ಮೈಸೂರು ಚಾಮುಂಡಿ ಬೆಟ್ಟಕ್ಕೆ ನಟ ಶಿವರಾಜಕುಮಾರ್ ದಂಪತಿ ಭೇಟಿ
ಮೈಸೂರು: ನವರಾತ್ರಿ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಯ ದರ್ಶನ ಪಡೆದಿದ್ದಾರೆ. ಇಂದು ಸಂಜೆ 5.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಶಿವರಾಜ್ ಕುಮಾರ್ ಯುವದಸರಾ...
View Articleನಾರಿಮನ್ರಿಂದ ರಾಜ್ಯ ಹಾಳಾಗಿದ್ದು ದಯಮಾಡಿ ಬದಲಾಯಿಸಿ
– ಕೇಂದ್ರದ ನಿರ್ಧಾರಕ್ಕೆ ಪರಿಷತ್ನಲ್ಲಿ ಅಭಿನಂದನೆ ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದಕ್ಕೆ ಪರಿಷತ್ನಲ್ಲಿ ಸರ್ವಪಕ್ಷದ ನಾಯಕರು...
View Articleತನಗೆ ಡಿಕ್ಕಿ ಹೊಡೆದ ಕಾರ್ ಚಾಲಕಿಯ ಮೇಲೆರಗಿತು ಜಿಂಕೆ! ವಿಡಿಯೋ ನೋಡಿ
ವಾಷಿಂಗ್ಟನ್: ವಾಹನಗಳು ಕೋಳಿ, ಮೇಕೆ ಅಥವಾ ಹಸು ಇನ್ನೂ ಮುಂತಾದ ಪ್ರಾಣಿಗಳಿಗೆ ಗುದ್ದಿರೋ ಅನೇಕ ಪ್ರಕರಣಗಳು ಸಿಗುತ್ತವೆ. ಅಂತಹ ಸಂದರ್ಭಗಳಲ್ಲಿ ಆ ಪ್ರಾಣಿಗಳು ಗಾಯಗೊಂಡು ಅಲ್ಲೇ ಕುಸಿದು ಬೀಳುತ್ತವೆ. ಅಥವಾ ವಾಹನ ಚಾಲಕರು ಅದಕ್ಕೆ ಸೂಕ್ತ ಚಿಕಿತ್ಸೆ...
View Articleಒಂದೇ ಕಾರ್ನಲ್ಲಿ 17 ಮಂದಿ ಪ್ರಯಾಣಿಸಿದ್ರು! ವಿಡಿಯೋ ನೋಡಿ
ಮಾಸ್ಕೋ: ಪ್ರಯಾಣ ಮಾಡ್ಬೇಕಾದ್ರೆ ಕೂರಲು ಒಂಚೂರು ಇಕ್ಕಟ್ಟಾದ್ರೂ ಕಿರಿಕಿರಿಯಾಗುತ್ತದೆ. ಹಾಗೆ ಒಂದು ಪುಟ್ಟ ಕಾರ್ನಲ್ಲಿ ಹಾಗೋ ಹೀಗೋ ಅಡ್ಜಸ್ಟ್ ಮಾಡಿ 5 ರಿಂದ 6 ಜನ ಕೂರಬಹುದು. ಆದ್ರೆ ರಷ್ಯಾದಲ್ಲಿ ಒಂದೇ ಕಾರ್ನಲ್ಲಿ 17 ಮಂದಿ ನೌಕರರು...
View Article178 ರನ್ಗಳ ಜಯ; ಭಾರತಕ್ಕೆ ಐತಿಹಾಸಿಕ ಸರಣಿ
ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 178 ರನ್ಗಳಿಂದ ಗೆಲ್ಲುವ ಮೂಲಕ ಐತಿಹಾಸಿಕ ಸರಣಿಯನ್ನು ಗೆದ್ದುಕೊಂಡಿದೆ. ಗೆಲ್ಲಲು 376 ರನ್ಗಳ ಕಠಿಣ ಗುರಿಯನ್ನು ಬೆನ್ನೆಟ್ಟಿದ್ದ ನ್ಯೂಜಿಲೆಂಡ್ 81.1 ಓವರ್ಗಳಲಿ...
View Articleರೈತರ ಕೃಷಿ ಭೂಮಿಗೂ ಕಾವೇರಿ ನೀರು; ವಿಧಾಸಭೆಯಲ್ಲಿ ನಿರ್ಣಯ
ಬೆಂಗಳೂರು: ಕಳೆದ ಬಾರಿಯ ಕಾವೇರಿ ವಿಶೇಷ ಅಧಿವೇಶನದಲ್ಲಿ ಜಲಾಶಯದ ನೀರನ್ನು ಕುಡಿಯಲು ಮಾತ್ರ ಬಳಸುವುದಾಗಿ ನಿರ್ಣಯ ಕೈಗೊಂಡಿದ್ದ ಸರ್ಕಾರ ಈ ಬಾರಿ ರೈತರ ಕೃಷಿ ಭೂಮಿಗೆ ನೀರನ್ನು ಒದಗಿಸಲು ನಿರ್ಣಯ ಕೈಗೊಂಡಿದೆ. ವಿಧಾಸಭೆಯಲ್ಲಿ ಕಾನೂನು ಸಚಿವ ಟಿಬಿ...
View Articleಟೆಸ್ಟ್ ನಲ್ಲಿ ಪಾಕ್ ಸೋಲಿಸಿ ಟೀಂ ಇಂಡಿಯಾ ಈಗ ನಂಬರ್ ಒನ್
ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಟೀ ಇಂಡಿಯಾ 178 ರನ್ಗಳಿಂದ ಗೆಲ್ಲುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಈ ಟೆಸ್ಟ್ ಆರಂಭಕ್ಕೂ ಮುನ್ನ ಪಾಕಿಸ್ತಾನ 111 ಅಂಕಗಳೊಂದಿಗೆ ಮೊದಲ...
View Articleತಮಿಳುನಾಡಿಗೆ ಕಾವೇರಿ ನೀರು; ಸದನದಲ್ಲಿ ಸಿಎಂ ಹೇಳಿದ್ದೇನು?
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯಲಿದೆ. ಸಿದ್ದರಾಮಯ್ಯ ತಮಿಳುನಾಡಿಗೆ ನೀರನ್ನು ಹರಿಸುತ್ತೇವೆ ಎಂದು ನೇರವಾಗಿ ಕಾವೇರಿಗಾಗಿ ಕರೆದ ವಿಶೇಷ ಅಧಿವೇಶನದ ಭಾಷಣದಲ್ಲಿ ಹೇಳದೇ ಇದ್ದರೂ ಸದನ ನೀರು ಬಿಡುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ...
View Articleದಿನಭವಿಷ್ಯ 04-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ ಶುಕ್ಲ ಪಕ್ಷ, ಮಂಗಳವಾರ, ತೃತೀಯಾ ತಿಥಿ, ವಿಶಾಖ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:11 ರಿಂದ 4:41 ಗುಳಿಕಕಾಲ: ಮಧ್ಯಾಹ್ನ 12:11 ರಿಂದ 1:41 ಯಮಗಂಡಕಾಲ:...
View Articleತಮಿಳುನಾಡಿಗೆ ನೀರು: ಸರ್ಕಾರದ ವಿರುದ್ಧ ರೈತರಿಂದ ರಾತ್ರಿ ಪ್ರತಿಭಟನೆ
-ಸುಪ್ರಿಂಕೋರ್ಟ್ನಲ್ಲಿ ಇಂದು ಮರುಪರಿಶೀಲನಾ ಅರ್ಜಿ ವಿಚಾರಣೆ ಬೆಂಗಳೂರು: ತಮಿಳುನಾಡಿಗೆ ನೀರು ಹರಿಸೋದಿಲ್ಲ ಅಂತ ಶಪಥ ಮಾಡಿದ್ದ ಸರ್ಕಾರ, ಸದನದ ನಿರ್ಣಯದಂತೆ ರಾತ್ರೋರಾತ್ರಿ 4 ಸಾವಿರ ಕ್ಯೂಸೆಕ್ ನೀರು ಹರಿಸಿದೆ. ಸೋಮವಾರದಂದು ಸದನದಲ್ಲಿ ಸಿಎಂ...
View Articleರಾಧಿಕಾ ಕುಮಾರಸ್ವಾಮಿ ಮರು ಮದುವೆ! ನಿಜವಾಗಿ ಆಗಿದ್ದೇನು?
ಬೆಂಗಳೂರು: ನಾನು ಮತ್ತೊಂದು ಮದುವೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿರುವುದು ನನ್ನ ಸಹೋದರ ಸ್ನೇಹಿತ ಎಂದು ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು,...
View Articleಗಾಳಿಯಿಂದ ಓಡೋ ಬೈಕ್ ಕಂಡುಹಿಡಿದಿದ್ದ ಎಂಜಿನಿಯರ್ ಟಾಪರ್ ಈಗ ಐಸಿಸ್ಗೆ ಸೇರ್ಪಡೆ?
ಚಿಕ್ಕಮಗಳೂರು: ಓದಿದ್ದು ಮೆಕಾನಿಕಲ್ ಎಂಜಿನಿಯರಿಂಗ್. ಕಂಡು ಹಿಡಿದಿದ್ದು ಗಾಳಿಯಿಂದ ಓಡೋ ಬೈಕ್. ಆದ್ರೆ ಕೆಲಸ ಹುಡುಕಿ ಬೆಂಗಳೂರಿಗೆ ಹೋದವನು ನಾಪತ್ತೆಯಾದ. ಆತನ ತಾಯಿಗೆ ಬಂದ ಒಂದು ಫೋನ್ ಕಾಲ್ನಿಂದ ಗೊತ್ತಾಯ್ತು ಆತ ಐಸಿಸ್ ಸೇರಿದ್ದಾನೆ ಅಂತ....
View Articleಲ್ಯಾಂಡಿಂಗ್ ಮಾಡುವಾಗ ಬಿರುಗಾಳಿಗೆ ಸಿಲುಕಿ ತೇಲಾಡಿತು ವಿಮಾನ!
ಲಂಡನ್: ವಿಮಾನವೊಂದು ಲ್ಯಾಂಡಿಂಗ್ ಮಾಡುವ ವೇಳೆ ಜೋರಾಗಿ ಬೀಸಿದ ಗಾಳಿಗೆ ಸಿಲುಕಿ ಕೆಲ ಕಾಲ ಲ್ಯಾಂಡಿಂಗ್ ಮಾಡಲಾಗದೆ ಪರದಾಡಿದ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. ಇಲ್ಲಿನ ಬರ್ಮಿಂಗ್ಹ್ಯಾಮ್ ವಿಮಾನನಿಲ್ದಾಣದಲ್ಲಿ ಏರ್ಬಸ್ ಎ321 ವಿಮಾನ ಇನ್ನೇನು...
View Articleಮದುವೆಯಾಗ್ತೀಯಾ ಅಂತ ಕೇಳಿದ್ದೇ ತಡ ತಲೆ ತಿರುಗಿ ಬಿದ್ಲು ಯುವತಿ
– ಪ್ರಪೋಸಲ್ ವಿಡಿಯೋ ಈಗ ವೈರಲ್ ಮೆಕ್ಸಿಕೋ: ತಾನು ಇಷ್ಟ ಪಡೋ ಹುಡುಗ ಮದುವೆಯಾಗ್ತೀಯಾ ಅಂತ ಉಂಗುರ ಕೊಟ್ಟು ಪ್ರಪೋಸ್ ಮಾಡಿದಾಗ ಎಷ್ಟೋ ಯುವತಿಯರು ಖುಷಿಯಿಂದ ಅಳೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ಯುವತಿಗೆ ಆಕೆಯ ಬಾಯ್ಫ್ರೆಂಡ್, ಮದುವೆ...
View Articleವಾದ ಮಾಡಲ್ಲ ಎಂದಿದ್ದ ನಾರಿಮನ್ ಕೊನೆಗೆ ರಾಜ್ಯದ ಪರ ವಾದಿಸಿದ್ದು ಹೇಗೆ?
ನವದೆಹಲಿ: ಬಿಜೆಪಿ ನಾಯಕರು ಕ್ಷಮೆ ಕೇಳುವವರೆಗೂ ವಾದ ಮಾಡುವುದಿಲ್ಲ ಎಂದಿದ್ದ ವಕೀಲ ನಾರಿಮನ್ ಅವರನ್ನು ಸರ್ಕಾರ ಮನವೊಲಿಸಿದ ಪರಿಣಾಮ ಇಂದು ಸುಪ್ರೀಂನಲ್ಲಿ ಕರ್ನಾಟಕದ ಪರ ವಾದ ಮಂಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಎಜಿ ಮಧುಸೂದನ್...
View Articleಅ.7ರಿಂದ 18ರವರೆಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡಿ: ಸುಪ್ರೀಂ
ನವದೆಹಲಿ: ಅಕ್ಟೋಬರ್ 7ರಿಂದ 18ರವರೆಗೆ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚಿಸಿದ್ದು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಈ ಹಿಂದೆ ನೀಡಿದ್ದ ಅದೇಶಕ್ಕೆ ತಡೆ ನೀಡಿದೆ. ಕಾವೇರಿ...
View Articleಕಾವೇರಿ ಅಧ್ಯಯನಕ್ಕೆ ಕರ್ನಾಟಕಕ್ಕೆ ಬರಲಿದೆ ಕೇಂದ್ರ ತಂಡ
ನವದೆಹಲಿ: ಆರಂಭದಿಂದ ಕಳೆದ ವಿಚಾರಣೆಯವರೆಗೂ ಪ್ರತಿ ಬಾರಿ ಹಿನ್ನಡೆ ಅನುಭವಿಸುತ್ತಿದ್ದ ಕರ್ನಾಟಕಕ್ಕೆ ದಸರೆಗೆ ಗಿಫ್ಟ್ ಎನ್ನುವಂತೆ ಸುಪ್ರೀಂ ಕೋರ್ಟ್ ಕೇಂದ್ರ ರಚಿಸಿದ್ದ ತಾಂತ್ರಿಕ ಉನ್ನತಾಧಿಕಾರ ತಂಡಕ್ಕೆ ಅಸ್ತು ಎಂದಿದೆ. ಕೇಂದ್ರ ಜಲ ಆಯೋಗದ...
View Articleಸುಪ್ರೀಂನಲ್ಲಿ ಫಾಲಿ ನಾರಿಮನ್ ಗರಂ ಆಗಿ ವಾದಿಸಿದ್ದು ಹೀಗೆ
ನವದೆಹಲಿ: ಆರಂಭದಲ್ಲೇ ವಕೀಲ ಫಾಲಿ ನಾರಿಮನ್ ಕರ್ನಾಟಕದ ಪರ ವಾದ ಮಂಡನೆ ಮಾಡುವುದಿಲ್ಲ ಎಂದು ಹೇಳಿದರೂ ಕೊನೆಗೆ ರಾಜ್ಯ ಸರ್ಕಾರದ ಮನವೊಲಿಕೆಯಿಂದಾಗಿ ವಾದಿಸಲು ಒಪ್ಪಿಕೊಂಡರು. ಈ ಕಾರಣಕ್ಕೋ ಏನು ಗೊತ್ತಿಲ್ಲ ಇಂದು ಸುಪ್ರೀಂ ಕೋರ್ಟ್ನಲ್ಲಿ ನಾರಿಮನ್...
View Articleದಿನಭವಿಷ್ಯ 05-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಚತುರ್ಥಿ ತಿಥಿ, ಅನೂರಾಧ ನಕ್ಷತ್ರ, ಶುಕ್ಲ ಪಕ್ಷ, ಬುಧವಾರ, ರಾಹುಕಾಲ: ಮಧ್ಯಾಹ್ನ 12:11 ರಿಂದ 1:41 ಗುಳಿಕಕಾಲ: ಬೆಳಗ್ಗೆ 10:41 ರಿಂದ 12:11 ಯಮಗಂಡಕಾಲ:...
View Articleಚೆನ್ನೈ ಕೋರ್ಟ್ಗಿಂದು ಅಮ್ಮನ ಆರೋಗ್ಯದ ವರದಿ
– ಪನ್ನೀರ್ ಸೆಲ್ವಂಗೆ ಸಿಎಂ ಪಟ್ಟ ಕಟ್ಟಲು ಪ್ಲಾನ್ ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿರುವ ಜಯಲಲಿತಾ ಆರೋಗ್ಯದ ವಿಚಾರ ತಮಿಳುನಾಡಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. 15 ದಿನಗಳಿಂದ ಆಸ್ಪತ್ರೆಯಲ್ಲಿರುವ ಜಯಲಲಿತಾ ಆರೋಗ್ಯದ ಬಗ್ಗೆ ಜನರಿಗೆ...
View Article