37 ವರ್ಷಗಳಲ್ಲಿ ಇದೇ ಮೊದಲು- ಸಹಾರಾ ಮರುಭೂಮಿಯಲ್ಲಿ ಹಿಮಪಾತ
ಅಲ್ಜೀರಿಯಾ: ಮೈ ಉರಿಯುವಂತಹ ಬಿಸಿಲಿಗೆ ಹೆಸರಾಗಿರೋ ಜಗತ್ತಿನ ಅತ್ಯಂತ ದೊಡ್ಡದಾದ ಸಹಾರಾ ಮರುಭೂಮಿಯಲ್ಲಿ 37 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಮಪಾತವಾಗಿದೆ. ‘ದಿ ಗೇಟ್ವೇ ಟು ದಿ ಡೆಸರ್ಟ್’ ಎಂದು ಕರೆಯಲ್ಪಡುವ ಅಲ್ಜೀರಿಯನ್ ನಗರ ಐನ್...
View Articleಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ಪ್ರಕಟ
ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಮಾರ್ಚ್ 30 ಏಪ್ರಿಲ್ 12 ವರೆಗೂ ಪರೀಕ್ಷೆ ನಡೆಯಲಿದೆ. ಮೇ 7 ರಂದು ಕಾಮೆಡ್ ಪರೀಕ್ಷೆ ನಡೆಯಲಿದ್ದು, ಎಂಜಿನಿಯರಿಂಗ್ ಸೀಟಿಗೆ ಮಾತ್ರ ಈ ಬಾರಿ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆ...
View Articleಆರ್ಎಸ್ಎಸ್ಗೆ ದೇಶಪ್ರೇಮ ಇದ್ದರೆ ಮೋದಿಯನ್ನು ಕಿತ್ತು ಬಿಸಾಕಲಿ: ಜನಾರ್ದನ ಪೂಜಾರಿ
ಮಂಗಳೂರು: ರಾಹುಲ್ ಗಾಂಧಿಯ ಸಮಾವೇಶಕ್ಕೆ ಎಂದೂ ಸೇರದ ಜನ ಬುಧವಾರ ಗುಜರಾತ್ನಲ್ಲಿ ನಡೆದ ಸಮಾವೇಶಕ್ಕೆ ಲಕ್ಷಾಂತರ ಜನರು ಸೇರಿದ್ದನ್ನು ನೋಡಿ ಬಿಜೆಪಿ ಮತ್ತು ಮೋದಿ ಕಂಗಲಾಗಿದ್ದಾರೆ. ಇದರಿಂದ ಮೋದಿಯ ಬಲೂನ್ ಬ್ಲಾಸ್ಟ್ ಆಗಿದೆ. ನೋಟು ನಿಷೇಧದಿಂದ ಜನ...
View Articleಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ
– ಐಟಿ, ಬಿಟಿ ಕಂಪೆನಿಯಲ್ಲಿ ಉದ್ಯೋಗ ಸಿಗಲ್ಲ – ಗ್ರೂಪ್ ಸಿ, ಡಿ ಹುದ್ದೆಗಳಲ್ಲಿ ಶೇ.100 ಮೀಸಲಾತಿ ಬೆಂಗಳೂರು: ರಾಜ್ಯದಲ್ಲಿ ಅಂತೂ ಕನ್ನಡಿಗರಿಗೆ ಮನ್ನಣೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ...
View Articleಅಶ್ವಿನ್ಗೆ ಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿ
ದುಬೈ: ಟೆಸ್ಟ್ ಬೌಲಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಆರ್ ಅಶ್ವಿನ್ ಅವರಿಗೆ ಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ. ನ್ಯೂಜಿಲೆಂಡ್ ಮತ್ತು ಕೆಲ ದಿನಗಳ ಹಿಂದೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತ್ಯುತ್ತಮ...
View Articleಒರಾಯನ್ಗಿಲ್ಲ ಡೆಮಾಲಿಶ್ `ವರಿ’! ಇಂದು ಏನಾಯ್ತು?
ಬೆಂಗಳೂರು: ಬಡವರ ಮನೆಗಳನ್ನು ಕೆಡವಿ ಹಾಕುವಾಗ ಯಾವ ಕಾನೂನು ಅಡ್ಡಿ ಬರಲಿಲ್ಲ. ಆದರೆ ಒರಾಯನ್ ಮಾಲ್ ಒತ್ತುವರಿ ತೆರವು ಮಾಡುವ ವಿಚಾರದಲ್ಲಿ ಬಿಬಿಎಂಪಿ ಹೈಡ್ರಾಮ ಮಾಡುತ್ತಿದೆ. ಒರಾಯನ್ ಮಾಲ್ ಒತ್ತುವರಿ ತೆರವು ಮಾಡಬೇಕೋ ಬೇಡ್ವೋ ಅನ್ನೋದು ಇವತ್ತೂ...
View Articleಆಭರಣ ಪ್ರಿಯರಿಗೆ ಸಿಹಿ ಸುದ್ದಿ- ಶಿವಮೊಗ್ಗದಲ್ಲಿ ಪ್ರಾರಂಭವಾಗುತ್ತಾ ಚಿನ್ನದ ಗಣಿ? ವಿಡಿಯೋ
ಶಿವಮೊಗ್ಗ: ಹಟ್ಟಿ ಚಿನ್ನದ ಗಣಿ ಬರಿದಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಚಿನ್ನ ಸೇರಿದಂತೆ ಇನ್ನಿತರ ಖನಿಜಗಳ ಬಗ್ಗೆ ಸರ್ವೆ ನಡೆಯುತ್ತಿದೆ. ಜಿಲ್ಲೆಯ ಶಿಕಾರಿಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸರ್ವೇ ಕಾರ್ಯ ಪ್ರಾರಂಭವಾಗಿದ್ದು, ಜನ...
View Articleಪಾರ್ಕಿಂಗ್ ಜಾಗ ಇದ್ರೆ ಮಾತ್ರ ಕಾರು ಖರೀದಿಗೆ ಅನುಮತಿ: ವೆಂಕಯ್ಯ ನಾಯ್ಡು
ನವದೆಹಲಿ: ನಗರಗಳಲ್ಲಿ ವಾಸಮಾಡುತ್ತಿದ್ದು ಕಾರ್ ಖರೀದಿಸುವ ಆಸೆ ಇರುವ ಮಂದಿಗೆ ಕೇಂದ್ರ ಸರ್ಕಾರ ಕಹಿ ಸುದ್ದಿ ನೀಡಿದೆ. ಕಾರ್ ಖರೀದಿಗೂ ಮುನ್ನ ಪಾರ್ಕಿಂಗ್ಗೆ ಸ್ಥಳಾವಕಾಶ ಇರುವ ಬಗ್ಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಎಂದು...
View Articleಮಹಿಳಾ ಉದ್ಯೋಗಿಗಳಿಗೆ ರಾತ್ರಿ ಪಾಳಿಯಲ್ಲಿ ಕೆಲ್ಸ ಮಾಡಲು ಸರ್ಕಾರದಿಂದ ಅನುಮತಿ
ಬೆಂಗಳೂರು: ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕರ್ನಾಟಕ ಸರ್ಕಾರ ಅನುಮತಿ ಕೊಟ್ಟಿದೆ. ಈ ಸಂಬಂಧ ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿ ಅಧಿಸೂಚನೆ ಪ್ರಕಟ ಮಾಡಿದೆ. ಇದರಿಂದಾಗಿ ಮಹಿಳೆಯರಿಗೆ ಸಂಜೆ 7ರ ನಂತರ ಕೆಲಸ ಮಾಡಲು...
View Articleಸಂಸದರಿಂದ ಕೆಜಿಗಟ್ಟಲೇ ಬಂಗಾರ ಖರೀದಿ; ಜ್ಯುವೆಲ್ಲರಿ ಶಾಪ್ಗಳ ಮೇಲೆ ಐಟಿ ದಾಳಿ
– ಬೆಂಗಳೂರಿನ ಗೋಪಾಲನ್ ಮಾಲ್ ಮೇಲೆ ದಾಳಿ ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಬೃಹತ್ ದಾಳಿ ನಡೆಸಿದ್ದಾರೆ. ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಚಿನ್ನದ ವ್ಯಾಪಾರಿಗಳು ಮನೆ, ಕಚೇರಿ ಸೇರಿದಂತೆ ಒಟ್ಟು 20...
View Articleಚಾಯ್ ಪೇ ಚರ್ಚಾ ಅಲ್ಲ, ಈಗ ಮೋದಿಯಿಂದ ಲಂಚ್ ಪೇ ಚರ್ಚಾ
ವಾರಾಣಾಸಿ: ಪ್ರತಿ ಬಾರಿಯೂ ಒಂದಿಲ್ಲೊಂದು ವಿಚಾರದಲ್ಲಿ ದೇಶದ ಜನರ ಗಮನಸೆಳೆಯುವ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಸಭೆಗೆ ಬರೋವಾಗ ಮನೆಯಿಂದಲೇ ಬುತ್ತಿ ತಂದಿದ್ದಾರೆ. ಈ ಮೂಲಕ ಮತ್ತೆ ಜನರ ಮನಸೆಳೆದಿದ್ದಾರೆ. ಲೋಕಸಭಾ ಕ್ಷೇತ್ರ ವಾರಾಣಾಸಿಯಲ್ಲಿ...
View Articleನನ್ನನ್ನು ಸಾಯಿಸಿದ್ದು ಯಾಕ್ರೀ; ಅಧಿಕಾರಿಗೆ ಉಮಾಶ್ರೀ ಕ್ಲಾಸ್
ಗದಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವೆ ಉಮಾಶ್ರೀ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಬೆಳಗಾವಿ ವಿಭಾಗೀಯ ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ...
View Articleಹುಬ್ಬಳ್ಳಿಯ ಎಲೆಕ್ಟ್ರಿಕಲ್ ಮಳಿಗೆಗೆ ಬೆಂಕಿ; ವಿಡಿಯೋ ನೋಡಿ
ಹುಬ್ಬಳ್ಳಿ: ನಗರದ ವಿಕ್ಟೋರಿಯಾ ರಸ್ತೆಯ ಎಲೆಕ್ಟ್ರಿಕಲ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಿರಂಜನ್ ಮೆನಸನ್ ಎಂಬುವರ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಿಕಲ್ ವಸ್ತುಗಳು ಬೆಂಕಿಗಾಹುತಿ ಆಗಿವೆ....
View Articleನೀಟ್ ಪರೀಕ್ಷೆ; ಎಡವಟ್ಟು ಮಾಡಿ ಕೇಂದ್ರದ ಮೇಲೆ ಗೂಬೆ ಕೂರಿಸಿದ ರಾಜ್ಯ ಸರ್ಕಾರ!
ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ನಡೆಸಿದ ಪ್ರಯತ್ನ ಈಗ ವಿಫಲವಾಗಿದೆ....
View Articleವಿಮಾನದಲ್ಲಿ ಟ್ರಂಪ್ ಮಗಳನ್ನ ನೋಡಿದ ವ್ಯಕ್ತಿ ಏನು ಹೇಳಿದ ಗೊತ್ತಾ?
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ರ ಮಗಳು ಇವಾಂಕಾರಿಗೆ ಟೀಕೆ ಮಾಡಿದ್ದಕ್ಕೆ ವಿಮಾನದಿಂದ ಪ್ರಯಾಣಿಕನ್ನು ಕೆಳಗಿಳಿಸಿದ ಘಟನೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇವಾಂಕಾ ತನ್ನ ಮಕ್ಕಳೊಂದಿಗೆ ನ್ಯೂಯಾರ್ಕ್ನ ವಿಮಾನ...
View Articleಶಾಸಕ ಜೆಟಿ ಪಾಟೀಲ್ ಸಿಡಿ ಪ್ರಸಾರಿಸುವಂತಿಲ್ಲ; ಹೈಕೋರ್ಟ್ನಿಂದ ತಡೆಯಾಜ್ಞೆ
ಬೆಂಗಳೂರು/ಬಾಗಲಕೋಟೆ: ತನ್ನ ವಿರುದ್ಧದ ಯಾವುದೇ ಸಿಡಿಯನ್ನು ಪ್ರಸಾರ ಮಾಡದಂತೆ ಬೀಳಗಿ ಕಾಂಗ್ರೆಸ್ ಶಾಸಕ ಜೆಟಿ ಪಾಟೀಲ್ (ಜಗದೀಶ್ ಪಾಟೀಲ್) ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ...
View Article118 ಮಂದಿಯಿದ್ದ ಲಿಬಿಯಾ ವಿಮಾನ ಹೈಜಾಕ್; ಎಲ್ಲ ಪ್ರಯಾಣಿಕರ ಬಿಡುಗಡೆ
ವಲ್ಲೇಟ್ಟಾ(ಮಾಲ್ಟಾ): ಟ್ರಿಪೋಲಿಗೆ ತೆರಳಬೇಕಿದ್ದ ಲಿಬಿಯಾ ದೇಶಕ್ಕೆ ಸೇರಿದ ಪ್ರಯಾಣಿಕರು ಸೇರಿ 118 ಮಂದಿ ಇದ್ದ ಏರ್ಬಸ್ ವಿಮಾನವನ್ನು ಇಬ್ಬರು ಹೈಜಾಕ್ ಮಾಡಿದ್ದಾರೆ. ದೇಶಿಯ ಆಫ್ರಿಖಿಯಾ ಏರ್ ವೇಸ್ ಅಪಹರಿಸಿದ್ದು, ವಿಮಾನವನ್ನು ಸ್ಫೋಟಿಸುವುದಾಗಿ...
View Articleನೋಟು ಚೇಂಜ್ ಮಾಡ್ಕೊಡಿ ಎಂದು ಬಂದ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು 1.07 ಕೋಟಿ ಹೊಸ ನೋಟು!
ಬೆಂಗಳೂರು: ಕಪ್ಪು ಹಣವನ್ನು ವೈಟ್ ಮಾಡುವ ದಂಧೆಯನ್ನು ಮಟ್ಟ ಹಾಕಲು ಐಟಿ ಅಧಿಕಾರಿಗಳು ಸಿಕ್ಕಿದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಇಂದು ಮಾರುವೇಷದಲ್ಲಿ ಬಂದು ನೋಟ್ ಚೇಂಜ್ ಮಾಡುವಂತೆ ಐಟಿ ಅಧಿಕಾರಿಗಳು...
View Articleಕದ್ದು ಮುಚ್ಚಿ ಭರ್ಜರಿ ವ್ಯಾಪಾರ ನಡೆಸಿದ್ದ ಬೆಂಗಳೂರಿನ ಜ್ಯುವೆಲ್ಲರಿ ಶಾಪ್ಗಳಿಗೆ ಐಟಿ ಶಾಕ್
ಬೆಂಗಳೂರು: 500, 1 ಸಾವಿರ ರೂ. ಮುಖಬೆಲೆಯ ನೋಟ್ ನಿಷೇಧವಾದ ಬಳಿಕ ಭರ್ಜರಿ ವ್ಯಾಪಾರ ನಡೆಸಿದ ಬೆಂಗಳೂರಿನ 7 ಜ್ಯುವೆಲ್ಲರಿ ಅಂಗಡಿಗಳ ಮೇಲೆ ಕರ್ನಾಟಕ ಮತ್ತು ಗೋವಾದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಮ್ಮಲ್ಲಿದ್ದ ಹಣವನ್ನು...
View Articleಸ್ನ್ಯಾಪ್ಚಾಟ್ ಲೈವ್ನಲ್ಲಿ ವಿದ್ಯಾರ್ಥಿಗಳಿಗೆ ಸರ್ಜರಿ ಕಲಿಸಿದ ವೈದ್ಯ- ವಿಡಿಯೋ ವೈರಲ್
ಲಂಡನ್: ತಂತ್ರಜ್ಞಾನದಿಂದ ಮಾನವನ ದಿನನಿತ್ಯದ ಕೆಲಸ ಕಾರ್ಯಗಳು ಸುಲಭವಾಗಿ ಮಾಡೋದಕ್ಕೆ ಸಹಾಯಕವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗೇ ಸಾಮಾಜಿಕ ಜಾಲತಾಣಗಳನ್ನ ಕೆಲವರು ಮನೋರಂಜನೆಗಾಗಿ ಬಳಸ್ತಿದ್ರೆ ಇಲ್ಲೊಬ್ಬ ವೈದ್ಯರು ಶಿಕ್ಷಣಕ್ಕಾಗಿ...
View Article