Quantcast
Channel: Public TV – Latest Kannada News, Public TV Kannada Live, Public TV News
Browsing all 80332 articles
Browse latest View live

ಅಪ್ರಾಪ್ತ ವಯಸ್ಸಿನಲ್ಲೇ ಮದುವೆ: ಕೊಪ್ಪಳದಲ್ಲಿ ನವವಿವಾಹಿತೆ ಆತ್ಮಹತ್ಯೆ

ಕೊಪ್ಪಳ: ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿದ್ದಕ್ಕೆ ಮನನೊಂದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಚಾಮಲಾಪುರ ಗ್ರಾಮದ 16 ವರ್ಷದ ನೇತ್ರಾವತಿ ಮೃತ ದುರ್ದೈಯಾಗಿದ್ದು, ಕಳೆದ ನಾಲ್ಕು ತಿಂಗಳ...

View Article


ಡಿವೈಎಸ್‍ಪಿ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವಂತೆ ಜೇಟ್ಲಿಗೆ ಮನವಿ: ಬಿಎಸ್‍ವೈ

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಸಿಬಿಐನಿಂದ ನಡೆಸುವಂತೆ ಕೇಂದ್ರ ಸಚಿವ ಅರುಣ್ ಜೆಟ್ಲಿಯವರನ್ನ ಮನವಿ ಮಾಡಿದ್ದೇವೆ ಅಂತ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೇಂದ್ರ ಸಚಿವ...

View Article


ಪೊಲೀಸ್ ಇಲಾಖೆಯಿಂದ ಗಣಪತಿಗೆ ಗುಡ್ ಹೆಲ್ತ್ ಸರ್ಟಿಫಿಕೇಟ್

  ಬೆಂಗಳೂರು: ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಕ್ಷಣಕ್ಕೊಂದು, ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಕರ್ನಾಟಕ ಪೊಲೀಸ್ ಇಲಾಖೆ ಗುಡ್ ಹೆಲ್ತ್ ಅಂಥ ಪ್ರಮಾಣಪತ್ರ ನೀಡಿ ಆತ್ಮಹತ್ಯೆಯ ಬಳಿಕ ಮಾನಸಿಕವಾಗಿ ಸರಿಯಾಗಿರಲಿಲ್ಲ ಎಂದಿರೋದು...

View Article

ವಿರೋಧಿಗಳಿಗೆ ಕನ್ನಡದಲ್ಲೇ ಮಾತಿನೇಟು ನೀಡಿದ ವೆಂಕಯ್ಯನಾಯ್ಡು

ಬೆಂಗಳೂರು: ರಾಜ್ಯಸಭೆಗೆ ಕರ್ನಾಟಕದಿಂದ ಸ್ಪರ್ಧಿಸಲು ಅವಕಾಶ ನೀಡದ ತಮ್ಮ ವಿರೋಧಿಗಳಿಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು ಮಾತಿನೇಟು ನೀಡಿದ್ದಾರೆ. ಕನ್ನಡದಲ್ಲೇ ತಮ್ಮ ಮಾತಿನ ಕಿಡಿ ಹೊರಬಿಟ್ಟ ವೆಂಕಯ್ಯ ನಾನೆಲ್ಲೇ ಗೆದ್ದೂರೂ ನಾನೆಲ್ಲೇ ಇದ್ದರೂ...

View Article

ಚಲಿಸುತ್ತಿದ್ದ ಆಟೋ ಮೇಲೆ ತೆಂಗಿನಮರ ಬಿದ್ದು ಚಾಲಕ ಸಾವು

ಬೆಂಗಳೂರು: ಚಲಿಸುತ್ತಿದ್ದ ಆಟೋದ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಆಟೋದ ಮೇಲೆ ತೆಂಗಿನ ಮರ ಮುರಿದುಬಿದ್ದ ಪರಿಣಾಮ ಆಟೋ...

View Article


ಅಧಿಕಾರಿಗಳ ಆತ್ಮಹತ್ಯೆಗೆ ವಿಪಕ್ಷಗಳೇ ಕಾರಣ: ಪರಮೇಶ್ವರ್

ಬೆಂಗಳೂರು: ಅಧಿಕಾರಿಗಳ ಆತ್ಮಹತ್ಯೆಗೆ ವಿಪಕ್ಷಗಳೇ ಕಾರಣ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಪರಮೇಶ್ವರ್, ನೀವು...

View Article

ಅಣಬೆ/ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ

ಅಣಬೆಯಲ್ಲಿ ಉತ್ತಮವಾದ ಪೌಷ್ಟಿಕಾಂಶ ಇರುತ್ತದೆ. ಮಳೆಗಾಲದಲ್ಲಿ ಅಣಬೆಯನ್ನು ಆಹಾರದಲ್ಲಿ ಬಳಸಿದರೆ ಒಳ್ಳೆಯದು. ಅಣಬೆಯಿಂದ ಸಾಕಷ್ಟು ವೆರೈಟಿ ಅಡುಗೆಗಳನ್ನು ಮಾಡಬಹುದು. ಅಣಬೆ ಬಿರಿಯಾನಿ ಮಾಡಲು ಸ್ವಾದಿಷ್ಟ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು...

View Article

Image may be NSFW.
Clik here to view.

ನ್ಯಾಚುರಲ್ ಆಗಿ ಕೂದಲು ಕರ್ಲ್ ಮಾಡೋಕೆ ಇಲ್ಲಿದೆ ಐಡಿಯಾ

ಸ್ಟ್ರೇಟ್ ಹೇರ್ ಇರೋ ಹುಡುಗಿಯರಿಗೆ ಕರ್ಲಿ ಹೇರ್ ಇರಬೇಕು ಅನ್ನೋ ಬಯಕೆ. ಆದೇ ಗುಂಗುರು ಕೂದಲು ಇರೋರಿಗೆ ನೀಳವಾದ ಕೂದಲು ಬೇಕು ಅನ್ನೋ ಆಸೆ. ಇದಕ್ಕಾಗಿ ಸ್ಟ್ರೇಟ್ನರ್ ಅಥವಾ ಕರ್ಲರ್ ಬಳಸಿ ಬೇಕಾದ ರೀತಿಯಲ್ಲಿ ಕೂದಲನ್ನ ಸ್ಟೈಲ್ ಮಾಡಿಕೊಳ್ಳಬಹುದು....

View Article


ನೀರು ತುಂಬಿದ ರಸ್ತೆಯಲ್ಲಿ ನಡೆಯೋಕೆ ಈತ ಏನು ಮಾಡಿದ ನೋಡಿ

ಬೀಜಿಂಗ್: ಮಳೆಗಾಲ ಬಂತೆಂದ್ರೆ ರಸ್ತೆ ಮೇಲೆಲ್ಲ ನೀರು ತುಂಬಿ ಅಕ್ಷರಶಃ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತೆ. ರಸ್ತೆ ಮೇಲೆ ಓಡಾಡೋಕೆ ಆಗದೇ ಜನ ಸಂಕಷ್ಟ ಪಡುತ್ತಾರೆ. ಆದ್ರೆ ಇಲ್ಲೊಬ್ಬ ಕಾಳಿಗೆ ಕೋಲುಗಳನ್ನ ಕಟ್ಟಿಕೊಂಡು ನೀರು ತುಂಬಿದ್ದ ರಸ್ತೆ...

View Article


ದಾರಿ ತಪ್ಪಿತು ಅಂತ ಟರ್ನ್ ಮಾಡುವಾಗ ಬಸ್‍ಗೆ ಈ ಗತಿಯಾಯ್ತು!

ಲಂಡನ್: ಅಪ್ಪಿ ತಪ್ಪಿ ನಾವು ಹೋಗಬೇಕಿದ್ದ ರಸ್ತೆಯನ್ನ ಬಿಟ್ಟು ಬೇರೆ ರಸ್ತೆಗೆ ಬಂದುಬಿಟ್ಟಿದ್ದೀವಿ ಅಂತ ಗೊತ್ತಾದ ಕೂಡಲೇ ಗಾಡಿಯನ್ನ ನಿಲ್ಲಿಸಿ ವಾಪಸ್ ಟರ್ನ್ ಮಾಡಿಬಿಡ್ತೀವಿ. ಇದೇ ರೀತಿ ಬಸ್‍ವೊಂದು ಮಿಸ್ ಆಗಿ ಬೇರೆ ರಸ್ತೆಗೆ ಹೋಗಿ ವಾಪಾಸ್...

View Article

ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಜಾರ್ಜ್

ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಿಎಂ ಸಿದ್ದರಾಮಯ್ಯ ಅವರ...

View Article

ಸಂಪುಟದಿಂದ ಜಾರ್ಜ್‍ರನ್ನ ಬಿಡದಿದ್ದರೆ ಅಹೋರಾತ್ರಿ ಧರಣಿ: ಬಿಎಸ್‍ವೈ

ಬೆಂಗಳೂರು: ಸದನದಲ್ಲಿ ಡಿವೈಎಸ್‍ಪಿ ಗಣಪತಿ ವಿಚಾರವಾಗಿ ಕೋಲಾಹಲ ಎದ್ದಿದೆ. ಇಂದೂ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಜಾರ್ಜ್ ಅವರನ್ನ ಸಂಪುಟದಿಂದ ಕೈ ಬಿಡದಿದ್ದರೆ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ...

View Article

ಕಬಾಲಿಗೆ ಯೂ ಸರ್ಟಿಫೀಕೆಟ್: ಅವಧಿ ಎರಡೂವರೆ ಗಂಟೆ!

ಚೆನ್ನೈ: ರಜನಿಕಾಂತ್ ಅವರ ಕಬಾಲಿ ಚಿತ್ರ ಜುಲೈ 22ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯೂ ಸರ್ಟಿಫೀಕೆಟ್ ನೀಡಿದೆ. ಪ ರಂಜಿತ್ ನಿರ್ದೇಶನದ ಕಬಾಲಿ ಚಿತ್ರದಲ್ಲಿ ರಜನಿಕಾಂತ್ ಮಲೇಷ್ಯಾದ ಡಾನ್ ಪಾತ್ರದಲ್ಲಿ...

View Article


ಬಿಎಸ್‍ವೈ ವಿರುದ್ಧ ತನಿಖೆಗೆ ಸುಪ್ರೀಂ ಅಸ್ತು

ಬೆಂಗಳೂರು: ಡಿನೋಟಿಫಿಕೇಶನ್ ಹಗರಣದಲ್ಲಿ ಕೊಂಚ ನಿರಾಳರಾಗಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಇದೀಗ ಅಸ್ತು ಎಂದಿದೆ. ಹೌದು. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ 15 ಅಕ್ರಮ...

View Article

ಮಡಿಕೇರಿ ಪೊಲೀಸರ ವಿರುದ್ಧ ಲೋಕಾಯುಕ್ತಗೆ ದೂರು

ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸರು ಕರ್ತವ್ಯಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಕೀಲ ಅಮೃತೇಶ್ ಉಪಲೋಕಾಯುಕ್ತ ಸುಭಾಷ್ ಬಿ ಅಡಿಗೆ ದೂರು ಸಲ್ಲಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ...

View Article


ಸಹೋದರನ ಮೇಲಿನ ಕಿರುಕುಳ ತಪ್ಪಿಸಿ: ಶಿವರುದ್ರಪ್ಪ

– ಇನ್ಸ್ ಪೆಕ್ಟರ್ ಮೋಹನ್ ಅಣ್ಣನ ಮನವಿ ಮಂಡ್ಯ: ರಾಜ್ಯದಲ್ಲಿ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಕ್ಕಾಪಟ್ಟೆ ಗದ್ದಲ ಎಬ್ಬಿಸುತ್ತಿರುವ ಬೆನ್ನಲ್ಲೇ ಇದೀಗ ಇನ್ನೊಬ್ಬ ಅಧಿಕಾರಿಯ ಸಹೋದರ ಅಧಿಕಾರಿಗಳ ಕಿರುಕುಳದ ಬಗ್ಗೆ ಮಾಹಿತಿ...

View Article

6 ಚಿತ್ರಗಳಿಂದ ಹೃತಿಕ್ 550 ಕೋಟಿ ರೂ. ಡೀಲ್!

ಮುಂಬೈ: ಬಾಲಿವುಡ್‍ನಲ್ಲಿ ಖಾನ್‍ಗಳಿಗಿಂತ ಹೆಚ್ಚು ಸಂಭಾವನೆ ಪಡೆಯೋದು ನಟ ಹೃತಿಕ್ ರೋಷನ್ ಅನ್ನೋದು ಗೊತ್ತೇಯಿದೆ. ಆದ್ರೆ ಈಗ ಹೃತಿಕ್ ಅದಕ್ಕಿಂತಲೂ ಕುತೂಹಲಕಾರಿ ವಿಚಾರವೊಂದು ಹೊರಬಿದಿದ್ದು, ಹೃತಿಕ್ ತಮ್ಮ ಚಿತ್ರಗಳಿಗೆ ಕೋಟಿ ಕೋಟಿ ರೂ ಡೀಲ್...

View Article


ಫೋರ್ಬ್ಸ್ ಲಿಸ್ಟ್ ನಲ್ಲಿ ಶಾರೂಖ್, ಅಕ್ಷಯ್‍ಗೆ ಸ್ಥಾನ!

ಮುಂಬೈ: 2016ನೇ ವರ್ಷದ ಸೆಲೆಬ್ರಿಟಿಗಳ ಫೋರ್ಬ್ಸ್ ಲಿಸ್ಟ್ ಬಿಡುಗಡೆಯಾಗಿದ್ದು, ಬಾಲಿವುಡ್‍ನ ನಟರಾದ ಶಾರೂಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. ವಿಶ್ವದಾದ್ಯಂತ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ...

View Article

ದಿನಭವಿಷ್ಯ 13-07-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಬುಧವಾರ, ಸ್ವಾತಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:28 ರಿಂದ 2:04 ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28 ಯಮಗಂಡಕಾಲ:...

View Article

ಕಡಿಯುತ್ತಿದ್ದ ಮರ ಮೂರು ಭಾಗವಾಯ್ತು ನೋಡಿ!

ಅಂಟ್ಲಾಂಟ: ಮರ ಕಡಿಬೇಕಾದ್ರೆ ಎಷ್ಟೂ ಜಾಗರೂಕತೆ ವಹಿಸಿದ್ರೂ ಕಮ್ಮಿನೇ ಎನ್ನಬಹುದು. ಅದಕ್ಕೆ ಸಾಕ್ಷಿಯೆಂಬಂತೆ ಮರ ಕಡಿಯುತ್ತಿದ್ದಾಗ ಇದ್ದಕ್ಕಿಂದಂತೆ ಮರ ಇಬ್ಭಾಗವಾಗಿದ್ದು, ಪ್ರಾಣ ಉಳಿಸಿಕೊಳ್ಳೋಕೆ ವ್ಯಕ್ತಿ ಎದ್ನೋ ಬಿದ್ನೋ ಎಂಬಂತೆ ಓಡಿದ್ದಾನೆ....

View Article
Browsing all 80332 articles
Browse latest View live


<script src="https://jsc.adskeeper.com/r/s/rssing.com.1596347.js" async> </script>