ಗಂಡ ಸತ್ತಿದ್ದಾನೆ ಬಾ ಎಂದು ಕರೆದು ಮಗುವನ್ನು ಕೊಂದು ತಾಯಿ ಮೇಲೆ ರೇಪ್!
ತುಮಕೂರು: ಪತಿ ಅಪಘಾತಕ್ಕೀಡಾಗಿದ್ದಾನೆಂದು ಆಂಬುಲೆನ್ಸ್ ಡ್ರೈವರ್ ಪತ್ನಿಯನ್ನು ಕರೆಸಿಕೊಂಡು ಅತ್ಯಾಚಾರವೆಸಗಿ ಮೂರು ವರ್ಷದ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ. 36...
View Articleಸಿಂಗಾಪುರದಲ್ಲಿ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಚಾಲನೆ
ಸಿಂಗಾಪುರ: ಕರ್ನಾಟಕದಲ್ಲಿ ಬೆಳಕಿನ ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಕನ್ನಡ ರಾಜ್ಯೋತ್ಸವದ ಸಂಭ್ರಮವೂ ಕಳೆಗಟ್ಟುತ್ತಿದೆ. ಆದರೆ ನವೆಂಬರ್ 1ಕ್ಕೂ ಮೊದಲೇ ಸಿಂಗಾಪುರದಲ್ಲಿ ಸಿಂಗಾರಿ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯುತ್ತಿದೆ. ಸಾವಿರಾರು ಮೈಲಿ...
View Article16 ರನ್ಗೆ 7 ವಿಕೆಟ್ ಉರುಳಿಸಿದ ಟೀಂ ಇಂಡಿಯಾ ಬೌಲರ್ಗಳನ್ನು ಧೋನಿ ಹೊಗಳಿದ್ದು ಹೀಗೆ
ವಿಶಾಖಪಟ್ಟಣ: ನಾನು ನೋಡಿದ ಅತ್ಯುತ್ತಮ ಪ್ರದರ್ಶನ ಇದು ಎಂದು ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಬೌಲರ್ಗಳನ್ನು ಹೊಗಳಿದ್ದಾರೆ. ನಾನು ನೋಡಿದ ಅತ್ಯುತ್ತಮ ಪಂದ್ಯವಿದು. ಸ್ಪಿನ್ನರ್ಗಳು ಅಮೋಘ ಪ್ರದರ್ಶನದಿಂದಾಗಿ ಭಾರತ ಸರಣಿಯನ್ನು ಗೆದ್ದುಕೊಂಡಿದೆ...
View Articleಪಾವಗಡ ಮಗು ಕೊಂದು ತಾಯಿ ಮೇಲೆ ರೇಪ್ ಕೇಸ್ಗೆ ಟ್ವಿಸ್ಟ್
– ಮಗುವನ್ನು ಕೊಂದು ರೇಪ್ ನಾಟಕ? ತುಮಕೂರು: ಪಾವಗಡ ಪಟ್ಟಣದ ನಡೆದ ಅಂಬುಲೆನ್ಸ್ ಡ್ರೈವರ್ ಪತ್ನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯ ಮಗುವನ್ನು ಕೊಂದು ಅತ್ಯಾಚಾರ...
View Articleಗಡಿ ಭದ್ರತಾ ಪಡೆಯ ಯೋಧರ ಜೊತೆ ದೀಪಾವಳಿ ಆಚರಿಸಿದ ರಾಜ್ಯ ಬಿಜೆಪಿ ನಾಯಕರು
ಬೆಂಗಳೂರು: ಈ ಬಾರಿಯ ದೀಪಾವಳಿಯನ್ನು ಸೈನಿಕರ ಜೊತೆ ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಯಲಹಂಕದ ಬಿಎಸ್ಎಫ್, ಎಸ್ಟಿಎಸ್ ತರಬೇತಿ ಶಾಲೆಗೆ ತೆರಳಿ ಸೈನಿಕರಿಗೆ ಶುಭಾಶಯ ತಿಳಿಸಿದರು....
View Articleಸೈನಿಕರು ದೇಶವನ್ನು ಕಾಯುತ್ತಿರುವುದರಿಂದ ಇಂದು ನಾವು ದೀಪಾವಳಿ ಆಚರಿಸುತ್ತಿದ್ದೇವೆ: ಮೋದಿ
ನವದೆಹಲಿ: ಸೈನಿಕರು ದೇಶವನ್ನು ಸುರಕ್ಷಿತವಾಗಿ ಕಾಯುತ್ತಿರುವುದರಿಂದ ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಕಾಶವಾಣಿಯ ಮನ್ ಕೀ ಬಾತ್ನ 25 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿಯಲ್ಲಿ...
View Articleಕಾಲೇಜು ಲೈಫ್ ಹೇಗಿರುತ್ತೆ? 3.14 ಸೆಕೆಂಡಿನ ಈ ಕಿರಿಕ್ ಪಾರ್ಟಿಯ ವಿಡಿಯೋ ನೋಡಿ
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ಕಿರಿಕ್ ಪಾರ್ಟಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಗುರುವಾರ ಈ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು ಯುಟ್ಯೂಬ್ನಲ್ಲಿ ಸಖತ್ ಹವಾ ಮಾಡುತ್ತಿದೆ. ಕಿರಿಕ್ ಪಾರ್ಟಿ ಸಿನಿಮಾವು ಎಂಜಿನಿಯರ್...
View Article2047ರ ವೇಳೆ ಭಾರತವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ರೂಪಿಸೋ ಗುರಿಯನ್ನು ಹೊಂದಿದ್ರು...
ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ನಡೆಸಿದ್ದ ಆರೋಪಿಗಳು ಭಾರತವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದರು ಎನ್ನುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. 2047ರಲ್ಲಿ ನಡೆಯಲಿರುವ 100ನೇ...
View Articleಸ್ಟೀಲ್ ಸೇತುವೆಯಿಂದ ಕಾಂಗ್ರೆಸ್ಗೆ ದುಡ್ಡು; ಬಿಜೆಪಿ ಆರೋಪಕ್ಕೆ ಸಿಎಂ ಉತ್ತರ
ಮಂಗಳೂರು: ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕಸುಬು. ಈ ರೀತಿ ಆಧಾರ ರಹಿತ ಹೇಳಿಕೆಗಳನ್ನು ನೀಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಬೇಕೆಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ...
View Articleಇಬ್ಬರು ಪಬ್ಲಿಕ್ ಹೀರೋಗಳಿಗೆ ರಾಜ್ಯೋತ್ಸವ ಗೌರವ
ಬೆಂಗಳೂರು: 61 ಸಾಧಕರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಖುಷಿ ವಿಚಾರ ಅಂದರೆ ಈ 61 ಮಂದಿ ಸಾಧಕರಲ್ಲಿ ನಿಮ್ಮ ಪಬ್ಲಿಕ್ ಟಿವಿ ಗುರುತಿಸಿ ರಾಜ್ಯದ ಜನಕ್ಕೆ ಪರಿಚಯಿಸಿದ ಇಬ್ಬರು ಪಬ್ಲಿಕ್ ಹೀರೋಗಳಿದ್ದಾರೆ. ಸಮಾಜ...
View Articleಸಿನಿಮೀಯ ಮಾದರಿಯಲ್ಲಿ 8 ಸಿಮಿ ಉಗ್ರರು ಭೋಪಾಲ್ ಜೈಲಿನಿಂದ ಎಸ್ಕೇಪ್
ಭೋಪಾಲ್: ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಸಂಘಟನೆಯ ಸೇರಿದ 8 ಉಗ್ರರು ಇಬ್ಬರು ಪೊಲೀಸರನ್ನು ಕೊಂದು ಭೋಪಾಲ್ನ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದಾರೆ. ಸೋಮವಾರ ನಸುಕಿನ ಜಾವ ಸುಮಾರು 2 ಗಂಟೆ ವೇಳೆ...
View Articleರಿಯಲ್ ಎಸ್ಟೇಟ್ ಉದ್ಯಮಿ ಸುರೇಂದ್ರಕುಮಾರ್ ಪರಚೂರಿ ಕೊಲೆಯಾಗಿದ್ದು ಹೇಗೆ…?
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿಯನ್ನು ಭಾನುವಾರ ರಾತ್ರಿ ಸಂಜಯನಗರದ ಅಪಾರ್ಟ್ಮೆಂಟ್ ಬಳಿ ಇಬ್ಬರು ದುಷ್ಕರ್ಮಿಗಳು ಹತ್ಯೆ ನಡೆಸಿದ್ದು, ಈ ಹತ್ಯೆ ಹೇಗೆ ನಡೆಯಿತು ಎನ್ನುವುದನ್ನು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ....
View Articleಬೆಂಗಳೂರಿನಲ್ಲಿ ಹತ್ಯೆಯಾದ ಸುರೇಂದ್ರ ಕುಮಾರ್ ಯಾರು?
ಬೆಂಗಳೂರು: ಸಂಜಯನಗರದ ಅಪಾರ್ಟ್ಮೆಂಟ್ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಸುರೇಂದ್ರ ರೆಡ್ಡಿ ಸಾಮಾನ್ಯ ರಿಯಲ್ ಎಸ್ಟೇಟ್ ಉದ್ಯಮಿ ಅಗಿರಲಿಲ್ಲ. ರಿಯಲ್ ಎಸ್ಟೇಟ್, ಸೆಕ್ಯೂರಿಟಿ ಎಜೆನ್ಸಿ ಸೇರಿದಂತೆ 8 ಬಿಸಿನೆಸ್ ಗಳಲ್ಲಿ...
View Articleಭೋಪಾಲ್ ಜೈಲಿನಿಂದ ಪರಾರಿಯಾದ 8 ಸಿಮಿ ಉಗ್ರರ ಎನ್ಕೌಂಟರ್
– 8 ಮಂದಿ ಉಗ್ರರನ್ನು ಸದೆಬಡಿದ ಎಟಿಎಸ್ ಭೋಪಾಲ್: ಜೈಲಿನ ಹೆಡ್ ಕಾನ್ಸ್ ಟೇಬಲ್ ಕೊಂದು ಪರಾರಿಯಾಗಿದ್ದ ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಸಂಘಟನೆಯ ಸೇರಿದ 8 ಉಗ್ರರನ್ನು ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ...
View Articleಭಾರತಕ್ಕೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ನಿಕಿನ್ ತಿಮ್ಮಯ್ಯ ತಾಯಿ ಸಂತಸ ವ್ಯಕ್ತಪಡಿಸಿದ್ದು...
ಬೆಂಗಳೂರು: ಭಾನುವಾರ ಮಲೇಷ್ಯಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನವನ್ನು 3-2 ಗೋಲುಗಳಿಂದ ಸೋಲಿಸಿ ಭಾರತ ಪ್ರಶಸ್ತಿಯನ್ನು ಜಯಿಸಿದೆ. ಈ ಪಂದ್ಯದಲ್ಲಿ ಒಂದು ಗೋಲು ಹೊಡೆದು ಜಯಕ್ಕೆ ಕಾರಣರಾದ ಕರುನಾಡಿನ ಹೆಮ್ಮೆಯ...
View Articleಇಂದಿರಾಗಾಂಧಿ ಪುಣ್ಯತಿಥಿ: ರಾಜ್ಯ ನಾಯಕರ ವಿರುದ್ಧ ಖರ್ಗೆ ಗರಂ
ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಹೈಕಮಾಂಡ್ ಆದೇಶವನ್ನು ರಾಜ್ಯ ನಾಯಕರು ಧಿಕ್ಕರಿಸಿದ್ದಾರೆ. ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆಯನ್ನು...
View Articleತಾಯಿ ಹೆಸರಿದ್ದ ಜರ್ಸಿಯನ್ನು ಧೋನಿ ಕೀಪಿಂಗ್ ವೇಳೆ ಧರಿಸಿಲ್ಲ ಯಾಕೆ?
ವಿಶಾಖಪಟ್ಟಣ: ನ್ಯೂಜಿಲೆಂಡ್ ವಿರುದ್ಧ ನಡೆದ 5ನೇ ಏಕದಿನ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡದ ಆಟಗಾರರು ತಮ್ಮ ಜರ್ಸಿ ಹಿಂದೆ ತಮ್ಮ ಹೆಸರಿನ ಬದಲಾಗಿ ತಮ್ಮ ತಾಯಿಯ ಹೆಸರನ್ನು ಹಾಕಿಸಿಕೊಂಡಿದ್ದರು. ಆದರೆ ಟೀಂ ಇಂಡಿಯಾ ನಾಯಕ ಧೋನಿ ಬ್ಯಾಟಿಂಗ್ ವೇಳೆ...
View Articleಏ ದಿಲ್ ಹೈ ಮುಷ್ಕೀಲ್ ಚಿತ್ರದ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತಾ?
ಮುಂಬೈ: ವಿವಾದಕ್ಕೆ ಕಾರಣವಾಗಿದ್ದ ಕರಣ್ ಜೋಹರ್ ನಿರ್ದೇಶನದ ಚಿತ್ರ `ಏ ದಿಲ್ ಹೈ ಮುಷ್ಕಿಲ್’ ಕಳೆದ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆ ಹೊಂದಿದ್ದು, ಮೊದಲ ಮೂರು ದಿನಗಳಲ್ಲಿ ಚಿತ್ರ 41 ಕೋಟಿ ರೂ. ಕಲೆಕ್ಷನ್ ಮಾಡಿದೆ. ಶುಕ್ರವಾರ...
View Articleನ್ಯಾಯಾಧೀಶರ ದೂರವಾಣಿ ಕದ್ದಾಲಿಕೆ; ಕೇಂದ್ರದ ವಿರುದ್ಧ ಕೇಜ್ರಿವಾಲ್ ಗಂಭೀರ ಆರೋಪ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ...
View Articleಫೇಸ್ಬುಕ್ ಪೋಸ್ಟ್ ನಿಂದಾಗಿ ಬಾಂಗ್ಲಾದೇಶದಲ್ಲಿ 15 ಹಿಂದೂ ದೇವಾಲಯಗಳು ನಾಶ
ಢಾಕಾ: ಭಾರತದಲ್ಲಿನ ಹಿಂದೂಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾ ದೀಪಾವಳಿಯನ್ನು ಆಚರಿಸುತ್ತಿದ್ದರೆ, ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಫೇಸ್ಬುಕ್ ಪೋಸ್ಟ್ ನಿಂದಾಗಿ ಕೋಮುಗಲಭೆ ನಡೆದು 15 ಹಿಂದೂ ದೇವಾಲಯಗಳನ್ನು...
View Article