ಸಿಂಹಗಳ ಮದುವೆ ಸಮಾರಂಭಕ್ಕೆ ಮಾಂಸದ ಕೇಕ್
ಢಾಕಾ: ಮನುಷ್ಯರಾದ್ರೆ ತಮ್ಮ ಮದುವೆ ಸಮಾರಂಭಕ್ಕಾಗಿ ವಿಶೇಷ ಫ್ಲೇವರ್ನ ಕೇಕ್ ಆರ್ಡರ್ ಕೊಡ್ತಾರೆ. ಅದೇ ಪ್ರಾಣಿಗಳು ಮದುವೆಯಾದ್ರೆ? ಅವಕ್ಕೆ ಏನು ಇಷ್ಟವೋ ಅದನ್ನೇ ಉಣಬಡಿಸಬೇಕಲ್ಲವೇ? ಬಾಂಗ್ಲಾದೇಶದಲ್ಲಿ ನಡೆದಿದ್ದೂ ಅದೇ. ಬಾಂಗ್ಲಾದೇಶದ...
View Articleಸೈನಿಕರು ಮಾತನಾಡಲ್ಲ, ಶೌರ್ಯದಿಂದಲೇ ಪ್ರತಿಕ್ರಿಯೆ ನೀಡ್ತಾರೆ: ಮೋದಿ
ನವದೆಹಲಿ: ಭಾರತದಲ್ಲಿ ರಾಜಕಾರಣಿಗಳು ಮಾತನಾಡುತ್ತಾರೆ. ಆದರೆ ಭಾರತೀಯ ಸೇನೆ ಮಾತನಾಡುವುದಿಲ್ಲ. ಬದಲಾಗಿ ತಮ್ಮ ಶೌರ್ಯದಿಂದಲೇ ಪ್ರತಿಕ್ರಿಯೆ ನೀಡುತ್ತದೆ. ಸೇನೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮನ್ ಕೀ...
View Article4ಜಿ VoLTE, 2ಜಿ ರಾಮ್ ಹೊಂದಿರುವ ಕಡಿಮೆ ಬೆಲೆಯ ಮೈಕ್ರೋಮ್ಯಾಕ್ಸ್ ಫೋನ್ ಬಿಡುಗಡೆ
ನವದೆಹಲಿ: ಕ್ಯಾನ್ವಾಸ್ 5 ಮಾರುಕಟ್ಟೆಯಲ್ಲಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮೈಕ್ರೋಮ್ಯಾಕ್ಸ್ ಕ್ಯಾನ್ವಸ್ 5 ಲೈಟ್ ಫೋನನ್ನು ಬಿಡುಗಡೆ ಮಾಡಿದೆ. ಐದು ಇಂಚಿನ ಐಪಿಎಸ್ ಎಚ್ಡಿ ಸ್ಕ್ರೀನ್ ಹೊಂದಿರುವ...
View Articleಸ್ಪೈಸಿ ಆಲೂ ಪರಾಟಾ ಮಾಡೋ ವಿಧಾನ
ಉತ್ತರ ಭಾರತದ ಅಡುಗೆಗಳಲ್ಲಿ ಆಲೂ ಪರಾಟಾ ತುಂಬಾನೆ ಫೇಮಸ್. ಸ್ವಲ್ಪ ಹುಳಿ ಸ್ವಲ್ಪ ಸಿಹಿ, ಸಖತ್ ಸ್ಪೈಸಿಯಾದ ಪಂಜಾಬಿ ಶೈಲಿಯ ಆಲೂ ಪರಾಟಾ ಮಾಡೋ ವಿಧಾನ ಇಲ್ಲಿದೆ ನೋಡಿ ಬೇಕಾಗುವ ಸಾಮಗ್ರಿಗಳು: 1. ಆಲೂಗಡ್ಡೆ – 4 2. ಗೋಧಿಹಿಟ್ಟು – 4 ಕಪ್ 3....
View Articleಚಿಲ್ಲರೆ ಗಲಾಟೆ; ಬಸ್ನಿಂದ ಕುಮಾರಧಾರಾ ನದಿಗೆ ಹಾರಿ ಕಂಡಕ್ಟರ್ ಆತ್ಮಹತ್ಯೆ
ಮಂಗಳೂರು: ಚಿಲ್ಲರೆ ವಿಚಾರದಲ್ಲಿ ಪ್ರಯಾಣಿಕ ಮಹಿಳೆಯೊಂದಿಗೆ ಮನಸ್ತಾಪ ಮಾಡಿಕೊಂಡು ಮನನೊಂದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಮಣ್ಯ ಬಳಿ ನಡೆದಿದೆ. ಮಂಗಳೂರಿನ ಗುರುಪುರ ನಿವಾಸಿ 45 ವರ್ಷದ ದೇವದಾಸ್...
View Articleಸೀಬೆಕಾಯಿಯಲ್ಲಿರೋ ಬ್ಯೂಟಿ ಬೆನಿಫಿಟ್ಸ್ ನಿಮಗೆ ಗೊತ್ತಾ?
ಚಿಕ್ಕಂದಿನಲ್ಲಿರುವಾಗ ಸೀಬೆಕಾಯಿಯನ್ನ ಕದ್ದು ತಿಂದಿದ್ದು ನೆನಪಿರಬಹುದು. ಸೀಬೆಕಾಯಿಯನ್ನ ಕಟ್ ಮಾಡಿ ಅದಕ್ಕೆ ಉಪ್ಪು ಖಾರ ಹಾಕಿ ತಿನ್ನೋದಂದ್ರೆ ಎಲ್ಲರಿಗೂ ಇಷ್ಟ. ಆದ್ರೆ ಸೀಬೆಕಾಯಿ ಯಲ್ಲಿ ನಿಮ್ಮ ಸೌಂದರ್ಯ ವೃದ್ಧಿಗೆ ಸಹಾಯಕವಾಗೋ ಅಂಶವೂ ಇದೆ...
View Articleವಾಕರ್ ಯೂನಿಸ್ ದಾಖಲೆ ಮುರಿದ ಆರ್ ಅಶ್ವಿನ್
ಕಾನ್ಪುರ: ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 200ನೇ ವಿಕೆಟ್ ಪಡೆದ ವಿಶ್ವದ ಎರಡನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇನೆ ವಿಲಯಮ್ಸ್ ಅವರನ್ನು ಎಲ್ಬಿ ಬಲೆಗೆ ಕೆಡವುದರ ಮೂಲಕ...
View Article4ನೇ ದಿನ ಭಾರತದ್ದೇ ಆಟ; 500ನೇ ಪಂದ್ಯ ಗೆಲ್ಲಲು ಬೇಕಿದೆ 6 ವಿಕೆಟ್
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲನೆಯ ಟೆಸ್ಟ್ ಪಂದ್ಯದ 4ನೇಯ ದಿನದ ಅಂತ್ಯಕ್ಕೆ ಭಾರತ ಮೇಲುಗೈ ಸಾಧಿಸಿದ್ದು ಕಿವೀಸ್ಗೆ ಗೆಲ್ಲಲು 434 ರನ್ಗಳ ಕಠಿಣ ಗುರಿಯನ್ನು ನೀಡಿದೆ. 500ನೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 5...
View Articleಒಂದೇ ರಾಕೆಟ್ ಮೂಲಕ ಎರಡು ಕಕ್ಷೆಗೆ ಉಪಗ್ರಹ; ಇಸ್ರೋ ಸಾಧನೆಗೆ ಕ್ಷಣಗಣನೆ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ಮತ್ತೊಂದು ಸಾಧನೆ ಮಾಡಲು ಹೊರಟಿದೆ. ಇದೇ ಮೊದಲ ಬಾರಿಗೆ ಇಸ್ರೋ ತನ್ನ ಒಂದೇ ರಾಕೆಟ್ನಲ್ಲಿ ಉಪಗ್ರಹಗಳನ್ನು ಎರಡು ಬೇರೆ ಬೇರೆ ಕಕ್ಷೆಗಳಿಗೆ ಸೇರಿಸಲಿದೆ. ಶನಿವಾರ ಬೆಳಗ್ಗೆ...
View Articleದಿನಭವಿಷ್ಯ 26-09-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಸೋಮವಾರ, ಪುಷ್ಯ ನಕ್ಷತ್ರ ರಾಹುಕಾಲ: ಬೆಳಗ್ಗೆ 7:42 ರಿಂದ 9:13 ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:15 ಗುಳಿಕಕಾಲ:...
View Articleಬೆಂಗಳೂರಿನಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ
ಬೆಂಗಳೂರು: ನಗರದಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ ನಡೆದಿದೆ. ರಾಜಗೋಪಾಲನಗರದ ದುಗಲಾಂಬಾ ದೇವಸ್ಥಾನದ ಬಳಿ ಘಟನೆ ನಡೆದಿದೆ. 50 ವರ್ಷ ವಯಸ್ಸಿನ ರಾಜಪ್ಪ ಮಗನಿಂದಲೇ ಕೊಲೆಯಾದ ತಂದೆ. ಪ್ರತಿನಿತ್ಯ ಕುಡಿದು ಬರುತ್ತಿದ್ದ ತಂದೆ ರಾಜಪ್ಪನಿಂದ...
View Articleಕಿಸಾನ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮೇಲೆ ಶೂ ಎಸೆತ
ಸೀತಾಪುರ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಇತ್ತೀಚಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪಮಾನಗಳು ಮರುಕಳಿಸುತ್ತಲೇ ಇವೆ. ಇದೀಗ ಮತ್ತೊಮ್ಮೆ ಇಂತಹದ್ದೇ ಘಟನೆ ಮರುಕಳಿಸಿದ್ದು, ರಾಹುಲ್ ಮೇಲೆ ಶೂ ಎಸೆಯಲಾಗಿದೆ. ಉತ್ತರ ಪ್ರದೇಶ ಲಕ್ನೋ ಬಳಿಯ...
View Articleರಾಜ್ಯದಲ್ಲಿ ನೀರಿಲ್ಲ; ಸುಪ್ರೀಂನಲ್ಲಿ ಕರ್ನಾಟಕದಿಂದ ಮಾರ್ಪಾಡು ಅರ್ಜಿ ಸಲ್ಲಿಕೆ
ನವದೆಹಲಿ: ಸೆಪ್ಟೆಂಬರ್ 27ರವರೆಗೆ ತಮಿಳುನಾಡಿಗೆ ಪತಿದಿನ 6000 ಕ್ಯುಸೆಕ್ ಕಾವೇರಿ ನೀರು ಬಿಡಬೇಕೆಂಬ ತನ್ನ ಆದೇಶವನ್ನು ಬದಲಾಯಿಸುವಂತೆ ಕರ್ನಾಟಕ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ಮಾರ್ಪಾಡು ಅರ್ಜಿ ಸಲ್ಲಿಸಿದೆ. ಕಾವೇರಿ ಜಲಾಶಯದಲ್ಲಿ ನೀರು...
View Articleಬಾಲ್ಕನಿಯಿಂದ ಪತಿಗೆ ಸ್ಯಾಂಡ್ವಿಚ್ ಎಸೆದ ಪತ್ನಿ! ವಿಡಿಯೋ ವೈರಲ್
ಸಿಯೋಲ್: ಪತಿ ಟಿಫನ್ ಬಾಕ್ಸ್ ಬಿಟ್ಟೋದ್ರೆ ಕೆಲ ಮಹಿಳೆಯರು ಓಡಿಹೋಗಿ ಬಾಕ್ಸ್ ಕೊಟ್ಟು ಬರ್ತಾರೆ. ಇನ್ನೂ ಕೆಲವರು ಸುಮ್ಮನಾಗ್ತಾರೆ. ಆದ್ರೆ ಕೊರಿಯಾದಲ್ಲಿ ಮಹಿಳೆಯೊಬ್ಬರು ಅಪಾರ್ಟ್ಮೆಂಟ್ನ ಬಾಲ್ಕನಿಯಿಂದಲೇ ಗಂಡನಿಗೆ ಟಿಫನ್ ಪಾರ್ಸೆಲ್...
View Articleಚಿಂಗಾರಿ ನಟಿ ದೀಪಿಕಾ ಕಾಮಯ್ಯಗೆ ಶೀಘ್ರದಲ್ಲಿ ಮದುವೆ
ಬೆಂಗಳೂರು: ಚಾಲೆಂಜಿಂಗ್ ದರ್ಶನ್ ಜೊತೆ ಚಿಂಗಾರಿಯಲ್ಲಿ ಮಿಂಚಿ, ಬಿಗ್ಬಾಸ್ನಲ್ಲಿ ಸುದ್ದಿಯಗಿದ್ದ ನಟಿ ದೀಪಿಕಾ ಕಾಮಯ್ಯ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಸಿದ್ಧರಾಗಿದ್ದಾರೆ. ಹೌದು. ಬೆಂಗಳೂರು ಮೂಲದ ಆಸ್ಟ್ರೇಲಿಯಾ ಉದ್ಯೋಗಿ ಸುಮಂತ್ ಗೋಪಿ ಜೊತೆ...
View Articleಮಗಳ ಕೈಗೆ ಗನ್ ಕೊಟ್ಟು ಭಾರತೀಯರನ್ನು ಬೆದರಿಸಿದ ಪಾಕಿನ ರಣಹೇಡಿ
ನವದೆಹಲಿ: ಯಥಾರಾಜ ತಥಾ ಪ್ರಜಾ ಎನ್ನುವುಂತೆ ಪಾಕಿಸ್ತಾನದ ಹೇಡಿ ತಂದೆಯೊಬ್ಬ ಮಗಳ ಕೈಗೆ ಎಕೆ 47 ನೀಡಿ ಆಕೆಯ ಮೂಲಕ ಭಾರತದ ವಿರುದ್ಧ ಹೇಳಿಕೆ ನೀಡಿ ವಿಕೃತ ಸುಖವನ್ನು ಅನುಭವಿಸಿದ್ದಾನೆ. ಪಾಕ್ ಬಾಲೆಯೊಬ್ಬಳು ಎಕೆ 47 ಗನ್ ಹಿಡಿದು ಮೋದಿ ಹಾಗೂ ಭಾರತದ...
View Articleಅತ್ತೆ, ಸೊಸೆಯನ್ನು ಕತ್ತು ಕೊಯ್ದು ಕೊಲೆಗೈದ ಕಿರಾತಕರು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನ ಡಬಲ್ ಮರ್ಡರ್ ನಡೆದಿದೆ. ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಅಯ್ಯಪ್ಪ ದೇವಸ್ಥಾನದ ಬಳಿಯಿರುವ ಮನೆಯೊಂದರಲ್ಲಿ ವೇಳೆ ದುಷ್ಕರ್ಮಿಗಳು ಲಗ್ಗೆ ಇಟ್ಟು ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನ...
View Articleವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಸುಷ್ಮಾ ಸ್ವರಾಜ್ ಖಡಕ್ ಉತ್ತರ ನೀಡಿದ್ದು ಹೀಗೆ
ವಿಶ್ವಸಂಸ್ಥೆ: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದು ಯಾವಾಗಲೂ ಭಾರತದೊಂದಿಗೆ ಇರುತ್ತದೆ. ಅದನ್ನು ಪಡೆಯುವ ಕನಸನ್ನು ಬಿಟ್ಟುಬಿಡಿ ಎಂದು ಹೇಳುವ ಮೂಲಕ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಖಡಕ್ ಆಗಿ ಉತ್ತರ...
View Articleದಿನಭವಿಷ್ಯ 27-09-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮಂಗಳವಾರ, ಅಶ್ಲೇಷ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:15 ರಿಂದ 4:45 ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:43...
View Articleವಿಡಿಯೋ: ಹಡಗನ್ನ ಲಿಫ್ಟ್ ಮಾಡುತ್ತೆ ವಿಶ್ವದ ಅತಿ ದೊಡ್ಡ ಎಲಿವೇಟರ್!
ಬೀಜಿಂಗ್: ಚಿಕ್ಕ ಲಗೇಜ್ಗಳನ್ನ ಎಲಿವೇಟರ್ ಮೇಲಕ್ಕೆ ಎತ್ತಿಕೊಂಡು ಹೋಗೊದನ್ನ ನೀವು ನೋಡಿರುತ್ತೀರ. ಆದ್ರೆ ಹಡಗನ್ನೇ ಎತ್ತುವಂತಹ ವಿಶ್ವದ ಅತಿ ದೊಡ್ಡ ಎಲಿವೇಟರ್ ಈಗ ತಯಾರಾಗಿದೆ. ಹೌದು. ಚೀನಾದಲ್ಲಿ ದೈತ್ಯ ಪಾಸೆಂಜರ್ ಹಡಗನ್ನೇ ಎತ್ತುವಂತಹ...
View Article