ಫಸ್ಟ್ ಟೈಂ: ದಸರಾಗೆ ಅರಮನೆ ನಗರಿಯಲ್ಲಿ ಸಂಚರಿಸಲಿದೆ ಸುವರ್ಣರಥ –ಟಿಕೆಟ್ ಬೆಲೆ ಎಷ್ಟು ಗೊತ್ತಾ?
ಮೈಸೂರು: ಈ ಬಾರಿ ಅರಮನೆ ನಗರಿಗೆ ಅರಮನೆಯಂತ ರೈಲು ಬರುತ್ತಿದೆ. ಹೌದು, ಇದೇ ಮೊದಲ ಬಾರಿಗೆ ಸುವರ್ಣರಥ ಅರ್ಥಾತ್ ಗೋಲ್ಡನ್ ಚಾರಿಯಟ್ ನಾಡಹಬ್ಬಕ್ಕಾಗಿ ಮೈಸೂರಿನಲ್ಲಿ ಸಂಚರಿಸಲಿದೆ. ಅಕ್ಟೋಬರ್ 1, 3, 5, 7 ಮತ್ತು 9ರಂದು ಬೆಂಗಳೂರಿನ ಯಶವಂತಪುರ...
View Articleಬೀನ್ ಬ್ಯಾಗ್ ದುರಂತ: ಉಸಿರುಗಟ್ಟಿ ಡೇ ಕೇರ್ನಲ್ಲಿ ಮಗು ಸಾವು
ನ್ಯೂಯಾರ್ಕ್: ಬೀನ್ ಬ್ಯಾಗ್ನೊಳಗೆ ಮಗು ಹೋಗಿದ್ದನ್ನ ಗಮನಿಸದೇ ಶಿಕ್ಷಕರೊಬ್ಬರು ಅದರ ಮೇಲೆ ಕುಳಿತ ಪರಿಣಾಮ ಉಸಿರುಗಟ್ಟಿ ಮಗು ಅದರಲ್ಲೇ ಸಾವನ್ನಪ್ಪಿರುವ ಘಟನೆ ಅಮೆರಿಕದ ಉಟ್ಹಾದಲ್ಲಿ ನಡೆದಿದೆ. ಇಲ್ಲಿನ ವೆಸ್ಟ್ ಜಾರ್ಡನ್ ಡೇ ಕೇರ್...
View Articleಬೀದರ್, ಕಲಬುರಗಿಯಲ್ಲಿ ಹಿಂಗಾರು ಅಬ್ಬರ: ಸೇತುವೆ ಮುಳುಗಡೆಯಿಂದ ಜನಜೀವನ ತತ್ತರ
ಬೀದರ್: ಬುಧವಾರದಿಂದ ಬೀದರ್, ರಾಯಚೂರು, ಕಲಬುರುಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆ ಆರ್ಭಟಿಸುತ್ತಿದೆ ಸೇತುವೆ ಮುಳುಗಡೆಯಾಗಿ ರೋಗಿಯೋರ್ವ ಪರದಾಡಿದ ಘಟನೆ ಬೀದರ್ನ ಸೇಡೋಳ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಗಂಭೀರ...
View Articleತಮಿಳುನಾಡು ಬಂದ್ ವೇಳೆ ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಸಿಎಂ
ಬೆಂಗಳೂರು: ಶುಕ್ರವಾರ ತಮಿಳುನಾಡು ಬಂದ್ಗೆ ಹಿನ್ನೆಯಲ್ಲಿ ಸಿಎಂ ಸಿದ್ದರಾಮಯ್ಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಪತ್ರ ಬರೆದು ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಸಿಎಂ ಬರೆದ ಪತ್ರ ಕನ್ನಡ ಭಾಷಾಂತರ ಇಲ್ಲಿದೆ....
View Articleರಸ್ತೆಯಲ್ಲೇ ಮಗು ಬಿಟ್ಟು ಹೋದ ತಾಯಿ: ಮಗುವಿನ ಸ್ಥಿತಿ ಗಂಭೀರ
ಬೆಂಗಳೂರು: ಮಗುವನ್ನ ಆಕೆಯ ತಾಯಿಯೇ ಬಿಟ್ಟುಹೋಗಿರುವಂತಹ ಕರುಣಾಜನಕ ಘಟನೆ ನಗರದ ಯಶವಂತಪುರದ ಹೆರಿಗೆ ಆಸ್ಪತ್ರೆಯ ಪಕ್ಕದಲ್ಲಿ ನಡೆದಿದೆ. ಯಶವಂತಪುರದ ಹೆರಿಗೆ ಆಸ್ಪತ್ರೆ ಪಕ್ಕದಲ್ಲಿ ನವಜಾತ ಶಿಶು ಪತ್ತೆ ಯಾಗಿದ್ದು, ಹೆಣ್ಣು ಮಗುವೆಂಬ ಕಾರಣಕ್ಕೆ...
View Articleಐಫೋನ್ 6 ಬೆಲೆ 22 ಸಾವಿರ ರೂ. ದಿಢೀರ್ ಇಳಿಕೆ
ನವದೆಹಲಿ: ಐಫೋನ್ 7 ಅಕ್ಟೋಬರ್ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಐಫೋನ್ 6 ಎಸ್ ಮತ್ತು 6ಎಸ್ ಪ್ಲಸ್ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ. 128 ಜಿಬಿ ಆಂತರಿಕ ಮೆಮೊರಿಯ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಬೆಲೆ 22 ಸಾವಿರ ರೂ....
View Articleಕರ್ನಾಟಕದಲ್ಲಿ ಕಾಂಗ್ರೆಸ್ ಮುಗಿಸಲು ಮೋದಿ ಹೊರಟಿದ್ದಾರೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಮುಗಿಸಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹದಾಯಿ...
View Articleಬಂದ್ ನಡೆಯದಂತೆ ನೋಡಿಕೊಳ್ಳಿ; ಕರ್ನಾಟಕ, ತಮಿಳುನಾಡಿಗೆ ಸುಪ್ರೀಂ
ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡಿನ ಸಾರ್ವಜನಿಕರು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಕು. ಈ ಆದೇಶವನ್ನು ವಿರೋಧಿಸಿ ಬಂದ್, ಪ್ರತಿಭಟನೆ ನಡೆಯದಂತೆ ಸರ್ಕಾರಗಳನ್ನು ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಸೂಚನೆ...
View Articleಪತ್ರಕರ್ತರ ಹತ್ಯೆಗೆ ಸ್ಕೆಚ್; 13 ಮಂದಿ ಮೇಲಿದ್ದ ಆರೋಪ ಸಾಬೀತು
ಬೆಂಗಳೂರು: ಪತ್ರಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದ 13 ಮಂದಿ ಮೇಲಿದ್ದ ಆರೋಪ ಸಾಬೀತಾಗಿದ್ದು, ಎನ್ಐಎ ವಿಶೇಷ ನ್ಯಾಯಾಲಯ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ನಗರದ ಕೇಂದ್ರ ಅಪರಾಧ...
View Articleಕಾವೇರಿ ವಿವಾದ: ಕಾನೂನು ತಜ್ಞರು ಸಿಎಂಗೆ ನೀಡಿದ ಸಲಹೆಗಳು
ಬೆಂಗಳೂರು: ಕಾವೇರಿ ವಿಚಾರವಾಗಿ ಕಾನೂನು ತಜ್ಞರ ಜೊತೆ ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಗುರುವಾರ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ಕಾವೇರಿ ಕಣಿವೆಯ ಪ್ರದೇಶಗಳಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ...
View Article2.25 ಕೋಟಿ ರೂ. ಮೌಲ್ಯದ 900 ಐಫೋನ್ಗಳನ್ನ ಕದ್ದ ಕದೀಮರು ಅರೆಸ್ಟ್
ನವದೆಹಲಿ: ದೆಹಲಿಯ ಪೊಲೀಸರು ಬೆಳ್ಳಂಬೆಳಗ್ಗೆ ಭರ್ಜರಿ ಬೇಟೆಯಾಡಿದ್ದು, ಬರೋಬ್ಬರಿ 900 ಐಫೋನ್ಗಳನ್ನ ಕದ್ದಿದ್ದ ಇಬ್ಬರು ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ದಕ್ಷಿಣ ದೆಹಲಿಯ ಮಹಿಪಾಲ್ಪುರ್ನಲ್ಲಿ ಬರೋಬ್ಬರಿ 2.25 ಕೋಟಿ...
View Articleಸ್ನೇಹಿತರನ್ನು ಕಟ್ಟಿ ಹಾಕಿ ದೆಹಲಿಯಲ್ಲಿ ಇಬ್ಬರ ಮೇಲೆ ಗ್ಯಾಂಗ್ರೇಪ್
ನವದೆಹಲಿ: ಇಬ್ಬರು ಯುವಕರನ್ನು ಕಟ್ಟಿಹಾಕಿ ಇಬ್ಬರು ಯುವತಿಯರನ್ನು 5 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಆತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ. ಘಟನೆಯ ವಿವರ...
View Articleಗಣಪತಿ ವಿಸರ್ಜನೆ ವೇಳೆ ಮಾಧ್ಯಮದವರ ಮೇಲೆ ನಟ ರಿಷಿ ಕಪೂರ್ ಹಲ್ಲೆ
ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನ ನೀಡಿ ಸುದ್ದಿಯಾಗಿದ್ದ ಬಾಲಿವುಡ್ ಹಿರಿಯ ನಟ ಇದೀಗ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿ ವಿವಾದ ಸೃಷ್ಟಿಸಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ಮುಂಬೈನಲ್ಲಿ ಗಣೇಶನ ವಿಸರ್ಜನೆ...
View Articleಚಿಕ್ಕಪೇಟೆಯ ಕಟ್ಟಡದಲ್ಲಿ ಅಗ್ನಿ ಅವಘಡ: ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ
ಬೆಂಗಳೂರು: ನಗರದ ಚಿಕ್ಕಪೇಟೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮುಸುಕಿನ ಜಾವ 4 ಗಂಟೆ ಸುಮಾರಿಗೆ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಮಾಯಾ ಎಲೆಕ್ಟ್ರಿಕಲ್ ಶಾಪ್ಗೆ ಬೆಂಕಿ ಬಿದ್ದಿದೆ. ಘಟನೆಯಲ್ಲಿ ಕಟ್ಟಡದ ಮೂರನೆ ಮಹಡಿಯಲ್ಲಿ...
View Articleಡಿಕೆಶಿ ಸಹೋದರರಿಂದ ಹತ್ಯೆಗೆ ಸಂಚು: ಆರ್ಟಿಐ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಆರೋಪ
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್ ಅವರ ಜೊತೆಗೆ...
View Articleಗ್ರಾಹಕರಿಗೆ ಬಿಎಸ್ಎನ್ಎಲ್ ಗಿಫ್ಟ್: ಅನ್ಲಿಮಿಟೆಡ್ ಡೇಟಾ,ಕಾಲ್ ಫ್ರೀ
ನವದೆಹಲಿ: ರಿಲಯನ್ಸ್ ಜಿಯೋಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಬಿಎಸ್ಎನ್ಎಲ್ ತನ್ನ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ಉಚಿತ ಕರೆ ಮತ್ತು ಅನ್ಲಿಮಿಟೆಡ್ ಡೇಟಾ ನೀಡಲು ಮುಂದಾಗಿದೆ. ತಿಂಗಳಿಗೆ 1199 ರೂ. ಪ್ಲಾನ್ ಅಳವಡಿಸಿದ ಗ್ರಾಹಕರು 2ಎಂಬಿ ಪಿಎಸ್...
View Articleಅರುಣಾಚಲ ಪ್ರದೇಶದಲ್ಲಿ ಮತ್ತೆ ಅಧಿಕಾರ ಹೋಯ್ತು; ಕಾಂಗ್ರೆಸ್ಗೆ 43 ಶಾಸಕರು ಗುಡ್ಬೈ
ಇಟಾನಗರ್: ಅರುಣಾಚಲ ಪ್ರದೇಶಲ್ಲಿ ಹೈಡ್ರಾಮ ನಡೆದಿದ್ದು ಕಾಂಗ್ರೆಸ್ನ 43 ಶಾಸಕರು ಬಿಜೆಪಿ ಬೆಂಬಲಿತ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್(ಪಿಪಿಎ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅಧಿಕಾರಕ್ಕೆ ಏರಿದ್ದ...
View Articleಕಾವೇರಿ ಗಲಾಟೆ: ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದ್ದು ಆರ್ಎಸ್ಎಸ್ ಕಾರ್ಯಕರ್ತರು?
– ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್ ಹೇಳಿಕೆ ಬೆಂಗಳೂರು: ಕಾವೇರಿ ಗಲಾಟೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೆಂಕಿ ಹಾಕಿದ್ದಾರೆಂಬ ಶಂಕೆಯಿದೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪದಾಧಿಕಾರಿಗಳು,...
View Articleಕಾವೇರಿ ಸಮಸ್ಯೆ: ಮೋದಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಮಕ್ಕಳ ಪತ್ರ ಚಳುವಳಿ
ಕೊಪ್ಪಳ: ಬೇಕೇ ಬೇಕು ನ್ಯಾಯ ಬೇಕು.. ಕಾವೇರಿಗಾಗಿ ಪತ್ರ ಚಳುವಳಿ… ಮೋದಿಜೀ ಮಧ್ಯ ಪ್ರವೇಶಿಸಿ ನಮಗೆ ನ್ಯಾಯಕೊಡಿ. ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಪತ್ರ...
View Articleವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ನಾಗರಹಾವು ಚಿತ್ರತಂಡದಿಂದ 1,100 ಕೆಜಿ ತೂಕದ ಕೇಕ್
ಬೆಂಗಳೂರು: ನೂರು ಅಡಿ ಎತ್ತರದ ಕಟೌಟ್ ನಿರ್ಮಿಸಿ ವಿಷ್ಣುದಾದ ಹೆಸರಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿರುವ ಕೋಡಿರಾಮಕೃಷ್ಣ ಸಾರಥ್ಯದ ಸಾಜೀದ್ ಖುರೇಷಿ ನಿರ್ಮಾಣದ ನಾಗರಹಾವು ಚಿತ್ರತಂಡ ಈಗ ವಿಷ್ಣುವರ್ಧನ್ ಅವರ 67ನೇ ಹುಟ್ಟುಹಬ್ಬಕ್ಕೆ 67 ಅಡಿ...
View Article