ಎಡಿಹೆಚ್ಎಂನಲ್ಲಿ ರಣ್ಬೀರ್ ಜೊತೆಗೆ ಅನುಷ್ಕಾ, ಐಶ್ ರೊಮ್ಯಾನ್ಸ್ ಮತ್ತು ಬ್ರೇಕಪ್!
ಮುಂಬೈ: ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಬಳಿಕ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಇದೀಗ ಅವರ ಬಹುನಿರೀಕ್ಷಿತ ಚಿತ್ರ ಎ ದಿಲ್ ಹೇ ಮುಷ್ಕಿಲ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ತ್ರಿಕೋನ ಪ್ರೇಮಕತೆಯಲ್ಲಿ...
View Articleಈ ಪುಟ್ಟ ಪೋರಿಯ ಎಬಿಸಿಡಿ ಹಾಡು ಈಗ ವೈರಲ್
ವಾಷಿಂಗ್ಟನ್: ಪುಟ್ಟ ಮಕ್ಕಳು ತೊದಲು ಭಾಷೆಯಲ್ಲಿ ಮಾತನಾಡಿದ್ರೆ ಅಥವಾ ಹಾಡು ಹಾಡಿದ್ರೆ ಕೇಳೋಕೆ ಮುದ್ದಾಗಿರುತ್ತೆ. ಹಾಗೆ ಮಕ್ಕಳು ಒಮ್ಮೊಮ್ಮೆ ರಾಗವಾಗಿ ಎ..ಬಿ…ಸಿ…ಡಿ.. ಅಂತ ಹಾಡೋದನ್ನ ಕೇಳಿರ್ತೀವಿ. ಹಾಗೆ ಇಲ್ಲೊಬ್ಬ ಪುಟ್ಟ ಪೋರಿ ತನ್ನದೇ...
View Articleಲಾರಿ ಡಿಕ್ಕಿ ಹೊಡೆದು ಕಾರು ಧಗಧಗ ಉರಿದ್ರೂ ಮಹಿಳೆ ಬದುಕಿದ್ಲು-ವಿಡಿಯೋ
ನ್ಯೂಯಾರ್ಕ್: ಅಮೆರಿಕದ ನಗರದ ನ್ಯೂಯಾರ್ಕ್ ಬಿಂಗ್ಹ್ಯಾಮ್ಟನ್ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10 ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು, ಅಪಘಾತದ ತೀವ್ರತೆಗೆ ಕಾರೊಂದು ಬೆಂಕಿಯಲ್ಲಿ ಹೊತ್ತಿ ಉರಿದಿದ್ದು, ಅದರಲ್ಲಿದ್ದ ಮಹಿಳೆಯನ್ನ...
View Articleಬ್ರಿಟೀಷರ ಜೊತೆ ಬಿಜೆಪಿ, ಆರ್ಎಸ್ಎಸ್ನವರು ಸೇರಿಕೊಂಡಿದ್ರು: ರಮ್ಯಾ
ಮಂಡ್ಯ: ನಮಗೆ ಸ್ವಾತಂತ್ರ್ಯ ಬರಲು ಕಾಂಗ್ರೆಸ್ ಕಾರಣ. ಬಿಜೆಪಿ, ಆರ್ಎಸ್ಎಸ್ನವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಅವರು ಬ್ರಿಟೀಷರ ಜೊತೆ ಸೇರಿಕೊಂಡಿದ್ರು ಎಂದು ಮಾಜಿ ಸಂಸದೆ ರಮ್ಯಾ ವಿವಾದಾತ್ಮಕ ಹೇಳಿಕೆಯನ್ನು...
View Articleವಿಶ್ವದ ಮೊದಲ ಮೊಲಗಳ ಕೆಫೆ: ಪ್ರಾಣಿಪ್ರಿಯರಿಗೆ ಒಳ್ಳೆ ಟೈಂಪಾಸ್!
ಹಾಂಕಾಂಗ್: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೂಲಕ ಗ್ರಾಹಕರನ್ನ ಆಕರ್ಷಣೆ ಮಾಡಲು ರೆಸ್ಟೋರೆಂಟ್ಗಳು ಪ್ಲಾನ್ ಮಾಡಿವೆ. ಕೆಲವು ದಿನಗಳ ಹಿಂದೆಯಷ್ಟೇ ಲಾಸ್ ಏಂಜಲೀಸ್ನಲ್ಲಿ ನಾಯಿಗಳ ಕೆಫೆ ನೋಡಿದ್ರಿ. ಇದೀಗ ವಿಶ್ವದ ಮೊದಲ ಮೊಲಗಳ ಕೆಫೆ...
View Articleಅನಾಹುತವನ್ನು ತಪ್ಪಿಸಿ ಪತ್ರಕರ್ತರನ್ನು ರಕ್ಷಿಸಿದ ಪ್ರಧಾನಿ ಮೋದಿ
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತವರಿನಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿ ಮಾಧ್ಯಮದ ವ್ಯಕ್ತಿಗಳನ್ನು ರಕ್ಷಿಸಿದ್ದಾರೆ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ. ಮೋದಿ ಇಂದು...
View Articleವೀರಶೈವ ಲಿಂಗಾಯತರಿಂದ ರಾಜ್ಯದಲ್ಲಿ ಕೋಮುವಾದ ಹೆಚ್ಚುತ್ತಿದೆ: ಚಂಪಾ
ಧಾರವಾಡ: ರಾಜ್ಯದಲ್ಲಿ ಕೋಮುವಾದ ಹೆಚ್ಚಲು ವೀರಶೈವ ಲಿಂಗಾಯತರು ಕಾರಣವೆಂದು ಹೇಳುವ ಮೂಲಕ ಸಾಹಿತಿ ಚಂಪಾ ವಿವಾದವನ್ನು ಸೃಷ್ಟಿಸಿದ್ದಾರೆ. ಹಿರಿಯ ಸಂಶೋಧಕ ಸಾಹಿತಿ ಡಾ ಎಂ ಎಂ ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ ಒಂದು ವರ್ಷವಾದರೂ...
View Articleತಮಿಳುನಾಡಿಗೆ ಅಮ್ಮ, ಕರ್ನಾಟಕಕ್ಕೆ ಗುಮ್ಮ..!
ತಮಿಳುನಾಡು ಬಂದ್ ಮಾಡಿ ಕಾವೇರಿ ನೀರು ಕಿತ್ತುಕೊಳ್ಳೋ ಜಯಲಲಿತಾ ಪ್ರಯತ್ನಕ್ಕೆ ತಮಿಳುನಾಡು ನೀರಸವಾಗಿ ಪ್ರತಿಕ್ರಿಯಿಸಿದೆ. ಆದ್ರೆ, ಕರ್ನಾಟಕಕ್ಕೆ ಕಿರಿಕ್ ಮಾಡಿ, ಕಾಟ ಕೊಡೋ ಕೆಲಸ ಮುಂದುವರೆಸುವ ಎಲ್ಲ ಮುನ್ಸೂಚನೆಗಳು ತಮಿಳುನಾಡಿನಿಂದ ಸಿಕ್ಕಿದೆ....
View Articleರಮ್ಯಾಗೆ ಪಾಕಿಸ್ತಾನದ ಗಾಳಿ ಬೀಸಿರಬೇಕು: ಶೋಭಾ
ಬೆಂಗಳೂರು: ಬಿಜೆಪಿ, ಆರ್ಎಸ್ಎಸ್ನವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎಂಬ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಸಂಸ್ಥಾಪಕರೇ ಸ್ವಾತಂತ್ರ್ಯ ಹೋರಾಟಗಾರರು. ಆಗ...
View Articleಕಾಂಟ್ರವರ್ಸಿ ಮಾಡಿಕೊಂಡ್ರೆ ಲೀಡರ್ ಆಗಲ್ಲ ರಮ್ಯಾ: ಎಚ್ಡಿಕೆ
ಬೆಂಗಳೂರು: ಬಿಜೆಪಿ, ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂದು ಹೇಳಿದ ಮಾಜಿ ಸಂಸದೆ ರಮ್ಯಾಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಯವಾಗಿಯೇ ತಿವಿದಿದ್ದಾರೆ. ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ನಡೆಯಲಿರುವ ಮಂಡ್ಯದ ಸರ್.ಎಂ.ವಿ....
View Articleಸಮುದ್ರದ ದಡಕ್ಕೆ ಬಂದು ಮೀನು ಹಿಡಿಯಿತು ಪುಟ್ಟ ಶಾರ್ಕ್! ವಿಡಿಯೋ ನೋಡಿ
ಮಾಲ್ಡೀವ್ಸ್: ಹಸಿದ ಪುಟ್ಟ ಶಾರ್ಕ್ವೊಂದು ಸಮುದ್ರದ ತಟಕ್ಕೆ ಬಂದು ಮೀನನ್ನು ಕಚ್ಚಿಕೊಂಡು ಹೋಗುವ ದೃಶ್ಯವನ್ನ ಪ್ರವಾಸಿಗರೊಬ್ಬರು ಮಾಲ್ಡೀವ್ಸ್ನ ಸಮುದ್ರತೀರದಲ್ಲಿ ಸೆರೆಹಿಡಿದಿದ್ದಾರೆ. ಸಮುದ್ರ ತೀರಕ್ಕೆ ಅಲೆಗಳು ಬಂದು ಬಡಿದಾಗ ಅದರ ಜೊತೆ...
View Articleರೇಪ್ಕೇಸ್ನಲ್ಲಿ ರಾಜಿಯಾಗದ್ದಕ್ಕೆ ಸಂತ್ರಸ್ತೆಯ ಬೆರಳನ್ನೇ ತುಂಡರಿಸಿದ!
ಭೋಪಾಲ್: 45 ವರ್ಷದ ವ್ಯಕ್ತಿಯೊಬ್ಬ ತಾನು ಅತ್ಯಾಚಾರ ನಡೆಸಿದ್ದ ಮಹಿಳೆ ಪ್ರಕರಣದಲ್ಲಿ ರಾಜಿಯಾಗಲು ನಿರಾಕರಿಸಿದ್ದಕ್ಕೆ ಆಕೆಯ ಬೆರಳುಗಳನ್ನೇ ಕಟ್ ಮಾಡಿದ ಘೋರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಟಿಕಂಗಢ ಜಿಲ್ಲೆಯಲ್ಲಿ ಇಂತಹದೊಂದು...
View Articleಸಲಿಂಗಿ ಗೆಳತಿ ವಿಷ ಕುಡಿದಿದ್ದಕ್ಕೆ ಯುವತಿ ನೇಣಿಗೆ ಶರಣು!
ಮುಂಬೈ: ಸಲಿಂಗ ಸಂಬಂಧದಲ್ಲಿದ್ದ ಇಬ್ಬರು ಯುವತಿಯರ ಮನೆಯವರು ತಮ್ಮ ಸಂಬಂಧವನ್ನು ಒಪ್ಪದೇ ದೂರ ಮಾಡಿದರೂ ಎಂಬ ಕಾರಣಕ್ಕೆ ಒಬ್ಬಳು ಆತ್ಮಹತ್ಯೆಗೆ ಶರಣಾಗಿದ್ದರೆ, ಮತ್ತೊಬ್ಬಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಇಂತಹದೊಂದು ಘಟನೆ ಮುಂಬೈನ...
View Articleಪಗ್ ನಾಯಿಮರಿಯ ಸರ್ಫಿಂಗ್ ಸಾಹಸ ನೋಡಿ
ಸ್ಯಾನ್ ಡೀಗೋ: ನಾಯಿಗಳಲ್ಲೇ ತುಂಬಾ ಸಾದು ಅಂದ್ರೆ ಅದು ಪಗ್ ಮರಿಗಳು. ಈ ಗಿಡ್ಡ ಮರಿಗಳು ಪುಟ್ಟ ಹೆಜ್ಜೆ ಇಟ್ಟು ಓಡಿಬಂದ್ರೆ ಸೋ ಕ್ಯೂಟ್ ಅಂತೀವಿ. ಅಂತಹದ್ರಲ್ಲಿ ಪಗ್ ನಾಯಿಮರಿ ಸಮುದ್ರದ ಅಲೆಗಳ ಮೇಲೆ ಸರ್ಫಿಂಗ್ ಮಾಡಿದ್ರೆ? ಕ್ಯಾಲಿಫೋರ್ನಿಯಾದ...
View Articleಸುಪ್ರೀಂನಿಂದ 1 ಸಾವಿರ ಎಕರೆ ಟಾಟಾ ಡೀಲ್ ರದ್ದು; ಮಮತಾಗೆ ಜಯ
ನವದೆಹಲಿ: ನ್ಯಾನೋ ಕಾರು ಉತ್ಪಾದನೆಗೆ ಅಂದಿನ ಪಶ್ಚಿಮ ಬಂಗಾಳದ ಸಿಪಿಎಂ ಸರ್ಕಾರ ಟಾಟಾ ಕಂಪೆನಿಗೆ ಸಿಂಗೂರ್ನಲ್ಲಿ ನೀಡಿದ್ದ 1 ಸಾವಿರ ಎಕರೆ ಜಾಗದ ಒಪ್ಪಂದವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಕೃಷಿ ಭೂಮಿಯನ್ನು...
View Articleಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಎಚ್ಒಡಿಯಿಂದ ಪ್ರಾಧ್ಯಾಪಕಿಗೆ ಕಿರುಕುಳ
ಮಂಗಳೂರು: ರಾಜ್ಯದಲ್ಲಿ ಮೇಲಾಧಿಕಾರಿಗಳ ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿವೆ. ಆ ಸಾಲಿಗೀಗ ಮಗಳೂರಿನ ಮೀನುಗಾರಿಕಾ ಕಾಲೇಜು ಸೇರ್ಪಡೆಯಾಗಿದೆ. ಮೀನುಗಾರಿಕೆ ಕಾಲೇಜಿನ ಪ್ರಾಧ್ಯಾಪಕಿಗೆ ವಿಭಾಗದ ಮುಖ್ಯಸ್ಥ ಡಾ.ಹೆಚ್ಆರ್ವಿ ರೆಡ್ಡಿ...
View Articleಕಲಬುರ್ಗಿ ಹತ್ಯೆ; ಸನಾತನ ಸಂಸ್ಥೆಯ ಸಂವಿಧಾನ ಪುಸ್ತಕದಲ್ಲಿ ಏನು ಹೇಳಲಾಗಿದೆ?
ಬೆಂಗಳೂರು: ಸಂಶೋಧಕ ಎಂಎಂ ಕಲಬುರ್ಗಿ ಹತ್ಯೆಯಾಗಿ 1 ವರ್ಷ ಕಳೆದರೂ ಹಂತಕರ ಪತ್ತೆಯಾಗಿಲ್ಲ. ಆದರೆ ಈ ಹತ್ಯೆಗೆ ಸಂಬಂಧಿಸಿದಂತೆ ಆರೋಪವಿರುವ ಸನಾತನ ಸಂಸ್ಥೆ ಹಿಂದೂ ಧರ್ಮವನ್ನು ಕಾಪಾಡಲು ತನ್ನದೇ ಆದ ಸಂವಿಧಾನವನ್ನು ರೂಪಿಸಿರುವ ವಿಚಾರ ಇದೀಗ ಬೆಳಕಿಗೆ...
View Articleಕೊಳವೆ ಒಳಗೆ ಸ್ಕೈ ಡೈವಿಂಗ್ ಸಾಹಸ ನೋಡಿ!
ಪ್ರೇಗ್: ಆಕಾಶದ ಮೇಲೆ ಸ್ಕೈ ಡೈವರ್ಸ್ ಎತ್ತರದಲ್ಲಿ ಸ್ಟಂಟ್ ಮಾಡೋದನ್ನ ನೋಡಿರುತ್ತೀರಿ. ಆದ್ರೆ ಸ್ಕೈ ಡೈವರ್ ಗುಂಪೊಂದು ಕೊಳವೆ ಒಳಗೆ ಸಖತ್ ಸ್ಟಂಟ್ ಮಾಡಿ ಸಾಹಸ ಮರೆದಿದೆ. ಹೌದು. ಝೆಕ್ ರಿಪಬ್ಲಿಕ್ ದೇಶದ ಪ್ರೇಗ್ನಲ್ಲಿ ಸ್ಕೈ ಡೈವಿಂಗ್...
View Articleರಾಜಕಾಲುವೆ ಒತ್ತುವರಿ: ಸರ್ಕಾರದ ಯೂಟರ್ನ್ ಹಿಂದಿನ ಅಜೆಂಡಾ ಏನು?
ಬೆಂಗಳೂರು: ಡೆಮಾಲಿಶ್ ವಿಚಾರದಲ್ಲಿ ಸರ್ಕಾರ ಡಬಲ್ ಗೇಮ್ ಆಡ್ತಿದೆ. ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಮುಖ ಮೂತಿ ನೋಡದೇ ಡೆಮಾಲಿಶ್ ಮಾಡ್ತಿದ್ದ ಬಿಬಿಎಂಪಿ ಅಧಿಕಾರಿಗಳು, ದೊಡ್ಡವರ ಮನೆಗಳ ಡೆಮಾಲಿಶ್ ಬಂದಾಗ ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ....
View Articleದುಬಾರಿ ಬೌಲಿಂಗಲ್ಲೂ ಪಾಕ್ ದಾಖಲೆ- ಟೀಮ್ ಇಂಡಿಯಾದ ಇಬ್ಬರು ಇದ್ದಾರೆ!
ಟ್ರೆಂಟ್ಬ್ರಿಡ್ಜ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡವೊಂದರ ಅತಿ ಹೆಚ್ಚು 444 ರನ್ ಗಳಿಸಿದ ವಿಶ್ವದಾಖಲೆ ನಡುವೆ ಇನ್ನೂ ಹಲವು ದಾಖಲೆಗಳು ಸೃಷ್ಟಿಯಾಗಿವೆ. ನಿನ್ನೆ ನಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದ ಪಂದ್ಯದಲ್ಲಿ...
View Article