Quantcast
Channel: Public TV – Latest Kannada News, Public TV Kannada Live, Public TV News
Browsing all 80002 articles
Browse latest View live

Image may be NSFW.
Clik here to view.

ಉದ್ಯೋಗಕ್ಕಾಗಿ ಚೆನ್ನೈಗೆ ತೆರಳಿದ್ದ ಚಿಕ್ಕಬಳ್ಳಾಪುರ ಯುವತಿಯನ್ನು ಕಾಮತೃಷೆಗೆ ಬಳಿಸಿಕೊಂಡ...

ಚಿಕ್ಕಬಳ್ಳಾಪುರ: ಕೆಲಸ ಹುಡುಕಿಕೊಂಡು ಬೆಂಗಳೂರಿನಿಂದ ಚೆನ್ನೈ ಹೋಗಿದ್ದ ಯುವತಿಯನ್ನ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಚೆನ್ನೈ ಮೂಲಕ ಷಣ್ಮುಗ ಮೂರ್ತಿ ಕಾಮತೃಷೆಗೆ ಬಳಸಿದ ವ್ಯಕ್ತಿ. ಚಿಕ್ಕಬಳ್ಳಾಪುರ ಮೂಲದ...

View Article


ಕ್ಸಿಯೋಮಿಯಿಂದ ಕರ್ವ್ ಡಿಸ್ಪ್ಲೇ ಹೊಂದಿರೋ 6 ಜಿಬಿ ರಾಮ್ ಫೋನ್ ಬಿಡುಗಡೆ

ಬೀಜಿಂಗ್: ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪೆನಿ ಕ್ಸಿಯೋಮಿ ಸ್ಯಾಮ್ ಸಂಗ್ ಗೆಲಾಕ್ಸಿ 7 ಎಡ್ಜ್ ಗೆ  ಫೈಟ್ ನೀಡಲು ಕರ್ವ್ ಸ್ಕ್ರೀನ್, 6ಜಿಬಿ ರಾಮ್ ಹೊಂದಿರುವ ಫೋನ್ ಬಿಡುಗಡೆ ಮಾಡಿದೆ. ಈ ಫೋನಿಗೆ ಎಂಐ ನೋಟ್ 2 ಎಂದು ಹೆಸರಿಟ್ಟಿದ್ದು ಎರಡು ರಾಮ್...

View Article


ಕಾವೇರಿಗಾಗಿ ತಮಿಳುನಾಡಿನಿಂದ ಹೊಸ ಕ್ಯಾತೆ

ಚೆನ್ನೈ: ಕಾವೇರಿ ವಿಚಾರದಲ್ಲಿ ಬೆನ್ನು ಬಿಡದೆ ಬೇತಾಳನಂತೆ ಕಾಡ್ತಿರುವ ತಮಿಳುನಾಡಿನ ಹೋರಾಟ ಮತ್ತೊಂದು ರೀತಿಯಲ್ಲಿ ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ 48 ತಾಲೂಕುಗಳಲ್ಲಿ 42 ತಾಲೂಕಗಳನ್ನ ಬರಪೀಡಿತ ಪ್ರದೇಶ ಅಂತಾ ಕರ್ನಾಟಕ ಸರ್ಕಾರ...

View Article

ಕೊಲೆ ಆಗಿರುತ್ತೆ, ಆದ್ರೆ ಸಾಕ್ಷಿ ಇರಲ್ಲ: ಸಿದ್ದರಾಮಯ್ಯ

ಬೆಂಗಳೂರು: ‘ಕೊಲೆ ಆಗಿರತ್ತೆ, ಆದರೆ ಸಾಕ್ಷಿ ಇರಲ್ಲ’ -ಇದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಸಿಬಿಐ ವಿಶೇಷ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ. ಬಿಎಸ್‍ವೈ ಅವರನ್ನು...

View Article

ರಾಜಕೀಯ ಪ್ರೇರಿತ ಪ್ರಕರಣಕ್ಕೆ ನಾನು ಯಾರನ್ನೂ ದೂಷಿಸಲ್ಲ: ಬಿಎಎಸ್‍ವೈ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ನನಗೆ ರಿಲೀಫ್ ಸಿಕ್ಕಿದೆ. ಇದ್ರಿಂದ ನನಗೆ ಹೆಚ್ಚು ಶಕ್ತಿ ಬಂದಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನ ಭೇಟಿ ಮಾಡಿ ಪ್ರಕರಣದ ವಿಚಾರವನ್ನ ತಿಳಿಸ್ತೇನೆ ಅಂತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ...

View Article


ದೀಪಾವಳಿಗೆ 1500 ವಿಶೇಷ ಕೆಎಸ್‍ಆರ್‍ಟಿಸಿ ಬಸ್

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ರೆಡಿಯಾಗಿದ್ದರೆ ನಿಮ್ಮ ಅನುಕೂಲಕ್ಕೆಂದು ಕೆಎಸ್‍ಆರ್‍ಟಿಸಿ ಈ ಬಾರಿ 1500ಕ್ಕೂ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಈ ಬಸ್ ಸಂಚಾರ ವ್ಯವಸ್ಥೆ...

View Article

Image may be NSFW.
Clik here to view.

ಜಸ್ಟ್ ಮಿಸ್! ಗಾಜಿನ ಮೇಲ್ಚಾವಣಿ ಮೈ ಮೇಲೆ ಬೀಳೋದ್ರಿಂದ ಹೇಗೆ ಪಾರಾದ ನೋಡಿ

ಬ್ಯೂನಸ್ ಐರಿಸ್: ಕೆಲವರು ಅಪಘಾತಗಳಲ್ಲಿ ಅಥವಾ ಘಟನೆಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗುವುದನ್ನು ನೋಡಿರುತ್ತೀರಿ. ಇಂತಹ ಘಟನೆಗಳ ವಿಡಿಯೋ ವಾಟ್ಸಪ್ ಮತ್ತು ಫೇಸ್‍ಬುಕ್‍ನಲ್ಲಿ ಬರುತ್ತಿರುತ್ತವೆ. ಇದೇ ರೀತಿ ಅರ್ಜೆಂಟಿನಾದಲ್ಲಿ ವ್ಯಕ್ತಿಯೊಬ್ಬ...

View Article

Image may be NSFW.
Clik here to view.

ಒಂದೇ ಹುಡುಗನನ್ನು ಇಂಪ್ರೆಸ್ ಮಾಡೋ ಸ್ಪರ್ಧೆಯಲ್ಲಿ ಇವರಿಬ್ರಿಗೇ ಲವ್ವಾಗೋಯ್ತು!

ಸಿಡ್ನಿ: ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಯುವತಿಯರು ಜಗಳವಾಡೋದನ್ನ ನೋಡಿರ್ತೀರ. ಹಾಗೇ ಒಂದೇ ಹುಡುಗನನ್ನ ಇಂಪ್ರೆಸ್ ಮಾಡೋಕೆ ಇಬ್ಬರು ಹುಡುಗಿಯರು ಪೈಪೋಟಿಗೆ ಬಿದ್ರೆ ಅಲ್ಲಿ ಜಗಳಗಳೇ ನಡೆದುಹೋಗುತ್ತೆ. ಆದ್ರೆ ಆಸ್ಟ್ರೇಲಿಯಾದ ವಾಹಿನಿಯೊಂದರ ರಿಯಾಲಿಟಿ...

View Article


ರಾಷ್ಟ್ರಪತಿ ಸಂಬಳ ಈಗ ಎಷ್ಟಿದೆ? ಮುಂದೆ ಎಷ್ಟು ಆಗುತ್ತೆ?

ನವದೆಹಲಿ: ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಸಂಬಳವನ್ನು ಶೇ.300ರಷ್ಟು ಹೆಚ್ಚಳವಾಗಲಿದೆ. ಕೇಂದ್ರ ಗೃಹ ಸಚಿವಾಲಯವು ದೇಶದ ಪ್ರಮುಖ ಎರಡು ಹುದ್ದೆಗಳಾದ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ಸಂಬಳವನ್ನು ಹೆಚ್ಚಿಸಲು ಪ್ರಸ್ತಾವನೆ...

View Article


Image may be NSFW.
Clik here to view.

ರಷ್ಯಾದ ಈ ಕ್ಷಿಪಣಿ ಬಿದ್ದರೆ ಫ್ರಾನ್ಸ್ ದೇಶವೇ ಇರಲ್ಲ!

– ವಿಶ್ವದ ಕ್ಷಿಪಣಿಗಳಲ್ಲೇ ಪ್ರಬಲ ಕ್ಷಿಪಣಿ ಸತಾನ್-2 ಮಾಸ್ಕೋ: ರಷ್ಯಾ ಮೂರನೇ ಮಹಾಯುದ್ಧಕ್ಕೆ ಅಣಿಯಾಗುತ್ತಿದ್ದು ಅಮೆರಿಕ ವಿರುದ್ಧದ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ ತನ್ನ ಪ್ರಬಲ ಪರಮಾಣು ಕ್ಷಿಪಣಿಯೊಂದರ...

View Article

ಸರ್ಕಾರಿ ಆಸ್ಪತ್ರೆಗಳ ಕ್ಯಾಂಟಿನ್‍ನಲ್ಲಿ 4 ರೂ.ಗೆ ಇಡ್ಲಿ; ಆರೋಗ್ಯ ಇಲಾಖೆಯ ಬಗ್ಗೆ ದೂರು...

ಬೆಂಗಳೂರು: ಜಿಲ್ಲೆ ಮತ್ತು ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಕ್ಯಾಂಟಿನ್ ನಲ್ಲಿ 4 ರೂ.ಗೆ ಇಡ್ಲಿ, 8 ರೂ.ಗೆ ಚಪಾತಿ, 8 ರೂ.ಗೆ ಅನ್ನ, ಸಾಂಬಾರ್, ಮಜ್ಜಿಗೆ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯನ್ನು...

View Article

Image may be NSFW.
Clik here to view.

ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಚಿಕ್ಕಮಗಳೂರು: ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಗೌಡನ ಕಿಡ್ನಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಮೂರನೇ ಆರೋಪಿಯಾಗಿರೋ ಚಿಟ್‍ಫಂಡ್ ಮಾಲೀಕ ಕಲ್ಮನೆ ನಟರಾಜ್ ಪ್ರಕರಣದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ....

View Article

ಭಾರತಕ್ಕೆ 130ನೇ ಸ್ಥಾನ ಸಿಕ್ಕಿದ್ದು ಯಾಕೆ? ಅಧಿಕಾರಿಗಳಿಗೆ ಮೋದಿ ಪ್ರಶ್ನೆ

ನವದೆಹಲಿ: ಸುಲಭವಾಗಿ ಬಿಸಿನೆಸ್ ಮಾಡಲು ಯೋಗ್ಯವೆನ್ನಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 130ನೇ ಸ್ಥಾನ ಲಭಿಸಿದ್ದು ಯಾಕೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಬಿಸಿನೆಸ್ ಮಾಡಲು...

View Article


ಪಕ್ಷಿಗಳಿಗಾಗೇ ತೋಟ ಮೀಸಲಿಟ್ಟ ಕೋಲಾರದ ಹೃದಯವಂತ

– ಬರದಲ್ಲೂ ಪ್ರಾಣಿ-ಪಕ್ಷಿಗಳಿಗೆ ಭರ್ಜರಿ ಆಹಾರ ಕೋಲಾರ: ಮನುಷ್ಯರು ನಾವು ಎಷ್ಟು ಸ್ವಾರ್ಥಿಗಳು ಅಂದ್ರೆ, ನಮ್ಮ ತೋಟಗಳಲ್ಲಿ ಹಣ್ಣು-ಹಂಪಲು ತಿಂದು ಬದುಕೋ ಪ್ರಾಣಿ-ಪಕ್ಷಿಗಳನ್ನ ಸಿಕ್ಕಾಪಟ್ಟೆ ಐಡಿಯಾ ಮಾಡಿ ಓಡಿಸ್ಬಿಡ್ತೇವೆ. ಆದ್ರೆ. ಕೋಲಾರದ...

View Article

Image may be NSFW.
Clik here to view.

ಹಾವೇರಿಯಲ್ಲಿ ದೈಹಿಕ ಶಿಕ್ಷಕನ ಬರ್ಬರ ಹತ್ಯೆ

ಹಾವೇರಿ: ದೈಹಿಕ ಶಿಕ್ಷಕನನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹಾವೇರಿ ತಾಲೂಕಿನಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಮರೋಳ ಗ್ರಾಮದ ನಿವಾಸಿ ಬಾಬು ಮೈದೂರ್ ಹತ್ಯೆಯಾದ ಶಿಕ್ಷಕ. 45 ವರ್ಷ ವಯಸ್ಸಿನ  ಮೈದೂರ್ ಅವರನ್ನು ಮನೆಯ ಬೆಡ್ ರೂಂನಲ್ಲೇ...

View Article


ರುದ್ರೇಶ್ ಕೊಲೆ ಕೇಸ್‍ಗೆ ಟ್ವಿಸ್ಟ್; ಮೂವರು ಆರೋಪಿಗಳು ಪೊಲೀಸರ ವಶದಲ್ಲಿ

ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಒಂದು ಕಾಲದಲ್ಲಿ ರುದ್ರೇಶ್ ಸ್ನೇಹಿತರರಾದವರೇ ಈ ಕೊಲೆ ಮಾಡಿಸಿದ್ದಾರೆ ಎನ್ನುವ ಶಂಕೆ ಉಂಟಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು...

View Article

ದೀಪಾವಳಿ ಗಿಫ್ಟ್: ಕೇಂದ್ರದಿಂದ ತುಟ್ಟಿ ಭತ್ಯೆ ಹೆಚ್ಚಳ

ನವದೆಹಲಿ: ದೀಪಾವಳಿ ಗಿಫ್ಟ್ ಎಂಬಂತೆ ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ. ನೌಕರರಿಗೆ ಮತ್ತು ಪಿಂಚಣಿದಾರರರಿಗೆ ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗುರುವಾರ ಮಧ್ಯಾಹ್ನ ಪ್ರಧಾನಿಯವರ...

View Article


ತವರಲ್ಲಿ ಸೋತ್ರೂ ಧೋನಿಯ ಮ್ಯಾಜಿಕ್ ರನೌಟ್ ವಿಡಿಯೋ ಈಗ ವೈರಲ್

ರಾಂಚಿ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 4ನೇ ಏಕದಿನ ಪಂದ್ಯದಲ್ಲಿ ಧೋನಿ ಸೋತಿರಬಹುದು. ಆದರೆ ಅವರು ರನ್ ಔಟ್ ಮಾಡಿಸುತ್ತಿರುವ ವಿಡಿಯೋ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು. ಉಮೇಶ್ ಯಾದವ್ ಎಸೆದ 45ನೇ ಓವರ್ ನಲ್ಲಿ...

View Article

Image may be NSFW.
Clik here to view.

ಗೂಗಲ್‍ನ 67 ಸಾವಿರದ ಫೋನ್ ಎಷ್ಟು ರೂಪಾಯಿಯಲ್ಲಿ ತಯಾರಾಗುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

ಲಂಡನ್: ಗೂಗಲ್ ಇದೇ ಮೊದಲ ಬಾರಿಗೆ ತನ್ನದ ಬ್ರಾಂಡ್ ಅಡಿಯಲ್ಲಿ ಸ್ಮಾರ್ಟ್ ಫೋನ್ ತಯಾರಿಸಿ ಬಿಡುಗಡೆ ಮಾಡಿದೆ. ಆಪಲ್ ಐಫೋನ್‍ಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲು ಪಿಕ್ಸೆಲ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಗೂಗಲ್ ಪಿಕ್ಸೆಲ್ 32...

View Article

ಲವ್ವರ್ ಜೊತೆ ಸೇರಿ ಸುಪಾರಿ ಕೊಟ್ಟ ಮೈಸೂರಿನ ಸುಂದರಿ

– ಭಾವನ ಕೊಲ್ಲಲು ಭಾಮೈದನ ಸಪೋರ್ಟ್ – ಮೈಸೂರಿನ ಖಾಕಿ ಮುಂದೆ ಸತ್ಯ ಬಿಚ್ಚಿಟ್ಟ ಜೋಡಿಹಕ್ಕಿ ಮೈಸೂರು: ಅಪ್ಪ-ಮಗನ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಲು ಸುಪಾರಿ ಕೊಟ್ಟಿದ್ದ ಸುಂದರಿ ಮೋನಿಶಾ ಸೇರಿ ನಾಲ್ವರು ಆರೋಪಿಗಳನ್ನು ನರಸಿಂಹರಾಜ ಪೊಲೀಸರು...

View Article
Browsing all 80002 articles
Browse latest View live


<script src="https://jsc.adskeeper.com/r/s/rssing.com.1596347.js" async> </script>