ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ,
ಶನಿವಾರ, ಚಿತ್ತಾ ನಕ್ಷತ್ರ.
ಶುಭ ಘಳಿಗೆ: ಬೆಳಗೆಗ 7:56 ರಿಂದ 9:10
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:10
ರಾಹುಕಾಲ: ಬೆಳಗ್ಗೆ 9:11 ರಿಂದ 10:39
ಗುಳಿಕಕಾಲ: ಬೆಳಗ್ಗೆ 6:16 ರಿಂದ 7:43
ಯಮಗಂಡಕಾಲ: ಬೆಳಗ್ಗೆ 1:35 ರಿಂದ 3:03
ಮೇಷ: ಮಕ್ಕಳಿಂದ ಅನುಕೂಲ, ಗರ್ಭ ದೋಷ, ಸಂತಾನಕ್ಕೆ ಸಮಸ್ಯೆ, ಜೂಜಾಟಗಳಲ್ಲಿ ತೊಡಗುವಿರಿ, ದೇವತಾ ಕಾರ್ಯದಲ್ಲಿ ಅಡೆತಡೆ.
ವೃಷಭ: ಸಂಗಾತಿಯಲ್ಲಿ ಅಹಂಭಾವ, ಆತುರ ಸ್ವಭಾವದಿಂದ ನೋವು, ಪತ್ರ ವ್ಯವಹಾರಗಳಲ್ಲಿ ನಷ್ಟ, ಮಾಡುವ ಕಾರ್ಯದಲ್ಲಿ ಸಮಸ್ಯೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ,
ಯಂತ್ರೋಪಕರಣಗಳಿಂದ ಪೆಟ್ಟು.
ಮಿಥುನ: ರಕ್ತ ದೋಷ, ಗುಪ್ತರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹೇಳಿಕೆ ಮಾತುಗಳಿಂದ ದಾಂಪತ್ಯದಲ್ಲಿ ಕಲಹ.
ಕಟಕ: ವಿಪರೀತ ಆರ್ಥಿಕ ನಷ್ಟ, ಸ್ವಯಂಕೃತ್ಯಗಳಿಂದ ನಷ್ಟ, ಮಕ್ಕಳು ಶತ್ರುವಾಗುವರು, ಅವಕಾಶಗಳು ಕೈತಪ್ಪುವುದು, ಮೇಲಾಧಿಕಾರಿಗಳಿಂದ ಕಿರಿಕಿರಿ, ವಾದ-ವಿವಾದ ಹೆಚ್ಚಾಗುವುದು, ಉದ್ಯೋಗಕ್ಕೆ ಕಂಟಕ.
ಸಿಂಹ: ವ್ಯಾಪಾರ-ವ್ಯವಹಾರದಲ್ಲಿ ಜಯ, ಉದ್ಯೋಗದಲ್ಲಿ ಲಾಭ, ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ, ಮೋಜು-ಮಸ್ತಿಯಲ್ಲಿ ತೊಡಗುವಿರಿ, ಸ್ಪರ್ಧಾತ್ಮಕ ಕೆಲಸಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.
ಕನ್ಯಾ: ವಾಹನ ಅಪಘಾತದಿಂದ ಪೆಟ್ಟು, ದಾಯಾದಿಗಳಿಂದ ತೊಂದರೆ, ಬಂಧುಗಳಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ರಾಜಕೀಯ ವ್ಯಕ್ತಿಗಳಿಂದ ಸಂಕಷ್ಟ.
ಪರಿಹಾರ: ತುಪ್ಪ ದಾನ ಮಾಡಿ.
ತುಲಾ: ಸಂಗಾತಿಯಲ್ಲಿ ಹಠ-ಅಹಂಭಾವ, ದಾಂಪತ್ಯದಲ್ಲಿ ಬಿರುಕು, ಮಾನಸಿಕ ವ್ಯಥೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅನುಕೂಲ, ಆಕಸ್ಮಿಕ ಪ್ರಯಾಣ
ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಮೇಲಾಧಿಕಾರಿಗಳಿಂದ ಪ್ರಶಂಸೆ, ತಂದೆ ಮಾಡಿದ ಸಾಲ ಬಾಧೆ, ಗೌರವಕ್ಕೆ ಧಕ್ಕೆ, ಆತುರ ನಿರ್ಧಾರಗಳಿಂದ ಸಮಸ್ಯೆ, ವ್ಯವಹಾರಗಳಲ್ಲಿ ನಷ್ಟ.
ಧನಸ್ಸು: ಪ್ರೇಮ ವಿಚಾರದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.
ಮಕರ: ಭೂ ವ್ಯವಹಾರಗಳಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಗುಪ್ತ ಸಂಬಂಧಗಳಿಂದ ತೊಂದರೆ, ಮಾನಸಿಕ ವ್ಯಥೆ, ನಿದ್ರಾಭಂಗ, ತೆರಿಕೆ ಅಧಿಕಾರಿಗಳಿಂದ ಸಮಸ್ಯೆ.
ಕುಂಭ: ದಾಯಾದಿಗಳಿಂದ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ.
ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ತಂದೆಯೇ ಶತ್ರುವಾಗುವರು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಮಾಂಗಲ್ಯಕ್ಕೆ ಕಂಟಕವಾಗುವ ಆತಂಕ.