Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80052

ಕೋರ್ಟ್ ನಿಂದ ಕ್ಲೀನ್‍ಚಿಟ್; ದೆಹಲಿಗೆ ತೆರಳಿದ ಬಿಎಸ್‍ವೈ

$
0
0

ಬೆಂಗಳೂರು: ಜಿಂದಾಲ್‍ನಿಂದ ಪ್ರೇರಣಾ ಟ್ರಸ್ಟ್‍ಗ್ ದೇಣಿಗೆ ನೀಡಿದ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ಕ್ಲೀನ್ ಚಿಟ್ ಸಿಕ್ಕಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರನ್ನು ಭೇಟಿಯಾಗಿ ದೋಷಮುಕ್ತವಾದ ಬಗ್ಗೆ ಮಾಹಿತಿ ಬಿಎಸ್‍ವೈ ಮಾಹಿತಿ ನೀಡಲಿದ್ದಾರೆ.

ಈ ವೇಳೆ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ನಡೆಸಲಿದ್ದು, ಬಿಎಸ್‍ವೈಗೆ ಅರವಿಂದ ಲಿಂಬಾವಳಿ ಸಾಥ್ ನೀಡಿದ್ದಾರೆ.


Viewing all articles
Browse latest Browse all 80052


<script src="https://jsc.adskeeper.com/r/s/rssing.com.1596347.js" async> </script>