ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16
ಮೇಷ: ವ್ಯವಹಾರದಲ್ಲಿ ಎಚ್ಚರ, ಉನ್ನತ ಸ್ಥಾನಮಾನ, ಹೇಳಿಕೆ ಮಾತಿನಿಂದ ನಷ್ಟ, ಮನೋವ್ಯಥೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ವೃಷಭ: ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರಿಗಳಿಗೆ ಲಾಭ.
ಮಿಥುನ: ನಂಬಿಕೆ ದ್ರೋಹ, ಕೆಟ್ಟಾಭ್ಯಾಸಕ್ಕೆ ಹಣವ್ಯಯ, ಸ್ತ್ರೀಯರಿಗೆ ನಿಂದನೆ, ಮನಸ್ಸಿನಲ್ಲಿ ಗೊಂದಲ, ಶ್ರಮಕ್ಕೆ ತಕ್ಕ ಫಲ.
ಕಟಕ: ತೀರ್ಥಯಾತ್ರೆ ದರ್ಶನ, ಸ್ನೇಹಿತರಿಗಾಗಿ ಖರ್ಚು, ಮಾನಸಿಕ ವ್ಯಥೆ, ಅಮೂಲ್ಯ ವಸ್ತುಗಳ ಕಳವು.
ಸಿಂಹ: ಸ್ವಯಂಕೃತ್ಯಗಳಿಂದ ನಷ್ಟ, ಇಲ್ಲ ಸಲ್ಲದ ಅಪವಾದ, ವಿದ್ಯಾಭ್ಯಾಸದಲ್ಲಿ ವಿಳಂಬ, ಶತ್ರುಗಳಿಂದ ತೊಂದರೆ, ಚಂಚಲ ಮನಸ್ಸು.
ಕನ್ಯಾ: ಮಕ್ಕಳಿಗಾಗಿ ಪ್ರವಾಸ, ಸುಖ ಭೋಜನ, ವ್ಯಾಪಾರದಲ್ಲಿ ಅಲ್ಪ ಲಾಭ, ಅಪಘಾತವಾಗುವ ಸಂಭವ.
ತುಲಾ: ಕುಟುಂಬದಲ್ಲಿ ಸಂತಸ, ಕಾರ್ಯ ಸಾಧನೆ, ಅರ್ಥಿಕ ಪರಿಸ್ಥಿತಿ ಚೇತರಿಕೆ, ಮಿತ್ರರಿಂದ ಸಹಾಯ.
ವೃಶ್ಚಿಕ: ವೃಥಾ ಅಲೆದಾಟ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ, ಪತ್ರ ವ್ಯವಹಾರಗಳಲ್ಲಿ ಮೋಸ.
ಧನಸ್ಸು: ಶ್ರಮಕ್ಕೆ ತಕ್ಕ ಫಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ವಾಹನ ಯೋಗ, ಸ್ತ್ರೀಯರಿಗೆ ಲಾಭ.
ಮಕರ: ಮನಸ್ಸಿಗೆ ಚಿಂತೆ, ಆಡುವ ಮಾತಿನಲ್ಲಿ ಎಚ್ಚರ, ಅನಗತ್ಯ ವಾಗ್ವಾದ, ಕೆಲಸಗಳಲ್ಲಿ ವಿಘ್ನ, ಇಷ್ಟಾರ್ಥ ಸಿದ್ಧಿ, ಸ್ಥಿರಾಸ್ತಿ ಕೊಳ್ಳುವ ಯೋಗ.
ಕುಂಭ: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಕೋರ್ಟ್ ಕೇಸ್ಗಳಲ್ಲಿ ವಿಳಂಬ, ಆತ್ಮೀಯರಿಂದ ಸಹಾಯ.
ಮೀನ: ಆಕಸ್ಮಿಕ ಧನಲಾಭ, ಮಕ್ಕಳಿಂದ ನಿಂದನೆ, ಋಣ ವಿಮೋಚನೆ, ಶೀತ ಸಂಬಂಧಿತ ರೋಗ, ಮನಃಸ್ತಾಪ.
The post ದಿನಭವಿಷ್ಯ 13-07-2016 appeared first on Kannada Public tv.