Quantcast
Channel: Public TV – Latest Kannada News, Public TV Kannada Live, Public TV News
Browsing all 80375 articles
Browse latest View live

ಶಿವಾಜಿನಗರದ ಶೂಟೌಟ್: ರೌಡಿಶೀಟರ್ ಮನೆಗಳ ಮೇಲೆ ದಾಳಿ

  ಬೆಂಗಳೂರು: ಶಿವಾಜಿನಗರದ ಶೂಟೌಟ್‍ನಿಂದ ಎಚ್ಚೆತ್ತ ಬೆಂಗಳೂರು ಪೊಲೀಸರು ಬೆಳ್ಳಂ ಬೆಳ್ಳಗ್ಗೆ ಬೆಂಗಳೂರಿನ ವಿವಿಧೆಡೆ ರೌಡಿ ಶೀಟರ್‍ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಿವಾಜಿನಗರದ ಸಿದ್ದಾಪುರ, ಕಲಾಸಿಪಾಳ್ಯ, ಕೆಂಪೇಗೌಡ ನಗರ, ಆಡುಗೋಡಿ...

View Article


ಮಧುಮೇಹಿಗಳಿಗೆ ಶಾಕಿಂಗ್ ನ್ಯೂಸ್

-ನೀವು ನುಂಗೋ ಮಾತ್ರೆಗಳು ಎಷ್ಟು ಸೇಫ್? ಚಿಕ್ಕಮಗಳೂರು: ನೀವು ಶುಗರ್ ಪೇಶೆಂಟ್ ಆಗಿದ್ದೀರಾ? ಎಷ್ಟೇ ಮಾತ್ರೆ ನುಂಗಿದ್ರೂ ಶುಗರ್ ಕಂಟ್ರೋಲ್‍ಗೆ ಬರ್ತಿಲ್ಲ ಅನ್ನೋ ಚಿಂತೆ ಕಾಡ್ತಿದ್ಯಾ? ಹಾಗಿದ್ರೆ ನೀವು ನುಂಗೋ ಮಾತ್ರೆಗಳು ಸೇಫಲ್ಲ. ಯಾಕಂದ್ರೆ...

View Article


ಶಿವಮೊಗ್ಗದ ಬೀದಿಗಳಲ್ಲಿ ತಯಾರಾಗ್ತಿವೆ ಲಾಂಗು-ಮಚ್ಚು!

ಶಿವಮೊಗ್ಗ: ಅತೀ ಸೂಕ್ಷ್ಮ ಕೋಮು ಪ್ರದೇಶವಾದ ಶಿವಮೊಗ್ಗದಲ್ಲಿ ಸಣ್ಣ ಗಲಾಟೆಯಾದ್ರೂ ಸಾಕು ಮಚ್ಚು ಲಾಂಗುಗಳು ಆರ್ಭಟಿಸುತ್ತೆ. ದುರಂತ ಅಂದ್ರೆ ಈಗ ಜಿಲ್ಲೆಯ ಬೀದಿ ಬದಿಯಲ್ಲೇ ಮಚ್ಚು ಲಾಂಗುಗಳು ತಯಾರಾಗ್ತಿವೆ. ಹೊಟ್ಟೆಪಾಡಿಗೆ ಬಂದವರು ಪುಡಿಗಾಸಿಗೆ...

View Article

ಟೀಂ ಇಂಡಿಯಾ ಕೋಚ್ ಕುಂಬ್ಳೆ ಬಿಸಿಸಿಐ ಮೊದಲ ಆಯ್ಕೆ ಆಗಿರಲಿಲ್ಲ!?

  ಧರ್ಮಶಾಲಾ: ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆ ಆಗಿದ್ದಾರೆ. ಆದ್ರೆ ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಯ್ಕೆಗೆ ಮುಂದಾಗಿದ್ದ ಬಿಸಿಸಿಐಗೆ ಕುಂಬ್ಳೆ ಮೊದಲ ಆಯ್ಕೆ ಆಗಿರಲಿಲ್ಲ ಎಂಬುದು ಈಗ ಗೊತ್ತಾಗಿದೆ. ಹೌದು....

View Article

ಅನೈತಿಕ ಸಂಬಂಧ ಹೊಂದಿದ ಪತ್ನಿಯ ಕಣ್ಣು ಕಿತ್ತ ಕುಡುಕ ಪತಿ

ಚಿಕ್ಕಬಳ್ಳಾಪುರ: ಸಂಸಾರದ ನೌಕೆಯಲ್ಲಿ ಗಂಡ ಹೆಂಡತಿ ಇಬ್ಬರು ಸಮ ಪಾಲುದಾರರು. ಸುಖ ದುಃಖದಲ್ಲಿ ಇಬ್ಬರೂ ಒಟ್ಟಾಗಿ ಜೀವನ ಸಾಗಿಸ್ಬೇಕು. ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದ್ರೂ ಆ ಸಂಸಾರ ಸ್ಮಶಾನವಾಗುತ್ತೆ. ಚಿಕ್ಕಬಳ್ಳಾಪುರದಲ್ಲಿ ಆಗಿದ್ದು ಅದೇ....

View Article


ಮೂವರು ಹೆಂಡ್ತೀರು, ಐವರು ಯುವತಿಯರಿಗೆ ವಂಚಿಸಿದ ಭೂಪನಿಗೆ ಥಳಿತ

ಬೆಂಗಳೂರು: ಯುವತಿಯರಿಗೆ ವಂಚಿಸುತ್ತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟ ಘಟನೆ ನಗರದ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದಿದೆ. ಈಗಾಗಲೇ ಮೂವರನ್ನ ಮದುವೆಯಾಗಿರುವ ವಜ್ರೇಶ್, ಮತ್ತೆ ಐವರು ಯುವತಿಯರಿಗೆ ಮದುವೆಯಾಗುವುದಾಗಿ ವಂಚನೆ...

View Article

ಶೀಘ್ರದಲ್ಲೇ ವಾಟ್ಸಪ್ ಬ್ಯಾನ್ ಮಾಡುತ್ತ ಸುಪ್ರೀಂ?

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್‍ಗಳಾದ ವಾಟ್ಸಪ್, ವೈಬರ್ ಮತ್ತು ಇನ್ನಿತರ ಎನ್‍ಕ್ರಿಪ್ಷನ್ ಇರುವ ಮೆಸೇಜಿಂಗ್ ಆ್ಯಪ್‍ಗಳನ್ನು ಬ್ಯಾನ್ ಮಾಡಬೇಕೆಂದು ಹರ್ಯಾಣದ ಆರ್‍ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ...

View Article

ಸರ್ಕಾರಿ ಶಾಲಾ ಮಕ್ಕಳ ಹಸಿವು ನೀಗಿಸ್ತಾರೆ 75ರ ವೃದ್ಧ

– ಸೇವೆ ಮಾಡೋಕೆ ಸದಾ ಸಿದ್ಧವಿರ್ತಾರೆ ಪೈ ಕೊಪ್ಪಳ: ಸಣ್ಣ ಕೆಲಸಕ್ಕೆ ನೆರೆ ಮನೆಯವರಿಗೆ ಸಹಾಯ ಮಾಡೋದನ್ನೇ ಹೊರೆ ಅನ್ನೋ ಈ ಕಾಲದ ಜನರಿಗೆ ಈ ವೃದ್ಧ ಮಾದರಿ ಆಗ್ತಾರೆ. 75ರ ಇಳಿವಯಸ್ಸಿನ ಈ ವ್ಯಕ್ತಿ ಯಾವುದೇ ಶಾಲೆಯ ಗ್ಯಾಸ್ ಸ್ಟೌವ್ ಕೆಟ್ಟು ಹೋದರೂ...

View Article


ಐಫಾದಲ್ಲಿ ಕುಣಿಯೋಕೆ ದೀಪಿಕಾ, ಪ್ರಿಯಾಂಕ ನಿಮಿಷಕ್ಕೆ ಕೇಳಿದ ಹಣವೆಷ್ಟು ಗೊತ್ತಾ?

  ಮುಂಬೈ: ಬಾಲಿವುಡ್ ನಟಿಯರಾದ ದೀಪಿಕಾ ಪುಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ಹಾಲಿವುಡ್‍ನ ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಆದ್ರೆ ಐಫಾ ಅವಾಡ್ರ್ಸ್‍ನಲ್ಲಿ ಡಾನ್ಸ್ ಮಾಡೋಕೆ ಇವರು ಡಿಮ್ಯಾಂಡ್ ಮಾಡಿರುವ ಹಣದ...

View Article


ರಾಹುಲ್ ಗಾಂಧಿ ಸುಳಿವು ಕೊಟ್ರೆ 1 ಲಕ್ಷ ರೂ. ಬಹುಮಾನ!

  ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಅವರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ರಾಹುಲ್ ತೆರಳಿರುವ ಸ್ಥಳದ ಬಗ್ಗೆ ಮತ್ತು ವಿದೇಶದಲ್ಲಿ ಯಾರನ್ನು ಭೇಟಿಯಾಗುತ್ತಾರೆ ಎಂಬ...

View Article

ರವಿಶಾಸ್ತ್ರಿ ಸಂದರ್ಶನದ ವೇಳೆ ಗೈರಾಗಿದ್ದು ಯಾಕೆ? ಗಂಗೂಲಿ ವಿವರಿಸಿದ್ರು

ಕೊಲ್ಕತ್ತಾ: ನನ್ನ ಸಂದರ್ಶನದ ವೇಳೆ ಗಂಗೂಲಿ ಉಪಸ್ಥಿತರಿರಲಿಲ್ಲ ಎಂದಿದ್ದ ರವಿಶಾಸ್ತ್ರಿ ಹೇಳಿಕೆಗೆ ಬಂಗಾಳದ ದಾದ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೋಚ್ ಆಯ್ಕೆಯ ಸಂದರ್ಶನ ಬಹಳ ಗೌಪ್ಯವಾಗಿ ನಡೆದಿದೆ. ರವಿಶಾಸ್ತ್ರಿ ಹೇಳಿಕೆಗೆ ನಾನು...

View Article

ಮನೆಯಲ್ಲೇ ಆಲೂ ಸಮೋಸಾ ಮಾಡೋದು ಹೇಗೆ?

  ಸಮೋಸಾ ಅಂದ್ರೆ ಯಾರಿಗೆ ಇಷ್ಟವಿಲ್ಲ. ಆಲೂ ಸಮೋಸಾ ಈರುಳ್ಳಿ ಸಮೋಸಾ ಹೀಗಾ ಹಲವಾರು ವೆರೈಟಿಯ ಸಮೋಸಾವನ್ನ ಅಂಗಡಿಗಳಲ್ಲಿ ಸವಿದಿರುತ್ತೀರಿ. ಆದ್ರೆ ಅದನ್ನ ಮನೆಯಲ್ಲೇ ಮಾಡೋದು ಹೇಗೆ ಅಂತ ಯೋಚಿಸ್ತಿದ್ರೆ ಇಲ್ಲಿದೆ ಆಲೂ ಸಮೋಸಾ ಮಾಡುವ ವಿಧಾನ ಬೇಕಾಗುವ...

View Article

ಟ್ರಕ್ ಗಿರ್ರನೆ ತಿರುಗಿ ರಸ್ತೆಗೆ ಎಸೆಯಲ್ಪಟ್ರೂ ಪಾರಾದ ಡ್ರೈವರ್ ವಿಡಿಯೋ

ಬೀಜಿಂಗ್: ದಕ್ಷಿಣ ಚೀನಾದಲ್ಲಿ ಟ್ರಕ್ಕೊಂದು ಗಿರ ಗಿರನೆ ತಿರುಗಿ ರಸ್ತೆಯಲ್ಲಿ ನಿಂತ ವಿಚಿತ್ರ ಅಪಘಾತ ನಡೆದಿದೆ. ಟ್ರಕ್ ಗಿರ್ರನೆ ತಿರುಗಿದ ರಭಸಕ್ಕೆ ಚಾಲಕ ಮತ್ತು ಕ್ಲೀನರ್ ಇಬ್ಬರು ರಸ್ತೆಗೆ ಎಸೆಯಲ್ಪಿಟ್ಟಿದ್ದು ಪವಾಡ ಸದೃಶವಾಗಿ ಪರಾಗಿದ್ದಾರೆ....

View Article


ಹವಾಮಾನ ವೈಪರೀತ್ಯ; ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ ಬೆಂಗಳೂರಿಗೆ ವಾಪಸ್

ಬೆಂಗಳೂರು: ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಖಾತೆಯ ಸಚಿವ ಯುಟಿ ಖಾದರ್ ಪ್ರಯಾಣಿಸುತ್ತಿದ್ದ ವಿಮಾನ ಬೆಂಗಳೂರಿಗೆ ವಾಪಸ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜೆಟ್‍ಏರ್‍ವೇಸ್ ವಿಮಾನದಲ್ಲಿ ಯುಟಿ...

View Article

Image may be NSFW.
Clik here to view.

ಪ್ರತಿಯೊಬ್ಬ ಹುಡುಗಿಗೂ ತಿಳಿದಿರಲೇಬೇಕಾದ 6 ಫ್ಯಾಶನ್ ಟಿಪ್ಸ್

  ನೀವು ಎಷ್ಟೇ ಮಾರ್ಡನ್ ಆಗಿರಿ ಅಥವಾ ಸಂಪ್ರದಾಯಸ್ತರೇ ಆಗಿರಿ ಉಡುಗೆ ತೊಡುಗೆಯಲ್ಲಿ ನಿಮಗರಿವಿಲ್ಲದಂತೆಯೇ ಕೆಲವು ತಪ್ಪುಗಳನ್ನ ಮಾಡಿರ್ತೀರ. ಅಂತಹ ತಪ್ಪುಗಳನ್ನ ಇನ್ಮುಂದೆ ಮಾಡಬರದು ಅಂತಾದ್ರೆ ಈ 6 ಫ್ಯಾಶನ್ ಟಿಪ್ಸ್‍ಗಳನ್ನ ಸದಾ...

View Article


ದಿನಭವಿಷ್ಯ 27-06-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಸೋಮವಾರ, ಪೂರ್ವಭಾದ್ರ ನಕ್ಷತ್ರ ರಾಹುಕಾಲ: ಬೆಳಗ್ಗೆ 7:38 ರಿಂದ 9:14 ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:38...

View Article

14 ಸಾವಿರ ವರ್ಷದ ಮಹಾಗಜದ ಪಳೆಯುಳಿಕೆ ಪತ್ತೆ

ಮೆಕ್ಸಿಕೋ ಸಿಟಿ: ಮೆಕ್ಸಿಕೋದ ಟುಲ್ಟೆಪೆಕ್ ಎಂಬಲ್ಲಿ ಮಹಾಗಜವೊಂದರ ತಲೆ ಬುರುಡೆ, ಮತ್ತು ಕಾಲಿನ ಮೂಳೆಗಳು ಸಿಕ್ಕಿವೆ. ಕಳೆದ ಏಪ್ರಿಲ್‍ನಲ್ಲಿ ಭೂಮಿಯನ್ನು ಅಗೆಯುವಾಗ ತಲೆ ಬುರುಡೆ ಸಿಕ್ಕಿತ್ತು. ಬಳಿಕ ನಿಧಾನವಾಗಿ ಗುಂಡಿ ತೋಡಿ 2 ತಿಂಗಳ ಬಳಿಕ...

View Article


Image may be NSFW.
Clik here to view.

ಅರಮನೆಯಲ್ಲಿ ವೈಭವೋಪೇತ ವಿವಾಹದ ಮೆರುಗು

– ಬೆಳಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ಮೈಸೂರು: ಈ ಶತಮಾನದ ಮೊದಲ ರಾಯಲ್ ಮದುವೆಗೆ ಮೈಸೂರು ಅರಮನೆ ಸಜ್ಜಾಗಿದೆ. ಅರಮನೆಯಲ್ಲಿ 40 ವರ್ಷಗಳ ನಂತರ ವೈಭವದ ಮದುವೆ ಸಂಭ್ರಮ ಮನೆ ಮಾಡಿದೆ. ಯದುವಂಶದ ದತ್ತುಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್...

View Article

Image may be NSFW.
Clik here to view.

ಇಂದು ಅರಮನೆಯಲ್ಲಿ ಮದುವೆ ವಿಶೇಷತೆಗಳು ಏನೇನು?

ಮೈಸೂರು: ಈ ಶತಮಾನದ ಮೊದಲ ರಾಯಲ್ ಮದುವೆಗೆ ಮೈಸೂರು ಅರಮನೆ ಸಜ್ಜಾಗಿದೆ. ಕರ್ಕಾಟಕ ಲಗ್ನದಲ್ಲಿ ಯದುವೀರ್ ತ್ರಿಷಿಕಾ ಕೈಹಿಡಿಯಲಿದ್ದಾರೆ. ಈಗಾಗಲೇ ಅರಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಶುರುವಾಗಿದ್ದು, ಅರಮನೆ ಮಂಟಪದಲ್ಲಿ ಯದುವೀರ್...

View Article

ಇಂದು ಅಂಬರೀಷ್ ಬಣದಿಂದ ಎಸ್‍ಎಂ ಕೃಷ್ಣ ಭೇಟಿ

– ಮಧ್ಯಾಹ್ನ ದಿನೇಶ್ ಗುಂಡೂರಾವ್ ಜೊತೆ ಎಸ್‍ಎಮ್‍ಕೆ ಚರ್ಚೆ ಬೆಂಗಳೂರು: ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ಬಂಡಾಯ ಶಾಸಕರು ಇಂದು ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಮಂಡ್ಯ ರಾಜಕೀಯದಲ್ಲಿ...

View Article
Browsing all 80375 articles
Browse latest View live


<script src="https://jsc.adskeeper.com/r/s/rssing.com.1596347.js" async> </script>