ಕೋರ್ಟ್ ನಿಂದ ಕ್ಲೀನ್ಚಿಟ್; ದೆಹಲಿಗೆ ತೆರಳಿದ ಬಿಎಸ್ವೈ
ಬೆಂಗಳೂರು: ಜಿಂದಾಲ್ನಿಂದ ಪ್ರೇರಣಾ ಟ್ರಸ್ಟ್ಗ್ ದೇಣಿಗೆ ನೀಡಿದ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ಕ್ಲೀನ್ ಚಿಟ್ ಸಿಕ್ಕಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ....
View Articleಗುಜರಾತ್ ಉದ್ಯಮಿಯಿಂದ ನೌಕರರಿಗೆ 400 ಮನೆ, 1260 ಕಾರು ಗಿಫ್ಟ್
ಸೂರತ್: ಹಬ್ಬದ ಸಮಯಲ್ಲಿ ಕಂಪೆನಿಗಳು ಉದ್ಯೋಗಿಗಳಿಗೆ ಬೋನಸ್ ನೀಡುವುದು ಸಾಮಾನ್ಯ. ಆದರೆ ಗುಜರಾತ್ನ ವಜ್ರದ ಉದ್ಯಮಿಯೊಬ್ಬರು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ 1,716 ಮಂದಿ ನೌಕರರಿಗೆ 51 ಕೋಟಿ ರೂ. ವೆಚ್ಚದಲ್ಲಿ ಮನೆ ಹಾಗೂ ಕಾರುಗಳನ್ನು...
View Articleದೀಪಾವಳಿ ವಿಶೇಷ: ಕಜ್ಜಾಯ ಮಾಡುವ ವಿಧಾನ
ಕರ್ನಾಟಕದಲ್ಲಿ ದೀಪಾವಳಿಯಂದು ಮಾಡುವ ವಿಶೇಷವಾದ ಸಿಹಿತಿಂಡಿಯೆಂದರೆ ಕಜ್ಜಾಯ. ಕಜ್ಜಾಯ ಮಾಡುವುದು ಹೇಗೆ ಎಂದು ನೋಡಿ “ಬಿಸಿಬಿಸಿ ಕಜ್ಜಾಯ ರುಚಿರುಚಿ ಕಜ್ಜಾಯ ಮಾಡಿಕೊಡುವೆ” ಎಂದು ಅಣ್ಣಾವ್ರ ಹಾಡು ಹಾಡುತ್ತಾ ಹಬ್ಬದಡುಗೆಯನ್ನು ಸವಿಯಿರಿ. ಬೇಕಾಗುವ...
View ArticleExclusive: ರುದ್ರೇಶ್ ಹತ್ಯೆ ಮಾಡಿದ್ದು ಈ ಕಾರಣಕ್ಕಾಗಿ: ಆರೋಪಿಗಳು ಪೊಲೀಸರ ಮುಂದೆ...
ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ವಾಸೀಂ ಮತ್ತು ಮಜರ್ ರುದ್ರೇಶ್ ಮೇಲೆ ನಮಗೆ ಸಿಟ್ಟಾಕೆ ಹತ್ಯೆ...
View Article2ನೇ ಸ್ಥಾನದಿಂದ ಜಾರಿದ ಮೈಕ್ರೋಮ್ಯಾಕ್ಸ್, ಟಾಪ್ -5 ಪಟ್ಟಿಯಲ್ಲಿ ಕ್ಸಿಯೋಮಿ
ನವದೆಹಲಿ: ಮೂರನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಗಣನಿಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಸಿಂಗಾಪುರ ಮೂಲದ ಕನಲಿಸ್ ಸಂಸ್ಥೆ ಅಧ್ಯಯನ ನಡೆಸಿದ್ದು ವರ್ಷದಿಂದ ವರ್ಷಕ್ಕೆ ಭಾರತದ ಸ್ಮಾರ್ಟ್ ಫೋನ್...
View Articleಯಶ್ ಅಭಿಮಾನಿಗಳಿಗೆ ಅಮಲೇರಿಸುತ್ತಾನೆ `ಸಂತು’ !
ಸಾಮಾನ್ಯ ಪ್ರೇಕ್ಷಕನಿಗೆ `ಸಂತು’ ಬರೀ ಭ್ರಾಂತು ! ಒಬ್ಬ ಸ್ಟಾರ್ ಅಥವಾ ಒಬ್ಬ ಹೀರೊ ಒಂದು ಸಿನಿಮಾ ಯಾರಿಗಾಗಿ ಮಾಡಬೇಕು.? ತನ್ನ ಅಭಿಮಾನಿಗಳಿಗೆ ಮಾತ್ರವಾ ಅಥವಾ ಜನ ಸಾಮಾನ್ಯರಾದ ಕನ್ನಡಿಗರಿಗಾ ? ಸಂತು ಚಿತ್ರವನ್ನು ನೋಡಿದರೆ ಇಂಥ ಅನುಮಾನ...
View Articleಸಿಲಿಕಾನ್ ಸಿಟಿಯಲ್ಲೊಂದು ಹೈಟೆಕ್ ಸರ್ಕಾರಿ ಶಾಲೆ..!
ಬೆಂಗಳೂರು: ಆಕರ್ಷಕ ಶಾಲಾ ಕಟ್ಟಡ, ಶಾಲೆಯ ಆವರಣದಲ್ಲಿ ಸಂಪೂರ್ಣ ಸಿಸಿ ಕ್ಯಾಮೆರಾ ಕಣ್ಗಾವಲು. ಸ್ಮಾರ್ಟ್ ಕ್ಲಾಸ್ನಲ್ಲಿ ಕಲಿಯುತ್ತಿರುವ ಮಕ್ಕಳು. ಅತ್ಯಾಧುನಿಕ ಸೈನ್ಸ್ ಲ್ಯಾಬ್. ಇದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ...
View Articleಭಾರತೀಯ ಸೇನೆಯಿಂದ 15 ಪಾಕ್ ಸೈನಿಕರ ಹತ್ಯೆ
ಜಮ್ಮು: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಭಾರತೀಯ ಸೇನೆಯು ಪಾಕಿಸ್ತಾನದ 15 ಸೈನಿಕರನ್ನು ಹತ್ಯೆ ಮಾಡಿದೆ. ರಜೌರಿ, ಸಾಂಬಾ, ಅಬ್ದುಲಿಯಾ, ಆರ್ಎಸ್ ಪುರದಲ್ಲಿ ಗುಂಡಿನ ದಾಳಿ...
View Articleಸ್ಟೀಲ್ ಫ್ಲೈಓವರ್; ಹಸಿರು ನ್ಯಾಯಮಂಡಳಿಯಿಂದ 4 ವಾರ ಬ್ರೇಕ್
ಚೆನ್ನೈ: ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಆರಂಭಿಕ ಹಿನ್ನಡೆಯಾಗಿದೆ. ಸ್ಟೀಲ್ ಬ್ರಿಡ್ಜ್ ಫ್ಲೈಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಾಲ್ಕು ವಾರಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಅರ್ಜಿಯ...
View Articleಕರ್ನಾಟಕದ ಉದಾಹರಣೆ ಕೊಟ್ಟು ಕೇಂದ್ರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
ನವದೆಹಲಿ:ನ್ಯಾಯಾಧೀಶರ ನೇಮಕದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ. ಜಡ್ಜ್ ಇಲ್ಲದ ಕಾರಣ ದೇಶದಲ್ಲಿ ಕೋರ್ಟ್ ರೂಂಗಳಿಗೆ ಬೀಗ...
View Articleದಿನ ಭವಿಷ್ಯ 29-10-2016
ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ, ಶನಿವಾರ, ಚಿತ್ತಾ ನಕ್ಷತ್ರ. ಶುಭ ಘಳಿಗೆ: ಬೆಳಗೆಗ 7:56 ರಿಂದ 9:10 ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:10 ರಾಹುಕಾಲ: ಬೆಳಗ್ಗೆ...
View Articleಭಾರತೀಯ ಯೋಧನ ರುಂಡ, ಅಂಗಾಂಗ ಕತ್ತರಿಸಿ ಉಗ್ರರಿಂದ ವಿಕೃತಿ
ಜಮ್ಮು: ಪಾಕ್ ಪ್ರಚೋದಿತ ಉಗ್ರರು ಜಮ್ಮುಕಾಶ್ಮೀರ ಕುಪ್ವಾರದ ಮಚಿಲ್ನಲ್ಲಿ ಹೇಯ ಕೃತ್ಯವೊಂದು ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಗುಂಡಿನ ಚಕಮಕಿಯಲ್ಲಿ ಹುತಾತ್ಮನಾದ ಭಾರತೀಯ ಸೈನಿಕರೊಬ್ಬರ ತಲೆಯನ್ನೇ ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ.ಜೊತೆಗೆ...
View Articleರುದ್ರೇಶ್ ಹತ್ಯೆಗೆ ಸ್ಥಳೀಯ ಮುಖಂಡರಿಂದಲೇ ಆರ್ಥಿಕ ಸಹಾಯ!
ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ಹೊಸದೊಂದು ಟ್ವಿಸ್ಟ್ ಪಡೆದುಕೊಂಡಿದೆ. ಸ್ಥಳೀಯ ಕೆಲವು ಮುಸ್ಲಿಂ ಮುಖಂಡರು ಆರೋಪಿಗಳಿಗೆ ಹಣಕಾಸಿನ ನೆರವು ಕೊಟ್ಟು ಕೇರಳದಲ್ಲಿ ಟ್ರೈನಿಂಗ್ ಪಡೆಯೋಕೆ ಅವಕಾಶ ಮಾಡಿಕೊಟ್ಟಿದ್ದರು...
View Articleಅಭ್ಯರ್ಥಿಗಳ ಬಿ ಫಾರಂಗೆ ಹೆಬ್ಬೆಟ್ಟು ಒತ್ತಿದ ಜಯಲಲಿತಾ
ಚೆನ್ನೈ: ನವೆಂಬರ್ನಲ್ಲಿ ನಡೆಯಲಿರುವ 3 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳಿಗೆ ಎಐಡಿಎಂಕೆ ನಾಯಕಿ ಜಯಲಲಿತಾ ಸಹಿ ಬದಲು ಹೆಬ್ಬೆಟ್ಟು ಹಾಕಿ ಬಿ ಫಾರಂ ವಿತರಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ...
View Articleಉಡುಪಿಯಲ್ಲಿ ನರಕ ಚತುರ್ದಶಿ ಸಂಭ್ರಮ
ಉಡುಪಿ: ನಾಡಿನಾದ್ಯಂತ ದೀಪಾವಳಿಯ ಸಂಭ್ರಮ ಜೋರಾಗಿದೆ. ಮಕ್ಕಳೆಲ್ಲಾ ಪಟಾಕಿ ಸಿಡಿಸುತ್ತಿದ್ದರೆ, ಮಹಿಳೆಯರು ಹಬ್ಬದೂಟ ತಯಾರಿಯಲ್ಲಿದ್ದಾರೆ. ಇತ್ತ ಕಡೆಗೋಲು ಕೃಷ್ಣನ ಊರು ಉಡುಪಿಯಲ್ಲಿ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಲಾಯ್ತು....
View Articleಒಂದೇ ರಾಕೆಟ್ನಲ್ಲಿ 82 ಉಪಗ್ರಹ; ವಿಶ್ವದಾಖಲೆ ನಿರ್ಮಿಸಲು ಹೊರಟಿದೆ ನಮ್ಮ ಇಸ್ರೋ
ಮುಂಬೈ: ಕಡಿಮೆ ಖರ್ಚಿನಲ್ಲಿ ಮಂಗಳಯಾನ ಕೈಗೊಂಡು ಯಶಸ್ವಿಯಾಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೀಗ ಒಂದೇ ರಾಕೆಟ್ ನಲ್ಲಿ 82 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಬರೆಯಲು ಮುಂದಾಗಿದೆ. 2017ರ ಜನವರಿ 15ರಂದು ಇಸ್ರೋ 82...
View Articleಅಕ್ಟೋಬರ್ನಲ್ಲಿ ಕನಿಷ್ಟ ಮಟ್ಟ; ಈಗ ಕೆಆರ್ಎಸ್ನಲ್ಲಿ ನೀರು ಎಷ್ಟಿದೆ?
ಮಂಡ್ಯ: ದಿನದಿಂದ ದಿನಕ್ಕೆ ಕೆಆರ್ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು ಕಾವೇರಿ ಕೊಳ್ಳದ ಜನರಲ್ಲಿ ಆತಂಕ ಮೂಡಿಸಿದೆ. ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ಕೆಆರ್ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಲಿಲ್ಲ. 49.4 ಟಿಎಂಸಿ ಸಾಮಥ್ರ್ಯದ...
View Articleಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ
ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ನವೆಂಬರ್ 9 ಅಥವಾ 10ರಂದು ಬಿಜೆಪಿಗೆ ಶ್ರೀನಿವಾಸ ಪ್ರಸಾದ್ ಸೇರ್ಪಡಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ...
View Articleದೀಪಾವಳಿಗೆ ಸಿಂಪಲ್ ಸ್ವೀಟ್: ಶಾಹಿ ತುಕ್ಡಾ ಮಾಡುವ ವಿಧಾನ
ಸಿಹಿ ತಿನ್ನದೇ ದಿಪಾವಳಿ ಆಚರಣೆ ಪೂರ್ತಿಯಾಗುವುದಿಲ್ಲ. ಆದರೆ ಸಿಹಿತಿಂಡಿ ಮಾಡಲು ಅಡುಗೆ ಮನೆಯಲ್ಲಿ ಗಂಟೆಗಟ್ಟಲೆ ಒಲೆ ಮುಂದೆ ನಿಲ್ಲಬೇಕಲ್ಲ ಅಂತ ಯೋಚಿಸ್ಬೇಡಿ. ಸಿಂಪಲ್ ಆದ ಶಾಹಿ ತುಕ್ಡಾ ಮಾಡಿ ದಿಪಾವಳಿ ಆಚರಿಸಿ. ಬೇಕಾಗುವ ಸಮಗ್ರಿಗಳು: 1....
View Articleದಿನ ಭವಿಷ್ಯ 30-10-2016
ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ, ರಾಹುಕಾಲ: ಸಾಯಂಕಾಲ 4:31 ರಿಂದ 5:58 ಗುಳಿಕಕಾಲ: ಮಧ್ಯಾಹ್ನ 3:03 ರಿಂದ 4:31 ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:35 ಮೇಷ: ಯತ್ನ...
View Article