ಸಾವಿರ ರನ್ಗಳ ಸರದಾರ ಪ್ರಣವ್ ಧನ್ವಾಡೆಗೆ ಪೊಲೀಸರಿಂದ ವಾರ್ನಿಂಗ್
ಮುಂಬೈ: ಶಾಲೆಯ ಕ್ರಿಕೆಟ್ ಪಂದ್ಯದಲ್ಲಿ 1009 ರನ್ಗಳನ್ನು ಗಳಿಸಿ ದಾಖಲೆ ಬರೆದಿದ್ದ ಪ್ರಣವ್ ಧನ್ವಾಡೆ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪ್ರಣವ್ಗೆ ಪೊಲೀಸರು ವಾರ್ನಿಂಗ್ ಕೊಟ್ಟು ಕಳಿಸಿರೋ ಘಟನೆ ನಡೆದಿದೆ. ಮುಂಬೈನ ಕಲ್ಯಾಣ್...
View Articleಕೈದಿಗಳಿಗೆ ಮೂಸಂಬಿಯಲ್ಲಿ ಗಾಂಜಾ ರವಾನಿಸುತ್ತಿದ್ದ ಇಬ್ಬರು ಅರೆಸ್ಟ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮೂಸಂಬಿ ಹಣ್ಣು ಹಾಗು ಬಿರಿಯಾನಿ ಪ್ಯಾಕೆಟ್ನೊಳಗೆ ಗಾಂಜಾ ತುಂಬಿಸಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಇಬ್ಬರನ್ನ ಬಂಧಿಸಿದ್ದು, ಓರ್ವ...
View Articleಮೇಟಿ ರಾಸಲೀಲೆ ಹನಿಟ್ರ್ಯಾಪ್ –ಪ್ರಾಥಮಿಕ ವಿಚಾರಣೆ ವೇಳೆ ಸಿಐಡಿ ನಿರ್ಣಯ
ಬೆಂಗಳೂರು: ಮೇಟಿ ರಾಸಲೀಲೆ ಪ್ರಕರಣ ಪಕ್ಕಾ ಹನಿಟ್ರ್ಯಾಪ್ ಎಂದು ಸಿಐಡಿ ಪ್ರಾಥಮಿಕ ವಿಚಾರಣೆಯಲ್ಲಿ ಅಂತಿಮ ನಿರ್ಣಯಕ್ಕೆ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ಮಹಿಳೆಯನ್ನು ಬಳಸಿಕೊಂಡು ಸುಭಾಷ್ ಹನಿಟ್ರ್ಯಾಪ್ ಮಾಡಿಸಿದ್ದು, 10 ಕೋಟಿ ಕೊಡುವಂತೆ ಮೇಟಿಗೆ...
View Article12 ದಿನವಾದ್ರೂ ಆದಿವಾಸಿಗಳಿಗೆ ಸೂರಿಲ್ಲ –ಮಳೆ ಚಳಿಯಲ್ಲೇ ಮಕ್ಕಳು ಮಹಿಳೆಯರ ನರಳಾಟ
– ಬೆತ್ತಲೆ ಹೋರಾಟಕ್ಕಿಳಿದ ಆದಿವಾಸಿ ಮಹಿಳೆಯರನ್ನ ಅರೆಸ್ಟ್ ಮಾಡಿದ ಪೊಲೀಸರು ಮಡಿಕೇರಿ: ಆ ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರು. ಅವರ ಕಷ್ಟ ಕೇಳಲು ಅಂತಾನೇ ಇರುವ ಇಲಾಖೆಗೊಬ್ಬರು ಸಚಿವರು. ಆ ಜಿಲ್ಲೆಗೊಬ್ಬರು ಸಂಸದರು. ಆ ಕ್ಷೇತ್ರವನ್ನು...
View Articleಆರ್ಯವರ್ಧನ್ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ವಂಚನೆ ದೂರು
ಬೆಂಗಳೂರು: ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ವಿರುದ್ಧ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಸಂಖ್ಯಾಶಾಸ್ತ್ರ ಕಲಿಸುವುದಾಗಿ ಹಣ ಪಡೆದಿದ್ದ ಆರ್ಯವರ್ಧನ್ ತರಗತಿ ನಡೆಸದೆ ಹಣವೂ ನೀಡದೆ ವಂಚಿಸಿದ್ದಾರೆ ಎಂದು ನೊಂದ ಮಹಿಳೆ ರಾಜರಾಜೇಶ್ವರಿನಗರ ಪೊ...
View Articleಚಿಲ್ಲಿ ಪನ್ನೀರ್ ಮಂಚೂರಿಯನ್ ಮಾಡೋ ವಿಧಾನ
ಬಾಯಲ್ಲಿ ನೀರೂರಿಸುವಂತಹ ಮಂಚೂರಿಯನ್ ಖಾದ್ಯಗಳೆಂದ್ರೆ ಎಲ್ಲರಿಗೂ ಇಷ್ಟವೇ. ಇನ್ನು ಈ ಚಳಿಗಾಲದ ಟೈಮ್ನಲ್ಲಿ ಪನೀರ್ ಮಂಚೂರಿಯನ್ ಮಾಡಿ ತಿಂದ್ರೆ ಹೇಗೆ? ಮಾಡೋದು ಹೇಗೆ ಅಂತೀರಾ? ಇಲ್ಲಿದೆ ಸಿಂಪಲ್ ರೆಸಿಪಿ.. ಬೇಕಾಗುವ ಸಾಮಾಗ್ರಿಗಳು: 1. ಪನ್ನೀರ್ –...
View Articleಮಗುವಿಗೆ ಜಯಲಲಿತಾ ಎಂದು ಹೆಸರಿಟ್ಟ ಶಶಿಕಲಾ
ಚೆನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಸ್ನೇಹಿತೆ ಶಶಿಕಲಾ ಥೇಣಿಯ ನಿವಾಸಿಗಳಾದ ದಂಪತಿಯ ಮಗುವಿಗೆ ಜಯಲಲಿತಾ ಎಂದು ನಾಮಕರಣ ಮಾಡಿದ್ದಾರೆ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷದ ಕಾರ್ಯಕರ್ತರು ತಮ್ಮ ಮಕ್ಕಳಿಗೆ ಪಕ್ಷದ ನಾಯಕರಿಂದ ನಾಮಕರಣ ಮಾಡಿಸಲು...
View Articleಎಲ್ಲಾ ಅಂತರ್ ರಾಜ್ಯ ಜಲ ವಿವಾದಗಳಿಗೂ ಒಂದೇ ನ್ಯಾಯಾಧಿಕರಣ: ಕೇಂದ್ರದ ಪ್ರಸ್ತಾವನೆ
ನವದೆಹಲಿ: ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಅಂತರ್ ರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಒಂದೇ ಹಾಗೂ ಶಾಶ್ವತ ನ್ಯಾಯಾಧಿಕರಣವನ್ನು ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರ ಜೊತೆಗೆ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಗೆ ತಿದ್ದುಪಡಿ...
View Articleಮೇಟಿ ರಾಸಲೀಲೆ ಪ್ರಕರಣವನ್ನು ಬಾಹುಬಲಿ ಸಿನಿಮಾಗೆ ಹೋಲಿಸಿದ ರಾಮಲಿಂಗಾರೆಡ್ಡಿ
ಬಾಗಲಕೋಟೆ: ಮಾಜಿ ಸಚಿವ ಎಚ್ವೈ ಮೇಟಿಯ ರಾಸಲೀಲೆ ಪ್ರಕರಣವನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಾಹುಬಲಿ ಸಿನಿಮಾಗೆ ಹೋಲಿಸಿದ್ದಾರೆ. ಇಂದು ಬಾಗಕಲಕೋಟೆಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಈ ಘಟನೆ ನಿಜವೋ ಅಲ್ಲವೋ ತನಿಖೆಯ ನಂತರ ಗೊತ್ತಾಗುತ್ತದೆ....
View Article3ನೇ ಪಂದ್ಯದಲ್ಲೇ ಕನ್ನಡಿಗ ಕರುಣ್ ದ್ವಿಶತಕ
ಚೆನ್ನೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ 1 ರನ್ನಿಂದ ದ್ವಿಶತಕದಿಂದ ವಂಚಿತರಾದರೂ ಇಂದು ಕರುಣ್ ನಾಯರ್ ಚೊಚ್ಚಲ ದ್ವಿಶತಕ ಬಾರಿಸುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಮೂರನೇ ದಿನದ...
View Articleಜಯಾ ಸಾವಿನ ಶಾಕ್ಗೆ 597 ಅಭಿಮಾನಿಗಳ ಸಾವು
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ವ್ಯಥೆಯನ್ನು ಭರಿಸಲಾಗದೆ ಇದುವರೆಗೆ 597 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಐಎಡಿಎಂಕೆ ಹೇಳಿದೆ. ಎಐಎಡಿಎಂಕೆ ಪಕ್ಷದ ಟ್ವಿಟ್ಟರ್ ಖಾತೆಯಲ್ಲಿ 597 ಸಾವಿನ ಅಧಿಕೃತ ಘೋಷಣೆಯಾಗಿದೆ. ಪುರಚ್ಚಿ...
View Articleನಮ್ಮದು ಕಪ್ಪುಹಣದ ವಿರುದ್ಧ ಹೋರಾಟ, ವಿರೋಧ ಪಕ್ಷಗಳದ್ದು ಸಂಸತ್ ಕಲಾಪವನ್ನು ಸ್ಥಗಿತಗೊಳಿಸುವ...
ನವದೆಹಲಿ: ಭ್ರಷ್ಟಾಚಾರ ಹಾಗೂ ಕಪ್ಪುಹಣವನ್ನು ಹೋಗಲಾಡಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ಇಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಬಳಿಕ...
View Articleಫೀಸ್ ಬದಲು ಗಿಡಗಳನ್ನು ನೆಡಿ ಎಂದು ಪೋಷಕರಿಗೆ ಹೇಳ್ತಿದೆ ಈ ಶಾಲೆ
ರಾಯ್ಪುರ: ಈಗಿನ ಕಾಲದಲ್ಲಿ ಮಕ್ಕಳನ್ನ ಎಲ್ಕೆಜಿಗೆ ಸೇರಿಸಬೇಕಂದ್ರೂ ಲಕ್ಷಾಂತರ ರೂಪಾಯಿ ಫೀಸ್ ಅದರ ಜೊತೆಗೆ ಡೊನೇಷನ್ ಕೂಡ ಕೊಡ್ಬೇಕು. ಆದ್ರೆ ಛತ್ತೀಸ್ಘಢದಲ್ಲಿರುವ ಪ್ರೈಮರಿ ಶಾಲೆಯೊಂದು ಮಕ್ಕಳ ಫೀಸ್ ಕಟ್ಟೋದು ಬೇಡ ಅದರ ಬದಲು ಗಿಡಗಳನ್ನ ನೆಡಿ...
View Articleಟೀಂ ಇಂಡಿಯಾದ ಟಾಪ್ 10 ಟೆಸ್ಟ್ ಬೆಸ್ಟ್ ಸ್ಕೋರ್
ಚೆನ್ನೈ: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ರನ್ ಗಳಿಕೆಯಲ್ಲಿ ಐತಿಹಾಸಿಕ ದಾಖಲೆ ಮಾಡಿದೆ. ಒಂದೇ ಇನ್ನಿಂಗ್ಸ್ ನಲ್ಲಿ 759 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ಗರಿಷ್ಠ ಮೊತ್ತವನ್ನು ದಾಖಲಿಸಿದೆ. ಚೆನ್ನೈನ ಚೆಪಾಕ್...
View Articleತ್ರಿಶತಕ ಸಿಡಿಸಿ ಹಲವು ಮೈಲಿಗಲ್ಲನ್ನು ಬರೆದ ಕರುಣ್
ಚೆನ್ನೈ: ಕರ್ನಾಟಕದ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ 303 ರನ್ ಸಿಡಿಸುವ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ನಲ್ಲೇ ಅತ್ಯಧಿಕ ಮೊತ್ತವನ್ನು ಬಾರಿಸಿದೆ. ಹೌದು....
View Articleಹೈದರಾಬಾದ್ ಸ್ಫೋಟ; ಉಗ್ರ ಯಾಸೀನ್ ಭಟ್ಕಳ್ಗೆ ಗಲ್ಲು ಶಿಕ್ಷೆ
ಹೈದರಾಬಾದ್: ದಿಲ್ ಸುಖ್ ನಗರದಲ್ಲಿ ಅವಳಿ ಬಾಂಬ್ ಸ್ಫೋಟ ಪ್ರಕರಣದ ದೋಷಿಗಳಾದ ಯಾಸೀನ್ ಭಟ್ಕಳ್ ಸೇರಿದಂತೆ 4 ಮಂದಿ ದೋಷಿಗಳಿಗೆ ಹೈದರಾಬಾದ್ನ ರಾಷ್ಟ್ರೀಯ ತನಿಖಾ ದಳ(ಎನ್ಐಎ) ವಿಶೇಷ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಡಿ.13...
View Articleಮೋದಿಯದ್ದು ಕಾಳಧನಿಕರ ವಿರುದ್ಧ ಹೋರಾಟವಲ್ಲ, ಬಡವರ ವಿರುದ್ಧ ಹೋರಾಟ: ರಾಹುಲ್
ಜಾನ್ಪುರ: ನೋಟ್ ಬ್ಯಾನ್ ಮಾಡಿರುವ ಮೋದಿ ಕಾಳಧನಿಕರ ವಿರುದ್ಧ ಹೋರಾಟ ಮಾಡುತ್ತಿಲ್ಲ ಬದಲಾಗಿ ಬಡವರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಉತ್ತರಪ್ರದೇಶ ಜಾನ್ಪುರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ...
View Articleಸ್ಲಂ ಯುವಕನಿಗೆ 5.4 ಕೋಟಿ ಟ್ಯಾಕ್ಸ್ ನೋಟಿಸ್ –ವಿಚಾರಣೆ ಬಳಿಕ ಬೆಚ್ಚಿಬಿದ್ರು ಪೊಲೀಸರು!
ಮುಂಬೈ: ಒಬ್ಬ ಸಾಮಾನ್ಯ ಆಫೀಸ್ ಬಾಯ್ ಆಗಿದ್ದವನಿಗೆ 5.4 ಕೋಟಿ ಆದಾಯ ತೆರಿಗೆ ಪಾವತಿಸಿ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟರೆ ಹೇಗಿರುತ್ತೆ ಹೇಳಿ. ಇದು ಮುಂಬೈನಲ್ಲಿ ನಡೆದ ಘಟನೆ. ಇಲ್ಲಿನ ಗಣೇಶ್ ದೇವಳ ನಗರದ ಸ್ಲಂನಲ್ಲಿರುವ 32 ವರ್ಷದ...
View Articleಪಾಕ್ನಲ್ಲೂ ಬ್ಯಾನ್ ಆಗಲಿದೆ 5 ಸಾವಿರ ರೂ. ನೋಟು
ಇಸ್ಲಾಮಾಬಾದ್: ಭಾರತದಲ್ಲಿ 500, 1000 ರೂ. ಮುಖಬೆಲೆಯ ನೋಟುಗಳು ನಿಷೇಧಗೊಂಡ ಬೆನ್ನಲ್ಲೆ ಈಗ ಪಾಕಿಸ್ತಾನವೂ ಗರಿಷ್ಟ ಮುಖಬೆಲೆಯ 5,000 ರೂ. ನೋಟುಗಳನ್ನು ನಿಷೇಧಿಸಲು ಮುಂದಾಗುತ್ತಿದೆ. 5,000 ರೂ. ನೋಟು ನಿಷೇಧ ಸಂಬಂಧ ಪಾಕಿಸ್ತಾನದ ಸೆನೆಟ್...
View Articleಅಸ್ತಿತ್ವಕ್ಕೆ ಬಂತು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಚಲನಚಿತ್ರ ವಾಣಿಜ್ಯ ಮಂಡಳಿ ಶುರುವಾಗಿದೆ. ಈ ವಾಣಿಜ್ಯ ಮಂಡಳಿಗೆ ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ ಅಂತ ನಾಮಕರಣ ಮಾಡಲಾಗಿದ್ದು ಶಂಕರ್ ಸುಗುತ್ತೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತರ...
View Article