ಬೆಂಗಳೂರಿನ ಮಹಾರಾಣಿ ಕಾಲೇಜ್ ಇನ್ಮುಂದೆ ಮಿನಿ ವಿಶ್ವವಿದ್ಯಾಲಯ..!
ಬೆಂಗಳೂರು: ಪುರಾತನ ಕಾಲೇಜ್ ಅಂತ ಕರೆಸಿಕೊಳ್ಳೊ ಮಹಾರಾಣಿ ಕಾಲೇಜ್ ವಿಶ್ವವಿದ್ಯಾಲಯವಾಗಿ ನಿರ್ಮಾವಾಗುತ್ತಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕಾನ್ಸೆಪ್ಟ್ ಜಾರಿಗೆ ತರುತ್ತಿದ್ದು, ಇದಕ್ಕೆ ಮಹಾರಾಣಿ ಕಾಲೇಜ್ ಸೆಲೆಕ್ಟ್...
View Articleಮೈಸೂರು ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾತುಗಳು
ಮೈಸೂರು: “ಯಾವುದೋ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಂತೆ ದೊಡ್ಡ ಶಬ್ಧ ಕೇಳಿತು. ಎರಡು ಮೂರು ಸೆಕೆಂಡ್ ಏನಾಯ್ತು ಎನ್ನುವುದು ಗೊತ್ತಾಗಲಿಲ್ಲ. ಶಬ್ದದ ತೀವ್ರತೆಗೆ ಕಿವಿಯನ್ನೇ ನಾವು ಮುಚ್ಚಿಕೊಂಡಿದ್ದೇವು” ಇದು ಪ್ರತ್ಯಕ್ಷದರ್ಶಿ ವಕೀಲ ವೆಂಕಟೇಶ್...
View Articleಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧರಿಗೆ ಅಂತಿಮ ನಮನ
ಧಾರವಾಡ/ಬೆಳಗಾವಿ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಧಾರವಾಡ ಹಾಗೂ ಬೆಳಗಾವಿ ಯೋಧರ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಧಾರವಾಡ ಜಿಲ್ಲೆಯ ಸೈದಾಪೂರ...
View Articleಮೈಸೂರಿನಲ್ಲಿ ನಾಡಬಾಂಬ್ ಸ್ಫೋಟ; ಬೆಂಗಳೂರಿನಲ್ಲಿ ಹೈಅಲರ್ಟ್
ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನ ಕೋರ್ಟ್ನಲ್ಲಿ ನಾಡಬಾಂಬ್ ಸ್ಫೋಟಗೊಂಡ ಬೆನ್ನಲ್ಲೇ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಭೀತಿ ಹುಟ್ಟಿಸಲು ಮೈಸೂರಿನಲ್ಲಿ ನಾಡಬಾಂಬ್ ಸ್ಫೋಟಿಸಿರುವ ಶಂಕೆ...
View Articleಗುಜರಾತ್ ಸಿಎಂ ಆನಂದಿ ಬೆನ್ ರಾಜೀನಾಮೆ
ಗಾಂಧಿನಗರ: ಮುಂದಿನ ವರ್ಷ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮರಳಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಪಾಳೇಯದಲ್ಲಿ ತಂತ್ರಗಾರಿಕೆ ಆರಂಭಗೊಂಡಿದ್ದು ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಆನಂದಿ ಬೆನ್ ಪಟೇಲ್ ಅವರನ್ನು...
View Articleಮರೆಯಾದ ಮುಖ್ಯಮಂತ್ರಿ ಪುತ್ರ ರಾಕೇಶ್
ಮೈಸೂರು: ಶೋಕಸಾಗರದ ಮಧ್ಯೆ ಸಿಎಂ ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್ ಅಂತ್ಯಕ್ರಿಯೆ ಮೈಸೂರಿನ ಟಿ.ಕಾಟೂರಿನ ತೋಟದ ಮನೆಯ ಆವರಣದಲ್ಲಿ ನಡೆಯಿತು. ಬೆಲ್ಜಿಯಂನಿಂದ ಬೆಂಗಳೂರಿಗೆ ಆಗಮಿಸಿದ ರಾಕೇಶ್ ಪಾರ್ಥಿವ ಶರೀರವನ್ನು ಮೈಸೂರು ಏರ್ಪೋರ್ಟ್ಗೆ...
View Articleಮಾನ್ಯ ಗೃಹ ಸಚಿವರೇ ಉಳಿದ ಪೊಲೀಸರ ಮೇಲೆ ಕ್ರಮ ಯಾವಾಗ?
ಅರುಣ್ ಬಡಿಗೇರ್ ಬೆಂಗಳೂರು: ಮನೆಲಿ ಹುಲಿ ಹೊರಗಡೆ ಇಲಿ ಅನ್ನೋ ಹಾಗಾಗಿದೆ ನಮ್ಮ ಗೃಹ ಸಚಿವರ ಪರಿಸ್ಥಿತಿ. ಜನರ ಮುಂದೆ ಪೌರುಷ ತೋರಿಸೋ ಸಚಿವರು, ತಮ್ಮ ಇಲಾಖೆಯ ಅಧಿಕಾರಿಗಳ ಮುಂದೆ ಕೋಲೆ ಬಸವಣ್ಣನ ಹಾಗೆ ತಲೆಯಾಡಿಸ್ತಾರೆ. ಹೌದು.ಮಾನ್ಯ ಗೃಹ ಸಚಿವರಾದ...
View Articleದಿನಭವಿಷ್ಯ 02-07-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ ಕೃಷ್ಣ ಪಕ್ಷ, ಅಮಾವಾಸ್ಯೆ, ಮಂಗಳವಾರ, ಪುಷ್ಯ ನಕ್ಷತ್ರ, ದಿನ ವಿಶೇಷ: ಭೀಮನ ಅಮಾವಾಸ್ಯೆ, ನಾಗರ ಅಮಾವಾಸ್ಯೆ ಮೇಷ: ಮಿತ್ರರೊಂದಿಗೆ ತಿರುಗಾಟ, ಭವಿಷ್ಯದ...
View Articleಇಟ್ಟಿಗೆ ಜೋಡಿಸಿ ಎರಡೇ ದಿನದಲ್ಲಿ ಮನೆ ಕಟ್ಟುತ್ತೆ ರೋಬೋಟ್!
ಸಿಡ್ನಿ: ಒಂದು ಮನೆ ಕಟ್ಟಬೇಕು ಅಂದ್ರೆ ಅದಕ್ಕೆ ಕಡಿಮೆ ಅಂದ್ರೂ 6 ತಿಂಗಳಿನಿಂದ 1 ವರ್ಷ ಸಮಯ ಬೇಕು. ಆದ್ರೆ ಎರಡೇ ದಿನದಲ್ಲಿ ಮನೆ ಕಟ್ಟಬಲ್ಲ ರೋಬೋಟ್ವೊಂದನ್ನ ಆಸ್ಟ್ರೇಲಿಯಾದಲ್ಲಿ ಅನ್ವೇಷಣೆ ಮಾಡಲಾಗಿದೆ. ಹೇಡ್ರಿಯನ್-ಎಕ್ಸ್ ಹೆಸರಿನ ಈ ರೊಬೋಟ್...
View Articleಡ್ರೋನ್ನಲ್ಲಿ ಸಮುದ್ರದ ಅಲೆಗಳ ಮೇಲೆ ಸಾಹಸಿಯ ಸರ್ಫಿಂಗ್ ನೋಡಿ
ಪೆನಿಚೆ: ಸಮುದ್ರ ದೈತ್ಯ ಅಲೆಗಳ ಮೇಲೆ ಸಾಹಸಿಗರೊಬ್ಬರು ಸರ್ಫಿಂಗ್ ಮಾಡಿದ್ದು, ಈ ಅಪರೂಪದ ದೃಶ್ಯಗಳು ಡ್ರೋನ್ನಲ್ಲಿ ಸೆರೆಯಾಗಿದೆ. 23 ವರ್ಷದ ಪೆಡ್ರೋ ಬೂನ್ಮ್ಯಾನ್ ಎಂಬ ಸಾಹಸಿ ಪೋರ್ಚುಗಲ್ನ ಕಾರ್ಕ್ವೆಲೋಸ್ನಲ್ಲಿರುವ ಮೆಡೋ ಗ್ರಾಂಡೆ...
View Articleಕನ್ನಡಿಗರಿಗೆ ಆರಂಭದಲ್ಲೇ ಫ್ರೀಡಂ 251 ಫೋನ್ ಬರೋದು ಡೌಟ್!
ನವದೆಹಲಿ: ನೀವು ಕರ್ನಾಟಕದವರೇ? 251 ರೂಪಾಯಿಯ ಫ್ರೀಡಂ 251 ಮೊಬೈಲ್ ಫೋನ್ ಬುಕ್ ಮಾಡಿದ್ದೀರಾ? ಹಾಗಾದ್ರೆ ನಿಮಗೆ ಈ ಬಾರಿ ಆರಂಭದಲ್ಲೇ ಫೋನ್ ಬರೋದು ಡೌಟ್. ನೊಯ್ಡ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಆರಂಭಿಕ ಹಂತದಲ್ಲಿ 65 ಸಾವಿರ ಫೋನ್ಗಳನ್ನು,...
View Articleಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ಕಾರ್ನಿಂದ ಮಹಿಳೆಯನ್ನ ರಕ್ಷಿಸಿದ್ರು! ವಿಡಿಯೋ ನೋಡಿ
ಮೇರಿಲ್ಯಾಂಡ್: ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಹಲವು ಕಾರ್ಗಳು ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವೇಳೆ ಸ್ಥಳೀಯರು ಕಾರ್ವೊಂದರಲ್ಲಿದ್ದ ಮಹಿಳೆಯನ್ನ ಸಿನಿಮೀಯ ರೀತಿಯಲ್ಲಿ ರಕ್ಷಿಸಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್ನ ಎಲಿಕಾಟ್...
View Articleಐಫೋನ್-6 ಸ್ಫೋಟಗೊಂಡು ವ್ಯಕ್ತಿಗೆ ಗಾಯ
ಸಿಡ್ನಿ: ಐಫೋನ್- 6 ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸಿಡ್ನಿಯ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸ್ಲ್ಟೆಂಟ್ ಆಗಿರುವ ಗ್ಯಾರೆತ್ ಕ್ಲಿಯರ್ ಅವರ ಆಪಲ್...
View Articleಧೋನಿ ಎದುರಾಳಿ ತಂಡವನ್ನು ಹೇಗೆ ಫೂಲ್ ಮಾಡ್ತಾರೆ? ವಿಡಿಯೋ ನೋಡಿ
ಮುಂಬೈ: ಟೀಂ ಇಂಡಿಯಾ ಈಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದರೆ, ಏಕದಿನ ಮತ್ತು ಟಿ 20ಯ ನಾಯಕ ಧೋನಿ ಪುತ್ರಿ ಝಿವಾಳ ಜೊತೆ ಆಟವಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಮಗಳ ಜೊತೆ ಆಟವಾಡುತ್ತಿದ್ದರೂ ಧೋನಿ ಈಗಲೂ...
View Articleಮೋದಿ ಕ್ಷೇತ್ರದಲ್ಲಿ ರೋಡ್ ಶೋ ಅರ್ಧಕ್ಕೆ ನಿಲ್ಲಿಸಿ ದೆಹಲಿಗೆ ತೆರಳಿದ ಸೋನಿಯಾ
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜ್ವರದಿಂದಾಗಿ ಅರ್ಧದಲ್ಲೇ ಕಾರ್ಯಕ್ರಮವನ್ನು ರದ್ದು ಗೊಳಿಸಿ ದೆಹಲಿಗೆ ತೆರಳಿದ್ದಾರೆ. ಮುಂದಿನ ವರ್ಷ ಉತ್ತರಪ್ರದೇಶದಲ್ಲಿ...
View Articleರಾಕೇಶನ ಅಗಲಿಕೆ ಸಹಿಸಿಕೊಳ್ಳುವುದು ಕಷ್ಟ: ಸಿಎಂ
ಬೆಂಗಳೂರು:“ನನ್ನ ಹಿರಿಮಗ ರಾಕೇಶ್ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾಣದೇ ತೀರಿಕೊಂಡದ್ದು ನನಗೆ ಮತ್ತು ನನ್ನ ಕುಟುಂಬವರ್ಗಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ರಾಕೇಶ್ ತನ್ನ...
View Articleನಿಮ್ಮ ‘ಪಬ್ಲಿಕ್ ಟಿವಿ’ಗೆ ಫೇಸ್ಬುಕ್ನಲ್ಲಿ 1 ಮಿಲಿಯನ್ ಗೆಳೆಯರು
ಬೆಂಗಳೂರು: ನಿಮ್ಮ ಪಬ್ಲಿಕ್ ಟಿವಿಗೆ ಈಗ ಫೇಸ್ಬುಕ್ನಲ್ಲಿ 1 ಮಿಲಿಯನ್ ಗೆಳೆಯರು. ಕನ್ನಡ ಮಾಧ್ಯಮ ಲೋಕದಲ್ಲಿ ನಿಮ್ಮ ಪಬ್ಲಿಕ್ ಟಿವಿ 10 ಲಕ್ಷ ಗೆಳೆಯರ ಕ್ಲಬ್ಗೆ ಸೇರ್ಪಡೆಯಾಗಿದೆ. ಕೇವಲ ನಾಲ್ಕೂವರೆ ವರ್ಷದಲ್ಲಿ ನಮಗಿಂತಲೂ ಮೊದಲೇ...
View Articleಹೊಲಕ್ಕೆ ಹೋಗೋರು ಜೈಲಿಗೆ ಹೋದ್ರು!
ಅರುಣ್ ಬಡಿಗೇರ್, ವಿರೇಶ್ ದಾನಿ ಧಾರವಾಡ: ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲದಿಂದ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತತ್ತರಿಸಿ ಹೋಗಿತ್ತು. ಈ ಬಾರಿ ಅಲ್ಪ ಸ್ವಲ್ಪ ಮಳೆಯಾಗುತ್ತಿದೆ. ಈ ಮಳೆಯಲ್ಲಿ ಸ್ವಲ್ಪ ಬೆಳೆ ಬೆಳೆದು ಫಸಲಾದ್ರೂ...
View Articleದಿನಭವಿಷ್ಯ 03-08-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಬುಧವಾರ, ಆಶ್ಲೇಷ ನಕ್ಷತ್ರ. ರಾಹುಕಾಲ: 12:29 ರಿಂದ 2.04 ಗುಳಿಕಕಾಲ: 10.54 ರಿಂದ 12.29 ಯಮಗಂಡಕಾಲ: 7:44 ರಿಂದ 9:19...
View Articleಮಾಡೆಲ್ಗಳನ್ನ ಮೀರಿಸಿದ ಟ್ವಿನ್ಸ್ ಡಾಗ್ಸ್: ಇನ್ಸ್ಟಾಗ್ರಾಮ್ನಲ್ಲಿ ಸಾವಿರಾರು ಫ್ಯಾನ್ಸ್
ಟೋಕಿಯೊ: ನಾಯಿಗಳನ್ನ ಮಕ್ಕಳಂತೆ ಸಾಕುವುದು ಸಾಮಾನ್ಯವಾಗಿದೆ. ಆದ್ರೆ ಜಪಾನ್ನಲ್ಲಿ ನಾಯಿಗಳನ್ನ ಮಡೆಲ್ಗಿಂತಲೂ ಹೆಚ್ಚಾಗಿ ಬೆಳೆಸಿದ್ದಾರೆ. ಇದೀಗ ಟ್ವಿನ್ಸ್ ನಾಯಿಗಳು ತಮ್ಮ ವಿಭಿನ್ನತೆಯಿಂದಲೇ ಜಗತ್ಪ್ರಸಿದ್ಧಿ ಹೊಂದಿವೆ. ಹೌದು. ಜಪಾನ್ನ...
View Article