Quantcast
Channel: Public TV – Latest Kannada News, Public TV Kannada Live, Public TV News
Browsing all 80012 articles
Browse latest View live

Image may be NSFW.
Clik here to view.

ಮಹಿಳೆಯಿಂದ ಅಡ್ಡಾದಿಡ್ಡಿ ಕಾರು ಚಾಲನೆ; ಬೈಕ್ ಸವಾರ ಸಾವು

ಬೆಂಗಳೂರು: ಮಹಿಳೆಯೊಬ್ಬರು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಡಿವೈಡರ್ ಮೇಲೆ ಹಾರಿ ಬೈಕ್‍ಗಳಿಗೆ ಕಾರು ಡಿಕ್ಕಿ ಹೊಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಗರದ ಕೆಂಪಾಪುರ ಜಂಕ್ಷನ್ ಬಳಿ ನಡೆದಿದೆ. ಮೃತ ಬೈಕ್ ಸವಾರ ಪ್ರೆಸಿಡೆನ್ಸಿ...

View Article


ಟಿವಿ ನೋಡಿ ಗಿನ್ನಿಸ್ ದಾಖಲೆ ಮಾಡ್ದ!

  ನ್ಯೂಯಾರ್ಕ್: ಏನೇನೋ ಸಾಧನೆ ಮಾಡಿ, ಸಾಹಸ ಮಾಡಿ ಗಿನ್ನಿಸ್ ದಾಖಲೆ ಪಡೆದಿರುವವರನ್ನು ನೋಡಿರ್ತೀರಾ. ಆದ್ರೆ ಇಲ್ಲೊಬ್ಬ ಟಿವಿ ನೋಡಿ ಗಿನ್ನಿಸ್ ದಾಖಲೆ ಪಡೆದುಕೊಂಡಿದ್ದಾನೆ ಅಂದ್ರೆ ನೀವು ನಂಬ್ಲೇಬೇಕು. ಹೌದು. ನ್ಯೂಯಾರ್ಕ್ ನಿವಾಸಿ 25 ವರ್ಷದ ಎಜೆ...

View Article


ಸಚಿನ್ ಆತ್ಮ ಕಥೆ ಟೀಸರ್ ಔಟ್, ಈಗ ವೈರಲ್

ಮುಂಬೈ: ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನಾ ಚಿತ್ರವಾಗಿ ಬರುತ್ತಿರುವುದು ಗೊತ್ತಿದೆ. ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ತುಂಬಾನೇ ಸುದ್ದಿಯಾಗಿದೆ. ಸಚಿನ್ ಎ ಬಿಲಿಯನ್...

View Article

ವೆಮುಲ ತಾಯಿ, ಸಹೋದರ ಬೌದ್ಧ ಧರ್ಮಕ್ಕೆ ಮತಾಂತರ

ಮುಂಬೈ: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಮೃತ ಸಂಶೋಧನ ವಿದ್ಯಾರ್ಥಿ ರೋಹಿತ್ ವೆಮುಲ ಅವರ ತಾಯಿ ಮತ್ತು ಸಹೋದರ ಬಾಬಾಸಾಹೆಬ್ ಅಂಬೇಡ್ಕರ್‍ರ 125ನೇ ಜಯಂತಿಯಂದು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ದಾದರ್‍ನ ಅಂಬೇಡ್ಕರ್ ಭವನದಲ್ಲಿ...

View Article

ದೇವರ ಬದಲು ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅವಕಾಶ ನೀಡಿ; ಹೈಗೆ ಅರ್ಜಿ

ಮುಂಬೈ: ನ್ಯಾಯಾಲಯಗಳಲ್ಲಿ ಸಾಕ್ಷಿ ಹೇಳುವ ಮುನ್ನ ದೇವರ ಹೆಸರಲ್ಲಿ ಪ್ರಮಾಣ ಮಾಡುವುದು ನಾಸ್ತಿಕರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಭಾರತ ಸಂವಿಧಾನದ ಮೇಲೆ ಪ್ರಮಾಣ ಮಾಡಲು ಅವಕಾಶ ನೀಡಬೇಕೆಂದು ಹೈ ಕೋರ್ಟ್‍ನಲ್ಲಿ ಸಾರ್ವಜನಿಕ...

View Article


ಪಾಕ್ ಪ್ರಧಾನಿ ಷರೀಫ್ ಇಬೇನಲ್ಲಿ ಹರಾಜಿಗೆ; ಉತ್ಪನ್ನಕ್ಕೆ ಭಯಂಕರ ವಿವರಣೆ

ಇಸ್ಲಮಾಬಾದ್: ಎರಡು ದಿನದ ಹಿಂದೆಯಷ್ಟೇ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ವ್ಯಕ್ತಿಯೊಬ್ಬ ಇಬೇಯಲ್ಲಿ ಹರಾಜಿಗೆ ಇಟ್ಟಿದ್ದ, ಈಗ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ವ್ಯಕ್ತಿಯೊಬ್ಬ ಹರಾಜಿಗೆ ಇಟ್ಟಿದ್ದಾನೆ. ಅಪ್ರಯೋಜಕ...

View Article

150 ಸ್ಥಾನ ಗೆದ್ದು ಕಾಂಗ್ರೆಸ್‍ನ್ನು ಧೂಳೀಪಟ ಮಾಡುತ್ತೇವೆ: ಬಿಎಸ್‍ವೈ

ಬೆಂಗಳೂರು: 2018ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ. ಬಿಜೆಪಿ ಅಧಿಕಾರ ಹಿಡಿಯುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ....

View Article

ದಿನಭವಿಷ್ಯ 15-04-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಶುಕ್ರವಾರ, ಪುಷ್ಯಮಿ ನಕ್ಷತ್ರ. ರಾಹುಕಾಲ: ಬೆಳಗ್ಗೆ 10:51 ರಿಂದ 12:24 ಗುಳಿಕಕಾಲ: ಬೆಳಗ್ಗೆ 7:45 ರಿಂದ 9:18 ಯಮಗಂಡಕಾಲ:...

View Article


ಫುಟ್‍ಬಾಲ್ ಆಡೋ ನಾಯಿಯ ಟ್ಯಾಲೆಂಟ್ ನೋಡಿ!

ಲಂಡನ್: ಮಾಲೀಕರು ಚೆಂಡನ್ನ ದೂರಕ್ಕೆ ಎಸೆದರೆ ಓಡಿಹೋಗಿ ಆ ಚೆಂಡನ್ನ ಬಾಯಲ್ಲಿ ಕಚ್ಚಿ ತರುವ ನಾಯಿಗಳನ್ನ ನೋಡಿದ್ದೀವೆ. ಆದರೆ ಇಲ್ಲೊಂದು ನಾಯಿ ಫುಟ್‍ಬಾಲ್ ಚೆಂಡಿನಲ್ಲಿ ಆಟವಾಡುತ್ತಾ ನೋಡುಗರ ಹುಬ್ಬೇರುವಂತೆ ಮಾಡಿದೆ. ಇಂಗ್ಲೆಂಡಿನ...

View Article


ಪೊಲೀಸರಿಗೆ ಅವಾಜ್ ಹಾಕಿದ ಪುಟ್ಟ ಬಾಲಕ! ವಿಡಿಯೋ ನೋಡಿ

  ಬೀಜಿಂಗ್: ಸಾಮಾನ್ಯವಾಗಿ ಪೊಲೀಸರು ಕಳ್ಳರ, ಪುಂಡರ ಬೆವರಿಳಿಸ್ತಾರೆ. ಆದ್ರೆ ಪೊಲೀಸರೇ ಪುಟ್ಟ ಬಾಲಕನ ಕೈಯಲ್ಲಿ ಬೆವರಿಳಿಸಿಕೊಂಡಿರುವ ಅಪರೂಪದ ಸಂಗತಿ ಈಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾಯಿದೆ. ಮಧ್ಯ ಚೀನಾದ ಮಾರ್ಕೆಟ್‍ವೊಂದರಲ್ಲಿ ಬಾಲಕನೊಬ್ಬ...

View Article

ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ಹೈಟೆಕ್ ಕಾರು; ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಸುಮಾರು 1 ಕೋಟಿ ರೂಪಾಯಿ ಬೆಲೆ ಬಾಳುವ ಕಾರು ಟೊಯೋಟಾ ಪ್ರಡೋ ಕಾರು ಬಳಸಲು ನಿರ್ಧರಿಸಿದ್ದಾರೆ. 94 ಲಕ್ಷ ರೂಪಾಯಿ ಮೊತ್ತದ ಪ್ರಡೋ ಕಾರನ್ನು ಬಿಎಸ್‍ವೈ...

View Article

ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಾದಾನಿ

  ಧಾರವಾಡ: ನೇತ್ರದಾನ ಮಹಾ ದಾನ ಎನ್ನುವ ಮಾತಿದೆ. ಜಗತ್ತಿನಲ್ಲಿ ಕೋಟ್ಯಾಂತರ ಜನರು ಅಂಧ ವೈಕಲ್ಯತೆಯಿಂದ ಬಳಲುತಿದ್ದಾರೆ. ಆದ್ರೆ ಅವರಿಗೆ ಕಣ್ಣು ದಾನ ಮಾಡೋರು ಯಾರೂ ಇಲ್ಲ. ಧಾರವಾಡದಲ್ಲೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನನ್ನ ಕಣ್ಣನ್ನು...

View Article

ದನ ಕೊಂದ ಅಪರಾಧಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ

ಜೈಪುರ: 4 ವರ್ಷದ ದನವನ್ನು ಕೊಂದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡವನ್ನು ವಿಧಿಸಿ ರಾಜಸ್ತಾನದ ಜೈಸಲ್ಮೇರ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ಕು ವರ್ಷದ ಹಿಂದೆ ಜೈಸಲ್ಮೇರ್‍ನ ಕೊಟಡಿ...

View Article


ಕೊಲ್ಲಂ ದುರಂತ; ಪ್ರಧಾನಿ, ರಾಹುಲ್ ಭೇಟಿಗೆ ಆಕ್ಷೇಪಿಸಿದ್ದ ಕೇರಳ ಡಿಜಿಪಿ

ಕೊಲ್ಲಂ: ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪುರವೂರಿನಲ್ಲಿರುವ ಪುಟ್ಟಿಂಗಲ್ ದೇವಾಲಯಕ್ಕೆ ದುರಂತ ನಡೆದ ದಿನವೇ ಭೇಟಿ ನೀಡಿದ್ದಕ್ಕೆ ಕೇರಳ ಡಿಜಿಪಿ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ....

View Article

ನನ್ನ ಸೇಫ್ಟಿಗಾಗಿ ನಿರಾಣಿ ಕಾರು ನೀಡಿದ್ದಾರೆ: ಬಿಎಸ್‍ವೈ

ಬೆಂಗಳೂರು: ನನಗೆ ಕಾರನ್ನು ಮುರುಗೇಶ್ ನಿರಾಣಿ ನೀಡಿದ್ದಾರೆ. ನಾನು ರಾಜ್ಯಾಧ್ಯಕ್ಷರಾದ ಮೇಲೆ ಹೊಸ ಕಾರು ಬಳಸುತ್ತಿರುವುದಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ನಾನು ರಾಜ್ಯಾಧ್ಯಕ್ಷನಾದ ನಂತರ...

View Article


ಬೀದರ್‍ನಲ್ಲಿ ಎಂಜಿನಿಯರ್‍ನಿಂದ ಕೃಷಿ ಕ್ರಾಂತಿ

– ಪಾಲಿಹೌಸ್, ಗ್ರೀನ್‍ಹೌಸ್ ಕೃಷಿಯಿಂದ ಯಶಸ್ಸು ಬೀದರ್: ಹೈದ್ರಾಬಾದ್ ಕರ್ನಾಟಕದಲ್ಲೇ ಮೊದಲ ಬಾರಿಗೆ ಪಾಲಿಹೌಸ್ ಮತ್ತು ಗ್ರೀನ್‍ಹೌಸ್ ಕೃಷಿ ಪದ್ಧತಿ ಪರಿಚಯಿಸಿದವರಲ್ಲಿ ಇವರೆ ಮೊದಲಿಗರು. ಪಾಲಿಹೌಸ್ ಮತ್ತು ಗ್ರೀನ್‍ಹೌಸ್ ಕೃಷಿ ಪದ್ದತಿ ಮಾಡಿಕೊಂಡು...

View Article

ಹೈವೇಯಲ್ಲಿರುವ ಎಲ್ಲ ಹಂಪ್ಸ್‍ಗಳನ್ನು ತೆಗೆಯಿರಿ: ಸಾರಿಗೆ ಸಚಿವಾಲಯ

ನವದೆಹಲಿ:  ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲ ಹಂಪ್ಸ್‍ಗಳನ್ನು ತೆಗೆದು ಹಾಕಿ ಎಂದು ಕೇಂದ್ರ ಸಾರಿಗೆ ಸಚಿವಾಲಯ ಎಲ್ಲ ರಾಜ್ಯ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯದ ಲೋಕೋಪಯೋಗಿ ಇಲಾಖೆಗೆ ಆದೇಶಿಸಿದೆ. ಸುಗಮ ಸಂಚಾರ...

View Article


ಜಸ್ಟ್‍ಮಿಸ್: ಫೋಟೋಗ್ರಾಫರ್ ತಲೆಮೇಲೆ ಹಾರಿತು ವಿಮಾನ

  ಗುಸ್ಟಾವಿಯಾ: ವಿಮಾನಗಳು ಹಾರವುದನ್ನು ವಿಭಿನ್ನವಾಗಿ ಫೋಟೋ ತೆಗೆಯುವ ಕ್ರೇಜ್ ಫೋಟೋಗ್ರಾಫರ್‍ಗಳಿಗೆ ಇದ್ದೇ ಇರುತ್ತೆ. ಆದ್ರೆ ಇಲ್ಲೊಬ್ಬ ಫೋಟೋಗ್ರಾಫರ್ ಫೋಟೋ ತೆಗೆಯುವ ವೇಳೆ ವಿಮಾನ ತಲೆಮೇಲೆಯೇ ಹಾರಿಹೋಗಿದ್ದು, ಪ್ರಾಣಾಪಾಯದಿಂದ ಜಸ್ಟ್ ಬಚಾವ್...

View Article

ಪೆಟ್ರೋಲ್,ಡೀಸೆಲ್ ಬೆಲೆ ಇಳಿಕೆ

ನವದೆಹಲಿ: ಕೆಲ ದಿನಗಳಿಂದ ಏರಿಕೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 74 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 1.30 ರೂ. ಇಳಿಕೆಯಾಗಿದೆ. ಪರಿಷ್ಕೃತ  ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ...

View Article

ದಕ್ಷ ಅಧಿಕಾರಿ ವಿಜಯ್ ಭಾಸ್ಕರ್‍ನ್ನು ಕಾಡಿಗೆ ಅಟ್ಟಿದ ಜಾರ್ಜ್

ಬೆಂಗಳೂರು: ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿರುವ ವಿಜಯ್ ಭಾಸ್ಕರ್ ಅವರನ್ನು 4 ತಿಂಗಳಿನಲ್ಲಿ ಸರ್ಕಾರ ವರ್ಗಾವಣೆ ಮಾಡಿದೆ. ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವಿಜಯ್ ಭಾಸ್ಕರ್ ಅವರನ್ನು ಅರಣ್ಯ ಇಲಾಖೆಯ...

View Article
Browsing all 80012 articles
Browse latest View live