ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ,
ರಾಹುಕಾಲ: ಸಾಯಂಕಾಲ 4:31 ರಿಂದ 5:58
ಗುಳಿಕಕಾಲ: ಮಧ್ಯಾಹ್ನ 3:03 ರಿಂದ 4:31
ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:35
ಮೇಷ: ಯತ್ನ ಕಾರ್ಯದಲ್ಲಿ ಜಯ, ಶತ್ರುಗಳ ಕಾಟ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಸಮಾಜದಲ್ಲಿ ಗೌರವ, ವ್ಯಾಪಾರಿಗಳಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸ್ಥಳ ಬದಲಾವಣೆ.
ವೃಷಭ: ಮನೆಯಲ್ಲಿ ಶುಭ ಕಾರ್ಯ, ಸ್ತ್ರೀಯರಿಗೆ ಲಾಭ, ಅವಿವಾಹಿತರಿಗೆ ವಿವಾಹಯೋಗ, ಭೂ ವಿಚಾರದಲ್ಲಿ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಿತ್ರರಲ್ಲಿ ಆತ್ಮೀಯತೆ, ಮಕ್ಕಳಿಂದ ದುಃಖ, ಸಾಲ ಬಾಧೆ.
ಮಿಥುನ: ಅಧಿಕ ಖರ್ಚು, ಇಲ್ಲ ಸಲ್ಲದ ಅಪವಾದ, ಉದ್ಯೋಗದಲ್ಲಿ ಅಲ್ಪ ಲಾಭ, ಕೆಟ್ಟ ಕಾರ್ಯಗಳಿಗೆ ಪ್ರಚೋದನೆ, ವಿದ್ಯಾರ್ಥಿಗಳಲ್ಲಿ ಅಮೋಘ ಪ್ರತಿಭೆ, ಚೋರಾಗ್ನಿ ಭೀತಿ.
ಕಟಕ: ಅನಿರೀಕ್ಷಿತ ಖರ್ಚು, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ದ್ರವ್ಯ ಲಾಭ, ಋಣ ವಿಮೋಚನೆ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ದೈವಾನುಗ್ರಹದಿಂದ ಕಾರ್ಯಸಿದ್ಧಿ
ಸಿಂಹ: ನಂಬಿಕಸ್ಥರಿಂದ ಮೋಸ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಮಹಿಳೆಯರಿಗೆ ಅನುಕೂಲ, ವೃಥಾ ಧನವ್ಯಯ, ಕೃಷಿಯಲ್ಲಿ ನಷ್ಟ.
ಕನ್ಯಾ: ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ಗೊಂದಲಮಯ ವಾತಾವರಣ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಶತ್ರುಗಳ ಕಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ಲಾಭ
ತುಲಾ: ಕುಟುಂಬದಲ್ಲಿ ಸೌಖ್ಯ, ಇಷ್ಟಾರ್ಥ ಸಿದ್ಧಿ, ವಿದ್ಯೆಯಲ್ಲಿ ಆಸಕ್ತಿ, ಗುರುಗಳ ದರ್ಶನ ಮಾಡಿ, ವ್ಯಾಪಾರದಲ್ಲಿ ಅಭಿವೃದ್ಧಿ, ಮಾತಿನ ಮೇಲೆ ಹಿಡಿತವಿರಲಿ, ಕೆಲಸಗಳಲ್ಲಿ ಬದಲಾವಣೆ.
ವೃಶ್ಚಿಕ: ಮಕ್ಕಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ವೃತ್ತಿಯಲ್ಲಿ ಕಿರಿಕಿರಿ, ಹಿತೈಷಿಗಳ ಮಾತಿನಿಂದ ಸಂತಸ, ಆರೋಗ್ಯದಲ್ಲಿ ವ್ಯತ್ಯಾಸ,
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್ನವರಿಗೆ ನಷ್ಟ.
ಧನಸ್ಸು: ಅನಿರೀಕ್ಷಿತ ಧನ ಲಾಭ, ಕೋರ್ಟ್ ಕೇಸ್ಗಳಲ್ಲಿ ಜಯ, ಪ್ರಿಯ ಜನರ ಭೇಟಿ, ಆಸ್ತಿ ಖರೀದಿಯೋಗ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ,
ಶರೀರದಲ್ಲಿ ತಳಮಳ, ಶತ್ರುಗಳ ಕಾಟ ನಿವಾರಣೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ
ಮಕರ: ಹಣಕಾಸು ವಿಚಾರದಲ್ಲಿ ಎಚ್ಚರ, ಮಾತ ಪಿತೃಗಳಲ್ಲಿ ದ್ವೇಷ, ಶ್ರಮಕ್ಕೆ ತಕ್ಕ ಫಲ, ವಿಪರೀತ ಖರ್ಚು, ಸ್ತ್ರೀಯರಿಗೆ ಸದಾವಕಾಶ, ಕೋಪ ಜಾಸ್ತಿ, ನಂಬಿಕಸ್ಥರಿಂದ ದ್ರೋಹ,
ಕುಂಭ: ಶತ್ರು ಧ್ವಂಸ, ಸುಖ ಜೀವನ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ದೂರ ಪ್ರಯಾಣ, ಯತ್ನ ಕಾರ್ಯದಲ್ಲಿ ಸಫಲ, ಮಿತ್ರರ ಭೇಟಿ, ಶೀತ ಸಂಬಂಧಿತ ರೋಗ, ಕೃಷಿಯಲ್ಲಿ ಲಾಭ.
ಮೀನ: ಉದ್ಯೋಗದಲ್ಲಿ ಪ್ರಗತಿ, ಅನ್ಯರಲ್ಲಿ ವೈಮನಸ್ಸು, ಹೊಸ ಯೋಜನೆಗಳಲ್ಲಿ ಏರುಪೇರು, ಸಾಲದಿಂದ ವಿಮುಕ್ತಿ, ದಂಡ ಕಟ್ಟುವ ಸಾಧ್ಯತೆ, ಮಹಿಳೆಯರಿಗೆ ಶುಭ ಫಲ, ಬಾಳ ಸಂಗಾತಿಯಿಂದ ಹಿತವಚನ. ವಾಗ್ವಾದಗಳಲ್ಲಿ ಎಚ್ಚರ.