ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಕ್ಕೆ ಕಮಿಷನರ್ ಕಚೇರಿಯಲ್ಲಿ ಕೈ ಕುಯ್ದುಕೊಂಡ ಯುವಕ
ಬೆಂಗಳೂರು: ರೌಡಿಶೀಟರ್ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಿದ್ದಕ್ಕೆ ಯುವಕನೊಬ್ಬ ಕಮೀಷನರ್ ಕಚೇರಿಯಲ್ಲಿ ಕೈ ಕುಯ್ದುಕೊಂಡು ರಂಪಾಟ ಮಾಡಿದ್ದಾನೆ. ಬೆಂಗಳೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಮುನಿರಾಜು ಅಲಿಯಾಸ್ ನಲ್ಲ...
View Articleನೋಟ್ಬ್ಯಾನ್; ಮಾಧ್ಯಮಗಳ ವಿರುದ್ಧ ಮುನಿಯಪ್ಪ ಅಸಮಾಧಾನ
ಬೆಂಗಳೂರು: ನೋಟ್ ಬ್ಯಾನ್ ಪರಿಣಾಮವನ್ನು ಸರಿಯಾಗಿ ತೋರಿಸಿಲ್ಲ ಎಂದು ಮಾಧ್ಯಮಗಳ ವಿರುದ್ಧ ಸಂಸದ ಕೆ.ಎಚ್.ಮುನಿಯಪ್ಪ ಅಸಮಾಧಾನವನ್ನು ಹೊರಹಾಕಿದ್ದಾರೆ. 132ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೋಲಾರದಲ್ಲಿ...
View Articleಕುರುಡಿಯ ಪಾತ್ರದಲ್ಲಿ ಶೈಲೂ ಸುಂದರಿ
ಬೆಂಗಳೂರು: ಕಾಮಿಡಿ ಕಮಾಲ್ ಮೂಲಕ ಸ್ಯಾಂಡಲ್ವುಡ್ ಸಿನಿರಸಿಕರಿಗೆ ನಗುವಿನ ಟಾನಿಕ್ ಕೊಡ್ತಿರೋ ಮಿತ್ರ ಈಗ ಸಿರಿಯಸ್ ಆಗಿ ಏನೋ ಹೇಳೋಕ್ಕೆ ಹೊರಟಿದ್ದಾರೆ. ಇನ್ನು ಇವರ ಜೊತೆ ಶೈಲೂ ಬೆಡಗಿ ಭಾಮ ಕೂಡ ಸೇರಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್...
View Articleಈ ಗ್ರಾಮದಲ್ಲಿ ಬಯಲಲ್ಲಿ ಶೌಚ ಮಾಡುತ್ತಿರುವವರೊಂದಿಗೆ ಸೆಲ್ಫೀ ತಗೊಂಡ್ರೆ 500 ರೂ. ಬಹುಮಾನ!
ಬುಲ್ದಾನ: ಬಯಲಲ್ಲಿ ಶೌಚ ಮಾಡುತ್ತಿರುವವರೊಂದಿಗೆ ಸೆಲ್ಫೀ ತಗೊಂಡ್ರೆ 500 ರೂ. ಬಹುಮಾನ ನೀಡುವ ಒಂದು ಹೊಸ ಅಭಿಯಾನವನ್ನು ಮಹಾರಾಷ್ಟ್ರದಲ್ಲಿ ಆರಂಭಿಸಲಾಗಿದೆ. ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಚಂದೋಲ್ ಗ್ರಾಮ ಪಂಚಾಯತ್ ಈ ಅಭಿಯಾನವನ್ನ ಶುರು...
View Articleಬಾಗಲಕೋಟೆಯಲ್ಲಿ ಮೇಟಿ ಬೆಂಬಲಿಗರಿಂದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಹಲ್ಲೆ
ಬಾಗಲಕೋಟೆ: ರಾಸಲೀಲೆ ಪ್ರಕರಣದಲ್ಲಿ ರಾಜೀನಾಮೆ ನೀಡಿ ಮನೆ ಸೇರಿರುವ ಮಾಜಿ ಸಚಿವ ಮೇಟಿ ಬೆಂಬಲಿಗರ ಪುಂಡಾಟಿಕೆ ಮತ್ತೆ ಮುಂದುವರೆದಿದೆ. ವರದಿ ಮಾಡಲು ಹೋದ ಪಬ್ಲಿಕ್ ಟಿವಿ ಪ್ರತಿನಿಧಿ ಮೇಲೆ ಮಾಜಿ ಸಚಿವ ಎಚ್.ವೈ ಮೇಟಿ ಬೆಂಬಲಿಗ ನಾಗರಾಜ್ ಹದ್ಲಿ,...
View Articleನ್ಯೂಯಾರ್ಕ್ ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ಈಗ ಆರ್ಬಿಐನ ನೂತನ ಡೆಪ್ಯೂಟಿ ಗವರ್ನರ್
ನವದೆಹಲಿ: ಕೇಂದ್ರ ಸರ್ಕರ ಇಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಡೆಪ್ಯೂಟಿ ಗವರ್ನರ್ ಆಗಿ ವಿರಲ್ ವಿ ಆಚಾರ್ಯ ಅವರನ್ನು ನೇಮಕ ಮಾಡಿದೆ. ಅಚಾರ್ಯ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯೂಸಿನೆಸ್ನಲ್ಲಿ...
View Articleಬ್ಲಾಕ್ ಆಂಡ್ ವೈಟ್ ದಂಧೆ; ಬೆಂಗಳೂರಿನ ಎಸ್ಬಿಎಂ ಸಿಬ್ಬಂದಿ ಆತ್ಮಹತ್ಯೆ
ಬೆಂಗಳೂರು: ಬ್ಲಾಕ್ ಆಂಡ್ ವೈಟ್ ದಂಧೆಯಲ್ಲಿ ಶಾಮೀಲಾದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಸಿಬ್ಬಂದಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
View Articleಈ ವರ್ಷ ಕರ್ನಾಟಕದಲ್ಲಿ 3265 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ: ಐಟಿ
ಬೆಂಗಳೂರು: ಈ ವರ್ಷ ಕರ್ನಾಟಕದಲ್ಲಿ ಒಟ್ಟು 3265 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ ಹಚ್ಚಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ...
View Articleದಿನಭವಿಷ್ಯ 28-12-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ ದಕ್ಷಿಣಾಯಣ ಪುಣ್ಯಕಾಲ, ಹಿಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ ಗುರುವಾರ, ಮೂಲ ನಕ್ಷತ್ರ ಬೆಳಗ್ಗೆ 11:17 ನಂತರ ಪೂರ್ವಾಷಾಢ ನಕ್ಷತ್ರ ಶುಭ ಘಳಿಗೆ: ಮಧ್ಯಾಹ್ನ 12:08 ರಿಂದ 12:51...
View Articleಲೋಕಾಯುಕ್ತಗೆ ಇಂದಿನಿಂದ ಹೊಸ ಸಾರಥಿ- ಪ್ರಮಾಣವಚನ ಸ್ವೀಕರಿಸಲಿರುವ ನ್ಯಾ.ವಿಶ್ವನಾಥ್ ಶೆಟ್ಟಿ
ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಇಂದಿನಿಂದ ಹೊಸ ಸಾರಥಿ. ನೂತನ ಲೋಕಾಯುಕ್ತರಾಗಿ ಇಂದು ನ್ಯಾ.ವಿಶ್ವನಾಥ್ ಶೆಟ್ಟಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇಂದು ನ್ಯಾ.ವಿಶ್ವನಾಥ್ ಶೆಟ್ಟಿ...
View Articleಮಾನವ ಸಂಪನ್ಮೂಲ ಬಳಕೆಯಲ್ಲಿ ಕಲಬುರಗಿ ನಂ.1- ಕಾರಣ ಈ ಪಬ್ಲಿಕ್ ಹೀರೋ
-ಬರಗಾಲದ ಗುಳೇಗೆ ಬ್ರೇಕ್ ಹಾಕಿ ದೇಶದ ಗಮನ ಸೆಳೆದ ಅಧಿಕಾರಿ ಕಲಬುರಗಿ: ಒಬ್ಬ ಅಧಿಕಾರಿ ಮನಸ್ಸು ಮಾಡಿದ್ರೆ ಹೇಗೆ ಒಂದು ಜಿಲ್ಲೆಯನ್ನ ನಂಬರ್ 1 ಮಾಡಬಹುದು ಅನ್ನೋದಕ್ಕೆ ಸಾಕ್ಷಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ. ಕಲಬುರಗಿ ಉದ್ಯೋಗ ಖಾತ್ರಿ...
View Articleರಾಜ್ಯದ ಮಾನ ಹರಾಜು- ಜಾರಕಿಹೊಳಿ 150 ಕೋಟಿ ವಿಚಾರ ಪ್ರಸ್ತಾಪಿಸಿದ ಮೋದಿ
ನವದೆಹಲಿ: ರಾಜ್ಯದ ಮಾನ ಮತ್ತೊಮ್ಮೆ ಹರಾಜಾಗಿದೆ. ಅದು ಪ್ರಧಾನಿ ನರೇಂದ್ರ ಮೋದಿ ಅವರ ಬಾಯಲ್ಲಿಯೇ. ಇತ್ತೀಚಿಗೆ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆ, ಕಚೇರಿಗಳ ಮೇಲೆ ನಡೆದ ಐಟಿ ದಾಳಿ ವೇಳೆ ಪತ್ತೆಯಾದ 150 ಕೋಟಿ ರೂ. ಅಘೋಷಿತ ಆಸ್ತಿ ಮತ್ತು...
View Articleಫೆ.1ರ ಬಜೆಟ್ನಲ್ಲಿ ಸರ್ವೀಸ್ ಟ್ಯಾಕ್ಸ್ ಹೆಚ್ಚಳ ಸಾಧ್ಯತೆ
ನವದೆಹಲಿ: ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ನಲ್ಲಿ ಸೇವಾ ತೆರಿಗೆಯನ್ನ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಇದರಿಂದಾಗಿ ಮುಖ್ಯವಾಗಿ...
View Articleವೀಡಿಯೋ: ರಸ್ತೆಯಲ್ಲಿ ಬೀಡುಬಿಟ್ಟ ಸಿಂಹಗಳ ಹಿಂಡು- ವನರಾಜ ಪಡೆಯಿಂದಾಗಿ ಟ್ರಾಫಿಕ್ ಜಾಮ್
ಕೇಪ್ಟೌನ್: ಹೆದ್ದಾರಿಗಳಲ್ಲಿ ಒಮ್ಮೊಮ್ಮೆ ಕಾಡಾನೆಗಳು ಅಥವಾ ಜಿಂಕೆಗಳು ಪ್ರತ್ಯಕ್ಷವಾಗುವುದನ್ನ ನಾವು ನೋಡಿದ್ದೇವೆ. ಹಾಗೆ ಕೆಲವೊಮ್ಮೆ ದಾರಿಯಲ್ಲಿ ಸಿಂಹ ಕಂಡ್ರೆ ಎಂಥಹವರಿಗೂ ಮೈ ಜುಮ್ಮೆನ್ನುತ್ತದೆ. ಇನ್ನು ಸಿಂಹಗಳು ಹಿಂಡು ಹಿಂಡಾಗಿ ರಸ್ತೆ...
View Articleಹಾವೇರಿ: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಇತ್ತೀಚಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಕಡೂರು ಗ್ರಾಮದ ಬಳಿ ಚಿರತೆಯನ್ನು ಸೆರೆ ಹಿಡಿಯಲು...
View Articleಅಭ್ಯರ್ಥಿಗಳಿಗೆ ವಿತ್ಡ್ರಾ ಮಿತಿ ಸಡಿಲಿಕೆ ಇಲ್ಲ: ಚುನಾವಣಾ ಆಯೋಗದ ಮನವಿ ತಿರಸ್ಕರಿಸಿದ...
ನವದೆಹಲಿ: ಚುನಾವಣಾ ವೆಚ್ಛಕ್ಕಾಗಿ ಈಗಿರುವ ಹಣ ವಿತ್ ಡ್ರಾವಲ್ ಮಿತಿಯನ್ನು ಸಡಿಲಿಸಬೇಕೆಂಬ ಚುನಾವಣಾ ಆಯೋಗದ ಮನವಿಯನ್ನು ಆರ್ಬಿಐ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಸದ್ಯಕ್ಕೆ ಒಬ್ಬ ವ್ಯಕ್ತಿ ಬ್ಯಾಂಕ್ನಲ್ಲಿ ಸೇವಿಂಗ್ಸ್ ಖಾತೆಯಿಂದ ವಾರಕ್ಕೆ...
View Articleಹಾಡು ಕೇಳು ಅಂಕ ಗಳಿಸು- SSLC ವಿದ್ಯಾರ್ಥಿಗಳಿಗಾಗಿ ರಾಯಚೂರಿನಲ್ಲಿ ಧ್ವನಿಸುರಳಿ ಬಿಡುಗಡೆ
ರಾಯಚೂರು: ಶಾಲಾ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಹಾಡಿನ ಮೂಲಕ ಸರಳವಾಗಿ ಕಲಿಸಲು ರಾಯಚೂರಿನ ವಿವಿಧ ಸಂಸ್ಥೆಗಳು ಮುಂದಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಂಸ್ಥೆ ಸೇರಿ 8...
View Articleಶಿಕ್ಷಕರಿಗೆ ಗಿಫ್ಟ್ ಕೊಡೋಕೆ ಬಂದು ಪೊಲೀಸರ ಅತಿಥಿಯಾದ್ರು
ಚಿತ್ರದುರ್ಗ: ಶಿಕ್ಷಕರಿಗೆ ಉಡುಗೊರೆ ಕೊಡಲು ಹೋಗಿ ಇಬ್ಬರು ಪೊಲೀಸರ ಅತಿಥಿಯಾದ ಘಟನೆ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಕೆಲವೇ ದಿನಗಳು ಬಾಕಿರುವ ಆಗ್ನೇಯ ಶಿಕ್ಷಕರ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಪುರುಷ ಹಾಗೂ...
View Articleಚಿಕ್ಕಮಗಳೂರು: ಮೇವು ಕೊರತೆಯಿಂದಾಗಿ 10 ಹಸುಗಳ ಸಾವು
ಚಿಕ್ಕಮಗಳೂರು: ಮೇವು ಕೊರತೆಯಿಂದಾಗಿ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಅಮೃತ್ ಮಹಲ್ ಕಾವಲಿನಲ್ಲಿ ಕಳೆದ ಮೂರು ತಿಂಗಳಲ್ಲಿ 10 ಹಸುಗಳು ಸಾವನ್ನಪ್ಪಿವೆ. ಕಾವಲಿನಲ್ಲಿ ಹಸು ಹಾಗೂ ಕರುಗಳೆಲ್ಲಾ ಸೇರಿ ಒಟ್ಟು 1800 ಕ್ಕೂ ಹೆಚ್ಚು ರಾಸುಗಳಿದ್ದು...
View Articleಕಾಂಗ್ರೆಸ್ಗೆ ಎಸ್ ಎಂ ಕೃಷ್ಣ ರಾಜೀನಾಮೆ: ಪಕ್ಷದ ಹೈಕಮಾಂಡ್ ಹೀಗಂದ್ರು
ನವದೆಹಲಿ: ಮಾಜಿ ಮುಖ್ಯಂತ್ರಿ ಎಸ್ ಎಂ ಕೃಷ್ಣ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದು, ಇದೀಗ ಪಕ್ಷದ ಹೈಕಮಾಂಡ್ ಕೃಷ್ಣ ಅವರ ಮನವೊಲಿಸಲು ಮುಂದಾಗಿದೆ. ಈಗಾಗಲೇ ಗುಲಾಬ್ ನಬಿ ಅಜಾದ್, ಎಕೆ ಅಂಟನಿಗೆ ಎಸ್ಎಂ ಕೃಷ್ಣ ಜೊತೆ ಮಾತನಾಡುವಂತೆ ಎಐಸಿಸಿ...
View Article