ನಗ್ರೋಟಾ ಉಗ್ರ ದಾಳಿಯಲ್ಲಿ ಬೆಂಗಳೂರಿನ ಮೇಜರ್ ಅಕ್ಷಯ್ ವೀರಮರಣ
ಜಮ್ಮು ಕಾಶ್ಮೀರ: ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೇಜರ್ ಸೇರಿ 7 ಮಂದಿ ಹುತಾತ್ಮರಾಗಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಇಬ್ಬರು ಅಧಿಕಾರಿಗಳು ಇದ್ದಾರೆ. ಭಾರತೀಯ ಯೋಧರ ಕೆಚ್ಚೆದೆಯ ಹೋರಾಟದ ಪರಿಣಾಮವಾಗಿ ಮೂವರು...
View Articleಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ರಾಯಚೂರು ಸರ್ಕಾರಿ ನೌಕರರ 1 ದಿನದ ವೇತನ ಕಟ್
ರಾಯಚೂರು: ಡಿಸೆಂಬರ್ 2ರಿಂದ ಮೂರು ದಿನ ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೆ ಆರಂಭದಲ್ಲೇ ಸಮ್ಮೇಳನಕ್ಕೆ ವಿವಾದ ಅಂಟಿಕೊಂಡಿದೆ. ಸಮ್ಮೇಳನದ ಯಶಸ್ವಿಗಾಗಿ ವಂತಿಗೆ ರೂಪದಲ್ಲಿ ಸರ್ಕಾರಿ ನೌಕರರ ಒಂದು ದಿನದ...
View Articleನೌಕರರಿಗೆ ನಗದು ರೂಪದಲ್ಲಿ 10 ಸಾವಿರ ರೂ. ಸಂಬಳ ನೀಡಲಿರೋ ತೆಲಂಗಾಣ ಸರ್ಕಾರ
ಹೈದ್ರಾಬಾದ್: ಇವತ್ತು ತಿಂಗಳ ಕೊನೇ ದಿನ. ಎಲ್ಲಾ ಸರ್ಕಾರಿ ನೌಕರರಿಗೂ ಸಂಬಳವಾಗುವ ದಿನ. ಈಗ ಸಂಬಳವನ್ನ ಹೇಗೆ ಪಡೆಯೋದು ಅನ್ನೋ ಚಿಂತೆ ಬಿದ್ದಿದೆ. ಕರ್ನಾಟಕ ಸರ್ಕಾರಿ ನೌಕರರ ಸಂಘ ಈಗಾಗ್ಲೇ ನಗದು ರೂಪದಲ್ಲೇ ಸಂಬಳ ನೀಡಿ ಅಂತ ಸರ್ಕಾರಕ್ಕೆ ಮನವಿ...
View Articleಹಳೇ ನೋಟ್ ಠೇವಣಿಗೆ ಡಿ.30 ಕೊನೆ ದಿನ, ಯಾವುದೇ ಕಾರಣಕ್ಕೂ ವಿಸ್ತರಣೆ ಆಗಲ್ಲ
ನವದೆಹಲಿ: 500 ಹಾಗೂ 1000 ರೂಪಾಯಿ ನೋಟುಗಳನ್ನ ಬ್ಯಾಂಕ್ನಲ್ಲಿ ಠೇವಣಿಯಿಡಲು ಡಿಸೆಂಬರ್ 30ರ ವರೆಗೆ ಮಾತ್ರ ಸಮಯ. ಯಾವುದೇ ಕಾರಣಕ್ಕೂ ವಿಸ್ತರಣೆ ಆಗಲ್ಲ ಅಂತ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಕಾಳಧನಿಕರಿಗೆ ಪದೇ ಪದೇ ಸರ್ಕಾರ ಎಚ್ಚರಿಕೆ...
View Articleಭಾರತದಲ್ಲಿ ಮತ್ತೊಂದು ದಾಖಲೆ ಬರೆದ ಜಿಯೋ
ಮುಂಬೈ: ರಿಲಯನ್ಸ್ ಜಿಯೋ ಕೇವಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಭಾರತದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಸೆಪ್ಟೆಂಬರ್ 5ರಿಂದ ಇಲ್ಲಿಯವರೆಗೆ ಪ್ರತಿ ನಿಮಿಷಕ್ಕೆ 1000, ದಿನಕ್ಕೆ 6 ಲಕ್ಷ ಗ್ರಾಹಕರನ್ನು ಸಂಪಾದಿಸುತ್ತಿದೆ...
View Articleಜನ್ಧನ್ ಖಾತೆಯಿಂದ ತಿಂಗಳಿಗೆ 10ಸಾವಿರ ರೂ. ಮಾತ್ರ ಡ್ರಾ ಮಾಡಲು ಅವಕಾಶ
ನವದೆಹಲಿ: ಜನ್ಧನ್ ಅಕೌಂಟ್ ಹೊಂದಿರುವವರು ತಮ್ಮ ಖಾತೆಯಿಂದ ತಿಂಗಳಿಗೆ 10 ಸಾವಿರ ರೂ.ಗಳನ್ನು ಮಾತ್ರ ಡ್ರಾ ಮಾಡಬಹುದು ಎಂದು ಆರ್ಬಿಐ ಹೇಳಿದೆ. ಈ ಹೊಸ ನಿಯಮ ಕೇವಲ ಪ್ರಧಾನಮಂತ್ರಿ ಜನ್ಧನ್ ಯೋಜನೆಯ ಅಕೌಂಟ್ಗಳನ್ನು ಹೊಂದಿರುವರಿಗೆ ಮಾತ್ರ...
View Articleಕೆಇಎ ಪರೀಕ್ಷಾ ವಿಧಾನವನ್ನ ನಮ್ಗೂ ಕೊಡಿ: ಕೆಪಿಎಸ್ಸಿ
ಬೆಂಗಳೂರು: ಪ್ರತೀ ನೇಮಕಾತಿ ಸಂದರ್ಭದಲ್ಲಿ ಭಾರೀ ವಿವಾದ ಸೃಷ್ಟಿಸಿಕೊಳ್ಳೊ ಕರ್ನಾಟಕ ಲೋಕಸೇವಾ ಆಯೋಗ ಇದ್ರಿಂದ ಹೊರ ಬರೋಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೊರೆ ಹೋಗಿದೆ. ಕೆಇಎನ ಪರೀಕ್ಷಾ ವಿಧಾನವನ್ನ ನಮಗೂ ಕೊಡಿ ಅಂತಿರೊ ಕೆಪಿಎಸ್ಸಿ, ಪರೀಕ್ಷೆ...
View Articleಪ್ಲಾಸ್ಟಿಕ್ ಅಕ್ಕಿ ಆಯ್ತು, ಈಗ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಪ್ಲಾಸ್ಟಿಕ್ ಸಕ್ಕರೆ!
ಚಿತ್ರದುರ್ಗ: ಚೀನಾದಿಂದ ಬಂದ ಪ್ಲಾಸ್ಟಿಕ್ ಅಕ್ಕಿ ಒಳ್ಳೆ ಅಕ್ಕಿಯಲ್ಲಿ ಮಿಕ್ಸ್ ಆಗಿದ್ದಾಯ್ತು. ನಕಲಿ ಮೊಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾಯ್ತು. ಕೆಮಿಕಲ್ ನೀರಿನಲ್ಲಿ ಲಿಕ್ವಿಡ್ ಬಳಸಿ ಎಲೆಕೋಸು ತಯಾರಿಸಿ ತರಕಾರಿಗೂ ಕನ್ನ...
View Articleಹೊಸ ನೋಟ್ ಬೇಡ, ಹಳೇ ನೋಟೇ ಇರಲಿ ಅಂತಿದೆ ಲೋಕಾಯುಕ್ತ
ಬೆಂಗಳೂರು: ಇಡೀ ದೇಶವೇ ನಮಗೆ ಹೊಸ ನೋಟು ಬೇಕು, ಹೊಸ ನೋಟು ಬೇಕು ಅಂತ ಕೈ ಎತ್ತಿ ಕೂಗುತ್ತಿದ್ದರೇ ಇವರು ಮಾತ್ರ ನಮಗೆ ಬೇಡಡ ಅಂತ ಕೂತಿದ್ದಾರೆ. ಅಯ್ಯೋ ಯಾರಪ್ಪಾ ಅಂದ್ರಾ? ಲೋಕಾಯುಕ್ತ ಅಧಿಕಾರಿಗಳು ಸ್ವಾಮಿ. `ಕರ್ನಾಟಕ ಲೋಕಾಯುಕ್ತ’ ಕೆಲ ವರ್ಷಗಳ...
View Articleಮ್ಯಾಜಿಕ್ ಬೌಲಿಂಗ್ –ಟಿ20 ಮ್ಯಾಚಲ್ಲಿ 2.3 ಓವರ್, ‘0’ರನ್, 5 ವಿಕೆಟ್ ಪಡೆದ
ನವದೆಹಲಿ: ಟೀಂ ಇಂಡಿಯಾಗೆ ಎಂಟ್ರಿ ನೀಡಲು ಹೊಸ ಬೌಲಿಂಗ್ ಸೆನ್ಸೇಷನ್… ಹೌದಾ ಎಂದು ಹುಬ್ಬೇರಿಸಬೇಡಿ. ದೆಹಲಿಯ ಕ್ರಿಕೆಟರ್ ಹರ್ಷ್ ತ್ಯಾಗಿ ಸದ್ಯ ಬೌಲಿಂಗ್ ಸೆನ್ಸೇಷನ್ ಆಗಿ ಮಿಂಚ್ತಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ಸ್ಕೂಲ್ ಕಪ್ನ ಟಿ20...
View Articleಶಾಸಕರು ಅಧಿವೇಶನಕ್ಕೆ ಬರದಿರೋದಕ್ಕೆ ಕಾರಣ ಕೇಳಿದ್ರೆ ಅಚ್ಚರಿಯಾಗುತ್ತೆ!
ಗಿರೀಶ್ ಕವಚೂರು ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಬೆಳಗ್ಗೆ ಬಂದು ಸಹಿ ಹಾಕಿ ಆಮೇಲಿನ ಕಲಾಪಗಳಿಗೆ ಬಹುತೇಕ ಶಾಸಕರು ನಾಪತ್ತೆ ಆಗೋದನ್ನ ನೋಡಿದ್ದೀರಿ. ಅಧಿವೇಶನ ಆರಂಭದ ದಿನದಿಂದ ಇಲ್ಲಿವರೆಗೆ ನಾಪತ್ತೆ ಆಗಿರುವ ಶಾಸಕರೂ ಇದ್ದಾರೆ ಎಂಬ...
View Articleರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಹ್ಯಾಕ್
– 8 ನಿಂದನಾತ್ಮಕ ಟ್ವೀಟ್ಗಳನ್ನ ಪೋಸ್ಟ್ ಮಾಡಿದ ಹ್ಯಾಕರ್ಸ್ ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ. ಬುಧವಾರ ರಾತ್ರಿ 8.30ರ ಸುಮಾರಿಗೆ ಹ್ಯಾಕರ್ಗಳು ರಾಹುಲ್ ಗಾಂಧಿಯ ಅಧಿಕೃತ ಟ್ವಿಟ್ಟರ್...
View Articleಬೆಂಗಳೂರಿಗಿಂದು ಮೇಜರ್ ಅಕ್ಷಯ್ ಮೃತದೇಹ –ಸಾರ್ವಜನಿಕರ ದರ್ಶನದ ಬಳಿಕ ಅಂತ್ಯಕ್ರಿಯೆ
ಬೆಂಗಳೂರು: ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ಮಂಗಳವಾರದಂದು ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ಬರಲಿದೆ. ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ಅಕ್ಷಯ್ಕುಮಾರ್...
View Articleಮನೆ ಬಾಡಿಗೆಗೆ ಕೇಳಲು ಬಂದು ಮಾಲೀಕನನ್ನ ಬರ್ಬರವಾಗಿ ಹತ್ಯೆಗೈದ್ರು
ಚಿಕ್ಕಬಳ್ಳಾಪುರ: ಬಾಡಿಗೆಗೆ ಮನೆ ಬೇಕು ಅಂತ ಬಂದ ಆಗಂತುಕರು ಬಾಡಿಗೆ ಮನೆಯನ್ನ ತೋರಿಸುತ್ತಿದ್ದ ವೇಳೆ ಚಾಕುವಿನಿಂದ ಕತ್ತು ಕೊಯ್ದು ಮನೆ ಮಾಲೀಕನನ್ನೇ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರದ ಎಚ್ ಎಸ್ ಗಾರ್ಡನ್ ಬಡಾವಣೆಯ...
View Articleನೋಟ್ ಬ್ಯಾನ್: ಉಡುಪಿ ಕೃಷ್ಣ ಮಠ, ಕೊಲ್ಲೂರಿನಲ್ಲೂ ದಾಖಲೆಯ ಹಣ ಸಂಗ್ರಹ
ಉಡುಪಿ: ಕೇಂದ್ರ ಸರ್ಕಾರ 500ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ಗಳ ಮೇಲೆ ನಿಷೇಧವೇರಿದ ಬೆನ್ನಲ್ಲೆ ದೇವಸ್ಥಾನದ ಹುಂಡಿಗಳಲ್ಲಿ ರಾಶಿ ರಾಶಿ ಹಣ ಬಿದ್ದಿರುವುದು ಸುದ್ದಿಯಾಗುತ್ತಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನ, ಮಲೆ ಮಹದೇಶ್ವರ ಬೆಟ್ಟದಂತೆ...
View Articleರಾಹುಲ್ ಗಾಂಧಿ ಆಯ್ತು, ಈಗ ಕಾಂಗ್ರೆಸ್ನ ಟ್ವಿಟ್ಟರ್ ಅಕೌಂಟ್ ಕೂಡ ಹ್ಯಾಕ್
ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಬೆನ್ನಲ್ಲೇ ಇದೀಗ ಕಾಂಗ್ರೆಸ್ನ ಅಧಿಕೃತ ಟ್ವಿಟ್ಟರ್ ಖಾತೆ @INCIndia ಕೂಡ ಹ್ಯಾಕ್ ಆಗಿದೆ. ಖಾತೆಯನ್ನ ಹ್ಯಾಕ್ ಮಾಡಿ ನಿಂದನಾತ್ಮಕ ಟ್ವೀಟ್ಗಳನ್ನು ಪೋಸ್ಟ್...
View Articleಆರ್ಬಿಐನಿಂದ ನಗದು ಪೂರೈಕೆ ನಾಲ್ಕು ಪಟ್ಟು ಹೆಚ್ಚಳ
ನವದೆಹಲಿ: ಇಂದು ಸಂಬಳ ದಿನವಾದ್ದರಿಂದ ಬ್ಯಾಂಕ್ಗಳು, ಎಟಿಎಂಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಹೀಗಾಗಿ ಜನರ ಪರದಾಟ ತಪ್ಪಿಸಲು ಆರ್ಬಿಐ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಹಣ ಪೂರೈಕೆಯನ್ನ ನಾಲ್ಕು ಪಟ್ಟು ಹೆಚ್ಚಳ ಮಾಡಿದೆ....
View Articleಡಿಎಂಕೆ ನಾಯಕ ಕರುಣಾನಿಧಿ ಆಸ್ಪತ್ರೆಗೆ ದಾಖಲು
ಚೆನ್ನೈ: ತಮಿಳುನಾಡಿನ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷದ ಕರುಣಾನಿಧಿ ಕಳೆದ ಒಂದು ತಿಂಗಳಿನಿಂದ ಅಲರ್ಜಿಯಿಂದ ಬಳಲುತ್ತಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ...
View Articleತಿರುಚಿರಾಪಳ್ಳಿಯ ಸ್ಫೋಟಕ ತಯಾರಿಕ ಘಟಕದಲ್ಲಿ ಬ್ಲಾಸ್ಟ್: 10 ಮಂದಿ ದುರ್ಮರಣ
ತಿರುಚಿರಾಪಳ್ಳಿ: ತಮಿಳುನಾಡಿನ ತಿರುಚಿರಾಪಳ್ಳಿಯ ತುರಾಯೂರಿನಲ್ಲಿ ಸ್ಪೋಟಕ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ 10 ಮಂದಿ ದುರ್ಮರಣ ಹೊಂದಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಸುಮಾರು 7ಗಂಟೆ ಸಮಯದಲ್ಲಿ ಈ ಸ್ಫೋಟ...
View Articleದಿಕ್ಕು ಬದಲಿಸ್ತಿದೆ ನಾಡಾ ಚಂಡಮಾರುತ- ಅಪಾಯದ ಮುನ್ಸೂಚನೆ ಕಡಿಮೆ, ಮಳೆ ಜೋರು
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರೋ ನಾಡಾ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಕರಾವಳಿ ತೀರವನ್ನು ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದರೆ ನಾಡಾ ಚಂಡಮಾರುತ ನಿನ್ನೆಗಿಂತ ಸಾಕಷ್ಟು...
View Article