Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80332

ಬೀದರ್, ಕಲಬುರಗಿಯಲ್ಲಿ ಹಿಂಗಾರು ಅಬ್ಬರ: ಸೇತುವೆ ಮುಳುಗಡೆಯಿಂದ ಜನಜೀವನ ತತ್ತರ

$
0
0

ಬೀದರ್: ಬುಧವಾರದಿಂದ ಬೀದರ್, ರಾಯಚೂರು, ಕಲಬುರುಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆ ಆರ್ಭಟಿಸುತ್ತಿದೆ ಸೇತುವೆ ಮುಳುಗಡೆಯಾಗಿ ರೋಗಿಯೋರ್ವ ಪರದಾಡಿದ ಘಟನೆ ಬೀದರ್‍ನ ಸೇಡೋಳ ಗ್ರಾಮದಲ್ಲಿ ನಡೆದಿದೆ.

bdr-4

ವಿದ್ಯುತ್ ತಂತಿ ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಯ್ತು. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಸೇತುವೆ ಮುಳುಗಡೆಯಾದ ಪರಿಣಾಮ ಗ್ರಾಮಕ್ಕೆ ಬರಲಾಗದೇ ಜನರು ಪರದಾಡಿದ್ರು.

bdr-2

ಮಾಂಜ್ರಾ ನದಿಗೆ ಹೊಂದಿಕೊಂಡಿರುವ ಈ ಸೇತುವೆ ಆಗಾಗ ಮುಳುಗಡೆಯಾಗ್ತಿತ್ತು. ಆದ್ರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

bdr-1

ಭಾರೀ ಮಳೆ ಹಿನ್ನೆಲೆ ಬೀದರ್‍ನಿಂದ ತೆಲಂಗಾಣಕ್ಕೆ ಸಂಚರಿಸೋ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರೈಲ್ವೇ ಹಳಿ ಮೇಲೆ ಮಣ್ಣು ಶೇಖರಣೆ ಆಗಿದೆ. ಅಲ್ಲದೇ ಮಣ್ಣಿನೊಂದಿಗೆ ಜಲ್ಲಿಕಲ್ಲು ಕೊಚ್ಚಿಹೋದ ಹಿನ್ನೆಲೆ ತಾತ್ಕಾಲಿಕವಾಗಿ ರೈಲ್ವೇ ಸಂಚಾರ ಬಂದ್ ಮಾಡಲಾಗಿದೆ.

bdr

The post ಬೀದರ್, ಕಲಬುರಗಿಯಲ್ಲಿ ಹಿಂಗಾರು ಅಬ್ಬರ: ಸೇತುವೆ ಮುಳುಗಡೆಯಿಂದ ಜನಜೀವನ ತತ್ತರ appeared first on Kannada Public tv.


Viewing all articles
Browse latest Browse all 80332

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>