Quantcast
Channel: Public TV – Latest Kannada News, Public TV Kannada Live, Public TV News
Browsing all 80002 articles
Browse latest View live

ಸ್ವಲ್ಪ ಕಾಲಾವಕಾಶ ನೀಡಿ; ಅಜ್ಞಾತ ಸ್ಥಳದಿಂದಲೇ ಎಸಿಬಿಗೆ ಚಿಕ್ಕರಾಯಪ್ಪ ಪತ್ರ

ಬೆಂಗಳೂರು: ಐಟಿ ದಾಳಿ ವೇಳೆಯಲ್ಲಿ ಸಿಕ್ಕಿಬಿದ್ದ ಬಳಿಕ ನಾಪತ್ತೆಯಾಗಿರುವ ಕಾವೇರಿ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ  ಚಿಕ್ಕರಾಯಪ್ಪ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಕೋರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಮನವಿ...

View Article


Image may be NSFW.
Clik here to view.

ಗುಂಡುಮಣಿ ಆರ್ಟ್ಸ್ ಮಾಲೀಕ, ಕಲಾವಿದ ಗುಂಡುಮಣಿ ನಿಧನ

ಬೆಂಗಳೂರು: ಗುಂಡುಮಣಿ ಆರ್ಟ್ಸ್ ಮಾಲೀಕ ವೈ.ಎನ್. ಲೋಕೇಶ್ ಹೃದಯಾಘಾತದಿಂದ ಬಿಜಾಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಪೋಷಕ ನಟನಾಗಿ, ಖಳನಟನಾಗಿ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಅವರ ಜೊತೆ ಗುಂಡುಮಣಿ ಅವರು ಅಭಿನಯಿಸಿದ್ದಾರೆ. 40ಕ್ಕೂ...

View Article


ಸಿದ್ದರಾಮಯ್ಯ ಜೆಡಿಎಸ್‍ನಲ್ಲಿ ಎಷ್ಟು ದುಡಿದ್ದಿದ್ದಾರೆ ಅನ್ನೋದು ಗೊತ್ತು: ಎಚ್‍ಡಿಕೆ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಜೆಡಿಎಸ್‍ನಲ್ಲಿದ್ದಾಗ ಎಷ್ಟು ದುಡಿದಿದ್ದಾರೆ ಅನ್ನೋದು...

View Article

ಮೇಟಿ ಸಿಡಿ ಎಫ್‍ಎಸ್‍ಎಲ್‍ಗೆ ಕಳುಹಿಸಲು ಸಿದ್ಧತೆ

ಬೆಂಗಳೂರು: ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದ ಸಿಡಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲು ಸಿದ್ಧತೆ ನಡೆದಿದೆ. ದೂರುದಾರೆ ವಿಜಯಲಕ್ಷ್ಮಿ ಹೇಳಿಕೆಯನ್ನು ಆಧರಿಸಿ ಸಿಐಡಿ ತನಿಖೆಯನ್ನು ನಡೆಸ್ತಾ ಇದೆ. ಆದ್ರೆ, ಸಿಡಿ ಸರಿಯಾಗಿ ಕಾಣ್ತಿಲ್ಲ. ಅದ್ರಲ್ಲಿ...

View Article

ಮೋದಿ ದೇಶದ ಆರ್ಥಿಕ ಸ್ಥಿತಿ ಹಾಳು ಮಾಡಿದ್ದಾರೆ: ಖರ್ಗೆ

ಬೆಂಗಳೂರು: ಪೂರ್ವ ತಯಾರಿ ಇಲ್ಲದೇ ನೋಟ್ ಬ್ಯಾನ್ ಮಾಡಿರೋದ್ರಿಂದ ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೇರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್‍ನಲ್ಲಿ...

View Article


ಬೀದರ್‍ನಲ್ಲಿ ಕ್ಷುಲಕ ಕಾರಣಕ್ಕೆ ಇಬ್ಬರಿಗೆ ಚಾಕು ಇರಿತ; ಆಟೋಗೆ ಬೆಂಕಿ

ಬೀದರ್: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು ಬಳಿಕ ಆಟೋಗೆ ಬೆಂಕಿ ಹಚ್ಚಿದ ಘಟನೆ ನಗರದ ಲಾಡಗೇರಿ ಎಂಬಲ್ಲಿ ನಡೆದಿದೆ. ಒಂದು ಗುಂಪಿನ ಕಡೆಯಿಂದ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಚಾಕು ಇರಿತಕ್ಕೊಳಗಾದವರ...

View Article

Image may be NSFW.
Clik here to view.

ಫೋಟೋ ತೆಗೆಯುವ ವೇಳೆ ಪಿಲ್ಲರ್ ಕಲ್ಲು ಬಿದ್ದು ಬಾಲಕ ಸಾವು

– ರಕ್ಷಿಸಿ ಎಂದು ಕೂಗಿದ್ರೆ ಜನರು ಸೆಲ್ಫೀ ತೆಗೆಯುತ್ತಿದ್ದರಂತೆ! – ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಎರಡನೇ ದುರಂತ – ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದ್ದರೂ ಕೇಳಿರಲಿಲ್ಲವಂತೆ! ಬೆಂಗಳೂರು: ಸಿಲಿಕಾನ್ ಸಿಟಿಯ ಸಸ್ಯಕಾಶಿ...

View Article

11 ತಿಂಗಳಿನಲ್ಲಿ ಕನಿಷ್ಠ ಬೆಲೆ; ಚಿನ್ನದ ದರ ಮತ್ತೆ ಇಳಿಕೆ

ಮುಂಬೈ: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 250 ರೂ. ಕಡಿಮೆಯಾಗಿದೆ. ಜ್ಯುವೆಲ್ಲರಿ ವ್ಯಾಪಾರಿಗಳು ಮತ್ತು ಹೂಡಿಕೆದಾರರು ಚಿನ್ನ ಖರೀದಿಯಿಂದ ಹಿಂದಕ್ಕೆ ಸರಿದ ಕಾರಣ ಚಿನ್ನದ ಬೆಲೆ 11 ತಿಂಗಳ ಕನಿಷ್ಠಕ್ಕೆ...

View Article


ಎತ್ತಿನ ಹೊಳೆಯೋ? ರಾಜಕೀಯದ ಹೊಳೆಯೋ? ಜನಪ್ರತಿನಿಧಿಗಳ ಸಭೆಯಲ್ಲಿ ಏನಾಯ್ತು?

ಬೆಂಗಳೂರು: ಎತ್ತಿನ ಹೊಳೆ ಯೋಜನೆ ಕರಾವಳಿ ಭಾಗದ ವಿರೋಧ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನಡೆಸಿದ ಎರಡು ಭಾಗಗಳ ಜನಪ್ರತಿನಿಧಿಗಳ ಸಭೆ ವಿಫಲವಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರ ಮತ್ತು ಅರಣ್ಯ ಸಚಿವ ರಮಾನಾಥ ರೈ ಅವರ...

View Article


ದಿಢೀರ್ ಶಶಿಕಲಾ ಭೇಟಿ ಮಾಡಿದ ನಟ ಅಜಿತ್?

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ಪೋಯಸ್ ಗಾರ್ಡನ್‍ನಲ್ಲಿ ನಟ ಅಜಿತ್ ಕುಮಾರ್ ಸೋಮವಾರ ರಾತ್ರಿ ಭೇಟಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ನಟ ಅಜಿತ್ ಮುಂಬರುವ ಚಿತ್ರವೊಂದರಲ್ಲಿ ನಟಿಸಲು ಬಲ್ಗೇರಿಯಾಕ್ಕೆ...

View Article

Image may be NSFW.
Clik here to view.

ಡಿ.30ರ ನಂತರ 10 ಸಾವಿರ ರೂ. ಗಿಂತಲೂ ಹೆಚ್ಚಿನ ಹಳೇ ನೋಟ್ ಪತ್ತೆಯಾದ್ರೆ ಬೀಳುತ್ತೆ ಭಾರೀ ದಂಡ

ನವದೆಹಲಿ: ಡಿಸೆಂಬರ್ 30ರ ಬಳಿಕವೂ ನಿಷೇಧಿತ ಹಳೆಯ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದು ಪತ್ತೆಯಾದರೆ ಅಂಥವರಿಗೆ ದಂಡ ವಿಧಿಸುವ ಬಗ್ಗೆ ಸುಗ್ರೀವಾಜ್ಞೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ....

View Article

ಅತ್ಯಧಿಕ ಹಣ ಜಮಾವಣೆ; ಮಂಗಳೂರಿನಲ್ಲಿರುವ ಜಿಲ್ಲಾ ಸಹಕಾರಿ ಬ್ಯಾಂಕ್ ಮೇಲೆ ಐಟಿ ದಾಳಿ

ಮಂಗಳೂರು: ನೋಟ್ ಬ್ಯಾನ್ ಆದ ಬಳಿಕ ಅತ್ಯಧಿಕ ಹಣ ಜಮಾವಣೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಗೆ ಐಟಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನ ಕೊಡಿಯಾಲ್‍ಬೈಲ್ ನಲ್ಲಿರುವ...

View Article

ಕೇಂದ್ರದ ವಿರುದ್ಧ ಹೋರಾಟಕ್ಕೆ ಕೈ ಸಿದ್ಧತೆ; ಸಮಿತಿಯಲ್ಲಿ ರಾಜ್ಯದ ಇಬ್ಬರಿಗೆ ಸ್ಥಾನ

ಬೆಂಗಳೂರು: ನೋಟು ಬ್ಯಾನ್ ಮಾಡಿರುವ ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಸಮಿತಿ ರಚನೆ ಮಾಡಿದ್ದು, ಇಬ್ಬರು ಕನ್ನಡಿಗರಿಗೆ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ. 500, 1 ಸಾವಿರ ರೂ. ಮುಖಬೆಲೆಯ ನೋಟು ನಿಷೇಧಗೊಂಡ ಬಳಿಕ ಜನ...

View Article


ಟಾಕೀಸ್‍ನಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದು ಸುಪ್ರೀಂನ ಮೂರ್ಖತನದ ನಿರ್ಧಾರ: ಎಂಜಿಎಸ್...

ನವದೆಹಲಿ: ಟಾಕೀಸ್‍ನಲ್ಲಿ ಸಿನಿಮಾ ಆರಂಭವಾಗುವ ಮೊದಲು ರಾಷ್ಟ್ರಗೀತೆ ಕಡ್ಡಾಯ ಮಾಡಿರುವುದು ಸುಪ್ರೀಂಕೋರ್ಟ್‍ನ ಮೂರ್ಖತನ ನಿರ್ಧಾರ ಎಂದು ಇತಿಹಾಸಕಾರ ಎಂಜಿಎಸ್ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ಜನರು ಮನರಂಜನೆಗಾಗಿ ಸಿನಿಮಾ ನೋಡಲು ಟಾಕೀಸ್‍ಗೆ...

View Article

ವಿಶ್ವದಾಖಲೆ ಬರೆದ ಗುಜರಾತ್ ಆರಂಭಿಕ ಆಟಗಾರ

ಜೈಪುರ: ರಣಜಿಯಲ್ಲಿ ಗುಜರಾತ್ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಸಮಿತ್ ಗೊಹೇಲ್ ಅಜೇಯ 359 ರನ್ ಬಾರಿಸಿವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸವಾಯ್ ಮಾನ್‍ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಒಡಿಶಾ ಎದುರಿನ...

View Article


Image may be NSFW.
Clik here to view.

ಮಾರ್ಚ್ 9ರಿಂದ 27ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಬೆಂಗಳೂರು: 2017ರಲ್ಲಿ ನಡೆಯಲಿರುವ ಪಿಯುಸಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಪಿಯು ಬೋರ್ಡ್ ಅಂತಿಮ ವೇಳಾಪಟ್ಟಿ ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ಕ್ಕೆ ಆರಂಭಗೊಂಡು...

View Article

Image may be NSFW.
Clik here to view.

ದೇಶದಲ್ಲಿ `ಸೂಪರ್ ಎಮರ್ಜೆನ್ಸಿ’ಶುರುವಾಗಿದೆ; ಮೋದಿ ವಿರುದ್ಧ ಮಮತಾ, ರಾಹುಲ್ ಸ್ಟ್ರೈಕ್

ನವದೆಹಲಿ: ನೋಟ್‍ಬ್ಯಾನ್ ಮಾಡಿ 50 ದಿನದಲ್ಲಿ ಎಲ್ಲಾ ಸರಿ ಮಾಡ್ತೇನೆ ಅಂತ ವಾಗ್ದಾನ ನೀಡಿರುವ ಪ್ರಧಾನಿ ಮೋದಿಗೆ ಇನ್ನು ನಾಲ್ಕೇ ದಿನ ಗಡುವು. ಪರಿಸ್ಥಿತಿ ಇನ್ನೂ ಸುಧಾರಣೆಯಾಗಿಲ್ಲ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಆರ್ಥಿಕವಾಗಿ ಸರ್ಜಿಕಲ್...

View Article


ರಾಜ್ಯ ಬಿಜೆಪಿ ಬರ ಅಧ್ಯಯನ ಪ್ರವಾಸ ಪಟ್ಟಿಯಲ್ಲಿ ಈಶ್ವರಪ್ಪಗೆ ಸ್ಥಾನ ಇಲ್ಲ

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಮಧ್ಯೆ ರಾಜಕೀಯ ಸಮರ ಮುಂದುವರಿದಿದೆ. ತೀವ್ರ ವಿರೋಧದ ನಡುವೆಯೂ ಬ್ರಿಗೇಡ್ ಮುಂದುವರಿಸಿರೋ ಈಶ್ವರಪ್ಪ ಅವರನ್ನ ಬಿಎಸ್‍ವೈ ಸೈಡ್ ಮಾಡ್ತಿದ್ದಾರೆ. ಇದಕ್ಕೆ ಇವತ್ತು...

View Article

ದಿನಭವಿಷ್ಯ 28-12-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಹಿಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಬುಧವಾರ, ಜ್ಯೇಷ್ಠ ನಕ್ಷತ್ರ ಉಪರಿ ಮೂಲಾ ನಕ್ಷತ್ರ, ರಾಹುಕಾಲ: ಮಧ್ಯಾಹ್ನ 12:25 ರಿಂದ 1:50 ಗುಳಿಕಕಾಲ: ಬೆಳಗ್ಗೆ...

View Article

1 ಲಕ್ಷ ಗಡಿ ದಾಟಿದ ಪಬ್ಲಿಕ್ ಟಿವಿ YouTube Subscribers

ಬೆಂಗಳೂರು: ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿಯ ಯೂಟ್ಯೂಬ್ ಸಬ್‍ಸ್ಕ್ರೈಬರ್ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಪಬ್ಲಿಕ್ ಟಿವಿ ಈ ಸಂಖ್ಯೆ ತಲುಪಲು ಸಹಕಾರ ನೀಡಿದ ನಿಮಗೆಲ್ಲರಿಗೂ ಪಬ್ಲಿಕ್ ಟಿವಿಯಿಂದ ಧನ್ಯವಾದಗಳು. ಪಬ್ಲಿಕ್ ಟಿವಿ ಯೂಟ್ಯೂಬ್...

View Article
Browsing all 80002 articles
Browse latest View live


<script src="https://jsc.adskeeper.com/r/s/rssing.com.1596347.js" async> </script>