ಇಂದೋರ್: ಮಧ್ಯಪ್ರದೇಶದ ಇಂದೋರ್ನ ನ್ಯಾಯಾಲಯ ಗೋಹತ್ಯೆ ಮಾಡಿದ ನಾಲ್ಕು ಅಪರಾಧಿಗಳಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ನಿಯಾಜುದ್ದೀನ್(29), ಇರ್ಫಾನ್ ಶೇಕ್(30), ಶೋಯಬ್(19) ಮತ್ತು ಇಬ್ರಾಹಿಂ(30) ಎಂಬ ನಾಲ್ವರಿಗೆ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಅರುಣ್ಕುಮಾರ್ ಖರಾಡಿ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು ಪ್ರತಿಯೊಬ್ಬರಿಗೂ 1 ಸಾವಿರೂ ದಂಡ ವಿಧಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 14ರಂದು ಈ ನಾಲ್ವರು ಅನ್ನಪೂರ್ಣ ದೇವಸ್ಥಾನದ ಹಿಂಭಾಗದಲ್ಲಿದ್ದ ಮೈದಾನದಲ್ಲಿ ಹಸು ಮತ್ತು ಅದರ ಕರುವನ್ನು ಹತ್ಯೆ ಮಾಡಿದ್ದರು.
The post ಗೋಹತ್ಯೆ ಮಾಡಿದ ನಾಲ್ವರಿಗೆ 1 ವರ್ಷ ಜೈಲು appeared first on Public TV.