Quantcast
Channel: Public TV – Latest Kannada News, Public TV Kannada Live, Public TV News
Browsing all 80425 articles
Browse latest View live

Image may be NSFW.
Clik here to view.

ಕಾವೇರಿಗೆ 36.52 ಕೋಟಿ, ಕೃಷ್ಣೆಗೆ 39.69 ಕೋಟಿ, ಖರ್ಚಾಗಿದ್ದು ಒಟ್ಟು 76.21 ಕೋಟಿ ರೂ..!

ಬೆಳಗಾವಿ: ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ವಿಚಾರದಲ್ಲಿ ರಾಜ್ಯದ ಜನರ ಕಣ್ಣೀರು ಇನ್ನೂ ನಿಂತಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ವಕೀಲರಿಗೆ ಕೋಟಿ ಕೋಟಿ ಹಣ ಸುರಿಯುತ್ತಿದೆ. ಕಾವೇರಿ, ಕೃಷ್ಣ ಹಾಗೂ ಮಹದಾಯಿ ನ್ಯಾಯಾಧಿಕರಣದ ಮುಂದೆ ವಾದ ಮಂಡಿಸಲು...

View Article


ದೊಡ್ಮನೆ ಹುಡುಗ ಮೊದಲ ದಿನ ಬಂಪರ್ ಕಲೆಕ್ಷನ್

ಬೆಂಗಳೂರು: ಶುಕ್ರವಾರ ಬಿಡುಗಡೆಯಾಗಿದ್ದ ದೊಡ್ಮನೆ ಹುಡುಗ ಸಿನಿಮಾ ಮೊದಲ ದಿನ ಒಟ್ಟು 6.38 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕರ್ನಾಟಕದಾದ್ಯಂತ ಒಟ್ಟು 408 ಚಿತ್ರಮಂದಿರಗಳಲ್ಲಿ ದೊಡ್ಮನೆ ಹುಡುಗ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನ ಕರ್ನಾಟಕದ...

View Article


Image may be NSFW.
Clik here to view.

ಎರಡನೇ ದಿನ ಭಾರತದ ಮೇಲುಗೈ, ಭುವನೇಶ್ವರ್‍ಗೆ 5 ವಿಕೆಟ್

ಕೋಲ್ಕತ್ತಾ: ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಎರಡನೇ ದಿನದ ಅಂತ್ಯಕ್ಕೆ ಭಾರತ ಮೇಲುಗೈ ಸಾಧಿಸಿದ್ದು, ನ್ಯೂಜಿಲೆಂಡ್ 7 ವಿಕೆಟ್ ಕಳೆದುಕೊಂಡು 128 ರನ್‍ಗಳಿಸಿದೆ. ಮೊದಲ ದಿನ 7 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿದ್ದ...

View Article

ಶಾಲೆಯಲ್ಲಿ ಸಿಗುವ ಬಿಸಿಯೂಟವೇ ಈತನಿಗೆ ಮೂರು ಹೊತ್ತಿನ ಆಹಾರ

ಚಾಮರಾಜನಗರ: ಹಲ್ಲು ಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಬ ಬಹಳ ಬುದ್ದಿವಂತ ಮತ್ತು ವಿದ್ಯಾವಂತ ಈತನ ಬದುಕು ಬಹಳ ದುಸ್ಥಿರವಾಗಿದೆ. ಅತ್ತ ತಂದೆ ಚಿಕ್ಕಮಗುವಾಗಿದ್ದಾಗಲೇ ಮೃತಪಟ್ಟಿದ್ದಾರೆ ಇನ್ನು...

View Article

ದಾವಣಗೆರೆಯ ಈ ಗ್ರಾಮಕ್ಕೆ ‘ಬೆಳಕಿ’ನಿಂದ ಬಸ್ ಸಂಪರ್ಕ ಸಿಕ್ಕಿತು

ದಾವಣಗೆರೆ: ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಎಂಬಂತೆ ಆಗಿತ್ತು ದಾವಣಗೆರೆಯ ಕರಲಹಳ್ಳಿ ಗ್ರಾಮದ ಜನರ ಸ್ಥಿತಿ. ತಮ್ಮ ಗ್ರಾಮದ ಮುಂದೆ ಪ್ರತಿ ದಿನ ನೂರಾರು ಬಸ್ ಓಡಾಡುತ್ತಿದ್ದರು ಸಹ ಬಸ್ ಸೌಲಭ್ಯವಿಲ್ಲದೆ ಜನ ಪರದಾಡುತ್ತಿದ್ದರು. ಹರಿಹರ ತಾಲೂಕು...

View Article


ಬಂಗಾರಪೇಟೆ ತಾಲೂಕಿನ ಈ ಗ್ರಾಮಕ್ಕೆ ಬೆಳಕಿನಿಂದಾಗಿ ಬಸ್ ಬಂತು

ಕೋಲಾರ: ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಹೋಬಳಿಯ ತಮಿಳುನಾಡು ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕದರಿನೆತ್ತ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಸಾರಿಗೆ ಸಂಪರ್ಕದ ಕೊರತೆ ಇತ್ತು. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಇದೇ ತಿಂಗಳ 16 ರಂದು...

View Article

ಸಮಸ್ಯೆಗಳನ್ನು ಮರೆತು ಇನ್ನೊಬ್ಬರಿಗೆ ದಾರಿದೀಪವಾಗಲು ಹೊರಟವಳಿಗೆ ನೆರವಾಗ್ತೀರಾ?

ರಾಯಚೂರು: ಪ್ರತಿಯೊಬ್ಬರಿಗೂ ಒಂದಿಲ್ಲೊಂದು ನ್ಯೂನತೆ, ಸಮಸ್ಯೆ ಇದ್ದೇ ಇರುತ್ತೆ. ಅದನ್ನೆಲ್ಲಾ ಮೆಟ್ಟಿನಿಂತರೇನೇ ತಲೆಎತ್ತಿ ಬದುಕಲು ಸಾಧ್ಯ. ರಾಯಚೂರಿನ ಈ ಹುಡುಗಿ ತನ್ನ ಸಮಸ್ಯೆಗಳನ್ನೇ ತಾನು ಮರೆತು ಇನ್ನೊಬ್ಬರಿಗೆ ದಾರಿದೀಪವಾಗಲು ಹೊರಟಿದ್ದಾಳೆ....

View Article

ಮಕ್ಕಳು, ಶಿಕ್ಷಕರು ಇದ್ರೂ ಮುರಿದು ಬೀಳೋ ಸ್ಥಿತಿಯಲ್ಲಿದೆ ಶಾಲೆ

ತುಮಕೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಇಂದು ಎಷ್ಟೋ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಆದರೆ ಈ ಶಾಲೆಯಲ್ಲಿ 60 ವಿದ್ಯಾರ್ಥಿಗಳಿದ್ದರೂ, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೌಲಭ್ಯಗಳಿಲ್ಲ. ಒಂದು ಕಡೆ ಶಾಲಾ ಕಟ್ಟಡ ಬೀಳುವ ಹಂತ...

View Article


ಪ್ರತಿಭಾವಂತ ವಿದ್ಯಾರ್ಥಿಯ ಎಂಎಸ್‍ಸಿ ಶಿಕ್ಷಣಕ್ಕೆ ನೆರವಾಗಿ

ತುಮಕೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆಗೆ ಮಾನಸಿಕ ಕಾಯಿಲೆ. ತಾಯಿಯ ಆರೋಗ್ಯವೂ ಸರಿಯಿಲ್ಲ ಇಂಥಹ ಕಷ್ಟದಲ್ಲೂ ಬಿಎಸ್ಸಿಯಲ್ಲಿ ಶೇಕಡ 83 ಅಂಕಗಳೊಂದಿಗೆ ತೇರ್ಗಡೆಯಾದ ಯುವಕ ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಓದುತ್ತಿದ್ದಾನೆ....

View Article


ದಿನಭವಿಷ್ಯ 02-10-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಪಾಡ್ಯ ಉಪರಿ ದ್ವಿತೀಯಾ ಭಾನುವಾರ, ಚಿತ್ತ ನಕ್ಷತ್ರ ರಾಹುಕಾಲ: ಸಂಜೆ 4:47 ರಿಂದ 6:12 ಯಮಗಂಡಕಾಲ: ಮಧ್ಯಾಹ್ನ 12:12 ರಿಂದ 1:42 ಗುಳಿಕಕಾಲ: ಮಧ್ಯಾಹ್ನ 3:12 ರಿಂದ 4:42...

View Article

Image may be NSFW.
Clik here to view.

ಇಂದು ಇಬ್ಬರು ಮಹಾನ್ ನಾಯಕರ ಜನ್ಮದಿನ: ಗಾಂಧಿ, ಶಾಸ್ತ್ರಿ ಸ್ಮಾರಕಕ್ಕೆ ಮೋದಿ ನಮನ

ನವದೆಹಲಿ: ಇಂದು ಭಾರತ ಕಂಡ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಗಾಂಧೀಜಿಯವರ 147ನೇ ಜಯಂತಿ ಅಂಗವಾಗಿ ಪ್ರಧಾನಿ ಮೋದಿಯವರು ನವದೆಹಲಿಯ ರಾಜ್‍ಘಾಟ್‍ಗೆ ಭೇಟಿ ನೀಡಿದ್ರು. ತಮ್ಮ ನೆಚ್ಚಿನ ನಾಯಕ,...

View Article

Image may be NSFW.
Clik here to view.

ಬಲಭಾಗದಲ್ಲಿ ಹೃದಯ, ಎಡಬದಿ ಲಿವರ್: ಈ ಮಹಿಳೆಯ ದೇಹರಚನೆಯೇ ತದ್ವಿರುದ್ಧ

ಬೆಳಗಾವಿ: ಪ್ರಕೃತಿ ನಿಯಮವನ್ನು ಮೀರಿ ಮಹಿಳೆಯೊಬ್ಬರಿಗೆ ಉದರಾಂಗಗಳೆಲ್ಲ ತದ್ವಿರುದ್ಧ ಸ್ಥಾನದಲ್ಲಿವೆ. ಅವೆಲ್ಲ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿವೆ. ಆಶ್ಚರ್ಯವಾದರೂ ಇದು ಸತ್ಯ. ತದ್ವಿರುದ್ಧ ದೇಹರಚನೆ ಹೊಂದಿರೋ ಮಹಿಳೆಯೊಬ್ಬರು...

View Article

Image may be NSFW.
Clik here to view.

ವಿದ್ಯುತ್ ಅವಘಡದಿಂದ ಪಾರಾದ ರಾಹುಲ್ ಗಾಂಧಿ

ಲಕ್ನೋ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯುತ್ ಅವಘಡದಿಂದ ಪಾರಾದ ಘಟನೆ ಶನಿವಾರದಂದು ನಡೆದಿದೆ. ಉತ್ತರಪ್ರದೇಶದ ಚುನಾವಣಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ವಿದ್ಯುತ್ ಅವಘಡವೊಂದರಲ್ಲಿ ಅದೃಷ್ಟಾವಶಾತ್ ಪಾರಾಗಿದ್ದಾರೆ....

View Article


Image may be NSFW.
Clik here to view.

ಕಾವೇರಿ ವಿವಾದ: ನಾಳೆ ಮತ್ತೆ ಸುಪ್ರೀಂಗೆ ಮಾರ್ಪಾಡು ಅರ್ಜಿ

– ಮತ್ತೆ ವಿಶೇಷ ಅಧಿವೇಶನ ಕರೆದ ಸಿಎಂ ಬೆಂಗಳೂರು: ಕಾವೇರಿ ವಿಚಾರವಾಗಿ ಕರ್ನಾಟಕ ನಾಳೆ ಸುಪ್ರೀಂಕೋರ್ಟ್‍ನಲ್ಲಿ ಮಾರ್ಪಾಡು ಅರ್ಜಿ ಸಲ್ಲಿಸಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ನೀಡಿರುವ 3 ಆದೇಶಗಳ ಮರು ಪರಿಶೀಲಿಸುವಂತೆ ಮತ್ತೊಮ್ಮೆ ಅರ್ಜಿ...

View Article

Image may be NSFW.
Clik here to view.

ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪತಿ

ಶಿವಮೊಗ್ಗ: ಪತ್ನಿಯನ್ನು ಆಕೆಯ ಪತಿಯೇ ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಶಿವಮೊಗ್ಗ ತಾಲೂಕು ಮಾಚೇನಹಳ್ಳಿ ಸಮೀಪದ ಜಯಂತಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ತಿಮ್ಮ ಐದು ವರ್ಷದ ಹಿಂದೆ ವಡ್ಡರಹಟ್ಟಿಯ ರೇಣುಕಾ ಎಂಬಾಕೆಯನ್ನು ಮದುವೆ ಆಗಿದ್ದ....

View Article


Image may be NSFW.
Clik here to view.

ಮನೆಯಲ್ಲೇ ಮಿನಿ ಗಾಂಧಿ ಮ್ಯೂಸಿಯಂ ಮಾಡಿರೋ ಅಪ್ಪಟ ಗಾಂಧಿಜಿ ಪ್ರೇಮಿ

ಬೆಂಗಳೂರು: ಇವತ್ತು ಗಾಂಧಿ ಜಯಂತಿ. ಭಾರತ ಮಾತ್ರವಲ್ಲ ಪ್ರಪಂಚಾದಾದ್ಯಂತ ಗಾಂಧಿಯನ್ನ ಸ್ಮರಿಸಿ ಜಯಂತಿ ಆಚರಿಸ್ತಾರೆ. ನಾವು ನಿಮಗೊಬ್ಬ ಅಪ್ಪಟ ಗಾಂಧೀಜಿ ಪ್ರೇಮಿಯನ್ನ ಪರಿಚಯಿಸ್ತಿದ್ದೀವಿ. ಇವರಿರೋ ಮನೆ ಗಾಂಧೀಜಿ ಮನೆ ಅಂದ್ರೆ ತಪ್ಪಾಗಲಾರದು. ಅಪ್ಪಟ...

View Article

ಸಿಬ್ಬಂದಿ ಮುಂದೆಯೇ ಅಂಗಡಿಯಲ್ಲಿದ್ದ 10 ಕ್ಕೂ ಹೆಚ್ಚು ಹೊಸ ಐಫೋನ್‍ಗಳನ್ನ ಒಡೆದುಹಾಕ್ದ!

ಪ್ಯಾರಿಸ್: ದುಬಾರಿ ಐಫೋನ್‍ಗಳನ್ನ ಕಟ್ಟಡದಿಂದ ಕೆಳಗೆ ಬೀಳಿಸೋದು, ಬೆಂಕಿಯಲ್ಲಿ ಹಾಕಿ ಸುಡುವುದು ಹೀಗೆ ಅನೇಕ ಪ್ರಯೋಗಗಳನ್ನ ಮಾಡಿರೋ ಬಗ್ಗೆ ಕೇಳಿರ್ತೀರ. ಅದ್ರೆ ಫ್ರಾನ್ಸ್ ನಲ್ಲಿ ಗ್ರಾಹಕನೊಬ್ಬ ಐಫೋನ್ ಶೋರೂಮ್‍ಗೆ ನುಗ್ಗಿ ಸಿಬ್ಬಂದಿ ಮುಂದೆಯೇ...

View Article


9 ಜನರಿದ್ದ ಪಾಕ್ ಬೋಟ್ ಗುಜರಾತ್‍ನಲ್ಲಿ ವಶ

ಅಹಮದಾಬಾದ್: 9 ಜನರಿದ್ದ ಪಾಕಿಸ್ತಾನದ ಬೋಟ್‍ವೊಂದನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ಗುಜರಾತ್ ಬಳಿ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆ 10.15 ರ ವೇಳೆಗೆ ಕರಾವಳಿ ಭದ್ರತಾ ಪಡೆಯ ನೌಕೆ ‘ಸಮುದ್ರ ಪಾವಕ್’ ಪಾಕಿಸ್ತಾನಿ ಬೋಟನ್ನು...

View Article

Image may be NSFW.
Clik here to view.

ರಾಜ್ಯಕ್ಕೆ ಕರೆಂಟ್ ಕೊಡೋ ರಾಯಚೂರಲ್ಲೇ ಕರೆಂಟ್ ಪ್ರಾಬ್ಲಂ: ಉಪವಾಸ ಕೂತ್ರು ಮೂವರು ಶಾಸಕರು

ರಾಯಚೂರು: ರಾಜ್ಯದ ಶೇಕಡಾ 40ರಷ್ಟು ಭಾಗಕ್ಕೆ ವಿದ್ಯುತ್ ನೀಡುವ ರಾಯಚೂರು ಜಿಲ್ಲೆಗೆ ನಿರಂತರ ವಿದ್ಯುತ್ ನೀಡಬೇಕು ಅಂತ ಆಗ್ರಹಿಸಿ ರಾಯಚೂರಿನಲ್ಲಿ ಶಾಸಕರು ಹೋರಾಟ ಆರಂಭಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಟಿಪ್ಪುಸುಲ್ತಾನ್...

View Article

Image may be NSFW.
Clik here to view.

ಕಾವೇರಿ ನಿರ್ವಹಣಾ ಮಂಡಳಿ ಅಸಾಧ್ಯ, ಕೇಂದ್ರದಿಂದ ಕರುನಾಡಿಗೆ ಅನ್ಯಾಯವಾಗಲ್ಲ: ಡಿವಿಎಸ್

– ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ತುರ್ತು ಅರ್ಜಿ ಸಲ್ಲಿಕೆ ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಈ ಹಂತದಲ್ಲಿ ಸಾಧ್ಯವಿಲ್ಲ ಅಂತಾ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ...

View Article
Browsing all 80425 articles
Browse latest View live


<script src="https://jsc.adskeeper.com/r/s/rssing.com.1596347.js" async> </script>