ಕಾವೇರಿಗೆ 36.52 ಕೋಟಿ, ಕೃಷ್ಣೆಗೆ 39.69 ಕೋಟಿ, ಖರ್ಚಾಗಿದ್ದು ಒಟ್ಟು 76.21 ಕೋಟಿ ರೂ..!
ಬೆಳಗಾವಿ: ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ವಿಚಾರದಲ್ಲಿ ರಾಜ್ಯದ ಜನರ ಕಣ್ಣೀರು ಇನ್ನೂ ನಿಂತಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ವಕೀಲರಿಗೆ ಕೋಟಿ ಕೋಟಿ ಹಣ ಸುರಿಯುತ್ತಿದೆ. ಕಾವೇರಿ, ಕೃಷ್ಣ ಹಾಗೂ ಮಹದಾಯಿ ನ್ಯಾಯಾಧಿಕರಣದ ಮುಂದೆ ವಾದ ಮಂಡಿಸಲು...
View Articleದೊಡ್ಮನೆ ಹುಡುಗ ಮೊದಲ ದಿನ ಬಂಪರ್ ಕಲೆಕ್ಷನ್
ಬೆಂಗಳೂರು: ಶುಕ್ರವಾರ ಬಿಡುಗಡೆಯಾಗಿದ್ದ ದೊಡ್ಮನೆ ಹುಡುಗ ಸಿನಿಮಾ ಮೊದಲ ದಿನ ಒಟ್ಟು 6.38 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕರ್ನಾಟಕದಾದ್ಯಂತ ಒಟ್ಟು 408 ಚಿತ್ರಮಂದಿರಗಳಲ್ಲಿ ದೊಡ್ಮನೆ ಹುಡುಗ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನ ಕರ್ನಾಟಕದ...
View Articleಎರಡನೇ ದಿನ ಭಾರತದ ಮೇಲುಗೈ, ಭುವನೇಶ್ವರ್ಗೆ 5 ವಿಕೆಟ್
ಕೋಲ್ಕತ್ತಾ: ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಎರಡನೇ ದಿನದ ಅಂತ್ಯಕ್ಕೆ ಭಾರತ ಮೇಲುಗೈ ಸಾಧಿಸಿದ್ದು, ನ್ಯೂಜಿಲೆಂಡ್ 7 ವಿಕೆಟ್ ಕಳೆದುಕೊಂಡು 128 ರನ್ಗಳಿಸಿದೆ. ಮೊದಲ ದಿನ 7 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿದ್ದ...
View Articleಶಾಲೆಯಲ್ಲಿ ಸಿಗುವ ಬಿಸಿಯೂಟವೇ ಈತನಿಗೆ ಮೂರು ಹೊತ್ತಿನ ಆಹಾರ
ಚಾಮರಾಜನಗರ: ಹಲ್ಲು ಇದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಅನ್ನೋ ಮಾತಿದೆ. ಆದ್ರೆ ಇಲ್ಲೊಬ್ಬ ಬಹಳ ಬುದ್ದಿವಂತ ಮತ್ತು ವಿದ್ಯಾವಂತ ಈತನ ಬದುಕು ಬಹಳ ದುಸ್ಥಿರವಾಗಿದೆ. ಅತ್ತ ತಂದೆ ಚಿಕ್ಕಮಗುವಾಗಿದ್ದಾಗಲೇ ಮೃತಪಟ್ಟಿದ್ದಾರೆ ಇನ್ನು...
View Articleದಾವಣಗೆರೆಯ ಈ ಗ್ರಾಮಕ್ಕೆ ‘ಬೆಳಕಿ’ನಿಂದ ಬಸ್ ಸಂಪರ್ಕ ಸಿಕ್ಕಿತು
ದಾವಣಗೆರೆ: ಸಮುದ್ರದ ನೆಂಟಸ್ಥನ ಉಪ್ಪಿಗೆ ಬರ ಎಂಬಂತೆ ಆಗಿತ್ತು ದಾವಣಗೆರೆಯ ಕರಲಹಳ್ಳಿ ಗ್ರಾಮದ ಜನರ ಸ್ಥಿತಿ. ತಮ್ಮ ಗ್ರಾಮದ ಮುಂದೆ ಪ್ರತಿ ದಿನ ನೂರಾರು ಬಸ್ ಓಡಾಡುತ್ತಿದ್ದರು ಸಹ ಬಸ್ ಸೌಲಭ್ಯವಿಲ್ಲದೆ ಜನ ಪರದಾಡುತ್ತಿದ್ದರು. ಹರಿಹರ ತಾಲೂಕು...
View Articleಬಂಗಾರಪೇಟೆ ತಾಲೂಕಿನ ಈ ಗ್ರಾಮಕ್ಕೆ ಬೆಳಕಿನಿಂದಾಗಿ ಬಸ್ ಬಂತು
ಕೋಲಾರ: ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಹೋಬಳಿಯ ತಮಿಳುನಾಡು ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕದರಿನೆತ್ತ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಸಾರಿಗೆ ಸಂಪರ್ಕದ ಕೊರತೆ ಇತ್ತು. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಇದೇ ತಿಂಗಳ 16 ರಂದು...
View Articleಸಮಸ್ಯೆಗಳನ್ನು ಮರೆತು ಇನ್ನೊಬ್ಬರಿಗೆ ದಾರಿದೀಪವಾಗಲು ಹೊರಟವಳಿಗೆ ನೆರವಾಗ್ತೀರಾ?
ರಾಯಚೂರು: ಪ್ರತಿಯೊಬ್ಬರಿಗೂ ಒಂದಿಲ್ಲೊಂದು ನ್ಯೂನತೆ, ಸಮಸ್ಯೆ ಇದ್ದೇ ಇರುತ್ತೆ. ಅದನ್ನೆಲ್ಲಾ ಮೆಟ್ಟಿನಿಂತರೇನೇ ತಲೆಎತ್ತಿ ಬದುಕಲು ಸಾಧ್ಯ. ರಾಯಚೂರಿನ ಈ ಹುಡುಗಿ ತನ್ನ ಸಮಸ್ಯೆಗಳನ್ನೇ ತಾನು ಮರೆತು ಇನ್ನೊಬ್ಬರಿಗೆ ದಾರಿದೀಪವಾಗಲು ಹೊರಟಿದ್ದಾಳೆ....
View Articleಮಕ್ಕಳು, ಶಿಕ್ಷಕರು ಇದ್ರೂ ಮುರಿದು ಬೀಳೋ ಸ್ಥಿತಿಯಲ್ಲಿದೆ ಶಾಲೆ
ತುಮಕೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಇಂದು ಎಷ್ಟೋ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಆದರೆ ಈ ಶಾಲೆಯಲ್ಲಿ 60 ವಿದ್ಯಾರ್ಥಿಗಳಿದ್ದರೂ, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೌಲಭ್ಯಗಳಿಲ್ಲ. ಒಂದು ಕಡೆ ಶಾಲಾ ಕಟ್ಟಡ ಬೀಳುವ ಹಂತ...
View Articleಪ್ರತಿಭಾವಂತ ವಿದ್ಯಾರ್ಥಿಯ ಎಂಎಸ್ಸಿ ಶಿಕ್ಷಣಕ್ಕೆ ನೆರವಾಗಿ
ತುಮಕೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆಗೆ ಮಾನಸಿಕ ಕಾಯಿಲೆ. ತಾಯಿಯ ಆರೋಗ್ಯವೂ ಸರಿಯಿಲ್ಲ ಇಂಥಹ ಕಷ್ಟದಲ್ಲೂ ಬಿಎಸ್ಸಿಯಲ್ಲಿ ಶೇಕಡ 83 ಅಂಕಗಳೊಂದಿಗೆ ತೇರ್ಗಡೆಯಾದ ಯುವಕ ಈಗ ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಓದುತ್ತಿದ್ದಾನೆ....
View Articleದಿನಭವಿಷ್ಯ 02-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಪಾಡ್ಯ ಉಪರಿ ದ್ವಿತೀಯಾ ಭಾನುವಾರ, ಚಿತ್ತ ನಕ್ಷತ್ರ ರಾಹುಕಾಲ: ಸಂಜೆ 4:47 ರಿಂದ 6:12 ಯಮಗಂಡಕಾಲ: ಮಧ್ಯಾಹ್ನ 12:12 ರಿಂದ 1:42 ಗುಳಿಕಕಾಲ: ಮಧ್ಯಾಹ್ನ 3:12 ರಿಂದ 4:42...
View Articleಇಂದು ಇಬ್ಬರು ಮಹಾನ್ ನಾಯಕರ ಜನ್ಮದಿನ: ಗಾಂಧಿ, ಶಾಸ್ತ್ರಿ ಸ್ಮಾರಕಕ್ಕೆ ಮೋದಿ ನಮನ
ನವದೆಹಲಿ: ಇಂದು ಭಾರತ ಕಂಡ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ. ಗಾಂಧೀಜಿಯವರ 147ನೇ ಜಯಂತಿ ಅಂಗವಾಗಿ ಪ್ರಧಾನಿ ಮೋದಿಯವರು ನವದೆಹಲಿಯ ರಾಜ್ಘಾಟ್ಗೆ ಭೇಟಿ ನೀಡಿದ್ರು. ತಮ್ಮ ನೆಚ್ಚಿನ ನಾಯಕ,...
View Articleಬಲಭಾಗದಲ್ಲಿ ಹೃದಯ, ಎಡಬದಿ ಲಿವರ್: ಈ ಮಹಿಳೆಯ ದೇಹರಚನೆಯೇ ತದ್ವಿರುದ್ಧ
ಬೆಳಗಾವಿ: ಪ್ರಕೃತಿ ನಿಯಮವನ್ನು ಮೀರಿ ಮಹಿಳೆಯೊಬ್ಬರಿಗೆ ಉದರಾಂಗಗಳೆಲ್ಲ ತದ್ವಿರುದ್ಧ ಸ್ಥಾನದಲ್ಲಿವೆ. ಅವೆಲ್ಲ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿವೆ. ಆಶ್ಚರ್ಯವಾದರೂ ಇದು ಸತ್ಯ. ತದ್ವಿರುದ್ಧ ದೇಹರಚನೆ ಹೊಂದಿರೋ ಮಹಿಳೆಯೊಬ್ಬರು...
View Articleವಿದ್ಯುತ್ ಅವಘಡದಿಂದ ಪಾರಾದ ರಾಹುಲ್ ಗಾಂಧಿ
ಲಕ್ನೋ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯುತ್ ಅವಘಡದಿಂದ ಪಾರಾದ ಘಟನೆ ಶನಿವಾರದಂದು ನಡೆದಿದೆ. ಉತ್ತರಪ್ರದೇಶದ ಚುನಾವಣಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ವಿದ್ಯುತ್ ಅವಘಡವೊಂದರಲ್ಲಿ ಅದೃಷ್ಟಾವಶಾತ್ ಪಾರಾಗಿದ್ದಾರೆ....
View Articleಕಾವೇರಿ ವಿವಾದ: ನಾಳೆ ಮತ್ತೆ ಸುಪ್ರೀಂಗೆ ಮಾರ್ಪಾಡು ಅರ್ಜಿ
– ಮತ್ತೆ ವಿಶೇಷ ಅಧಿವೇಶನ ಕರೆದ ಸಿಎಂ ಬೆಂಗಳೂರು: ಕಾವೇರಿ ವಿಚಾರವಾಗಿ ಕರ್ನಾಟಕ ನಾಳೆ ಸುಪ್ರೀಂಕೋರ್ಟ್ನಲ್ಲಿ ಮಾರ್ಪಾಡು ಅರ್ಜಿ ಸಲ್ಲಿಸಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ನೀಡಿರುವ 3 ಆದೇಶಗಳ ಮರು ಪರಿಶೀಲಿಸುವಂತೆ ಮತ್ತೊಮ್ಮೆ ಅರ್ಜಿ...
View Articleಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪತಿ
ಶಿವಮೊಗ್ಗ: ಪತ್ನಿಯನ್ನು ಆಕೆಯ ಪತಿಯೇ ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಶಿವಮೊಗ್ಗ ತಾಲೂಕು ಮಾಚೇನಹಳ್ಳಿ ಸಮೀಪದ ಜಯಂತಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ತಿಮ್ಮ ಐದು ವರ್ಷದ ಹಿಂದೆ ವಡ್ಡರಹಟ್ಟಿಯ ರೇಣುಕಾ ಎಂಬಾಕೆಯನ್ನು ಮದುವೆ ಆಗಿದ್ದ....
View Articleಮನೆಯಲ್ಲೇ ಮಿನಿ ಗಾಂಧಿ ಮ್ಯೂಸಿಯಂ ಮಾಡಿರೋ ಅಪ್ಪಟ ಗಾಂಧಿಜಿ ಪ್ರೇಮಿ
ಬೆಂಗಳೂರು: ಇವತ್ತು ಗಾಂಧಿ ಜಯಂತಿ. ಭಾರತ ಮಾತ್ರವಲ್ಲ ಪ್ರಪಂಚಾದಾದ್ಯಂತ ಗಾಂಧಿಯನ್ನ ಸ್ಮರಿಸಿ ಜಯಂತಿ ಆಚರಿಸ್ತಾರೆ. ನಾವು ನಿಮಗೊಬ್ಬ ಅಪ್ಪಟ ಗಾಂಧೀಜಿ ಪ್ರೇಮಿಯನ್ನ ಪರಿಚಯಿಸ್ತಿದ್ದೀವಿ. ಇವರಿರೋ ಮನೆ ಗಾಂಧೀಜಿ ಮನೆ ಅಂದ್ರೆ ತಪ್ಪಾಗಲಾರದು. ಅಪ್ಪಟ...
View Articleಸಿಬ್ಬಂದಿ ಮುಂದೆಯೇ ಅಂಗಡಿಯಲ್ಲಿದ್ದ 10 ಕ್ಕೂ ಹೆಚ್ಚು ಹೊಸ ಐಫೋನ್ಗಳನ್ನ ಒಡೆದುಹಾಕ್ದ!
ಪ್ಯಾರಿಸ್: ದುಬಾರಿ ಐಫೋನ್ಗಳನ್ನ ಕಟ್ಟಡದಿಂದ ಕೆಳಗೆ ಬೀಳಿಸೋದು, ಬೆಂಕಿಯಲ್ಲಿ ಹಾಕಿ ಸುಡುವುದು ಹೀಗೆ ಅನೇಕ ಪ್ರಯೋಗಗಳನ್ನ ಮಾಡಿರೋ ಬಗ್ಗೆ ಕೇಳಿರ್ತೀರ. ಅದ್ರೆ ಫ್ರಾನ್ಸ್ ನಲ್ಲಿ ಗ್ರಾಹಕನೊಬ್ಬ ಐಫೋನ್ ಶೋರೂಮ್ಗೆ ನುಗ್ಗಿ ಸಿಬ್ಬಂದಿ ಮುಂದೆಯೇ...
View Article9 ಜನರಿದ್ದ ಪಾಕ್ ಬೋಟ್ ಗುಜರಾತ್ನಲ್ಲಿ ವಶ
ಅಹಮದಾಬಾದ್: 9 ಜನರಿದ್ದ ಪಾಕಿಸ್ತಾನದ ಬೋಟ್ವೊಂದನ್ನು ಭಾರತೀಯ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ಗುಜರಾತ್ ಬಳಿ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಿಗ್ಗೆ 10.15 ರ ವೇಳೆಗೆ ಕರಾವಳಿ ಭದ್ರತಾ ಪಡೆಯ ನೌಕೆ ‘ಸಮುದ್ರ ಪಾವಕ್’ ಪಾಕಿಸ್ತಾನಿ ಬೋಟನ್ನು...
View Articleರಾಜ್ಯಕ್ಕೆ ಕರೆಂಟ್ ಕೊಡೋ ರಾಯಚೂರಲ್ಲೇ ಕರೆಂಟ್ ಪ್ರಾಬ್ಲಂ: ಉಪವಾಸ ಕೂತ್ರು ಮೂವರು ಶಾಸಕರು
ರಾಯಚೂರು: ರಾಜ್ಯದ ಶೇಕಡಾ 40ರಷ್ಟು ಭಾಗಕ್ಕೆ ವಿದ್ಯುತ್ ನೀಡುವ ರಾಯಚೂರು ಜಿಲ್ಲೆಗೆ ನಿರಂತರ ವಿದ್ಯುತ್ ನೀಡಬೇಕು ಅಂತ ಆಗ್ರಹಿಸಿ ರಾಯಚೂರಿನಲ್ಲಿ ಶಾಸಕರು ಹೋರಾಟ ಆರಂಭಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಟಿಪ್ಪುಸುಲ್ತಾನ್...
View Articleಕಾವೇರಿ ನಿರ್ವಹಣಾ ಮಂಡಳಿ ಅಸಾಧ್ಯ, ಕೇಂದ್ರದಿಂದ ಕರುನಾಡಿಗೆ ಅನ್ಯಾಯವಾಗಲ್ಲ: ಡಿವಿಎಸ್
– ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ತುರ್ತು ಅರ್ಜಿ ಸಲ್ಲಿಕೆ ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಈ ಹಂತದಲ್ಲಿ ಸಾಧ್ಯವಿಲ್ಲ ಅಂತಾ ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ...
View Article