ದೇವೇಗೌಡರ ಸೊಸೆ ಭವಾನಿ ರೇವಣ್ಣ ರಾಜಕೀಯ ಪ್ರವೇಶ
ಹಾಸನ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ 2ನೇ ಸೊಸೆ ಭವಾನಿ ರೇವಣ್ಣ ರಾಜಕೀಯ ಪ್ರವೇಶ ಖಚಿತವಾಗಿದೆ. ಈ ಬಾರಿಯ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಕಣಕ್ಕಿಳಿದಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ...
View Articleಪಂಚಾಯತ್ ಅಭಿವೃದ್ಧಿಗೆ ಬಿಜೆಪಿಯಿಂದ ಸಪ್ತ ಸೂತ್ರಗಳು
– ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಬಿಎಸ್ವೈ ಗೈರು ಬೆಂಗಳೂರು: ಜಿ.ಪಂ, ತಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ...
View Articleತಾಂಜಾನಿಯಾ ಯುವತಿ ಮೇಲೆ ಹಲ್ಲೆ; ಎಸಿಪಿ ಸಸ್ಪೆಂಡ್
ಬೆಂಗಳೂರು: ತಾಂಜಾನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಯಶವಂತಪುರ ವಿಭಾಗದ ಎಸಿಪಿ ಅಶ್ವಥ್ ನಾರಾಯಣ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ....
View Article1 ಲೀ. ಪೆಟ್ರೋಲ್ಗೆ 100 ಕಿ.ಮೀ. ಮೈಲೇಜ್ ನೀಡುತ್ತೆ ಈ ಬೈಕ್
ನವದೆಹಲಿ: ಬಜಾಜ್ ಆಟೋ ಕಂಪನಿ 1 ಲೀಟರ್ ಪೆಟ್ರೋಲ್ಗೆ 100 ಕಿ.ಮೀ ಮೈಲೇಜ್ ನೀಡುವ ಹೊಸ ಬೈಕ್ ಒಂದನ್ನು ಬಿಡುಗಡೆ ಮಾಡಿದೆ. ತನ್ನ ಹಳೆಯ ಸಿಟಿ 100ನ ಹೊಸ ಮಾದರಿಯ ಸಿಟಿ 100ಬಿ ಬಿಡುಗಡೆ ಮಾಡಿದ್ದು, 30,990 ರೂ.(ದೆಹಲಿ ಶೋರೂಂ) ಬೆಲೆಯನ್ನು ನಿಗದಿ...
View Articleರಾಜ್ಯದಲ್ಲಿ ಈ ಬಾರಿ ಹೆಚ್ಚು ಸುಡಲಿದೆ ಬೇಸಿಗೆ
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬೇಸಿಗೆ ತುಸು ಹೆಚ್ಚು ಸುಡಲಿದೆ. ಇಂಗ್ಲೆಂಡ್ ಹವಮಾನ ಇಲಾಖೆಯ ಪ್ರಕಾರ ವಿಶ್ವದಾದ್ಯಂತ ಉಷ್ಣಾಂಶ ಏರಿಕೆಯಾಗಲಿದೆ. ಎಲ್ಲೆಡೆ ಈ ವರ್ಷ 1 ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗಲಿದೆ ಅಂತ ಮುನ್ಸೂಚನೆ ನೀಡಲಾಗಿದೆ....
View Articleಮನೆಯಿಂದ ಹಣ ಕದ್ದು ಓಡಿಹೋದ್ರು ನಾಲ್ಕನೇ ಕ್ಲಾಸ್ ಹುಡುಗ್ರು
– ಹಣ ಖರ್ಚಾದ ಮೇಲೆ ಕಿಡ್ನ್ಯಾಪ್ ಆಗಿದ್ದೀವಿ ಅಂತ ರೀಲ್ ಬಿಟ್ರು ಬೆಂಗಳೂರು: ಓದೋದಕ್ಕೆ ಇಷ್ಟವಿಲ್ಲದ ಮಕ್ಕಳು ಮನೆಯನ್ನ ಬಿಟ್ಟು ಹೋಗಿ ಕಿಡ್ಯ್ನಾಪ್ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ. ಬಿಡದಿ ಬಳಿಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ...
View Articleಸಿಎಂ ಭಾಷಣದ ವೇಳೆ ನಿದ್ದೆ ಹೊಡೆದ ನಾಯಕರು!
ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಿದ್ದೆಗೆ ಜಾರೋ ಸುದ್ದಿ ಹಳೆಯದು. ಆದ್ರೆ ಸಿಎಂ ಭಾಷಣಕ್ಕೆ ನಾಯಕರು ನಿದ್ರೆ ಹೊಡೆದ್ರೆ? ಹೌದು, ಮೈಸೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಭರ್ಜರಿ ನಿದ್ದೆ ಹೊಡೆದರು. ಮೈಸೂರಿನ ಮಹಾರಾಜ ಕಾಲೇಜು...
View Articleವಿಕಲ ಚೇತನಳಿಗೆ `ದರ್ಶನ’ಭಾಗ್ಯ ಸಿಗುತ್ತಾ?
ಬೆಂಗಳೂರು: ಹುಟ್ಟು ಅಂಗವೈಕಲ್ಯ, ಎದ್ದು ಓಡಾಡಲು ಆಗದು. ಕೈ ಕಾಲು ನೆಟ್ಟಗಿಲ್ಲ. ಬೇರೆಯೊಬ್ಬರ ಆಸರೆಯಲ್ಲೇ ಜೀವನ ನಡೆಸುತ್ತಿದ್ದಾಳೆ. ಮಧ್ಯಮ ವರ್ಗದಲ್ಲಿ ಹುಟ್ಟಿದ ಈಕೆಯ ತಂದೆ ಆಟೋ ಡ್ರೈವರ್, ಅಮ್ಮ ಅವರಿವರ ಮನೆ ಕೆಲಸ ಮಾಡಿ ಜೀವನ...
View Articleಶಿಕ್ಷಣಕ್ಕಾಗಿ ಕ್ರಾಂತಿಯನ್ನೇ ಮಾಡಿದ ಸಾಧಕಿಯರು!
ಮಂಗಳೂರು: ನಮ್ಮ ಸಮಾಜ ಎಷ್ಟೇ ಮುಂದುವರಿದಿದ್ರೂ ಹಳ್ಳಿಗಾಡಿನಲ್ಲಿ ಹೆಣ್ಮಕ್ಕಳ ಸಾಧನೆಗೆ ವೇದಿಕೆ ಸಿಗೋದು ಬಹಳ ಅಪರೂಪ. ಅದ್ರಲ್ಲೂ ಮುಸಲ್ಮಾನ ಧರ್ಮದ ಹೆಣ್ಮಕ್ಕಳು ಶಾಲೆ-ಕಾಲೇಜಿಗೆ ಹೋದ್ರೂನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಭಾಗದ...
View Articleಅಂಗವಿಕಲೆಗೆ ಅಂಗಡಿ ತೆರೆಯಲು ನೆರವು ನೀಡ್ತೀರಾ?
ಚಿತ್ರದುರ್ಗ: ಕಿತ್ತು ತಿನ್ನೋ ಬಡತನ. ಸ್ವಾವಲಂಬಿಯಾಗಿ ಬದುಕೋ ಆಸೆ ಆದ್ರೆ ಅಂಗವೈಕಲ್ಯವೇ ಶತ್ರು. ಅಂಗವೈಕಲ್ಯವಿದ್ರೂ ಸ್ವತಂತ್ರವಾಗಿ ಬದುಕಬೇಕು. ತನ್ನಿಬ್ಬರೂ ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸ್ಬೇಕು ಅನ್ನೋ ಹಂಬಲ. ಆದ್ರೆ...
View Articleಲೈಂಗಿಕ ಶಕ್ತಿ ಹೆಚ್ಚಿಸೋ ಮಾತ್ರೆ ತಯಾರಿಗೆ ಹುಲಿ ಮೂಳೆ ಬಳಕೆ!
ಚಿಕ್ಕಮಗಳೂರು: ಹಣಕ್ಕಾಗಿ ಜನರು ಏನೆಲ್ಲಾ ಅಡ್ಡದಾರಿ ಹಿಡಿತಾರೆ ಎನ್ನುವುದ್ಕಕೆ ಸಾಕ್ಷಿಯೆಂಬಂತೆ ಇಲ್ಲಿ ಖತರ್ನಾಕ್ ಧನದಾಹಿಗಳು ವನ್ಯಜೀವಿಗಳನ್ನೇ ಕೊಂದು ಹಾಕಿದ್ದಾರೆ. ಲೈಂಗಿಕ ಶಕ್ತಿ ಹೆಚ್ಚಿಸೋ ಮಾತ್ರೆಗಳಿಗಾಗಿ ಹುಲಿ ಹಾಗೂ ಜಿಂಕೆಗಳನ್ನು...
View Articleಸಿಎಂ ಸಿದ್ದರಾಮಯ್ಯಗೆ ಏಕವಚನದಲ್ಲಿ ರೈತರಿಂದ ಆವಾಜ್
ಬೀದರ್: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರೈತರು ಅಸಮಾಧಾನಗೊಂಡು ಏಕವಚನದಲ್ಲಿ ಆವಾಜ್ ಹಾಕಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬೀದರ್ನ ಅಕ್ಕ ಮಾಹಾದೇವಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಇಂದು ರೈತರ ಕಷ್ಟಗಳನ್ನು ಆಲಿಸಲು...
View Articleಮೀಟ್ ಬಾಲ್ಸ್/ಖೈಮಾ ಉಂಡೆ ಮಾಡಲು ಇಲ್ಲಿದೆ ಸುಲಭ ವಿಧಾನ
ಮೀಟ್ ಬಾಲ್ಸ್ ಅಥವಾ ಖೈಮಾ ಉಂಡೆಗಳನ್ನು ಕುರಿ ಅಥವಾ ಮೇಕೆಯ ಮಟನ್ ಬಳಸಿ ಮಾಡಬಹುದು. ಇದನ್ನು ಎಣ್ಣೆಯಲ್ಲಿ ಕರಿದು ಮಟನ್ ಸಾಂಬಾರ್ಗೆ ಹಾಕಿ ಖೈಮಾ ಸಾಂಬಾರ್ ಕೂಡ ತಯಾರಿಸಿಬಹುದು. ಅಥವಾ ಹಾಗೇ ಮೀಟ್ ಬಾಲ್ಸ್ ತಯಾರಿಸಿ ಸ್ಪೆಗೆಟ್ಟಿ(ನೂಡಲ್ಸ್) ಜೊತೆ...
View Articleಹೆಬ್ಬಾಳ ಉಪಚುನಾವಣಾ ಪ್ರಚಾರದಲ್ಲಿ ಹೆಲ್ಮೆಟ್ನದ್ದೇ ಸದ್ದು
ಬೆಂಗಳೂರು: ಹೆಬ್ಬಾಳ ಉಪಚುನಾವಣೆಗಾಗಿ ಮತದಾರರ ಮನವೊಲಿಸಲು ಕಮಲ ಮತ್ತು ಕೈ ಪಕ್ಷದಿಂದ ನಡೆಯುತ್ತಿರುವ ಪ್ರಚಾರದ ಭರಾಟೆ ಜೋರಾಗಿದೆ. ಆದರೆ ಪ್ರಚಾರದ ವೇಳೆ ಮೆರವಣಿಗೆಯಲ್ಲಿ ಪಕ್ಷಗಳ ಕಾರ್ಯಕರ್ತರು ಹೆಲ್ಮೆಟ್ ಧರಿಸಿ ಪ್ರಚಾರ ನಡೆಸಿದ್ದಾರೆ. ಇಂದು...
View Articleಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಸಿಎಂ ಭ್ರಮೆ: ಎಚ್ಡಿಕೆ
ಚಿತ್ರದುರ್ಗ: ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮ ಆಗುತ್ತದೆ ಎನ್ನುವುದಕ್ಕೆ ಪಕ್ಷದವರೇ ಆದ ಜನಾರ್ಧನ ಪೂಜಾರಿ ಹೇಳಿಕೆ ಸಾಕ್ಷಿಯಾಗಿದೆ. ಆದರೆ ಸಿದ್ದರಾಮಯ್ಯ ಕಾಂಗ್ರೆಸ್ ಮುಂದೆಯೂ ಗೆಲ್ಲುತ್ತದೆ ಎಂಬ ಭ್ರಮಯಲ್ಲಿದ್ದಾರೆ ಎಂದು ಮಾಜಿ ಸಿಎಂ ಎಚ್ಡಿ...
View Articleಬೆಂಗಳೂರಿನ ವಿಬ್ಗಾಯರ್ ಶಾಲೆಯಲ್ಲಿ ಚಿರತೆ ಪ್ರತ್ಯಕ್ಷ
ಆನೇಕಲ್: ಬೆಂಗಳೂರಿನ ಹೊರವಲಯ ಮಹದೇವಪುರದ ತೂಬರಹಳ್ಳಿಯ ವಿಬ್ಗಾಯಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಬೆಳಿಗ್ಗೆ ಸುಮಾರು 3.30 ರಲ್ಲಿ ಸೆಕ್ಯುರೆಟಿಗಳು ಶೌಚಾಲಯದ ಕಡೆ ಹೋದಾಗ ಕಣ್ಣಿಗೆ ಬಿದ್ದಿದ್ದ ಚಿರತೆ...
View Articleಆಕಾಂಕ್ಷಿಗೆ ಟಿಕೆಟ್ ನೀಡದಿದ್ದರೆ ಆತ್ಮಹತ್ಮೆ: ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರಿಂದ ಎಚ್ಚರಿಕೆ
ಮಂಡ್ಯ: ಇಂದು ಸಂಜೆಯೊಳಗೆ ನಮ್ಮ ನೆಚ್ಚಿನ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್ಗೆ ಎಚ್ಚರಿಕೆ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂಗಲ...
View Articleಸರಣಿ ಬಾಂಬ್ಗೆ ಸ್ಕೆಚ್ ಹಾಕಿದ್ದ ಶಂಕಿತ ಉಗ್ರ ಮೇಜರ್ ಜನರಲ್ ಪುತ್ರ
ಡೆಹ್ರಡೂನ್: ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ ಎಂಬ ಶಂಕೆ ಆಧಾರದ ಮೇಲೆ ಕಳೆದ 3 ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಭಾರತೀಯ ಸೇನೆಯ ಮಾಜಿ ಮೇಜರ್ ಜನರಲ್ ಪುತ್ರ ಸಮೀರ್ ಸರ್ದಾರ್ನಿಂದ ಭಯಾನಕ ಸುದ್ದಿಯೊಂದು ಬಹಿರಂಗವಾಗಿದೆ. ಭಾರತ...
View Articleನಿಮ್ ಶರ್ಟ್ ನ ಬಟನ್ ಗಮನಿಸಿದ್ದೀರಾ..?
ನೀವ್ಯಾವತ್ತಾದ್ರೂ ನೀವು ಹಾಕೋ ಶರ್ಟ್ನ ಬಟನ್ ಬಗ್ಗೆ ಯೋಚನೆ ಮಾಡಿದ್ದೀರಾ..? ಇಲ್ಲಾಂದ್ರೆ ನೀವು ಈ ಬಗ್ಗೆ ಯೋಚನೆ ಮಾಡ್ಲೇಬೇಕು. ಪುರಷರ ಶರ್ಟ್ ಬಟನ್ ಎಡಕ್ಕೆ, ಮಹಿಳೆಯರ ಉಡುಪಿನಲ್ಲಿ ಬಲಕ್ಕೆ ಬಟನ್ಗಳಿರುತ್ತವೆ. ಹುಡುಗಿಯರೇ, ನೀವು...
View Articleಟ್ಯಾಟೂ ಹಾಕಿಸ್ತೀರಾ? –ಈ 5 ವಿಷಯ ನೆನಪಿರಲಿ!
ಈಗಿನ ಯುವಕ ಯುವತಿಯರಿಗೆ ಟ್ಯಾಟೂ ಹಾಕಿಸಿಕೊಳ್ಳೋ ಹುಚ್ಚು ಹೊಸದೇನಲ್ಲ. ಜೀವನ ಪೂರ್ತಿ ಚರ್ಮದ ಮೇಲೆ ಉಳಿಯೋ ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನ ತಗೋಬೇಕು. ಆಸೆಪಟ್ಟು ಟ್ಯಾಟೂ ಹಾಕಿಸಿಕೊಂಡು ಆಮೇಲೆ ಕೊರಗೋದಕ್ಕಿಂತ ಮೊದಲೇ...
View Article