Quantcast
Channel: Public TV – Latest Kannada News, Public TV Kannada Live, Public TV News
Browsing all 80052 articles
Browse latest View live

Image may be NSFW.
Clik here to view.

ಮಕ್ಕಳಾಗದ್ದಕ್ಕೆ ಚಿತೆಯನ್ನು ಸೃಷ್ಟಿಸಿ ಉಡುಪಿ ದಂಪತಿ ಆತ್ಮಹತ್ಯೆ!

ಉಡುಪಿ: ಪೂರ್ವಭಾವಿಯಾಗಿ ಚಿತೆಯನ್ನು ಸೃಷ್ಟಿಸಿ ಕಾರ್ಕಳದ ದಂಪತಿ ತಮ್ಮ ದೇಹವನ್ನು ಅಗ್ನಿಗೆ ಅರ್ಪಿಸಿಕೊಂಡು ಆತ್ಮಹತ್ಯೆ ಶರಣಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸೀತಾರಾಮ(55), ಸುನಂದಾ(45) ಆತ್ಮಹತ್ಯೆಗೆ ಶರಣಾದ ದಂಪತಿ. ಕಾರ್ಕಳದ...

View Article


ದೇಶದಲ್ಲಿ ಹಣದ ಅಭಾವ ಉಂಟಾಗಿದ್ದು ಯಾಕೆ; ಇಲ್ಲಿದೆ ನಿಜವಾದ ಕಾರಣ

ನವದೆಹಲಿ: ನೋಟ್‍ಬ್ಯಾನ್ ಬಳಿಕ ದೇಶದಲ್ಲಿ ಹಣದ ಅಭಾವ ಉಂಟಾಗಿದೆ. ಹಣದ ಅಭಾವ ಯಾಕೆ ಉಂಟಾಯಿತು ಎನ್ನುವುದಕ್ಕೆ ಈಗ ವಿಶ್ಲೇಷಣೆಗಳು ಆರಂಭವಾಗಿದ್ದು, ಇಲ್ಲಿ ಕಾರಣಗಳನ್ನು ನೀಡಲಾಗಿದೆ. – ನವೆಂಬರ್ 8ರಿಂದ ಡಿಸೆಂಬರ್ 19ರ ತನಕ ರಿಸರ್ವ್ ಬ್ಯಾಂಕ್ 220...

View Article


Image may be NSFW.
Clik here to view.

ಬೆಳಕಿನಿಂದಾಗಿ ಯಲಚಗೆರೆಯ ಪ್ರಾಥಮಿಕ ಶಾಲೆಯ ಮಕ್ಕಳ ಕನಸು-ನನಸಾಯ್ತು

ನೆಲಮಂಗಲ: ಹೈಫೈ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆಗಳು ರಾಜ್ಯದಲ್ಲಿ ಅವನತಿಯತ್ತ ಮುಖಮಾಡಿವೆ. ಈ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲದಂತೆ ಆಟ-ಪಾಠದಲ್ಲಿ ಪ್ರವೀಣರಾಗಿದ್ದರು. ಆದರೆ ಈ ಮಕ್ಕಳಿಗೆ ಪ್ರಚಲಿತ...

View Article

Image may be NSFW.
Clik here to view.

ಧಾರವಾಡದ ದೂಪಾರ್ತಿವಾಡೆ ಗ್ರಾಮಕ್ಕೆ ಸಿಕ್ತು ಬೆಳಕು!

ಧಾರವಾಡ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಆಗುತ್ತಾ ಬಂತು. ಈಗಲೂ ನಮ್ಮಲ್ಲಿ ವಿದ್ಯುತ್ ಕಾಣದ ಕೆಲ ಗ್ರಾಮಗಳಿವೆ ಅಂದ್ರೇ ನಂಬ್ತಿರಾ! ನಂಬಲೇ ಬೇಕು. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿಕೊಳ್ಳುವವರು ಇನ್ನು ಕೂಡಾ ಕೆಲ...

View Article

Image may be NSFW.
Clik here to view.

ಕಪ್ಪುಹಣದ ವಿರುದ್ಧ ನ.8ರಿಂದ ಸಮರ ಆರಂಭಿಸಿದ್ದೇವೆ, ಗೆಲ್ಲೋವರೆಗೂ ಹಿಂದಕ್ಕೆ ಸರಿಯಲ್ಲ: ಮೋದಿ

ಮುಂಬೈ: ಕಪ್ಪುಹಣದ ವಿರುದ್ಧ ನಾವು ನವೆಂಬರ್ 8ರಿಂದ ಯುದ್ಧ ಆರಂಭಿಸಿದ್ದೇವೆ. ಇದರಲ್ಲಿ ಗೆಲ್ಲುವವರೆಗೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬೈನ ಅರಬ್ಬಿ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಸ್ಮಾರಕಕ್ಕೆ...

View Article


Image may be NSFW.
Clik here to view.

ಕಾರ್ಡ್ ಉಜ್ಜಿ ಬಹುಮಾನ ಪಡೆಯೋದು ಹೇಗೆ? ಯಾವ ಕಾರ್ಡ್ ಗಳಿಗೆ ಅನ್ವಯ? ಆಯ್ಕೆ ಹೇಗೆ?

ನವದೆಹಲಿ: ಡಿಜಿಟಲ್ ಪೇಮೆಂಟ್‍ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ `ನೀತಿ ಆಯೋಗ’ ಘೋಷಿಸಿರುವ `ಲಕ್ಕಿ ಗ್ರಾಹಕ್’ ಹಾಗೂ `ಡಿಜಿಧನ್ ವ್ಯಾಪಾರಿ’ ಯೋಜನೆ ಭಾನುವಾರದಿಂದ ಶುರುವಾಗಲಿದೆ. ಡಿಸೆಂಬರ್ 25 ರಿಂದ ಏಪ್ರಿಲ್ 13ರವರೆಗೆ ಈ ಸ್ಕೀಮ್ ಇರಲಿದ್ದು,...

View Article

Image may be NSFW.
Clik here to view.

ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿ ಪ್ಲೀಸ್

ಬೆಂಗಳೂರು: ಈ ಆಟೋಡ್ರೈವರ್‍ನಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಈ ಮಕ್ಕಳು ಓದೋದ್ರಲ್ಲಿ ಎಲ್ಲರೂ ಟಾಪರ್. ಆದರೆ ಬೆನ್ನುಮೂಳೆ ಆಪರೇಷನ್ ಆಗಿ ದುಬಾರಿ ಕೆಲಸ ಮಾಡಲು ಸಾಧ್ಯವಾಗದೆ ಸಂಸಾರ ಸಾಗಿಸೋದು ಕಷ್ಟ ಆಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ...

View Article

ಒಬ್ಬ ಮಗಳು ಬುದಿಮಾಂದ್ಯೆ, ಇನ್ನಿಬ್ಬರು ಅಂಗವಿಕಲರು, ಮೂವರನ್ನು ಸಾಕುತ್ತಿದ್ದಾಳೆ ವಿಧವೆ ತಾಯಿ

ಮೈಸೂರು: ಮದುವೆ ವಯಸ್ಸಿಗೆ ಬಂದಿರುವ ಮೂವರು ಹೆಣ್ಣುಮಕ್ಕಳಲ್ಲಿ ಮೊದಲನೆಯವರು ಹುಟ್ಟುತ್ತಲೆ ಬುದ್ದಿಮಾಂದ್ಯೆ, ಉಳಿದಿಬ್ಬರು ಬೆಳೆಯುತ್ತಾ ವಿಕಲಚೇತನರಾಗಿದ್ದಾರೆ. ಇವರ ಸಾಕುವ ಜವಬ್ದಾರಿ ವಿಧವೆ ತಾಯಿಯದು. ಈ ಕುಟುಂಬದ ವ್ಯಥೆಯ ವಿವರ ಇಲ್ಲಿದೆ....

View Article


Image may be NSFW.
Clik here to view.

ಕಾಲು ಊನವಾದ್ರೂ ಕಲಿಕೆಯಲ್ಲಿ ಮುಂದು, ಉಡುಪಿಯ ಮಕ್ಕಳಿಗೆ ಬೇಕಿದೆ ಶಿಕ್ಷಣ

ಉಡುಪಿ: ಹುಟ್ಟುತ್ತಾ ಎಲ್ಲಾ ಮಕ್ಕಳಂತೆ ಇದ್ದರು, ಬೆಳೆಯುತ್ತಾ ಕಾಲಿನ ಬಲ ಕಳೆದುಕೊಂಡಿದ್ದಾರೆ. ಕಾಲು ಊನವಾದ್ರೂ ಕಲಿಕೆಯಲ್ಲಿ ಮುಂದಿದ್ದಾರೆ. ಈ ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಧಾನಿಗಳು ಬೇಕಾಗಿದ್ದಾರೆ. ಪ್ರಜ್ವಲ್ ಮತ್ತು ಪ್ರತೀಕ್ಷಾ...

View Article


Image may be NSFW.
Clik here to view.

ಮನೆಯ ಬಚ್ಚಲಕೋಣೆಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಚಿರತೆ

ಬೆಂಗಳೂರು/ಚಿಕ್ಕಮಗಳೂರು: ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾರೇಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಟೇಲ್ ಹನುಮಂತರಾಯಪ್ಪ ಎಂಬವರ ಮನೆಯ...

View Article

Image may be NSFW.
Clik here to view.

ನೋಟ್‍ಬ್ಯಾನ್: ಕ್ಯೂನಲ್ಲಿ ನಿಂತು ಮೃತಪಟ್ಟವರ ಕುಟುಂಬಗಳಿಗೆ ಉತ್ತರಪ್ರದೇಶ ಸರ್ಕಾರದಿಂದ ಪರಿಹಾರ

ಲಕ್ನೋ: ನೋಟ್ ಬ್ಯಾನ್ ನಂತರ ಹಣವಿನಿಮಯಕ್ಕಾಗಿ ಹಾಗೂ ಹಣ ಡ್ರಾ ಮಾಡಲು ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂನಲ್ಲಿ ನಿಂತು ಸಾವನ್ನಪ್ಪಿದ 13 ಕುಟುಂಬಗಳಿಗೆ ಉತ್ತರಪ್ರದೇಶ ಸರ್ಕಾರ ಪರಿಹಾರ ನೀಡಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರದಂದು 13...

View Article

Image may be NSFW.
Clik here to view.

ರಾಮನಗರದಲ್ಲಿ ಭೀಕರ ಅಪಘಾತ: 11 ತಿಂಗಳು ಮಗು ಸೇರಿ ಮೂವರ ದುರ್ಮರಣ

ರಾಮನಗರ: ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಮಾಗಡಿ ತಾಲೂಕಿನ ತಾಳೇಕೆರೆ ಹ್ಯಾಂಡ್‍ಪೋಸ್ಟ್ ಬಳಿ ಇಂದು ಬೆಳಿಗ್ಗೆ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು 11 ತಿಂಗಳು ಮಗು ಸೇರಿದಂತೆ ಮೂರು ಜನ ಸಾವನ್ನಪ್ಪಿದ್ದಾರೆ. ಶಿವಮೊಗ್ಗ...

View Article

Image may be NSFW.
Clik here to view.

ಚಾಕುವಿನಿಂದ ಇರಿದು ಟೆಕ್ಕಿಯ ಬರ್ಬರ ಹತ್ಯೆ

ಪುಣೆ: 23 ವರ್ಷದ ಸಾಫ್ಟವೇರ್ ಎಂಜಿನಿಯರನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಪುಣೆಯಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಅಂತರಾ ದಾಸ್ ಎಂದು ಗುರುತಿಸಲಾಗಿದೆ. ಅಂತರಾ ಕ್ಯಾಪ್‍ಜಿಮಿನಿ...

View Article


Image may be NSFW.
Clik here to view.

ಆಟವಾಡಲು ಬಿಡ್ಲಿಲ್ಲ ಅಂತ ಅಜ್ಜಿಯ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟ ಬಾಲಕ

ಹೈದರಾಬಾದ್: ಪೊಲೀಸ್ ಠಾಣೆಗೆ ಪ್ರತಿದಿನ ಹತ್ತಾರು ದೂರುಗಳು ಬರುತ್ತವೆ. ಹೆಂಗಸರು, ಗಂಡಸರು ಹಾಗೂ ವಯೋವೃದ್ಧರು ಸಂಕಷ್ಟಕ್ಕೀಡಾದಾಗ ನಮಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮೊರೆ ಹೋಗ್ತಾರೆ. ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ಆಟವಾಡೋಕೆ ಬಿಡದ...

View Article

92 ಪ್ರಯಾಣಿಕರಿದ್ದ ರಷ್ಯಾ ಸೇನಾ ವಿಮಾನ ಪತನ

ಮ್ಯಾಸ್ಕೋ: ಸಿರಿಯಾಗೆ ಹೊರಟಿದ್ದ 91 ಜನರನ್ನೊಳಗೊಂಡಿದ್ದ ರಷ್ಯಾದ ಸೇನಾ ವಿಮಾನ ಇಂದು ಕಪ್ಪು ಸಮುದ್ರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ 91 ಜನರು ಸಹ ಬದುಕುಳಿದಿರುವುದು ಅನುಮಾನ ಎಂದು ವರದಿಯಾಗಿದೆ. ಟಿಯು-154 ವಿಮಾನ ಟೇಕ್‍ಆಫ್ ಆದ ಕೆಲ ಸಮಯದ...

View Article


ಕ್ರಿಸ್‍ಮಸ್ ವಿಶೇಷ: ಫ್ರೂಟ್ ಕೇಕ್ ಮಾಡೋ ವಿಧಾನ

ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಅಂಗಡಿಯಲ್ಲಿ ಸಿಗೋ ಕೇಕ್‍ಗಿಂತ ಮನೆಯಲ್ಲೇ ಕೇಕ್ ತಯಾರಿಸಿದ್ರೆ ಅದರ ಖುಷಿಯೇ ಬೇರೆ. ಮನೆಯಲ್ಲೇ ಸುಲಭವಾಗಿ ಟೇಸ್ಟಿ ಫ್ರೂಟ್ ಕೇಕ್ ಮಾಡೋಕೆ ಇಲ್ಲಿದೆ ಸಿಂಪಲ್ ರೆಸಿಪಿ ಬೇಕಾಗುವ ಸಾಮಾಗ್ರಿಗಳು:...

View Article

ಹುಟ್ಟುಹಬ್ಬದ ದಿನದಂದೇ ಮಹಡಿಯಿಂದ ಬಿದ್ದು ಯುವತಿ ಸಾವು

ಮುಂಬೈ: ತನ್ನ ಹುಟ್ಟು ಹಬ್ಬದ ದಿನದಂದೇ 21 ವರ್ಷದ ಯುವತಿಯೊಬ್ಬಳು ಮಹಡಿಯಿಂದ ಬಿದ್ದು ಸಾವನ್ನಪ್ಪಿರೋ ಘಟನೆ ಮುಂಬೈನಲ್ಲಿ ನಡೆದಿದೆ. ಸಿಬಾ ನೇಸುದುರೈ ನಾದಾರ್(21) ಟರೇಸ್ ಮೇಲಿಂದ ಬಿದ್ದು ಜೀವ ಕಳೆದುಕೊಂಡ ಯುವತಿ. ಮುಂಬೈನ ವಿರಾರ್‍ನ ಕೇತನ್...

View Article


ಪದ್ಮಾವತಿ ಸೆಟ್ ನಿರ್ಮಾಣದ ವೇಳೆ ಪೇಂಟರ್ ಸಾವು

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಸೆಟ್ ನಿರ್ಮಾಣ ಮಾಡುವ ವೇಳೆಯಲ್ಲಿ ಪೇಂಟರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಮುಖೇಶ್ ಡಾಕಿಯಾ (34) ಪ್ರಾಣ ಕಳೆದುಕೊಂಡ ಕಾರ್ಮಿಕನಾಗಿದ್ದಾನೆ. ಫಿಲ್ಮ್ ಸಿಟಿಯಲ್ಲಿ...

View Article

ಕೊಟ್ಟ ಮಾತು ತಪ್ಪಿದ ಕೇಜ್ರಿವಾಲ್‍ಗೆ ಅಣ್ಣಾ ಹಜಾರೆ ಕ್ಲಾಸ್

  ನವದೆಹಲಿ: ಕೊಟ್ಟ ಮಾತನ್ನು ತಪ್ಪಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಪ್ ಪಕ್ಷ ತನ್ನ ವೆಬ್‍ಸೈಟ್‍ನಲ್ಲಿ ಪಕ್ಷಕ್ಕೆ ಹಣ ದೇಣಿಗೆ ನೀಡುವವರ ಹೆಸರನ್ನ...

View Article

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ನಾಯಕರಿಗೆ ರಿಲೀಫ್; ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ...

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದ್ದಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ...

View Article
Browsing all 80052 articles
Browse latest View live


<script src="https://jsc.adskeeper.com/r/s/rssing.com.1596347.js" async> </script>