ಬಾಗೇಪಲ್ಲಿಯಲ್ಲಿ ರಸ್ತೆ ಡಿವೈಡರ್ಗೆ ಕಾರು ಡಿಕ್ಕಿ; ನಟ ಬಾಲಕೃಷ್ಣ ಪಾರು
ಚಿಕ್ಕಳ್ಳಾಪುರ: ಸ್ವತಃ ತೆಲುಗು ನಟ ಬಾಲಕೃಷ್ಣ ಚಲಿಸುತ್ತಿದ್ದ ಟಾಟಾ ಸಫಾರಿ ಕಾರು ಅಪಘಾತಕ್ಕೀಡಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ನಟ ಬಾಲಕೃಷ್ಣ ಪಾರಾಗಿದ್ದಾರೆ....
View Articleರಾಜ್ಯ ಸರ್ಕಾರದಿಂದ ಗಿಫ್ಟ್: ಕೆಎಸ್ಆರ್ಟಿಸಿ ನೌಕರರ ಸಂಬಳ ಏರಿಕೆ
ಬೆಂಗಳೂರು: ಸಚಿವ ಸಂಪುಟ ಪುನರಚನೆ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ನೌಕರರಿಗೆ ಶೇ.8 ರಷ್ಟು ವೇತನ ಹೆಚ್ಚಳ, ಹಾಗೂ ಬೆಂಗಳೂರು ಪೆರಿಫರೆಲ್ ರೋಡ್ ನಿರ್ಮಾಣ ಕುರಿತ ಮಹತ್ವದ ನಿರ್ಣಯ...
View Article4 ಅಡಿ ಉದ್ದದ ಹಲ್ಲಿಯ ಜೊತೆ ಮಾರ್ನಿಂಗ್ ವಾಕ್
ಲಂಡನ್: ನಾಯಿಯನ್ನೋ ಬೆಕ್ಕನ್ನೋ ವಾಕಿಂಗ್ಗೆ ಕರೆದುಕೊಂಡು ಹೋಗೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬರು 4 ಅಡಿ ಉದ್ದದ ಹಲ್ಲಿಯ ಜೊತೆ ಪ್ರತಿನಿತ್ಯ ವಾಕಿಂಗ್ ಮಾಡಿ ನೋಡುಗರು ದಂಗಾಗುವಂತೆ ಮಾಡಿದ್ದಾರೆ. ಇಂಗ್ಲೆಂಡಿನ ಲೌಬರೋ ನಗರದ ನಿವಾಸಿಗಳಾದ...
View Articleಸೈಕಲ್ ರೈಡ್ ಮಾಡುತ್ತಲೇ ವಯೋಲಿನ್ ನುಡಿಸಿದ!
ಟೆನ್ನೆಸ್ಸೀ: ಕೆಲವರಿಗೆ ಸೈಕಲ್ ರೈಡಿಂಗ್ ಅಂದ್ರೆ ತುಂಬಾನೇ ಕ್ರೇಜ್ ಇರುತ್ತೆ. ಇನ್ನೂ ಕೆಲವರಿಗೆ ವಯೋಲಿನ್ ನುಡಿಸುವ ಕ್ರೇಜ್ ಇರುತ್ತೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಸೈಕಲ್ ರೈಡಿಂಗ್ ಮಾಡುತ್ತಲೇ ವಯೋಲಿನ್ ನುಡಿಸಿದ್ದಾನೆ. ಹೌದು. ಅಮೆರಿಕದ...
View Articleಮಂಡ್ಯದಲ್ಲಿ ಇಂದು ಜೆಡಿಎಸ್ ಬೃಹತ್ ಸಮಾವೇಶ
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಇಂದು ಜೆಡಿಎಸ್ ಬೃಹತ್ ಸಮಾವೇಶ ನಡೆಯಲಿದೆ. ವಿಧಾನ ಪರಿಷತ್ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಅಂತಾ ಹೇಳಿಕೊಂಡಿದ್ರೂ ಭಿನ್ನಮತೀಯ ನಾಯಕ ಶಾಸಕ ಚೆಲುವರಾಯಣಸ್ವಾಮಿಗೆ ಟಾಂಗ್ ಕೊಡಲು ಈ ಸಮಾವೇಶ ಆಯೋಜಿಸಲಾಗಿದೆ...
View Articleಭಾರೀ ಮಳೆಗೆ ತತ್ತರಿಸಿದ ಮಡಿಕೇರಿ: ತ್ರಿವೇಣಿ ಸಂಗಮ ಜಲಾವೃತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನದಿ ತೊರೆಗಳು ತುಂಬಿಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲೂ ಮೂರು ಅಡಿ ನೀರು ಹರಿಯುತ್ತಿದ್ದು, ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ ಘೋಷಿಸಲಾಗಿದೆ....
View Articleಕೊಪ್ಪಳದಲ್ಲಿ ಎಟಿಎಂನಲ್ಲೂ ಬರ್ತಿವೆಯಂತೆ ಖೋಟಾ ನೋಟು!
ಕೊಪ್ಪಳ: ಜಿಲ್ಲೆಯಲ್ಲಿ ಖೋಟಾ ನೋಟಿನ ಹಾವಳಿ ಮಿತಿಮೀರಿದ್ದು, ಗಂಗಾವತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುವ ಖದೀಮರ ದೊಡ್ಡ ಜಾಲ ಶುರುವಾಗಿದೆ. ಇಲ್ಲಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಂಡರೆ ಹತ್ತರಲ್ಲಿ ಕನಿಷ್ಟ ಒಂದು ನೋಟಾದರು ನಕಲಿ ನೋಟು...
View Articleಉಡುಪಿಯಲ್ಲಿ ಕಡಲ್ಕೊರೆತ: ಭೀತಿಯಲ್ಲಿ ಸಮುದ್ರತೀರದ ನಿವಾಸಿಗಳು
ಉಡುಪಿ: ಕರಾವಳಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಗಾಳಿಯೂ ಮಳೆಯ ಜೊತೆಗೆ ಕೈಜೋಡಿಸಿದ್ದು ಕಡಲನ್ನು ಬುಡಮೇಲು ಮಾಡುತ್ತಿವೆ. ಸಮುದ್ರ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದೆ. ಸಮುದ್ರವನ್ನೇ ಅಂಗಳವೆಂದು ಭಾವಿಸಿರುವ...
View Articleನಿನ್ನ ರೇಟು ಎಷ್ಟು ಎಂದು ಮೆಸೇಜ್: ಕಾಮುಕನಿಗೆ ಥಳಿಸಿದ ಯುವತಿ
ಚಿಕ್ಕಬಳ್ಳಾಪುರ: ಯುವತಿಗೆ ಮೊಬೈಲ್ ಮೂಲಕ ಅಶ್ಲೀಲ ಮೇಸೆಜ್ ಮಾಡಿದ ಯುವಕನೊರ್ವನಿಗೆ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕಬನಗರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿಯ ರೂರಲ್ಶೋರ್ಸ್...
View Articleಮೈಸೂರು: ಸಚಿವರ ಮಗನನ್ನ ಹೆಗಲ ಮೇಲೆ ಕೂರಿಸಿ ಪಾರ್ಟಿ ಮಾಡಿದ್ದ ಎಸ್ಐ ಸಸ್ಪೆಂಡ್
ಮೈಸೂರು: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಮೈಸೂರು ಪೊಲೀಸ್ ಅಧಿಕಾರಿಗಳು, ಸಚಿವರ ಮಗನನ್ನ ಹೆಗಲ ಮೇಲೆ ಕೂರಿಸಿ ಪಾರ್ಟಿ ಮಾಡಿದ್ದ ಪೊಲೀಸರನ್ನ ಅಮಾನತು ಮಾಡಿದೆ. ಸಚಿವ ಮಹದೇವಪ್ಪ ಮಗ ಸುನೀಲ್ ಬೋಸ್ನನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದವರನ್ನ...
View Articleಇಂದಿನಿಂದ ಪಿಯುಸಿ ಪೂರಕ ಪರೀಕ್ಷೆ ಆರಂಭ
ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಂದಿನಿಂದ ಜುಲೈ 13ರ ತನಕ ನಡೆಯಲಿದೆ. ಒಟ್ಟು 2 ಲಕ್ಷದ 17 ಸಾವಿರದ 889 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯುತ್ತಿದ್ದಾರೆ. ಪೂರಕ ಪರೀಕ್ಷೆಗೆ ಪಿಯುಸಿ ಬೋರ್ಡ್ ಸಕಲ ರೀತಿಯಲ್ಲೂ ಸಜ್ಜಾಗಿದ್ದು,...
View Articleಅಮಿತ್ ಶಾ ಭೇಟಿಗೆ ಈಶ್ವರಪ್ಪಗೆ ಹೈಕಮಾಂಡ್ ರೆಡ್ ಸಿಗ್ನಲ್
ಬೆಂಗಳೂರು: ಎತ್ತು ಏರಿಗೆ ಕೋಣ ನೀರಿಗೆ ಇಳಿತು ಅನ್ನೋ ಹಾಗಾಗಿದೆ ರಾಜಕೀಯ ಪಕ್ಷಗಳ ಬೆಳವಣಿಗೆ. ಕಾಂಗ್ರೆಸ್, ಜೆಡಿಎಸ್ ಭಿನ್ನಮತ, ಬಂಡಾಯದ ಸುದ್ದಿ ತಣ್ಣಗಾಗ್ತಿರುವಾಗ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ...
View Articleಕುಡಿದ ಮತ್ತಿನಲ್ಲಿ ವ್ಯಾಪಾರಿ ಮೇಲೆ ಬಿಜೆಪಿ ಕಾರ್ಪೋರೇಟರ್ ಹಲ್ಲೆ
ಬೆಂಗಳೂರು: ಒಂದೆಡೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧ ನಾಯಕರು ಅಸಮಾಧಾನಗೊಂಡಿದ್ರೆ, ಕುಡಿದ ಮತ್ತಲ್ಲಿದ್ದ ಬಿಬಿಎಂಪಿಯ 174ನೇ ವಾರ್ಡ್ನ ಬಿಜೆಪಿ ಕಾರ್ಪೊರೇಟರ್ ಗುರುಮೂರ್ತಿರೆಡ್ಡಿ ಬೀದಿ ಬದಿ ವ್ಯಾಪಾರಿಯನ್ನ ಹಿಗ್ಗಾಮುಗ್ಗಾ...
View Articleಮಳೆ ತಂದ ಸಂಕಷ್ಟ: ಪುತ್ತೂರಿನಲ್ಲಿ ಮಕ್ಕಳಿಂದ ನೀರು ಕ್ಲೀನಿಂಗ್
ಮಂಗಳೂರು: ಶಿಕ್ಷಣ ಕಲಿಯೋಕೆ ಹೋಗುವ ಮಕ್ಕಳಿಗೆ ಶಿಕ್ಷಕರು ವಿದ್ಯೆ ಕಲಿಸಬೇಕು. ಆದ್ರೆ ಇಲ್ಲಿ ಮಕ್ಕಳು ಪಾಠ ಕಲಿಯಲು ಕೂರಬೇಕಾದ್ರೆ ನೀರನ್ನು ಸ್ವಚ್ಛ ಮಾಡ್ಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯ ಚಿಂತಾಜನಕ ಸ್ಥಿತಿ ಬಗ್ಗೆ ಶಿಕ್ಷಣ ಇಲಾಖೆ...
View Articleಸಿಎಂ ಜೀವನ ಚರಿತ್ರೆ ಪುಸ್ತಕ: ಶಿಕ್ಷಣ ಇಲಾಖೆ ಇಟ್ಟ ಹೆಜ್ಜೆ ಹಿಂದಕ್ಕೆ
ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸಿಎಂ ಸಿದ್ದರಾಮಯ್ಯ ಜೀವನಚರಿತ್ರೆ ಕುರಿತ `ಇಟ್ಟ ಗುರಿ ದಿಟ್ಟ ಹೆಜ್ಜೆ’ ಪುಸ್ತಕವನ್ನು ಶಾಲೆಗಳು ಖರೀದಿಸುವಂತೆ ಹೊರಡಿಸಿದ್ದ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವಾಪಸ್...
View Articleಉಗಾಂಡ ಲೇಡಿ ಊಟದ ಮೆನು ಕೇಳಿ ಜೈಲಾಧಿಕಾರಿಗಳೇ ಶಾಕ್!
ಬೆಂಗಳೂರು: ಗಾಂಚಲಿ ಮಾಡೋರನ್ನ ಒದ್ದು ಒಳಗೆ ಹಾಕೋ ಪೊಲೀಸ್ರಿಗೆ ಈ ಕಿರಿಕ್ ಲೇಡಿನಾ ಯಾಕಾದ್ರೂ ಅರೆಸ್ಟ್ ಮಾಡಿದ್ವಿ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಯಾಕಂದ್ರೆ ಅರೆಸ್ಟ್ ಆಗಿರೋ ಲೇಡಿ ಊಟದ ಮೆನು ಕೇಳಿ ಜೈಲಧಿಕಾರಿಗಳೇ ತಬ್ಬಿಬ್ಬಾಗಿ...
View Articleಬೆಂಗಳೂರು: ಖರ್ಚಿಗೆ ಹಣವಿಲ್ಲಂದ್ರೆ ದೇವರ ಹುಂಡಿಗೆ ರೌಡಿ ಕನ್ನ
ಬೆಂಗಳೂರು: ದೇವರ ದುಡ್ಡಿಗೆ ಕಣ್ಣುಹಾಕಿದ ಪುಡಿ ರೌಡಿಗಳ ಗುಂಪು ದೇವರ ಕಾಸಿಗಾಗಿ ದೇಗುಲದವರಿಗೆ ಚಾಕು ಹಿಡಿದು ಬೆದರಿಸಿದ್ದಾರೆ. ದೇವಿಯ ಆರಾಧಕರಿಗೆ ಈಗ ಪ್ರಾಣಭಯ ಶರುವಾಗಿದ್ದು, ದೇವರನ್ನು ಕಾಪಾಡಿ ಅಂತಾ ದೇಗುಲ ಟ್ರಸ್ಟಿ ಅಧ್ಯಕ್ಷ ಮುಜರಾಯಿಗೆ...
View Articleಸಚಿವರ ಪುತ್ರನನ್ನ ಹೆಗಲೇರಿಸಿಕೊಂಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಬೆಂಗಳೂರು: ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಪೊಲೀಸರ ಹೆಗಲೇರಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ತಲೆದಂಡ ಸನ್ನಿಹಿತವಾಗುತ್ತಿದೆ. ಹೌದು. ಈಗಾಗಲೇ ಎಸ್ಐ ಶಿವಣ್ಣ...
View Articleಭಾರತೀಯ ವಾಯುಪಡೆಗೆ ಸ್ವದೇಶಿ ಯುದ್ಧ ವಿಮಾನ ತೇಜಸ್ ಸೇರ್ಪಡೆ
ನವದೆಹಲಿ: ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನ ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ಮೂರು ದಶಕಗಳ ಕನಸು ನನಸಾಗಿದ್ದು, ಇಂದು ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ವಾಯುಪಡೆಗೆ ಸೇರಿದೆ. ಹಿಂದೂಸ್ಥಾನ...
View Article110 ಅನಾಥರಿಗೆ, ರೋಗಿಗಳಿಗೆ ತಂದೆ-ತಾಯಿ ಈ ಡಾಕ್ಟರ್
ಕೋಲಾರ: ಇವರನ್ನು ಕಲಿಯುಗದ ದೇವರು ಅಂದ್ರೆ ತಪ್ಪಿಲ್ಲ. ಯಾಕಂದ್ರೆ ಅನಾಥರು, ನಿರ್ಗತಿಕರು, ವಯಸ್ಸಾದವರ ಪಾಲಿನ ತಂದೆ-ತಾಯಿ. ರೋಗಿಗಳು, ಅಂಗವಿಕಲರು, ಬುದ್ದಿಮಾಂಧ್ಯರೇ ಇವರ ಬಂಧು-ಬಳಗ. ಇಷ್ಟೆಲ್ಲಾ ಗುಣಗಳೊಂದಿಗೆ, ಸೇವೆಗೆ ತಮ್ಮ ಜೀವನವನ್ನು...
View Article