Quantcast
Channel: Public TV – Latest Kannada News, Public TV Kannada Live, Public TV News
Browsing all 80375 articles
Browse latest View live

ಕಾವೇರಿ ನಿರ್ಣಯವನ್ನು ಆರೂವರೆ ಕೋಟಿ ಜನರೂ ಒಪ್ತಾರೆ: ಈಶ್ವರಪ್ಪ

ವಿಧಾನ ಪರಿಷತ್: ಕಾವೇರಿ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಇದನ್ನು ಕರ್ನಾಟಕದ ಆರೂವರೆ ಕೋಟಿ ಜನರೂ ಒಪ್ಪುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕಾವೇರಿ...

View Article


ಚಿಕಿತ್ಸೆಗೆ ಕಳಿಸಿದ್ದೇ ತಪ್ಪಾಯ್ತು: ಇಂಟರ್‍ನೆಟ್ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕಿ

  ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಂತರ್ಜಾಲದಲ್ಲೇ ಹೆಚ್ಚು ಕಾಲಕಳೆಯುತ್ತಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಮಯವ್ಯರ್ಥ ಮಾಡ್ತಾರೆ. ಇದೇ ರೀತಿ ಹುಚ್ಚಿಗೆ ಬಿದ್ದಿದ್ದ ಯುವತಿಯೊಬ್ಬಳು ತನ್ನ ತಾಯಿಯನ್ನೇ ಕೊಲೆಗೈದಿದ್ದಾಳೆ. ಹೌದು....

View Article


ಕನ್ನಡ ನೆಲ, ಜಲದ ಹಿತಾಸಕ್ತಿಗಾಗಿ ಈ ನಿರ್ಣಯ ಅಗತ್ಯ: ಜಗದೀಶ್ ಶೆಟ್ಟರ್

ಬೆಂಗಳೂರು: ಇದೊಂದು ಐತಿಹಾಸಿಕ ಅಧಿವೇಶನ. ಇಂದು ಈ ದೇಶ ನಮ್ಮನ್ನು ಗಮನಿಸುತ್ತದೆ. ಸುಪ್ರೀಂ ಕೋರ್ಟ್ ಸಹ ನಮ್ಮನ್ನು ಗಮನಿಸುತ್ತದೆ. ಕನ್ನಡ ನೆಲ ಜಲದ ಹಿತಾಸಕ್ತಿ ಸಲುವಾಗಿ ನಿರ್ಣಯ ಅಗತ್ಯ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್...

View Article

ಕರ್ನಾಟಕದಿಂದ 17.5 ಟಿಎಂಸಿ ನೀರು ಬೇಕು; ಸುಪ್ರೀಂನಲ್ಲಿ ತಮಿಳುನಾಡು ಆಕ್ಷೇಪಣೆ

ನವದೆಹಲಿ: ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶಕ್ಕೆ ತಮಿಳುನಾಡು ಆಕ್ಷೇಪಿಸಿದ್ದು, ಸೆಪ್ಟೆಂಬರ್‍ನಲ್ಲಿ ಇನ್ನೂ 17.5 ಟಿಎಂಸಿ ನೀರನ್ನು ಕರ್ನಾಟಕ ಬಿಡುಗಡೆ ಮಾಡುವಂತೆ ಸುಪ್ರಿಂಕೋರ್ಟ್‍ನಲ್ಲಿ ತಮಿಳುನಾಡು ಆಕ್ಷೇಪಣೆ ಸಲ್ಲಿಸಿದೆ. ಕಾವೇರಿ...

View Article

ಗಂಭೀರ ಚರ್ಚೆ ನಡೆಯುತ್ತಿದ್ದರೆ ಸಚಿವೆ ಉಮಾಶ್ರೀಗೆ ರಂಗೋಲಿಯದ್ದೇ ಚಿಂತೆ!

ಬೆಂಗಳೂರು: ಕಾವೇರಿಗಾಗಿ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ ಸಚಿವೆ ಉಮಾಶ್ರೀ ರಂಗೋಲಿ ಬಿಡಿಸುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾವೇರಿಗಾ ನೀರನ್ನು ಉಳಿಸುವ ಸಂಬಂಧ ಶುಕ್ರವಾರ ವಿಶೇಷ ಅಧಿವೇಶನವನ್ನು...

View Article


ಕುಡಿಯುವ ನೀರು ಕೊಟ್ಟು ರೈತರ ಹಿತ ಕಾಪಾಡುತ್ತೇವೆ: ಸಿಎಂ

ವಿಧಾನಸಭೆ: ಕೇಂದ್ರ ಸರ್ಕಾರದ ಜಲನೀತಿ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದಿದೆ. ಬೆಂಗಳೂರು ಹಾಗೂ ಕಾವೇರಿ ಕೊಳ್ಳದ ಪ್ರದೇಶದಲ್ಲಿರುವ ಜನರಿಗೆ ಕುಡಿಯುವ ನೀರಿಗಾಗಿ 27 ಟಿಎಂಸಿ ನೀರಿನ ಅಗತ್ಯವಿದೆ. ಜನರಿಗೆ ಕುಡಿಯುವ ನೀರು...

View Article

ಕಾವೇರಿ ಮೇಲುಸ್ತುವಾರಿ ಆದೇಶದ ವಿರುದ್ಧ ಕರ್ನಾಟಕ, ತಮಿಳುನಾಡು ಆಕ್ಷೇಪಣೆ ಸಲ್ಲಿಕೆ

ನವದೆಹಲಿ: ಕಾವೇರಿ ಮೇಲುಸ್ತುವಾರಿ ಸಮಿತಿಯ ಆದೇಶಕ್ಕೆ ಕರ್ನಾಟಕ ಮತ್ತು ತಮಿಳುನಾಡು ಶುಕ್ರವಾರ ಸುಪ್ರೀಂ ಕೋರ್ಟ್‍ಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದೆ. 164 ಪುಟಗಳ ಪೂರಕ ದಾಖಲೆಯೊಂದಿಗೆ ಆಕ್ಷೇಪಣೆ ಸಲ್ಲಿಸಿದ ಕರ್ನಾಟಕ ಸರ್ಕಾರ 3 ಸಾವಿರ...

View Article

ಮಂಡ್ಯ ರೈತರ ಪರವಾಗಿ ಬೇರೆ ಬೇರೆ ವೇದಿಕೆಯಲ್ಲಿ ಹೋರಾಟ ಮಾಡಿದ್ದೇನೆ: ರಮ್ಯಾ

ಬೆಂಗಳೂರು: ನಾನು ಮಂಡ್ಯದ ಜನರ ಪರವಾಗಿಯೇ ಇದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲ ಇದೆ. ನೇರವಾಗಿ ಅವರ ಜೊತೆ ಹೋರಾಟದಲ್ಲಿ ಭಾಗವಹಿಸದಿದ್ದರೂ ಬೇರೆ ಬೇರೆ ವೇದಿಕೆಯಲ್ಲಿ ಅವರ ಪರ ಹೋರಾಟ ಮಾಡಿದ್ದೇನೆ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ....

View Article


ಪಾಕಿಸ್ತಾನದ ಜೊತೆ ಟೀಂ ಇಂಡಿಯಾ ಕ್ರಿಕೆಟ್ ಆಡಲ್ಲ: ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಪಾಕಿಸ್ತಾನದ ಜೊತೆ ಇನ್ನು ಮುಂದೆ ಕ್ರಿಕೆಟ್ ಆಡಲ್ಲ. ಏನಪ್ಪಾ ಹೀಗೆ ಅಂತಾ ಯೋಚಿಸ್ತಿದ್ದೀರಾ…? ಹೌದು. ಇನ್ನು ಮುಂದೆ ಪಾಕಿಸ್ತಾನದ ಜೊತೆ ಟೀಂ ಇಂಡಿಯಾ ಕ್ರಿಕೆಟ್ ಆಡಲ್ಲ. ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ....

View Article


ಐಸಿಸಿ ಒನ್ ಡೇ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಂ.3

ದುಬೈ: ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. 110 ಅಂಕಗಳೊಂದಿಗೆ ಭಾರತ ತೃತೀಯ ಸ್ಥಾನದಲ್ಲಿದ್ದರೆ 124 ಅಂಕಗಳೊಂದಿಗೆ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದೆ. 113 ಅಂಕದ ಜೊತೆ ನ್ಯೂಜಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ. ಸದ್ಯ...

View Article

ಕುಸಿದು ಬಿದ್ದ ಅಮ್ಮನನ್ನು ಎಬ್ಬಿಸಲು ಮಗು ಹೇಗೆಲ್ಲಾ ಪರದಾಡ್ತು ನೋಡಿ

ವಾಷಿಂಗ್ಟನ್: ಪುಟ್ಟ ಕಂದಮ್ಮವೊಂದು ಪ್ರಜ್ಞೆ ತಪ್ಪಿ ಬಿದ್ದಿದ್ದ ತನ್ನ ತಾಯಿಯನ್ನು ಎಬ್ಬಿಸಲು ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ತುಂಬುತ್ತದೆ. ಅಮೆರಿಕದ...

View Article

Image may be NSFW.
Clik here to view.

ಮಾಲಕಿ ಕೆಳಗಿಳಿದು ಹೋದ ಕೆಲವೇ ನಿಮಿಷದಲ್ಲಿ ಹೊಸ ಕಾರ್ ಮೇಲೆ ಬಿತ್ತು ಬಸ್

ಉಡುಪಿ: ಯಾವುದಾದರೂ ದೊಡ್ಡ ಅನಾಹುತವಾಗೋದು ತಪ್ಪಿದ್ರೆ ಅದೃಷ್ಟ ಚೆನ್ನಾಗಿತ್ತು, ಆಯುಷ್ಯ ಗಟ್ಟಿಯಿತ್ತು ಅಂತ ಹೇಳ್ತಾರೆ. ಉಡುಪಿಯಲ್ಲಿ ನಡೆದ ಒಂದು ಅಪಘಾತ ಪ್ರಕರಣ ಇದಕ್ಕೆ ಸೂಕ್ತ ಉದಾಹರಣೆ. ಕೊಡವೂರಿನ ಅನಿತಾ ಸುವರ್ಣ ಹೊಸದೊಂದು ಕಾರ್...

View Article

Image may be NSFW.
Clik here to view.

ಕಲಬುರಗಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ

ಕಲಬುರಗಿ: ಜಿಲ್ಲೆಯಾದ್ಯಂತ ಕಳೆದ 3-4 ದಿನಗಳಿಂದ ಮಳೆ ಸುರಿಯುತ್ತಿದ್ದು, ಮೈನಾಳ್ ಗ್ರಾಮದಲ್ಲಿ ಭೀಮಾ ನಂದಿ ದಂಡೆಯಲ್ಲಿ ಕಳೆದ ರಾತ್ರಿ ಭೂಕುಸಿತ ಉಂಟಾಗಿದೆ. ಅರ್ಧ ಕಿಲೋ ಮೀಟರ್‍ಗಿಂತ ಹೆಚ್ಚು ದೂರ ಭೂಮಿ ಬಿರುಕು ಬಿಟ್ಟಿದೆ. ಗ್ರಾಮದ...

View Article


ಶಾಸಕರನ್ನ ನಿಂದಿಸಿದ್ದ ಮುನಿರಾಬಾದ್ ಪಿಎಸ್‍ಐ ಕರ್ಮಕಾಂಡದ ಬಗ್ಗೆ ಪತ್ರ ಬರೆದ ವ್ಯಕ್ತಿ

ಕೊಪ್ಪಳ: ಜಿಲ್ಲೆಯಲ್ಲಿ ಈಗ ಕೇವಲ ಮುನಿರಾಬಾದಿನ ಪೊಲೀಸ್ ಠಾಣೆಯ ಕುರಿತೇ ಮಾತುಗಳು. ಮುನಿರಾಬಾದಿನ ಪಿಎಸ್‍ಐ ಕರ್ಮಕಾಂಡಗಳು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಶುಕ್ರವಾರದಂದು ಪಿಎಸ್‍ಐ ವಿರುದ್ಧ ಠಾಣೆಯ ಪೇದೆ ದೂರು ಸಲ್ಲಿಸಿದ್ದರು. ಇದಲ್ಲದೆ...

View Article

ಸಿಂಹ ಘರ್ಜಿಸಿದ್ದೇ ತಡ ಕಾರಿನಲ್ಲಿ ಹಿಂಬಾಲಿಸುತ್ತಿದ್ದವರು ಹೇಗೆ ಬೆದರಿದ್ರು ನೋಡಿ!

ಕೇಪ್‍ಟೌನ್: ಕಾಡಿನ ರಾಜ ಸಿಂಹ ತನ್ನ ಘರ್ಜನೆಗೆ ಫೇಮಸ್. ಒಂದು ಬಾರಿ ಸಿಂಹ ಘರ್ಜಿಸಿದ್ರೆ ಎಂತಹವರಿಗೂ ಎದೆಯಲ್ಲಿ ನಡುಕ ಹುಟ್ಟುತ್ತದೆ. ಇಂತಹದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಷನಲ್ ಪಾರ್ಕ್‍ನಲ್ಲಿ ನಡೆದಿದೆ. ಪ್ರವಾಸಿಗರು...

View Article


ಅಶ್ವಿನ್, ಜಡೇಜಾ ಕೈಚಳಕ –ಟೀಂ ಇಂಡಿಯಾಗೆ 215 ರನ್ ಮುನ್ನಡೆ

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮೂರನೇ ದಿನದಂತ್ಯಕ್ಕೆ ಟೀಂ ಇಂಡಿಯಾ 215 ರನ್‍ಗಳ ಮುನ್ನಡೆ ಸಾಧಿಸಿದೆ. 500ನೇ ಪಂದ್ಯವಾಡುತ್ತಿರುವ ಭಾರತ 2ನೇ ಇನ್ನಿಂಗ್ಸ್‍ನಲ್ಲಿ 1...

View Article

ಕಾವೇರಿ ನಮ್ಮದಲ್ಲ, ಕಣಿವೆಯಲ್ಲಿನ ನೀರು ನಮ್ಮದು: ಕೆಎಸ್ ಭಗವಾನ್

ರಾಮನಗರ/ಹುಬ್ಬಳ್ಳಿ: ಕಾವೇರಿ-ಮಹದಾಯಿ ನದಿ ನೀರಿಗಾಗಿ ರಾಜ್ಯದ ಜನ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ನಮ್ಮ ಜನಪ್ರತಿನಿಧಿಗಳು ಹಾಗೂ ವಿಚಾರವಾದಿಗಳು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರಾಮನಗರದಲ್ಲಿ ಕಾವೇರಿ ವಿಚಾರದ ಗೋಷ್ಠಿಯಲ್ಲಿ...

View Article


ಪ್ರಾಮಾಣಿಕ ಆರ್‍ಟಿಐ ಕಾರ್ಯಕರ್ತರಾಗಿದ್ದವರಿಗೆ ಭ್ರಷ್ಟರಿಂದ ಕಿರುಕುಳ

ತುಮಕೂರು: ಭ್ರಷ್ಟರ ವಿರುದ್ದ ತಿರುಗಿ ಬಿದ್ದಿದ್ದಕ್ಕೆ ಅಧಿಕಾರಗಳು ಕೊಟ್ಟ ಕಿರುಕುಳದಿಂದ ತಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಿರುವ ಇವರೇ ನಾರಾಯಣಾಚಾರ್. ತುಮಕೂರಿನ ಆಚಾರ್ ಬೀದಿಯವರಾದ ಇವರಿಗೆ 60 ವರ್ಷ ಆದ್ರೂ ಹೋರಾಟದಲ್ಲಿ...

View Article

ಧಾರವಾಡದ ಈ ಕಾಲೋನಿ ಜನರಿಗೆ ಬೇಕಿದೆ ರಸ್ತೆ

ಧಾರವಾಡ: ನಗರದ ಹೊರವಲಯದಲ್ಲಿರುವ ಗೌಡರ ಕಾಲೋನಿಯಲ್ಲಿ 40 ಕ್ಕೂ ಹೆಚ್ಚು ಮನೆಗಳಿವೆ. ಆದ್ರೆ ಮನೆ ಮಾಲೀಕರಿಗೆ ಓಡಾಡಲು ಸರಿಯಾದ ರಸ್ತೆನೇ ಇಲ್ಲ. ಮಳೆ ಬಂದ್ರೆ ಫಜೀತಿ ಹೇಳತೀರದು. ವಾರ್ಡ್ ನಂಬರ್ 1ರಲ್ಲಿ ಬರುವ ಈ ಕಾಲೋನಿಯಲ್ಲಿ ಜನರು ಕಳೆದ 10...

View Article

16ನೇ ವಯಸ್ಸಿಗೆ ಸಕ್ಕರೆ ಕಾಯಿಲೆಯಿಂದ ಕಂಗೆಟ್ಟಿರುವ ಬಾಲಕಿಗೆ ಸಹಾಯ ಮಾಡಿ

ಚಿಕ್ಕಮಗಳೂರು: 16 ವರ್ಷ ವಯಸ್ಸಿನ ಈ ಬಾಲಕಿಯ ಹೆಸರು ವಿನುತಾ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ನಿವಾಸಿಯಾಗಿರುವ ಈ ಬಾಲಕಿ 10 ವರ್ಷ ಚೆನ್ನಾಗಿಯೇ ಇದ್ದಳು. ಆದರೆ ಈಗ ಆರೋಗ್ಯ ಕೈಕೊಟ್ಟಿದೆ. 40-50 ವರ್ಷದ ನಂತರ ಬರೋ ಸಕ್ಕರೆ ಕಾಯಿಲೆ ಈ ಬಾಲಕಿಗೆ...

View Article
Browsing all 80375 articles
Browse latest View live


<script src="https://jsc.adskeeper.com/r/s/rssing.com.1596347.js" async> </script>