇತಾಜಿ 1945ರ ವಿಮಾನಾಪಘಾತದಲ್ಲಿ...
View Articleಕಿಚ್ಚನ ಕೋಟಿ ‘ಹಬ್ಬ’.. ಭೇಷ್ ಬರ್ತ್ಡೇ ಬಾಯ್
ಮಹೇಶ್ ದೇವಶೆಟ್ಟಿ ಸುದೀಪ್ ಮೇನಿಯಾ ಇಡೀ ದೇಶದ ತುಂಬಾ ಆರಂಭವಾಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಯಾಕೆಂದರೆ ಈಗಾಗಲೇ ತೆಲುಗಿನ ಈಗ ಚಿತ್ರದ ಮೂಲಕ ಅವರು ದೇಶದಲ್ಲಿ ಹೆಸರು ಮಾಡಿದ್ದಾರೆ. ಆದರೆ ಈ ಬಾರಿ ಮತ್ತೆ ಅಂಥದ್ದೇ ಕ್ರೇಜ್ ಹುಟ್ಟು ಹಾಕುವ...
View Articleಹೇಗೆ ಸಾಯುವುದೆಂದು ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಆತ್ಮಹತ್ಯೆ ಮಾಡಿಕೊಂಡ!
ಹೈದರಾಬಾದ್: ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎನ್ನುವ ವಿಡಿಯೋಗಳನ್ನ ಯೂಟ್ಯೂಬ್ನಲ್ಲಿ ನೋಡಿ ನೋಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಹೌದು. 24 ವರ್ಷದ ಎಂಜಿನಿಯರ್ ಪದವಿಧರ ನವೀನ್ ಕುಮಾರ್...
View Articleಇ ಕೆವೈಸಿ ಮೂಲಕ ಕೆಲವೇ ನಿಮಿಷಗಳಲ್ಲಿ ಜಿಯೋ ಸಿಮ್ ಆ್ಯಕ್ಟಿವೇಟ್ ಆಗುತ್ತೆ!
ಮುಂಬೈ: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸುತ್ತಿರುವ ಜಿಯೋ ಸೇವೆಯನ್ನು ನೀವು ಇ ಕೆವೈಸಿ(ನಿಮ್ಮ ಗ್ರಾಹಕರ ತಿಳಿಯಿರಿ) ಮೂಲಕ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು. ಹೌದು. ಇಲ್ಲಿಯವರೆಗೆ ನೀವು ಸೇವಾ ಕಂಪೆನಿಗಳ ಸಿಮ್ ಕಾರ್ಡ್ ಪಡೆದು...
View Articleನೀವೂ ಬದುಕಿ, ಬೇರೆಯವರನ್ನೂ ಬದುಕಲು ಬಿಡಿ; ಕರ್ನಾಟಕಕ್ಕೆ ಸುಪ್ರೀಂ ಸಲಹೆ
ನವದೆಹಲಿ: ಸಾಧ್ಯವಾದರೆ ಕಾವೇರಿ ನೀರು ಬಿಡಲು ಪ್ರಯತ್ನಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಕರ್ನಾಟಕದಿಂದ ತಮಿಳುನಾಡಿಗೆ 50 ಟಿಎಂಸಿ ಅಡಿ ಕಾವೇರಿ ನೀರು ಹರಿಸಬೇಕು ಎಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ...
View Articleಈ ಅಂಗಡಿಗೆ ಸಿಸಿಟಿವಿಯೂ ಇಲ್ಲ, ಮಾಲೀಕನೂ ಇಲ್ಲ ಆದ್ರೂ ವ್ಯಾಪಾರ ನಡೆಯುತ್ತೆ!
ಐಜ್ವಾಲ: ಈಗಿನ ಕಾಲದಲ್ಲಿ ಅಂಗಡಿಗಳಲ್ಲಿ ಜನರಿದ್ರೂ ಸಿಸಿಟಿವಿ ಅಳವಡಿಸಿದ್ರೂ ಕಳ್ಳತನ ವಾಗುತ್ತೆ. ಆದ್ರೆ ಇಲ್ಲಿ ಮಾತ್ರ ಹಣ್ಣಿನ ಅಂಗಡಿಯಲ್ಲಿ ಸಿಸಿಟಿವಿಯೂ ಇಲ್ಲ, ಅಂಗಡಿಗೆ ಮಾಲೀಕನೂ ಇಲ್ಲ ಆದ್ರೂ ಇಲ್ಲಿ ನ್ಯಾಯಯುತವಾದ ವ್ಯಾಪಾರ ನಡೆಯುತ್ತಿದೆ....
View Articleಒತ್ತುವರಿ ವಿಚಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ: ದರ್ಶನ್
ಮೈಸೂರು: ನಟ ದರ್ಶನ ನಾಗರಹಾವು ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂದು ನಗರದಲ್ಲಿ ಚಿತ್ರದ ಟೈಟಲ್ ಸಾಂಗ್ಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದೇ ವೇಳೆ ರಾಜಕಾಲುವೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಈ...
View Articleಮುಕೇಶ್ ಅಂಬಾನಿ ವೇದಿಕೆಯಲ್ಲಿ ಘೋಷಣೆ ಮಾಡದ ಎಲ್ಲ ಜಿಯೋ ಪ್ಲಾನ್ಗಳನ್ನು ಓದಿ
ಕೇವಲ 50 ರೂಪಾಯಿಗೆ 28 ದಿನಗಳ 1ಜಿಬಿ ಡೇಟಾ ನೀಡುತ್ತೇವೆ. ಇದು ವಿಶ್ವದಲ್ಲೇ ಅತಿ ಕಡಿಮೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಆದರೆ ಕೇವಲ 50 ರೂಪಾಯಿ ರಿಚಾರ್ಜ್ ಮಾಡಿದರೆ ಈ 1 ಜಿಬಿ ಡೇಟಾ...
View Articleಇಂದು ಮಂಡ್ಯದಲ್ಲಿ ಅದ್ಧೂರಿಯಾಗಿ ಜಾಗ್ವಾರ್ ಆಡಿಯೋ ರಿಲೀಸ್
ಮಂಡ್ಯ: ಇಂದು ಮಂಡ್ಯದಲ್ಲಿ ಜಾಗ್ವಾರ್ ಸಿನಿಮಾದ ಹಾಡುಗಳು ಬಿಡುಗಡೆ ಆಗಲಿವೆ. ಸ್ಯಾಂಡಲ್ವುಡ್ ಇತಿಹಾಸದಲ್ಲೇ ಅದ್ಧೂರಿ ಆಡಿಯೋ ರಿಲೀಸ್ ಆಗ್ತಿದೆ. ಲಹರಿ ಸಂಸ್ಥೆ ಈ ಚಿತ್ರದ ಹಾಡುಗಳನ್ನು ದಾಖಲೆಯ ಮೊತ್ತಕ್ಕೆ ಕೊಂಡುಕೊಂಡಿದೆ. ನಿಖಿಲ್ ಗೌಡ...
View Articleಪಂಜಾಬ್ ಚುನಾವಣೆಗೆ ಹೊಸ ಪಕ್ಷ ಸ್ಥಾಪಿಸಿದ ಸಿಧು
ಚಂಡೀಗಢ: ಬಿಜೆಪಿಯ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ‘ಆವಾಜ್ ಏ ಪಂಜಾಬ್’ ಹೆಸರಿನಲ್ಲಿ ನೂತನ ಪಕ್ಷವನ್ನು ಸ್ಥಾಪಿಸಿದ್ದಾರೆ. ಮುಂದಿನ ವರ್ಷ ಪಂಜಾಬ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಿಧು...
View Articleಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ: ಬಂಗಾಳದಲ್ಲಿ ನೌಕರರಿಗೆ ಮಮತಾ ಆಫರ್
ಬೆಂಗಳೂರು/ನವದೆಹಲಿ: ಹಲವು ಬೇಡಿಕೆಗಳ ಈಡೇರಿಕಾಗಿ 10 ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿದ್ದ ಭಾರತ್ ಬಂದ್ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಡ ಪಕ್ಷದ ಆಡಳಿತವಿರುವ ಕೇರಳ ಸಂಪೂರ್ಣ ಬಂದ್ ಆಗಿದ್ದರೆ, ಕರ್ನಾಟಕ, ತೆಲಂಗಾಣ,...
View Article