Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80332

ಟಿಪ್ಪು ಜಯಂತಿ ಆಚರಿಸಿ ಮುಸಲ್ಮಾನ ಬಂಧುಗಳಿಗೆ ಚಿನ್ನದ ಹೊದಿಕೆ ಹಾಕುತ್ತಾ ಸರ್ಕಾರ : ಹೆಚ್‍ಡಿಕೆ ಪ್ರಶ್ನೆ

$
0
0

ಬೆಂಗಳೂರು: ಟಿಪ್ಪು ಜಯಂತಿ ಆಚರಿಸಿ ಈ ಸರ್ಕಾರ ಮುಸಲ್ಮಾನ ಬಂಧುಗಳಿಗೆ ಚಿನ್ನದ ಹೊದಿಕೆ ಹಾಕಿಸುತ್ತಾ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಣೆ ವಿರುದ್ಧ ಸಿಟ್ಟನ್ನು ಹೊರಹಾಕಿದ್ದಾರೆ.

ಇಂದು ಹೆಚ್‍ಡಿಕೆ ಸರ್ಕಾರದ ವಿರುದ್ಧ ಸಿಕ್ಕಾಪಟ್ಟೆ ಗುಡುಗಿದ್ರು. ಬಿಜೆಪಿಯವರ ಮೇಲೂ ಹರಿಹಾಯ್ದುರು. ವಿಧಾನಸೌಧದಲ್ಲಿ ಸಿಕ್ಕಿದ್ದ ಕೋಟಿ ಕೋಟಿ ಹಣದ ಬಗ್ಗೆ ಯಡಿಯೂರಪ್ಪನವರಿಗೆ ಮಾಹಿತಿ ಇದೆ ಅಂತ ಹೇಳಿದ್ದೆ. ಆದ್ರೆ ಈ ವಿಷಯ ಮರೆಮಾಚಲು ನನ್ನ ಮೇಲೆ ಭೂಕಬಳಿಕೆ ಆರೋಪ ಹೊರಿಸಿದ್ರು ಅಂತ ಹಿರೇಮಠ್, ಹಾಗು ಸುರೇಶ್ ಕುಮಾರ್ ಆರೋಪಕ್ಕೆ ತಿರುಗೇಟು ಕೊಟ್ರು. ದಲಿತರ ಭೂಮಿ ಕಬಳಿಸಿದ್ದೀನಿ ಅಂತಿರೋ ಹಿರೇಮಠ್ ಅವರು ಸಚಿವ ಕಾಗೋಡು ತಿಮ್ಮಪ್ಪನವರ ಜೊತೆ ಬಂದು ಪರಾಮರ್ಶಿಸಲಿ ಅಂದ್ರು.

ಮಗನ ಜಾಗ್ವಾರ್ ಸಿನಿಮಾ ವಿದೇಶದಲ್ಲಿ ಚಿತ್ರೀಕರಿಸಿದ್ದನ್ನೂ ಪ್ರಶ್ನೆ ಮಾಡಿದ್ರು. ಆದ್ರೆ ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ಇನ್‍ಕಂ ಟ್ಯಾಕ್ಸ್ ಅಧಿಕಾರಿಗಳ ಮೂಲಕ ಪರೀಕ್ಷೆ ಮಾಡಿಕೊಳ್ಳಿ ಅಂತ ಸುರೇಶ್‍ಕುಮಾರ್‍ಗೆ ತಿರುಗೇಟು ಕೊಟ್ರು. ನನ್ನ ಮಗನ ಜೀವನ ಸೆಟ್ಲಾಗಿದೆ. ನನಗೇನು ದುಡ್ಡು ಮಾಡೋ ಆಸೆಯಿಲ್ಲ. ಜನ ಆಶೀರ್ವಾದ ಮಾಡಿ ನಮ್ಮ ಸರ್ಕಾರವನ್ನ ಅಧಿಕಾರಕ್ಕೆ ತಂದ್ರೆ ನಾನೇನು ಅಂತ ತೋರಿಸ್ತೀನಿ ಅಂತ ಹೆಚ್‍ಡಿಕೆ ಸವಾಲೆಸೆದ್ರು.


Viewing all articles
Browse latest Browse all 80332

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>