Quantcast
Channel: Public TV – Latest Kannada News, Public TV Kannada Live, Public TV News
Browsing all 80042 articles
Browse latest View live

ಬ್ಯಾಂಕಿನಲ್ಲಿ ಹೃದಯಾಘಾತ; ತುಮಕೂರಿನ ಗುಬ್ಬಿಯಲ್ಲಿ ಹಿರಿಯ ವ್ಯಕ್ತಿ ಸಾವು

ತುಮಕೂರು: ಕಾರ್ಯನಿಮಿತ್ತ ಬ್ಯಾಂಕ್ ಗೆ ತೆರಳಿದ್ದ ವೃದ್ಧರೊಬ್ಬರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕು ಚೇಳೂರು ಹೋಬಳಿಯಲ್ಲಿ ಶನಿವಾರ ಸಂಭವಿಸಿದೆ. ಚೇಳೂರಿನ ಸಿದ್ದಪ್ಪ(70) ಮೃತ ವ್ಯಕ್ತಿ. ಚೇಳೂರಿನ ಎಸ್‍ಬಿಎಂ ಬ್ಯಾಂಕ್...

View Article


Image may be NSFW.
Clik here to view.

2 ದಿನಕ್ಕೆ ಲಕ್ಷ ಬಾರಿ ವೀವ್ ಆಯ್ತು ಕಿರಿಕ್ ಪಾರ್ಟಿ ‘ತಿರ್‍ಬೋಕಿ ಜೀವನ’ಸಾಂಗ್

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನೆಮಾದ ಸಾಂಗ್ ಈಗ ಯೂಟ್ಯೂಬಲ್ಲಿ ಸದ್ದು ಮಾಡ್ತಿದೆ. ನವೆಂಬರ್ 17ರಂದು ಯೂಟ್ಯೂಬಲ್ಲಿ ರಿಲೀಸ್ ಆದ ‘ತಿರುಬೋಕಿ ಜೀವನ’ ಸಾಂಗ್ 1 ಲಕ್ಷಕ್ಕೂ ಹೆಚ್ಚು ಬಾರಿ ಜನರು ನೋಡಿದ್ದಾರೆ. ಕಾಲೇಜಿನಿಂದ...

View Article


Image may be NSFW.
Clik here to view.

ಸ್ಕೂಲ್ ವ್ಯಾನ್‍ಗೆ ಕಾರು ಡಿಕ್ಕಿ: 11 ವಿದ್ಯಾರ್ಥಿಗಳಿಗೆ ಗಾಯ

ಹುಬ್ಬಳ್ಳಿ: ಶಾಲಾ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಹಿನ್ನಲೆಯಲ್ಲಿ 11 ವಿದ್ಯಾರ್ಥಿಗಳು ಗಾಯಗೊಂಡಿರುವ ಈ ಘಟನೆ ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ನಡೆದಿದೆ. ಅಪಘಾತಕ್ಕೊಳಗಾದ ವ್ಯಾನ್ ಅದರಗುಂಚಿಯ ಸಿಐಸಿ ಆಂಗ್ಲ ಮಾಧ್ಯಮದ ಶಾಲೆಯದಾದ್ದು...

View Article

Image may be NSFW.
Clik here to view.

ಶಾಲೆಯ ಸಿಲಿಂಗ್ ಫ್ಯಾನ್ ಬಿದ್ದು ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಪೆಟ್ಟು

ತುಮಕೂರು: ಶಾಲೆಯಲ್ಲಿ ಕಟ್ಟಡದ ಸೀಲಿಂಗ್ ಫ್ಯಾನ್ ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಕೆರೆಯಲ್ಲಿ ನಡೆದಿದೆ. ಹೊಸಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತುಂಬಾ ಹಳೆಯ ಕಟ್ಟಡಕ್ಕೆ...

View Article

ಇಬ್ಬರು ಪ್ರಭಾವಿ ಸಚಿವರಿದ್ದರೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಇಲ್ಲ

ತುಮಕೂರು: 10 ತಾಲ್ಲೂಕುಗಳನ್ನು ಒಳಗೊಂಡ ತುಮಕೂರು ಜಿಲ್ಲೆ ರಾಜ್ಯದ ಅತಿದೊಡ್ಡ 2ನೇ ಜಿಲ್ಲೆ. 2 ರಾಷ್ಟ್ರೀಯ ಹೆದ್ದಾರಿಗಳು ಇದೇ ತುಮಕೂರು ಮೂಲಕವೇ ಹಾದು ಹೋಗುತ್ತವೆ. ಹಾಗಾಗಿ ಇಲ್ಲಿ ದಿನವೊಂದಕ್ಕೆ ಸರಾಸರಿ 10 ರಿಂದ 15 ಅಪಘಾತದ ಕೇಸುಗಳು...

View Article


ಗೃಹ ಬಂಧನದಲ್ಲಿರುವ ಯುವಕನಿಗೆ ಸಿಗುತ್ತಾ ಬೆಳಕು

ಉಡುಪಿ: ಆ ಕುಟುಂಬಕ್ಕೆ ದಿಕ್ಕೂ ಇಲ್ಲ. ದೆಸೆಯೂ ಗೊತ್ತಿಲ್ಲ. ಮನೆಯೊಳಗಿದ್ದ ಮೂವರೂ ಮಾನಸಿಕವಾಗಿ ಕುಗ್ಗಿ ಹೋದವರು. ಉಡುವ ಬಟ್ಟೆ, ತಿನ್ನುವ ಅನ್ನದ ಬಗ್ಗೆಯೂ ಪರಿವೇ ಇಲ್ಲ. ಸ್ನಾನ, ಶೌಚಾ ಮತ್ತೊಂದು ಎಲ್ಲವೂ ಮನೆಯೊಳಗೆಯೇ… ಇದು ಉಡುಪಿಯ ಚೇರ್ಕಾಡಿ...

View Article

ಕಾಂಕ್ರೀಟ್ ಹಾಕಿದ ಮೇಲೆ ಈ ರೀತಿಯೂ ನುಣುಪು ಮಾಡಬಹುದು! ವೈರಲ್ ವಿಡಿಯೋ ನೋಡಿ

ಮೆಲ್ಬೋರ್ನ್: ಸಿಮೆಂಟ್ ಕಾಂಕ್ರೀಟ್ ಹಾಕಿದ ಮೇಲೆ ಅದನ್ನು ನುಣುಪು ಗೊಳಿಸುವುದೇ ಕಷ್ಟದ ಕೆಲಸ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದರ ವಿನ್ಯಾಸವೇ ಬದಲಾಗುತ್ತದೆ. ಹೀಗಾಗಿ ಅನೇಕರು ಇದಕ್ಕಾಗಿ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಆಸ್ಟ್ರೇಲಿಯಾದ ಮೂವರು...

View Article

ದಿನಭವಿಷ್ಯ 20-11-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಭಾನುವಾರ, ಆಶ್ಲೇಷ ನಕ್ಷತ್ರ. ರಾಹುಕಾಲ: ಸಾಯಂಕಾಲ: 4:29 ರಿಂದ 5:55 ಗುಳಿಕಕಾಲ: ಮಧ್ಯಾಹ್ನ 3:02 ರಿಂದ 4:29 ಯಮಗಂಡಕಾಲ:...

View Article


Image may be NSFW.
Clik here to view.

ಇಂದು ಬ್ಯಾಂಕ್‍ಗಳಿಗೆ ರಜೆ- ಅನಿವಾರ್ಯವಿದ್ರೆ ಎಟಿಎಂನಲ್ಲಿ ಹಣ ಡ್ರಾ ಮಾಡಿ

– ಸಮಸ್ಯೆ ಆಲಿಸಲು ಹಳ್ಳಿಗಳಿಗೆ ಬರ್ತಿದೆ ಕೇಂದ್ರ ತಂಡ ಬೆಂಗಳೂರು: ಕಳೆದ 12 ದಿನಗಳಿಂದ ಭಾರತದಲ್ಲಿ ಜನ ಬ್ಯಾಂಕ್ ಹಾಗೂ ಎಟಿಎಂಗಳತ್ತ ಮುಗಿ ಬೀಳ್ತಿದ್ದಾರೆ. ಪ್ರಧಾನಿ ಮೋದಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ...

View Article


ಸೆಲ್ಫಿ ಸಾವು; ಭಾರತಕ್ಕೆ ಮೊದಲ ಸ್ಥಾನ

ನವದೆಹಲಿ: ಇಂದು ಸೆಲ್ಫಿ ಫೋಟೋ ತಗೆದುಕೊಳ್ಳವ ಖಯಾಲಿ ಯುವ ಜನಾಂಗದಲ್ಲಿ ಹೆಚ್ಚಾಗಿದೆ. ಆದರೆ ಎರಡು ವರ್ಷದ ಅವಧಿಯಲ್ಲಿ ಸೆಲ್ಫಿಯಿಂದ ಭಾರತದಲ್ಲಿ 127 ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. 2014ರಲ್ಲಿ 15 ಜನ, 2015ರಲ್ಲಿ 39 ಜನ ಮತ್ತು...

View Article

ಅಕ್ಕನಿಗೆ ಬೈಬೇಡ ಅಂತ ಅಮ್ಮನಿಗೆ ಅವಾಜ್ ಹಾಕ್ತು ಮಗು! ವೈರಲ್ ವಿಡಿಯೋ ನೋಡಿ

ಮನೇಲಿ ಸಾಮಾನ್ಯವಾಗಿ ಒಡಹುಟ್ಟಿದವರು ಕೀಟಲೆ ಮಾಡೋದು, ಪರಸ್ಪರ ಜಗಳ ಆಡೋದು, ಅಮ್ಮನ ಹತ್ತಿರ ಹೋಗಿ ಇನ್ನೊಬ್ಬರ ಮೇಲೆ ಚಾಡಿ ಹೇಳೋದು ಇದೆಲ್ಲಾ ಇದ್ದಿದ್ದೇ. ಅಣ್ಣ, ತಂಗಿ, ಅಕ್ಕ ಅಥವಾ ತಮ್ಮನಿಗೆ ಅಮ್ಮ ಬೈದ್ರೆ ಮತ್ತೊಬ್ಬರು ಮಜಾ ತಗೋತಾ ಇರ್ತಾರೆ....

View Article

Image may be NSFW.
Clik here to view.

ಚೈನಾ ಓಪನ್ ಗೆದ್ದ ಸಿಂಧು; ಎಷ್ಟು ರೂ. ಬಹುಮಾನ ಗೊತ್ತಾ?

ಫುಜಾವೋ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಚೀನಾ ಓಪನ್ ಬ್ಯಾಡ್ಮಿಂಟನ್ ಗೆದ್ದು ಕೊಂಡಿದ್ದಾರೆ. ಚೀನಾದ ಸೂನ್ ಯು ಅವರನ್ನು 21-11, 17-21, 21-11 ಸೆಟ್ ಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಸೂಪರ್ ಸಿರೀಸ್ ಬ್ಯಾಡ್ಮಿಂಟನ್...

View Article

ಇನ್ಮುಂದೆ ಕರೆನ್ಸಿ ವ್ಯವಹಾರವಿಲ್ಲ; ಇ- ವಾಲೆಟ್ ಮೊರೆ ಹೋದ ಮೀನು ವ್ಯಾಪಾರಿಗಳು

ಕೋಲ್ಕತ್ತಾ: ಒಂದು ವಾರದಿಂದ ಮಾರುಕಟ್ಟೆಗಳಲ್ಲಿ ನೋಟುಗಳ ಚಲಾವಣೆ ಇಳಿಮುಖದಿಂದಾಗಿ ಕೋಲ್ಕತ್ತಾ ಮೀನು ವ್ಯಾಪಾರಿಗಳು ಡಿಜಿಟಲ್ ಮೊರೆ ಹೋಗಿದ್ದಾರೆ. ನೂರಾರು ಮೀನಿನ ವ್ಯಾಪಾರಿಗಳು ಪೇಟಿಎಂ ಅಂತಹ ಇ-ವಾಲೆಟ್ ಗಳನ್ನು ಬಳಸಲು ಶುರು ಮಾಡಿದ್ದಾರೆ. ಹೊಸ...

View Article


ಧೂಮ್ 4 ರಲ್ಲಿಯೂ ಅಭಿಷೇಕ್ ಬಚ್ಚನ್ ಇರುತ್ತಾರಾ?

ಮುಂಬೈ: ಬಾಲಿವುಡ್‍ನ ಸೂಪರ್ ಹಿಟ್ ಸಿನಿಮಾ ಧೂಮ್ ಜಗತಿನಾದ್ಯಂತ ಮೂರು ಸರಣಿಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿದೆ. ಈಗ ಮತ್ತೊಮ್ಮೆ ಧೂಮ್‍ನ ನಾಲ್ಕನೇ ಆವೃತ್ತಿ ಬರಲು ರೆಡಿಯಾಗುತ್ತಿದೆ. ಈಗಾಗಲೇ ತೆರೆಕಂಡಿರುವ ಧೂಮ್‍ನ ಮೂರು ಚಿತ್ರಗಳಲ್ಲೂ...

View Article

ಚಿಟ್ ಫಂಡ್‍ನಲ್ಲಿ ಹಣ ಲೂಟಿ ಹೊಡೆದವರು ನನ್ನ ವಿರುದ್ಧ ಕೈ ತೋರಿಸ್ತಿದ್ದಾರೆ: ಮಮತಾಗೆ ಮೋದಿ...

ಆಗ್ರಾ:“ಚಿಟ್ ಫಂಡ್ ಹೆಸರಿನಲ್ಲಿ ಬಡವರ ಹಣವನ್ನು ಲೂಟಿ ಹೊಡೆದವರು ಈಗ ನನ್ನ ವಿರುದ್ಧ ಕೈ ತೋರಿಸುತ್ತಿದ್ದಾರೆ” ಇದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ ಪರಿ. ಉತ್ತರ ಪ್ರದೇಶದ ಆಗ್ರಾದಲ್ಲಿ...

View Article


ನೋಟ್ ಬ್ಯಾನ್: ಸುಬ್ರಮಣ್ಯ, ಕೊಲ್ಲೂರು ದೇವಾಲಯದ ಹುಂಡಿ ಬಗ್ಗೆ ಅಧಿಕಾರಿಗಳು ಏನ್ ಹೇಳ್ತಾರೆ?

ಮಂಗಳೂರು/ಉಡುಪಿ: ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳು ಬ್ಯಾನ್ ಮಾಡಿದ ಹಿನ್ನಲೆಯಲ್ಲಿ ಕಾಳಧನಿಕರು ತಮ್ಮಲ್ಲಿರುವ ಹಣವನ್ನು ದೇವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಂತೆ ಕಂತೆ ಹಣವನ್ನು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ...

View Article

ಎಚ್ಚರ, ನಿಮ್ಮ ಹಣವನ್ನು ಬೇರೆಯವರ ಖಾತೆಗೆ ಹಾಕಿದ್ರೆ ನಿಮಗೆ 7 ವರ್ಷ ಜೈಲು ಶಿಕ್ಷೆ

ನವದೆಹಲಿ: ನಿಮ್ಮಲ್ಲಿರುವ ಕಪ್ಪುಹಣವನ್ನು ಬದಲಾಯಿಸಲು ಬೇರೆಯವರ ಖಾತೆಗೆ ಹಣ ಹಾಕಿದ್ದೀರಾ? ಹಾಗಾದರೆ ನೀವೂ ಅಪಾಯಕ್ಕೆ ಸಿಲುಕೋದು ಖಚಿತ. ನಿಮ್ಮ ಪರಿಚಿತರು, ಸಂಬಂಧಿಕರು, ತೀರಾ ಆಪ್ತರ ಖಾತೆಗೆ ಹಣ ಹಾಕಿದರೆ ನೀವು ಜೈಲಿಗೆ ಹೋಗೋದು ಗ್ಯಾರಂಟಿ....

View Article


ದಿನಭವಿಷ್ಯ 21-11-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಅಷ್ಠಮಿ ತಿಥಿ, ಸೋಮವಾರ, ಮಖ ನಕ್ಷತ್ರ. ರಾಹುಕಾಲ: ಬೆಳಗ್ಗೆ 7:50 ರಿಂದ 9:16 ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:02 ಯಮಗಂಡಕಾಲ:...

View Article

Image may be NSFW.
Clik here to view.

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

– ರೈತ ಹೋರಾಟ ಹತ್ತಿಕ್ಕಲು ಸರ್ಕಾರ ಯತ್ನ – ಆಯಾ ಜಿಲ್ಲೆಗಳಲ್ಲೇ ಅನ್ನದಾತರ ಬಂಧನ ಬೆಳಗಾವಿ: ಜಿಲ್ಲೆಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಬೆಳಗ್ಗೆ 10 ಗಂಟೆ ನಂತರ ಅಧಿವೇಶನ ಶುರುವಾಗಲಿದ್ದು,...

View Article

ಮಲ್ಯ ಸಾಲ ಮನ್ನಾ ಮಾಡಿದಂತೆ ನಮ್ಮ ಸಾಲವನ್ನು ಮನ್ನಾ ಮಾಡಿ; ಮಂಡ್ಯ ರೈತ ಕುಟುಂಬದಿಂದ ಮನವಿ

ಮಂಡ್ಯ: ಮದ್ಯದ ದೊರೆ ವಿಜಯ್ ಮಲ್ಯರ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾಮಾಡಿರುವಂತೆ ನಮ್ಮ ಬೆಳೆ ಸಾಲವನ್ನೆಲ್ಲಾ ಮನ್ನಾ ಮಾಡುವಂತೆ ಜಿಲ್ಲೆಯ ರೈತಕುಟುಂಬವೊಂದು ಬ್ಯಾಂಕ್ ಮೊರೆ ಹೋಗಿದೆ. ಮದ್ದೂರು ತಾಲೂಕಿನಪಣ್ಣೇದೊಡ್ಡಿ ಗ್ರಾಮದ ಸುನಂದಮ್ಮ ಮತ್ತು...

View Article
Browsing all 80042 articles
Browse latest View live