Quantcast
Channel: Public TV
Browsing all 81963 articles
Browse latest View live

ಹಫೀಜ್ ಪಾಕ್‍ನ ಶ್ರೀಮಂತ ಕ್ರಿಕೆಟಿಗ: ಕೊಹ್ಲಿ ಸಂಪಾದನೆ ಮುಂದೆ ಶೂನ್ಯ!

  ಕರಾಚಿ: ಬ್ಯಾಟ್ಸ್ ಮನ್ ಮೊಹಮ್ಮದ್ ಹಫೀಜ್ 2015-16ನೇ ಸಾಲಿನ ಅತಿ ಹೆಚ್ಚು ಸಂಭಾವನೆ ಪಡೆದ ಪಾಕಿಸ್ತಾನ ಆಟಗಾರನೆಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಆದ್ರೆ ಭಾರತದ ಆಟಗಾರ ವಿರಾಟ್ ಕೊಹ್ಲಿ ಗಳಿಕೆಗೆ ಹೋಲಿಕೆ ಮಾಡಿದ್ರೆ ಪಾಕ್ ಆಟಗಾರನ ಗಳಿಕೆ...

View Article


ಮಹದಾಯಿ ಪ್ರತಿಭಟನೆ; ಕೇಸ್ ದಾಖಲಿಸುವಲ್ಲೂ ಕಾಂಗ್ರೆಸ್ ಸರ್ಕಾರದ ರಾಜಕೀಯ

ಕಲಬುರಗಿ/ ಧಾರವಾಡ: ಪ್ರಕರಣ ದಾಖಲಿಸುವಲ್ಲೂ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿರುವ ವಿಚಾರ ಮಹದಾಯಿ ಪ್ರತಿಭಟನೆ ವೇಳೆ ಬೆಳಕಿಗೆ ಬಂದಿದೆ. ಹೌದು. ಸಂಪುಟ ಪುನಾರಚನೆ ವೇಳೆ ಖಮರುಲ್ ಇಸ್ಲಾಂ ಅವರನ್ನು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಅವರ...

View Article


ಮಳೆಯಲ್ಲೂ ಸ್ಯಾಂಡಲ್‍ವುಡ್ ತಾರೆಯರ ಮಹದಾಯಿ ಹೋರಾಟ

  ಬೆಂಗಳೂರು: ಮಹದಾಯಿ ತೀರ್ಪು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನಗರದಲ್ಲಿ ಮಳೆಯ ಮಧ್ಯೆದಲ್ಲೂ ಸ್ಯಾಂಡಲ್‍ವುಡ್ ನಟ ನಟಿಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಗರದ ಟೌನ್‍ಹಾಲ್‍ನಿಂದ...

View Article

ಶಾಂತವಾಗಿದ್ದ ಮಹದಾಯಿ ಹೋರಾಟಕ್ಕೆ ಪೊಲೀಸರಿಂದಲೇ ಬೆಂಕಿ: ಬಿಎಸ್‍ವೈ

ಬೆಂಗಳೂರು: ಶಾಂತವಾಗಿದ್ದ ಮಹದಾಯಿ ಹೋರಾಟಕ್ಕೆ ಪೊಲೀಸರು ಬೆಂಕಿ ಹಚ್ಚುತ್ತಿದ್ದಾರೆ. ಯಮನೂರಿನಲ್ಲಿ ಪೊಲೀಸರ ಎಸಗಿದ ದೌರ್ಜನ್ಯ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು...

View Article

ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ: ರೈಲಿಗೆ ತಲೆಕೊಟ್ಟ ನಾಲ್ವರು

  ಹೈದರಾಬಾದ್: ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೈದರಾಬಾದ್‍ನಲ್ಲಿ ಶನಿವಾರ ನಡೆದಿದೆ. ಆಂಧ್ರಪ್ರದೇಶದ ರಂಗರೆಡ್ಡಿ ಜಿಲ್ಲೆಯ ಹೈದರಾಬಾದ್ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು...

View Article


ಸಿಎಂ ಪುತ್ರ ರಾಕೇಶ್ ಬೆಲ್ಜಿಯಂನಲ್ಲಿ ನಿಧನ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ನಿಧನರಾಗಿದ್ದಾರೆ. ಬೆಲ್ಜಿಯಂ ಬ್ರಸೆಲ್ಸ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ರಾಕೇಶ್ ಇಂದು ಮೃತಪಟ್ಟಿದ್ದಾರೆ. ಜುಲೈ 21 ರಂದು ಸ್ನೇಹಿತರ...

View Article

ಸಿಎಂ ಪುತ್ರ ತೆರಳಿದ್ದ ಟುಮಾರೋಲ್ಯಾಂಡ್ ಫೆಸ್ಟಿವಲ್‍ನ ವಿಶೇಷತೆ ಏನು?

ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂಗೆ ಹೋಗಿದ್ದು ಅಲ್ಲಿ ನಡೆಯುವ ದೊಡ್ಡ ಹಬ್ಬಕ್ಕೆ. ಅದರ ಹೆಸರು ಟುಮಾರೋ ಲ್ಯಾಂಡ್. ಇದು ಜಗತ್ತಿನ ಅತಿ ದೊಡ್ಡ ಮ್ಯೂಸಿಕ್, ಡ್ಯಾನ್ಸ್ ಫೆಸ್ಟಿವಲ್. ಈ ಜಾತ್ರೆಗೆ ಜಗತ್ತಿನ ಮೂಲೆ ಮೂಲೆಯಿಂದ ಲಕ್ಷಾಂತರ ಜನರು...

View Article

ರಾಕೇಶ್ ಸಿದ್ದರಾಮಯ್ಯ ವಿಧಿವಶ; ಗಣ್ಯರ ಕಂಬನಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ ಬೆಲ್ಜಿಯಂನಲ್ಲಿ ಮೃತಪಟ್ಟಿದ್ದಾರೆ. ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ 1 ಗಂಟೆಯ ವೇಳೆ ನಿಧನರಾಗಿದ್ದು ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ...

View Article


Image may be NSFW.
Clik here to view.

ಕೈಯಲ್ಲಿ ಅನ್ನದ ತಟ್ಟೆ ಹಿಡಿದು ಬ್ಯಾಟ್‍ನಂತೆ ಲಾಠಿ ಬೀಸಿದ್ರು ಪೊಲೀಸರು!

– ಸುಮ್ಮನೆ ದ್ವಿಚಕ್ರ ವಾಹನದಲ್ಲಿ ಬರುವವರ ಮೇಲೂ ಲಾಠಿ ಪ್ರಹಾರ – ತಪ್ಪು ಮಾಡಿದವರನ್ನು ಬಂಧಿಸಿದ್ದೇವೆ ಅಂದ್ರು ಪರಮೇಶ್ವರ್ – ಗೃಹ ಸಚಿವರೇ ಪುರುಸೊತ್ತಿದ್ದರೆ ಒಂಚೂರು ಈ ವಿಡಿಯೋ ನೋಡಿ ಧಾರವಾಡ: ನವಲಗುಂದದಲ್ಲಿದ್ದ ಪೊಲೀಸರ ಕೈಯಲ್ಲಿ ಅನ್ನದ...

View Article


ಕಮರಿತು ಸಿದ್ದರಾಮಯ್ಯ ಉತ್ತರಾಧಿಕಾರಿ ಕನಸು

– ಸೋಮವಾರ ಮೈಸೂರಿನಲ್ಲಿ ಅಂತ್ಯಕ್ರಿಯೆ – ಮೈಸೂರಿನಲ್ಲಿ ಮಡುಗಟ್ಟಿದ ಶೋಕ ಬೆಂಗಳೂರು: ಮಹದಾಯಿ ನೀರಿಗಾಗಿ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿರೋ ಹೊತ್ತಿನಲ್ಲೇ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ...

View Article

ರಾಕೇಶ್ ಸಿದ್ದರಾಮಯ್ಯ ಸಾವು ನನಗೂ ನೋವುಂಟು ಮಾಡಿದೆ: ಅಂಬರೀಷ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ನಿಧನಕ್ಕೆ ಮಾಜಿ ಸಚಿವ ಹಾಗೂ ನಟ ಅಂಬರೀಷ್ ಕಂಬನಿ ಮಿಡಿದಿದ್ದಾರೆ. ಸಿದ್ದರಾಮಯ್ಯ ಪುತ್ರನ ಸಾವು ನನಗೂ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಕೇಶ್ ನನ್ನನ್ನ...

View Article

ಎಚ್‍ಡಿಕೆ ಪುತ್ರ ನಿಖಿಲ್ ಜಾಗ್ವರ್ ಚಿತ್ರದ ತೆಲುಗು ಟೀಸರ್ ರಿಲೀಸ್

  ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ನಟನೆಯ ಬಹುನಿರೀಕ್ಷಿತ ಜಾಗ್ವರ್ ಚಿತ್ರದ ತೆಲುಗು ಟೀಸರ್ ರಿಲೀಸ್ ಆಗಿದೆ. ಎ.ಮಹೇದೇವ್ ನಿರ್ದೇಶನದಲ್ಲಿ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಅದ್ಧೂರಿ...

View Article

ಬಡಿಗೆ ಹಿಡಿದು ಪೊಲೀಸ್ ವಾಹನವನ್ನ ಅಟ್ಟಾಡಿಸಿಕೊಂಡು ಹೋದ ಯಮನೂರು ಜನ

– ಬಸವರಾಜ ಹೊರಟ್ಟಿ, ಶಾಸಕ ಕೋನರೆಡ್ಡಿಗೂ ನೋ ಎಂಟ್ರಿ ಧಾರವಾಡ: ಗ್ರಾಮಕ್ಕೆ ಬರುತ್ತಿದ್ದ ಪೊಲೀಸ್ ವಾಹನಗಳನ್ನು ಕಂಡು ರೊಚ್ಚಿಗೆದ್ದ ಯಮಲೂರು ಜನ ಕೈಯಲ್ಲಿ ಬಡಿಗೆ ಹಿಡಿದು ಪೆÇಲೀಸ್ ಗಾಡಿಯನ್ನು ಅಟ್ಟಿಸಿಕೊಂಡು ಹೋದ ಘಟನೆ ನಡೆದಿದೆ. ಪರಿಷತ್...

View Article


ಕೆಟ್ಟ ಮೇಲೆ ಬುದ್ಧಿ ಬಂತು!: ನಾನು ಆ ತಾಯಂದಿರ ಕ್ಷಮೆ ಕೇಳುತ್ತೇನೆ ಅಂದ್ರು ಪರಮೇಶ್ವರ್

ಬೆಂಗಳೂರು: ಕೊನೆಗೂ ರಾಜ್ಯದ ಗೃಹ ಸಚಿವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಬೆಳಗಾವಿಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆದ ದೌರ್ಜನ್ಯಕ್ಕೆ ಗೃಹ ಸಚಿವ ಪರಮೇಶ್ವರ್ ಕ್ಷಮೆ ಯಾಚಿಸಿದ್ದಾರೆ. ಮಾಧ್ಯಮಗಳಲ್ಲಿ ನಿನ್ನೆಯಿಂದ ಸತತವಾಗಿ ಸುದ್ದಿಗಳು...

View Article

ತಾನು ಪ್ರೀತಿಸ್ತಿದ್ದ ಯುವತಿಯೊಂದಿಗೆ ಚಾಟ್ ಮಾಡಿದ್ದಕ್ಕೆ ಯುವಕನನ್ನ ಅಪಹರಿಸಿ ಕೊಲೆಗೈದ

ಬೆಂಗಳೂರು: ಯುವತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಲಾಗಿದ್ದು, ಜಯನಗರ ಪೊಲೀಸರು ಆರೋಪಿ ಪ್ರತಾಪ್‍ನನ್ನ ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಯೋಗೇಶ್ ಕೊಲೆಯಾದ ಯುವಕ. ಫೇಸ್‍ಬುಕ್‍ನಲ್ಲಿ ಪರಿಚಯವಾದ...

View Article


ಪೆಟ್ರೋಲ್ 1.42 ರೂ., ಡೀಸೆಲ್ ದರ 2 ರೂ. ಇಳಿಕೆ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ದರ ಲೀಟರ್‍ಗೆ 1 ರೂಪಾಯಿ 42 ಪೈಸೆ ಇಳಿಕೆಯಾದರೆ, ಡೀಸೆಲ್ ದರ ಲೀಟರ್‍ಗೆ 2 ರೂಪಾಯಿ 01 ಪೈಸೆ ಇಳಿಕೆಯಾಗಿದೆ. ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅಲ್ಪ ರಿಲೀಫ್...

View Article

ರಾಕೇಶ್ ಪಾರ್ಥಿವ ಶರೀರದೊಂದಿಗೆ ಬೆಲ್ಜಿಯಂನಿಂದ ಹೊರಟ ಸಿಎಂ

ಬೆಂಗಳೂರು: ರಾಕೇಶ್ ಪ್ರಾರ್ಥಿವ ಶರೀರದೊಂದಿಗೆ ಸಿಎಂ ಸಿದ್ದರಾಮಯ್ಯ ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‍ನಿಂದ ಹೊರಟಿದ್ದು, ಸೋಮವಾರ ಬೆಂಗಳೂರು ತಲುಪಲಿದ್ದಾರೆ. ಎಮಿರೆಟ್ಸ್ ವಿಮಾನದಲ್ಲಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ಪಾರ್ಥಿವ ಶರೀರವನ್ನ...

View Article


ದಿನಭವಿಷ್ಯ 01-08-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಸೋಮವಾರ, ಪುನರ್ವಸು ನಕ್ಷತ್ರ. ರಾಹುಕಾಲ: ಬೆಳಗ್ಗೆ 7:44 ರಿಂದ 9:19 ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:39...

View Article

ವಿಡಿಯೋ: 25 ಸಾವಿರ ಅಡಿ ಮೇಲಿನಿಂದ ಪ್ಯಾರಾಚ್ಯೂಟ್ ಇಲ್ಲದೆ ಡೈವ್ ಮಾಡಿದ!

ವಾಷಿಂಗ್ಟನ್: ಸ್ಕೈ ಡೈವಿಂಗ್ ಸಾಹಸ ಮಾಡೋದು ಈಗ ತುಂಬಾನೇ ಕಾಮನ್. ಆದ್ರೆ ಪ್ಯಾರಾಚ್ಯೂಟ್ ಇಲ್ಲದೆ ಸ್ಕೈ ಡೈವಿಂಗ್ ಮಾಡೋದನ್ನ ನೋಡಿದ್ದೀರಾ? ಅಮೆರಿಕದ ಸ್ಕೈ ಡೈವಿಂಗ್ ಸಾಹಸಿಯೊಬ್ಬರು 25 ಸಾವಿರ ಅಡಿ ಎತ್ತರದಿಂದ ಪ್ಲೇನ್‍ನಿಂದ ಜಂಪ್ ಮಾಡಿ...

View Article

ಮನೆಯೊಳಗೆ ನುಗ್ಗಿದ ಕಾರು, ಸಾವಿನಿಂದ ಮಗು ಪಾರು: ವಿಡಿಯೋ ನೋಡಿ

  ಬೀಜಿಂಗ್: ಇತ್ತೀಚೆಗೆ ಕಾರು ಮಾಲ್‍ವೊಳಗೆ, ರೆಸ್ಟೋರೆಂಟ್‍ವೊಳಗೆ ನುಗ್ಗಿದ ಘಟನೆಗಳನ್ನು ನೋಡಿದ್ದೀರ. ಇದೀಗ ಕಾರೊಂದು ಮನೆಯೊಳಗೆ ನುಗ್ಗಿದ್ದು, ಹಸುಗೂಸೊಂದು ಅದೃಷ್ಟವಶಾತ್ ಪಾರಾಗಿದೆ. ಇಂತಹದೊಂದು ಘಟನೆ ಚೀನಾದಲ್ಲಿ ನಡೆದಿದ್ದು, ಮಹಿಳೆಯೊಬ್ಬರು...

View Article
Browsing all 81963 articles
Browse latest View live


<script src="https://jsc.adskeeper.com/r/s/rssing.com.1596347.js" async> </script>