Quantcast
Channel: Public TV – Latest Kannada News, Public TV Kannada Live, Public TV News
Browsing all 80375 articles
Browse latest View live

Image may be NSFW.
Clik here to view.

ರಾಯಚೂರಿನ ಶಾಲೆಗಳಲ್ಲೀಗ ಸ್ಮಾರ್ಟ್ ಕ್ಲಾಸ್

– ಸೆಲ್ಕೋ ಫೌಂಡೇಷನ್‍ನಿಂದ ಆರ್ಥಿಕ ಸಹಾಯ – ಹೈ-ಕ ಅಭಿವೃದ್ಧಿ ಪ್ರಾಧಿಕಾರದಿಂದ ಡಿಸಿ ಅನುದಾನ ರಾಯಚೂರು: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಅನ್ನೋ ಹಣೆಪಟ್ಟಿ ಹೊಂದಿರೋ ರಾಯಚೂರಿನಲ್ಲಿ ಹೊಸ ಶೈಕ್ಷಣಿಕ ಪ್ರಯೋಗಗಳು ಶುರುವಾಗಿವೆ. ಯಾವ ಪ್ರೈವೇಟ್...

View Article


ತೆರೆಮೇಲೆ ಬರಲಿದೆ ಭಾರತ ಗೆದ್ದ ವಿಶ್ವಕಪ್!?

  ಮುಂಬೈ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಅಂಗಳದಲ್ಲಿ ಕ್ರೀಡೆ ಆಧಾರಿತ ಸಿನಿಮಾಗಳ ಹವಾ ಜೋರಾಗಿದೆ, ಬಾಗ್ ಮಿಲ್ಕಾ ಬಾಗ್, ಮೇರಿ ಕೋಮ್, ಸುಲ್ತಾನ್, ತೆರೆಮೇಲೆ ಅಬ್ಬರಿಸಿವೆ. ಇದೀಗ ಕ್ರಿಕೆಟ್ ಇತಿಹಾಸದ ಪುಟಗಳು ತೆರೆಮೇಲೆ ಧೂಳೆಬ್ಬಿಸಲಿವೆ....

View Article


ಭಾರತದಲ್ಲೇ ಫಸ್ಟ್, ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ಕಬಾಲಿ ರಿಲೀಸ್

ಬೆಂಗಳೂರು: ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಕಬಾಲಿ ಇದೀಗ ಭಾರತದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಬಿಡುಗಡೆಯಾಗಲಿದೆ. ಹೌದು. ದಿನೇ ದಿನೇ ಜನರಲ್ಲಿ ರಜನಿ ಅಭಿನಯದ ಕಬಾಲಿ ಫೀವರ್ ಹೆಚ್ಚಾಗುತ್ತಿರುವ...

View Article

ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಇಂದಿನಿಂದ ಕೇಂದ್ರ ಮುಂಗಾರು ಅಧಿವೇಶನ ಆರಂಭವಾಗಿದೆ.ಇದೇ ವೇಳೆ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ನಿರ್ಮಲಾ ಸೀತಾರಾಮನ್ ಕನ್ನಡದಲ್ಲೇ ಪ್ರಮಾಣ ವಚನ...

View Article

ದಾವಣಗೆರೆಯಲ್ಲಿ ಖಾಸಗಿ ಬಸ್ ಪಲ್ಟಿ: 30 ಪ್ರಯಾಣಿಕರಿಗೆ ಗಾಯ

  ದಾವಣಗೆರೆ: ಖಾಸಗಿ ಬಸ್ ಪಲ್ಟಿಯಾಗಿ 30 ಕ್ಕೊ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಬಿರೂರು ಕಡೆಯಿಂದ ಚನ್ನಗಿರಿ ಕಡೆ ಬರುತ್ತಿದ್ದ ಖಾಸಗಿ ಬಸ್ ಪಟ್ಟಣದ ಪದವಿ ಕಾಲೇಜು ಬಳಿಯ ತಗ್ಗು...

View Article


ಕೆಜೆ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸಲು ಮಡಿಕೇರಿ ಕೋರ್ಟ್ ಆದೇಶ

ಮಡಿಕೇರಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಂಬಂಧ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎಂಎಂ ಪ್ರಸಾದ್ ವಿರುದ್ಧ ಎಫ್‍ಐಎರ್ ದಾಖಲಿಸಲು ಮಡಿಕೇರಿ ಕೋರ್ಟ್ ಆದೇಶ ನೀಡಿದೆ. ಜೆಎಂಎಫ್‍ಸಿ...

View Article

ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ಕ್ರಿಕೆಟಿಗ ಸಿಧು ದಿಢೀರ್ ರಾಜೀನಾಮೆ

ನವದೆಹಲಿ: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರುವ ಸಾಧ್ಯತೆ ಮಾಧ್ಯಮಗಳು ವರದಿ...

View Article

ಮೋದಿ ಭೇಟಿಗಾಗಿ ದೆಹಲಿಗೆ ತೆರಳಿದ ಅನುಪಮಾ ಶೆಣೈ

ನವದೆಹಲಿ: ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ದೆಹಲಿಗೆ ತೆರಳಿದ್ದು, ಪ್ರಧಾನಿ ಮೋದಿ ಭೇಟಿಗಾಗಿ ಕಾದು ಕುಳಿತಿದ್ದಾರೆ. ಮೋದಿ ಭೇಟಿಯಾಗಿ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಐಪಿಎಸ್ ಅಧಿಕಾರಿಗಳ ಭಂಡತನದ...

View Article


ವ್ಯಕ್ತಿ ಸಾವಿಗೆ ಕಾರಣವಾಗಿದ್ದಕ್ಕೆ ಚಿಕ್ಕಬಳ್ಳಾಪುರ ಪಿಎಸ್‍ಐ ಅಮಾನತು

  ಚಿಕ್ಕಬಳ್ಳಾಪುರ: ಪಿಎಸ್‍ಐ ಕಿರುಕುಳದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಅಂತ ಮೃತನ ಸಂಬಂಧಿಕರು ನಡೆಸಿದ ಪ್ರತಿಭಟನೆಗೆ ಮಣಿದ ಕೇಂದ್ರವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಚಿಕ್ಕಬಳ್ಳಾಪುರ ಪಿಎಸ್‍ಐ ಮಂಜುನಾಥ್ ಅವರನ್ನ ಅಮಾತುಗೊಳಿಸುವಂತೆ ಸೂಚನೆ...

View Article


ಮಂಗಳವಾರ ಬೆಳಗ್ಗೆ ಕೆಜೆ ಜಾರ್ಜ್ ರಾಜೀನಾಮೆ?

ಮಡಿಕೇರಿ: ಅಂತು ಇಂತು ಜನರ ಹೋರಾಟಕ್ಕೆ ಸಿದ್ದರಾಮಯ್ಯ ಸರ್ಕಾರ ಕೊನೆಗೂ ಶರಣಾಗಿದ್ದು ಮಂಗಳೂರು ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್‍ನಲ್ಲಿ ಜಾರ್ಜ್ ತಲೆ ದಂಡವಾಗುವ ಸಾಧ್ಯತೆಯಿದೆ. ಸೋಮವಾರ ಮಡಿಕೇರಿಯ ಜೆಎಂಎಫ್‍ಸಿ ನ್ಯಾಯಾಲಯ ಬೆಂಗಳೂರು...

View Article

Image may be NSFW.
Clik here to view.

ಯಾದಗಿರಿಯ ನೀಲಕಂಠರಾಯನ ಗಡ್ಡೆ ಗ್ರಾಮ ಜಲಾವೃತ

-ಗರ್ಭಿಣಿಯರು ಸೇರಿ 150 ಕ್ಕೂ ಹೆಚ್ಚು ಜನರ ಸ್ಥಿತಿ ಅತಂತ್ರ ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡೆ ಗ್ರಾಮ ಮತ್ತೇ ಜಲಾವೃತಗೊಂಡಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ, ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ಅಲ್ಲಿಂದ...

View Article

ಕಾಡಿ ಬೇಡಿ ಪ್ರೀತಿಸಿ ಮದುವೆಯಾದ, ಮಗು ಆದ್ಮೇಲೆ ಕೈಕೊಟ್ಟ

ಬೆಂಗಳೂರು: ಹುಡುಗಿಯ ಹಿಂದೆ ಬಿದ್ದು ಕಾಡಿ ಬೇಡಿ ಮದ್ವೆಯಾದ ವ್ಯಕ್ತಿಯೊಬ್ಬ ಮಗು ಆದ್ಮೇಲೆ ಹೆಂಡ್ತಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ. ರಿಜಿಸ್ಟ್ರಾರ್ ಮ್ಯಾರೇಜ್ ಆಗಿರುವ ಆಸಾಮಿ ಹೆಂಡತಿಯನ್ನು ಬಿಟ್ಟಿ ಹೋಗುವ ಮೊದಲು ಎಲ್ಲಾ ದಾಖಲೆ....

View Article

ಲೀಲಾ, ದೀವಾನಿ ಪಾತ್ರ ನೀಡಿದ ಬನ್ಸಾಲಿ ಚಿತ್ರದಲ್ಲಿ ನಟಿಸಲ್ಲ ಅಂದ್ಲು ದೀಪಿಕಾ!?

  ಮುಂಬೈ: ಕನ್ನಡ ಬೆಡಗಿ ದೀಪಿಕಾ ಪಡುಕೋಣೆ, ಬಾಳಿವುಡ್‍ನಲ್ಲೀಗ ನಂಬರ್ ಒನ್ ನಟಿ ಮರೆಯುತ್ತಿದ್ದಾರೆ. ಇದೀಗ ಹಾಲಿವುಡ್‍ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಸ್ಟಾರ್ ಪಟ್ಟ ನೀಡಿದ ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನೇ ದೀಪಿಕಾ ರಿಜೆಕ್ಟ್...

View Article


ಎಫ್‍ಐಆರ್ ದಾಖಲಾಗಿದ್ರೂ ಮರಿಗೌಡ ಹುಡುಕಾಟಕ್ಕೆ ಪೊಲೀಸರ ಹಿಂದೇಟು

-ಬಂಧನ ಭೀತಿಯಲ್ಲಿ ಬೆಂಬಲಿಗರೂ ನಾಪತ್ತೆ ಮೈಸೂರು: ಜಿಲ್ಲಾಧಿಕಾರಿ ಶಿಖಾ ಅವರಿಗೆ ಧಮ್ಕಿ ಹಾಕಿದ್ದ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾಗಿ 17 ದಿನವಾದ್ರು ಆರೋಪಿ ಮರಿಗೌಡ ಬಂಧನವಾಗಿಲ್ಲ. ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮರಿಗೌಡ...

View Article

ಸಿಎಂ ಹೇಳಿದ ಪ್ರತಿ ಪಾಯಿಂಟ್‍ಗೆ ಶೆಟ್ಟರ್ ತಿರುಗೇಟು ನೀಡಿದ್ದು ಹೀಗೆ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರೆ ಇತ್ತ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಮ್ಮ ನಿವಾಸ ಇರುವ ಸೆವೆನ್ ಮಿನಿಸ್ಟರ್...

View Article


ಆರ್‍ಎಸ್‍ಎಸ್‍ನಲ್ಲಿ ಕ್ಷಮೆ ಕೇಳಿ ಇಲ್ಲ ವಿಚಾರಣೆ ಸಿದ್ಧರಾಗಿ: ರಾಹುಲ್‍ಗೆ ಸುಪ್ರೀಂ

ನವದೆಹಲಿ: ಮಹತ್ಮಾ ಗಾಂಧಿ ಹತ್ಯೆ ವಿಚಾರದಲ್ಲಿ ಆರ್‍ಎಸ್‍ಎಸ್‍ಗೆ ಅವಮಾನಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಚಾರದ ವೇಳೆ ಮಹಾತ್ಮಾಗಾಂಧಿ ಹತ್ಯೆ...

View Article

Image may be NSFW.
Clik here to view.

26 ವರ್ಷದಿಂದ ಕಲ್ಲಿನ ಮೇಲೆ ಅಡುಗೆ ಮಾಡ್ತಿರೋ ಬಾಣಸಿಗ!

ಮುಂಬೈ: ಹಿಂದಿನ ಕಾಲದಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡ್ತಿದ್ರು. ಅನಂತರ ಸೀಮೆಎಣ್ಣೆ ಸ್ಟವ್ ಬಳಕೆ ಹೆಚ್ಚಾಯ್ತು. ಇತ್ತೀಚೆಗಂತೂ ಸಾಕಷ್ಟು ವೆರೈಟಿಯ ಗ್ಯಾಸ್‍ಸ್ಟವ್ ಹಾಗೂ ಇಂಡಕ್ಷನ್ ಸ್ಟವ್‍ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದ್ರೆ...

View Article


ವಿಶ್ವ ದಾಖಲೆ ಮಾಡಲು ಹೋಗಿ ಮುಖ ಊದಿಸಿಕೊಂಡ!

ಬೀಜಿಂಗ್: ಹಲವಾರು ಮಂದಿ ವಿಚಿತ್ರವಾದ ಸಾಹಸಗಳನ್ನ ಮಾಡಿ ವಿಶ್ವ ದಾಖಲೆ ಮಾಡಿರೋದನ್ನ ನೋಡಿರ್ತೀರ. ಆದ್ರೆ ಯಾವುದೋ ವಿಡಿಯೋ ನೋಡಿ ಅನುಕರಣೆ ಮಾಡಲು ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಚೀನಾದಲ್ಲಿ ಯುವಕನೊಬ್ಬ ವಿಶ್ವ...

View Article

ಅಟ್ಟಾಡಿಸಿಕೊಂಡು ಮೊಬೈಲ್ ಕಳ್ಳನ ಹಿಡಿದ್ರು ಅಕ್ಕ ತಮ್ಮ!

  ಮುಂಬೈ: ಮೊಬೈಲ್‍ನನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನ ಅಕ್ಕ ತಮ್ಮ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮುಂಬೈನ ನದರ್ ನಗರದಲ್ಲಿ ನಡೆದಿದೆ. ವಿನ್ಸಿ(15), ಮ್ಯಾಥ್ಯೂ(11) ತಮ್ಮ ಮೊಬೈಲ್ ಕದ್ದೊಯ್ಯುತ್ತಿದ್ದ ಕಳ್ಳನನ್ನ ಟಾಕ್ಸಿ ಡ್ರೈವರ್‍ಗಳ...

View Article

ಕಲಬುರಗಿ; ಲಾರಿ ಕ್ರೂಸರ್ ಡಿಕ್ಕಿ 8 ಬಲಿ

ಕಲಬುರಗಿ: ಲಾರಿ ಮತ್ತು ಕ್ರೂಸರ್ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ದತ್ತಾತ್ರೇಯ ದೇವಸ್ಥಾನದ ದರ್ಶನಕ್ಕೆ ಹೊರಟ 8 ಜನ ಸಾವನಪ್ಪಿರುವ ಘಟನೆ ಆಳಂದ ತಾಲೂಕಿನ ಡೋಗಿ ನಾಲಾ ಬಳಿ ನಡೆದಿದೆ. ಮೃತಪಟ್ಟವರು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ...

View Article
Browsing all 80375 articles
Browse latest View live


<script src="https://jsc.adskeeper.com/r/s/rssing.com.1596347.js" async> </script>