ಮಂಡ್ಯದಲ್ಲಿ ಹಿಂದೂ ಮುಸ್ಲಿಂ ಮದುವೆಗೆ ಪೋಷಕರ ಒಪ್ಪಿಗೆ; ಹಿಂದೂ ಸಂಘಟನೆಗಳ ಪ್ರತಿಭಟನೆ
ಮಂಡ್ಯ: ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿರುವ ಯುವತಿಯ ಮನೆಮುಂದೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ವೈದ್ಯರಾದ ನರೇಂದ್ರಬಾಬು ಮತ್ತು ಉಮಾದೇವಿ ದಂಪತಿಯ ಪುತ್ರಿ ಅಶಿತ,...
View Articleಬರದ ನಾಡು ಕಲಬುರಗಿಯಲ್ಲಿ ರೈತನಿಂದ ರೇಷ್ಮೆ ಕ್ರಾಂತಿ
– ಬರದ ನಾಡಲ್ಲಿ ರೇಷ್ಮೆ ಬೆಳೆದು ಯಶಸ್ವಿ ಕಲಬುರಗಿ: ಸಾಮಾನ್ಯವಾಗಿ ರೇಷ್ಮೆ ಬೆಳೆಯೆಂದರೆ ಹಳೇ ಮೈಸೂರು ಭಾಗದಲ್ಲಿ ಬೆಳೆಯುವದು ಸಾಮಾನ್ಯ, ಆದರೆ ಬರದ ನಾಡು ಕಲಬುರಗಿ ಜಿಲ್ಲೆಯಲ್ಲಿ ಓರ್ವ ರೈತ ರೇಷ್ಮೆ ಬೆಳೆಯುವದರ ಮೂಲಕ ರೇಷ್ಮೆ ಕ್ರಾಂತಿ...
View Articleಗೋಹತ್ಯೆ ಮಾಡಿದ ನಾಲ್ವರಿಗೆ 1 ವರ್ಷ ಜೈಲು
ಇಂದೋರ್: ಮಧ್ಯಪ್ರದೇಶದ ಇಂದೋರ್ನ ನ್ಯಾಯಾಲಯ ಗೋಹತ್ಯೆ ಮಾಡಿದ ನಾಲ್ಕು ಅಪರಾಧಿಗಳಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ನಿಯಾಜುದ್ದೀನ್(29), ಇರ್ಫಾನ್ ಶೇಕ್(30), ಶೋಯಬ್(19) ಮತ್ತು ಇಬ್ರಾಹಿಂ(30) ಎಂಬ ನಾಲ್ವರಿಗೆ...
View Articleಮರಳಿ ಗೋವಾ ರಾಜಕೀಯದತ್ತ ಪರಿಕ್ಕರ್?
ನವದೆಹಲಿ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತೆ ಗೋವಾ ರಾಜಕಾರಣಕ್ಕೆ ಮರಳುವ ಸಾಧ್ಯತೆಯಿದೆ. 2017ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರಿಕ್ಕರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಬಿಜೆಪಿ...
View Articleಒಂದು ವರ್ಷದ ಬಳಿಕ ಗೋಕರ್ಣ ಕ್ಷೇತ್ರಕ್ಕೆ ರಾಘವೇಶ್ವರ ಶ್ರೀ ಭೇಟಿ
ಕಾರವಾರ: ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಶ್ರೀ ಒಂದು ವರ್ಷದ ಬಳಿಕ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕ್ಷೇತ್ರದ ಮಂಡಲಾಧೀಶ್ವರರಾಗಿರುವ ರಾಘವೇಶ್ವರ ಶ್ರೀ...
View Articleಮಿಸ್ಟರಿಯಿಂದ ಕೂಡಿದೆ ಸೂರ್ಯನ ತ್ರಿಪಾತ್ರದ ’24’ಟ್ರೇಲರ್!
ಚೆನ್ನೈ: ಕಾಲಿವುಡ್ ನಟ ಸೂರ್ಯ ಮತ್ತೆ ಟ್ರ್ಯಾಕ್ಗೆ ಬಂದಿದ್ದಾರೆ. ಮಿಸ್ಟರಿ ಕಥೆಯನ್ನು ಹೊಂದಿರುವ ’24’ ಚಿತ್ರದಲ್ಲಿ ಸೂರ್ಯ 3 ಅವತಾರಗಳಲ್ಲಿ ಕಾಣಿಸುತ್ತಿದ್ದು, ಸದ್ಯ ಚಿತ್ರದ ಟ್ರೇಲರ್ ಕುತೂಹಲಕ್ಕೆ ಕಾರಣವಾಗಿದೆ. ಹೌದು. ಸೂರ್ಯ ತಮ್ಮ...
View Articleಇ-ಬೇ ನಲ್ಲಿ ಇಂಗ್ಲೆಂಡ್ ಪ್ರಧಾನಿಯನ್ನೇ ಹರಾಜಿಗಿಟ್ರು!
ಲಂಡನ್: ಪ್ರಧಾನ ಮಂತ್ರಿಗಳನ್ನೇ ಯಾರಾದ್ರೂ ಹರಾಜು ಹಾಕೋ ಸಾಹಸ ಮಾಡ್ತಾರಾ ಅಂತ ಹುಬ್ಬೇರಿಸಬೇಡಿ. ಈ ವಿಷಯ ಹಾಸ್ಯಾಸ್ಪದವಾಗಿ ಕಂಡರೂ ನೀವು ನಂಬಲೇಬೇಕು. ಇಂಗ್ಲೆಂಡಿನ ಪ್ರಧಾನಿ ಮಂತ್ರಿ ಡೇವಿಡ್ ಕ್ಯಾಮರೂನ್ ಅವರ ಫೋಟೋವನ್ನ ಇ-ಬೇ ಆನ್ಲೈನ್...
View Articleಎಲ್ಲ ದಾಖಲೆ ಬ್ರೇಕ್; ಬೆಂಗಳೂರಿನಲ್ಲಿಂದು ದಾಖಲೆ ಉಷ್ಣಾಂಶ ದಾಖಲು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಂದು ದಾಖಲೆ ಉಷ್ಣಾಂಶ ದಾಖಲಾಗಿದೆ. ಇಂದು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಇದುವರೆಗೆ ದಾಖಲಾದ ಅತ್ಯಧಿಕ ಉಷ್ಣಾಂಶವಾಗಿದೆ. ಇದುವರೆಗೆ 1931, ಮೇ 22 ರಲ್ಲಿ ದಾಖಲಾಗಿದ್ದ 39 ಡಿಗ್ರಿ...
View Articleವಿಡಿಯೋ: ಬೇಯಿಸಿದ ಹಾವನ್ನು ಗಬಗಬನೇ ತಿಂದ ಬಾಲಕ!
ಬ್ಯಾಂಕಾಕ್: ಮಕ್ಕಳಿಗೆ ಇಷ್ಟವಾದ ಊಟ ತಿನ್ನಿಸಬೇಂಕಂದ್ರೆ ಏನೆಲ್ಲಾ ಸರ್ಕಸ್ ಮಾಡ್ಬೇಕು. ಆದ್ರೆ ಇಲ್ಲೊಬ್ಬ ತಂದೆ ಮಗನಿಗೆ ಬೇಯಿಸಿದ ಹಾವನ್ನೇ ಉಣಬಡಿಸಿದ್ದಾನೆ. ಹಾವಿನ ರುಚಿ ಕಾಣದ ಪುಟ್ಟ ಬಾಲಕ ಹಾವಿನ ಮಾಂಸವನ್ನು ತಿಂದು ಚಪ್ಪರಿಸಿದ್ದಾನೆ....
View Articleಜಗತ್ತಿನ ಅತ್ಯಂತ ದೊಡ್ಡ ಹೆಬ್ಬಾವು ಮಲೇಷ್ಯಾದಲ್ಲಿ ಪತ್ತೆ
– ಪತ್ತೆಯಾದ ಕೆಲವೇ ದಿನಕ್ಕೆ ಮೊಟ್ಟೆ ಇಟ್ಟು ಸತ್ತ ಹೆಬ್ಬಾವು ಕೌಲಾಲಂಪುರ್: ಸಿನಿಮಾಗಳಲ್ಲಿ ಅಥವಾ ಅನಿಮೇಷನ್ ಚಿತ್ರಗಳಲ್ಲಿ ದೈತ್ಯ ಹಾವುಗಳನ್ನ ನೋಡಿರ್ತೀರ. ಆದ್ರೆ ಮಲೇಷ್ಯಾದಲ್ಲಿ ಬರೋಬ್ಬರಿ 250 ಕೆಜಿ ತೂಕದ ಹೆಬ್ಬಾವೊಂದು ಕಳೆದ ವಾರ...
View Articleಸೈನಿಕನಿಂದ ಲೈಂಗಿಕ ಕಿರುಕುಳ: ಕಾಶ್ಮೀರದ ಹಂದ್ವಾರ ನಗರ ಉದ್ವಿಗ್ನ
ಶ್ರೀನಗರ: ಜಮ್ಮು ಕಾಶ್ಮೀರ ಹಂದ್ವಾರ ನಗರದಲ್ಲಿ ಯೋಧನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿದ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಪ್ರತಿಭಟನೆಯಲ್ಲಿ ಮೂವರು ಮೃತಪಟ್ಟಿದ್ದು ಸ್ಥಳದಲ್ಲಿ ಉದ್ವಿಘ್ನ...
View Articleಕೊಲೆಯಾದ ಎನ್ಐಎ ಅಧಿಕಾರಿ ತಂಜಿಲ್ ಪತ್ನಿ ಸಾವು
ನವದೆಹಲಿ: ಬಿಜನೂರ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಷ್ಟ್ರೀಯ ತನಿಖಾ ದಳ ಅಧಿಕಾರಿ ತಂಜಿಲ್ ಅಹಮದ್ ಅವರ ಪತ್ನಿ ಫರ್ಜಾನಾ ಇಂದು ಸಾವನ್ನಪ್ಪಿದ್ದಾರೆ. ಏಪ್ರಿಲ್ 3ರ ರಾತ್ರಿ ಕುಟುಂಬದವರೊಂದಿಗೆ...
View Articleಬಿಎಸ್ವೈ ವಿರುದ್ಧ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಿಲ್ಲ: ಟಿಬಿ ಜಯಚಂದ್ರ
ಬೆಂಗಳೂರು: ಬಿಎಸ್ವೈ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ. ಬಿಎಸ್ವೈ ಮೇಲಿನ 15 ಕೇಸ್ಗಳ ಮೇಲ್ಮನವಿಗೆ ಸರ್ಕಾರ ಮುಂದಾಗಿದೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಅವರು,...
View Articleರೈಲು ಡಿಕ್ಕಿ ಹೊಡೆದ್ರು ಅಪಾಯದಿಂದ ಪಾರಾದ್ಲು!
ಉಮನ್: ಇತ್ತೀಚೆಗೆ ಮೊಬೈಲ್ ಕ್ರೇಜ್ ಎಷ್ಟೋ ಹೆಚ್ಚಾಗಿದೆಯೋ ಅಷ್ಟೇ ಹೆಡ್ಫೋನ್ ಕಿವಿಗೆ ಹಾಕೊಂಡು ಹಾಡುಕೇಳುವ ಕ್ರೇಜ್ ಇದೆ. ಇದೇ ರೀತಿ ಮಹಿಳೆಯೊಬ್ಬರು ಹೆಡ್ಫೋನ್ ಧರಿಸಿ ರೈಲ್ವೆ ಟ್ರ್ಯಾಕ್ ಕ್ರಾಸ್ ಮಾಡಬೇಕಾದ್ರೆ ರೈಲು ಡಿಕ್ಕಿ ಹೊಡೆದಿದ್ದು...
View Articleಪದವಿ ಕಾಲೇಜು ಬೋಧಕರಾಗಲು ಯುಜಿಸಿ ನಿಯಮದಲ್ಲಿ ಸಡಿಲಿಕೆ
ನವದೆಹಲಿ: ಜುಲೈ 11, 2009ಕ್ಕಿಂತಲೂ ಮೊದಲು ಪಿಎಚ್ಡಿ ಮತ್ತು ಎಂಫಿಲ್ ಪದವಿಗಳನ್ನು ಶೈಕ್ಷಣಿಕ ಅರ್ಹತೆಗನುಗುಣವಾಗಿ ಮಾನ್ಯ ಮಾಡಲು ಯುಜಿಸಿ ನಿರ್ಧರಿಸಿದೆ. ಇದರಿಂದಾಗಿ 2009ಕ್ಕಿಂತಲೂ ಮೊದಲು ಎಂಫಿಲ್ ಪಿಎಚ್ಡಿ ಪದವಿ ಪಡೆದವರಿಗೆ ಸ್ವಲ್ಪ ನಿರಾಳ...
View Articleಸಿಎಂ ಪುತ್ರನಿಗೆ ಲ್ಯಾಬ್ ಭಾಗ್ಯ; ಬಿಎಸ್ವೈ ವಿರುದ್ಧ ಸೇಡು: ರಾಜ್ಯದೆಲ್ಲೆಡೆ ಪಬ್ಲಿಕ್...
ಬೆಂಗಳೂರು: ಬಯಲಾಯ್ತು ಸಿಎಂ ಸಿದ್ದರಾಮಯ್ಯ ಅವರ ಪುತ್ರವ್ಯಾಮೋಹ. ಬಹಿರಂಗಕ್ಕೆ ಬಂತು ಬಿಎಸ್ವೈ ವಿರುದ್ಧದ ಸಿಎಂ ಸೇಡು. ಈ ಎರಡೂ ಸ್ಪೋಟಕ ಸುದ್ದಿಯನ್ನು ಮೊದಲಿಗೆ ನಿಮ್ಮ ಮುಂದೆ ಇಟ್ಟಿದ್ದು ಪಬ್ಲಿಕ್ ಟಿವಿ. ಹೌದು.ಇಂದು ರಾಜ್ಯದೆಲ್ಲೆಡೆ ಸಂಚಲನ...
View Articleಬರ ಎಫೆಕ್ಟ್: ಮಹಾರಾಷ್ಟ್ರದ 13 ಐಪಿಎಲ್ ಪಂದ್ಯಗಳು ಸ್ಥಳಾಂತರ
ಮುಂಬೈ: ಮಹಾರಾಷ್ಟ್ರ ಜನರ ಕಷ್ಟಕ್ಕೆ ಬಾಂಬೆ ಹೈಕೋರ್ಟ್ ಸ್ಪಂದಿಸಿದೆ. ತೀವ್ರ ಬರ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿದ್ದ 13 ಐಪಿಎಲ್ ಪಂದ್ಯಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಬುಧವಾರ ಹೈಕೋರ್ಟ್ ಬಿಸಿಸಿಐಗೆ ಆದೇಶಿಸಿದೆ....
View Articleದಿನಭವಿಷ್ಯ 14-04-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ವಸಂತ ಋತು, ಚೈತ್ರಾ ಮಾಸ, ಶುಕ್ಲ ಪಕ್ಷ, ಅಷ್ಠಮಿ ತಿಥಿ, ಗುರುವಾರ, ಪುನರ್ವಸು ನಕ್ಷತ್ರ. ರಾಹುಕಾಲ: ಮಧ್ಯಾಹ್ನ 1:57 ರಿಂದ 3:30 ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51...
View Articleಕಾಣೆಯಾದ ಗೂಳಿ ಪತ್ತೆ ಹಚ್ಚಿದವರಿಗೆ 50 ಸಾವಿರ ರೂ ಬಹುಮಾನ
ವಾರಣಾಸಿ: ಪ್ರೀತಿಯಿಂದ ಸಾಕಿದ ಹಸುವೋ ಎಮ್ಮೆಯೋ ಕಳೆದುಹೋದ್ರೆ ಊರೆಲ್ಲಾ ಹುಡುಕಾಡ್ತಾರೆ. ಇನ್ನೂ ಹೆಚ್ಚೆಂದರೆ ಕಳೆದುಹೋದ ರಾಸು ಬೇಗ ಮರಳಿ ಮನೆಗೆ ಬರಲಿ ಅಂತ ಹರಕೆ ಕಟ್ಟಿಕೊಳ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಕಳೆದುಹೋದ ಹಸುವನ್ನು...
View Articleಅಕ್ವೇರಿಯಂ ಡಾನ್ಸ್ ಮಾಡಿ ಸುದ್ದಿ ಮಾಡಿದೆ ಈ ಮೀನು!
ಸೈಬೀರಿಯಾ: ಅಕಸ್ಮಾತಾಗಿ ಮೀನುಗಳು ಆತ್ಮಹತ್ಯೆಗೆ ಯತ್ನಿಸುತ್ತವೆ ಅಂದ್ರೆ ಯಾರಾದ್ರೂ ನಂಬ್ತಾರ ಸಾಧ್ಯನೇ ಇಲ್ಲ. ಆದ್ರೆ ಮೀನುಗಳು ಡಾನ್ಸ್ ಮಾಡ್ತಾವೆ ಅಂದ್ರೆ ನಂಬ್ತಾರೆ. ಅದೇ ರೀತಿ ಮೀನೊಂದು ಡಾನ್ಸ್ ಮಾಡಿ ಜನರ ಆಕರ್ಷಣೆಯ ಕೇಂದ್ರ...
View Article