ನೋಟ್ಬ್ಯಾನ್: ಶಬರಿಮಲೆಯಲ್ಲಿ ಬಂತು ಇ- ಹುಂಡಿ
ಶಬರಿಮಲೆ: 500 ಹಾಗೂ 100 ರೂ. ನೋಟ್ಗಳನ್ನು ಬ್ಯಾನ್ ಮಾಡಿದ ನಂತರ ಒಂದು ಕಡೆ ಕೈಯಲ್ಲಿ ನಗದು ಇಲ್ಲದೆ ಜನ ಪರದಾಡ್ತಿದ್ರೆ, ಮತ್ತೊಂದೆಡೆ ದೇವಸ್ಥಾನಗಳ ಹುಂಡಿಗೆ ಕಂತೆ ಕಂತೆ ಹಣ ಬಂದು ಬೀಳುತ್ತಿದೆ. ಆದ್ರೆ ಶಬರಿಮಲೆಯಲ್ಲಿ ತಿರುವಂಕೂರು ದೇವಸ್ವಂ...
View Articleಕಪ್ಪುಹಣ ಆಯ್ತು, ಈಗ ಚಿನ್ನದ ಮೇಲೆ ಮೋದಿ ಕಣ್ಣು!
ನವದೆಹಲಿ: ಕಪ್ಪುಹಣದ ವಿರುದ್ಧ ಸಮರ ಸಾರಿರುವ ಮೋದಿ ಸರ್ಕಾರ ಈಗ ಚಿನ್ನದ ಮೇಲೆ ಕಣ್ಣು ಹಾಕಿದ್ದು, ಶೀಘ್ರವೇ ಚಿನ್ನಾಭರಣ ಅಥವಾ ಬಂಗಾರದ ಗಟ್ಟಿ ಹೊಂದಿರುವವರಿಗೆ ಮಿತಿ ಹೇರುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಹೌದು. ಕಾಳಧನವನ್ನು ಮಟ್ಟ...
View Article500ರೂ. ನೋಟಿನ ಮುದ್ರಣದಲ್ಲಿ ದೋಷ: ತಪ್ಪೊಪ್ಪಿಕೊಂಡ ಆರ್ಬಿಐ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 500ರೂ. ಹಾಗೂ 1,000ರೂ. ನೋಟುಗಳನ್ನು ನಿಷೇಧ ಮಾಡಿದ್ದು, ಇದೀಗ ಮರು ಮುದ್ರಣಗೊಂಡಿರುವ 500ರೂ. ಮುಖಬೆಲೆಯ ನೋಟಿನಲ್ಲಿ ತಪ್ಪುಗಳಾಗಿರುವುದನ್ನು ಆರ್ಬಿಐ ಒಪ್ಪಿಕೊಂಡಿದೆ. ಹೆಚ್ಚಿನ...
View Articleಚಿಲ್ಲರೆ ಸಮಸ್ಯೆಯಿಂದ ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್; ಹೊತ್ತಿ ಉರಿಯಿತು ಬಂಕ್- ವಿಡಿಯೋ
ಕಲಬುರಗಿ: ಪೆಟ್ರೋಲ್ ಹಾಕಿಸುವ ವೇಳೆ ಬೈಕ್ಗೆ ಬೆಂಕಿ ತಗುಲಿ ನಂತರ ಅದರ ಕೆನ್ನಾಲಿಗೆ ಬಂಕ್ಗೆ ವ್ಯಾಪಿಸಿದ ಘಟನೆ ಸೇಡಂ ತಾಲೂಕಿನ ಜಿಕೆ ರಸ್ತೆಯ ಬಾರುದ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಬದ್ರುದ್ದೀನ್ ಎಂಬವರು ಪೆಟ್ರೋಲ್...
View Articleಚಿನ್ನಕ್ಕೆ ಮಿತಿ- ಸರ್ಕಾರಕ್ಕೆ ಪ್ರಸ್ತಾವನೆ ಬಂದಿಲ್ಲ; ಹಣಕಾಸು ಇಲಾಖೆ
ನವದೆಹಲಿ: ಶೀಘ್ರವೇ ಚಿನ್ನಾಭರಣ ಅಥವಾ ಬಂಗಾರದ ಗಟ್ಟಿ ಹೊಂದಿರುವವರಿಗೆ ಮಿತಿ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎನ್ನುವ ಸುದ್ದಿಯನ್ನು ಹಣಕಾಸು ಇಲಾಖೆಯ ನಿರಾಕರಿಸಿದೆ. ಇದುವರೆಗೆ ಚಿನ್ನಕ್ಕೆ ಮಿತಿ ಹೇರುವ ಪ್ರಸ್ತಾವನೆ...
View Articleದಿನಭವಿಷ್ಯ 26-11-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಬೆಳಗ್ಗೆ 10:12 ನಂತರ ತ್ರಯೋದಶಿ ತಿಥಿ ಶನಿವಾರ, ಚಿತ್ತಾ ನಕ್ಷತ್ರ, ಮಧ್ಯಾಹ್ನ 3:04 ನಂತರ ಸ್ವಾತಿ ನಕ್ಷತ್ರ ಶುಭ ಘಳಿಗೆ:...
View Articleಬೆಂಗ್ಳೂರಲ್ಲಿ ಮತ್ತೆ 2000 ರೂ. ನೋಟುಗಳ 45 ಲಕ್ಷ ರೂ. ನಗದು ವಶ
– ಕಂತೆ ಕಂತೆ ಹೊಸ ನೋಟು ಬಂದಿದ್ದೆಲ್ಲಿಂದ ? ಬೆಂಗಳೂರು: ನಗರದ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪೀಣ್ಯಾ ಬಳಿ 45 ಲಕ್ಷ ರೂ. ನಗದನ್ನು ಕೊಂಡೊಯ್ಯುತ್ತಿದ್ದ ಇಬ್ಬರನ್ನು ಸ್ವಿಫ್ಟ್ ಕಾರು ಸಮೇತ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ...
View Articleಕ್ಲಾಸ್ ವರ್ಕ್ ತರದಿದ್ದಕ್ಕೆ ವಿದ್ಯಾರ್ಥಿಯನ್ನ 5 ಕಿ.ಮೀ ನಡೆಸಿದ ಬೆಂಗ್ಳೂರು ಶಾಲೆ
ಬೆಂಗಳೂರು: ಖಾಸಗಿ ಶಾಲೆಗಳು ಪೋಷಕರಿಂದ ಡೋನೇಷನ್ಗೆ ರಕ್ತ ಹೀರಿದ ಆನೇಕ ಘಟನೆಗಳು ನಡೆದಿವೆ. ಆದ್ರೆ ಖಾಸಗಿ ಶಾಲೆಯೊಂದು ಕ್ಲಾಸ್ ವರ್ಕ್ ತಂದಿಲ್ಲ ಅಂತಾ ವಿದ್ಯಾರ್ಥಿಯನ್ನು 5 ಕಿಲೋ ಮೀಟರ್ ನಡೆಯುವಂತೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ....
View Articleಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ನೋಟ್ ಬ್ಯಾನ್ ಬಿಸಿ- ದೇಣಿಗೆ ಸಂಗ್ರಹ ಭಾರೀ ಪ್ರಮಾಣದಲ್ಲಿ ಕುಸಿತ
ರಾಯಚೂರು: ಪ್ರಧಾನಿ ನರೇಂದ್ರ ಮೋದಿ 500, 1000 ರೂಪಾಯಿ ನೋಟು ರದ್ದು ಮಾಡಿರುವುದು ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೇಲೂ ಪರಿಣಾಮ ಬೀರಿದೆ. ದೇಣಿಗೆ ಸಂಗ್ರಹದ ಮೇಲೆ ನೇರವಾಗಿ ಹೊಡೆತ ಬಿದ್ದಿದ್ದು ನಿರೀಕ್ಷೆಗಿಂತ...
View Article26/11 ಉಗ್ರರ ದಾಳಿ ನೆನೆದ ಮುಂಬೈ: ಹುತಾತ್ಮರಿಗೆ ಗೌರವಾರ್ಪಣೆ
ಮುಂಬೈ: 26/11 ರ ಮುಂಬೈ ಮೇಲಿನ ಉಗ್ರರ ಆಕ್ರಮಣ ಇವತ್ತಿಗೆ 8 ವರ್ಷಗಳು ಕಳೆದಿದೆ. ಇದೇ ಸಂದರ್ಭದಲ್ಲಿ ದೇಶವೇ ಆಕ್ರಮಣವನ್ನು ನೆನೆದಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ರಾಜಕೀಯ ಬಳಗದಿಂದ ಗೌರವಾರ್ಪಣೆಯನ್ನು ಸಲ್ಲಿಸಿದ್ದಾರೆ. ಮುಂಬೈ...
View Articleಸಾಕಲು ಹಸು ಸಿಕ್ಕಿದರೆ ಮಂಡ್ಯದ ಈ ಕುಟುಂಬಕ್ಕೆ ಸಿಗುತ್ತೆ ‘ಬೆಳಕು’
ಮಂಡ್ಯ: ಕಿತ್ತು ತಿನ್ನುವ ಬಡತನದ ನಡುವೆ ತನ್ನಿಬ್ಬರು ಬುದ್ಧಿಮಾಂದ್ಯ ಮಕ್ಕಳನ್ನ ಪ್ರೀತಿಯಿಂದ ಆರೈಕೆ ಮಾಡುತ್ತಿರುವ ತಾಯಿಯ ಹೆಸರು ಜಾನಕಿ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ದಾಸಪ್ಪ ಎಂಬುವವರ ಜೊತೆ ಮದುವೆಯಾಯ್ತು. ಇವರ ಊರು ಮಂಡ್ಯ. ಜಾನಕಿ ಮತ್ತು...
View Articleಕಂಪ್ಯೂಟರ್ ಸಿಕ್ಕರೆ ಈ ಮಕ್ಕಳಿಗೆ ಸಿಗುತ್ತೆ ‘ಬೆಳಕು’!
ನೆಲಮಂಗಲ: ಹೈಟೆಕ್ ಖಾಸಗಿ ಶಾಲೆಗಳ ಹಾವಳಿ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದ ಸರ್ಕಾರಿ ಶಾಲೆ ತನ್ನ ವಿಭಿನ್ನತೆಯಿಂದ ಮಾದರಿಯಾಗಿದೆ. ಈ ಶಾಲೆ 2013ರಲ್ಲೇ ತಾಲೂಕಿಗೆ ಸಂಪೂರ್ಣ ಸ್ವಚ್ಛ ಶಾಲೆ ಎಂದು...
View Articleಬೆಂಗ್ಳೂರಲ್ಲಿದ್ದರೆ ಕಡ್ಲೆಕಾಯಿ ಪರಿಷೆಗೆ ಬಂದು ಹೋಗಿ
ಬೆಂಗಳೂರು: ನಗರದ ಬಸವನಗುಡಿಯಲ್ಲಿ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಕ್ಷಣಗಣನೆ, ಕಡ್ಲೆಯ ಗುಂಗಿನಲ್ಲಿ ರಂಗೇರಿದೆ ಬಸವನಗುಡಿ ಬೀದಿ, ಕಡ್ಲೆಕಾಯಿ ಕೊಂಚ ಕಾಸ್ಟ್ಲಿ, ಬಡವರ ಬಾದಾಮಿಗೂ ತಟ್ಟಿದೆ ನೋಟು ಬ್ಯಾನಿನ ಬಿಸಿ, ಬನ್ನಿ ಕಡ್ಲೆಕಾಯಿ ಲೋಕದಲ್ಲಿ...
View Articleವಾರ ಭವಿಷ್ಯ
ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಭಾನುವಾರ, ಮೇಷ: ಮಕ್ಕಳಿಗಾಗಿ ಅನಗತ್ಯ ಖರ್ಚು, ಖರ್ಚುಗಳ ಬಗ್ಗೆ ಅರಿವಿರಲಿ, ಪ್ರಭಾವಿ ವ್ಯಕ್ತಿಗಳಿಂದ ಅನುಕೂಲ, ವಿರೋಧಿಗಳಿಂದ...
View Articleಮಂಗಳೂರು, ಶಿರಸಿಯಲ್ಲಿ ಅಡಿಕೆ ಡೀಲರ್ಗಳ ಮೇಲೆ ಐಟಿ ದಾಳಿ
ತೆರಿಗೆ ವಂಚಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದವರ ಬುಡಕ್ಕೆ ಬಿದ್ದಿದೆ ಬೆಂಕಿ ಮಂಗಳೂರು: ಕರಾವಳಿಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಬೇನಾಮಿ ಅಡಿಕೆ ವಹಿವಾಟು ನಡೆಸುವ ಡೀಲರ್ ಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ನೂರು...
View Articleಡೊನೇಷನ್ಗೆ ತೆರಿಗೆ ಕಟ್ಟದ್ದಕ್ಕೆ ನವೋದಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಸ್.ಆರ್.ರೆಡ್ಡಿ...
ರಾಯಚೂರು: 413 ಕೋಟಿ ರೂಪಾಯಿಗೆ ತೆರಿಗೆ ವಂಚಿಸಿದ ಆರೋಪದಡಿ ರಾಯಚೂರಿನ ಪ್ರತಿಷ್ಠಿತ ನವೋದಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಸ್. ರಾಜೇಂದರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. 2008 ರಿಂದ 2016ರ ವರೆಗೆ ನವೋದಯ ಮೆಡಿಕಲ್ ಕಾಲೇಜ್ಗೆ...
View Articleಕಿತ್ತುಹೋಗಿದ್ದ ಚಪ್ಪಲಿ ರಿಪೇರಿ; ಸ್ಮೃತಿ ಇರಾನಿ ವಿಡಿಯೋ ವೈರಲ್
ಚೆನ್ನೈ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದವರು ಈಗ ಏನ್ ಮಾಡಿದ್ರೂ ದೊಡ್ಡ ಸುದ್ದಿಯಾಗ್ತಿದೆ. ಕುಳಿತರೂ ಸುದ್ದಿ, ನಿಂತರೂ ಸುದ್ದಿ. ಕೊನೆಗೆ ಚಪ್ಪಲಿ ಕಿತ್ತು ಹೋಗಿದ್ದರೂ ಸುದ್ದಿಯಾಗ್ತಿದ್ದಾರೆ. ಇದಕ್ಕೆ ಸಾಕ್ಷಿ ಸಚಿವೆ ಸ್ಮೃತಿ...
View Articleಎದ್ದೇಳು ಅಮ್ಮಾ: ಮರಿ ಆನೆ ಗೋಗರೆಯೋ ಈ ವಿಡಿಯೋ ನೋಡಿ!
ಸೊನಿಟ್ಪುರ್: ಸಾಮಾನ್ಯವಾಗಿ ಚಿಕ್ಕ ಮಕ್ಕಳು ಹೇಗೆ ಅಮ್ಮನನ್ನು ಬಿಟ್ಟಿರಲಾರೆವೋ ಅಂತೆಯೇ ಇಲ್ಲೊಂದು ಆನೆ ಮರಿ ಮೃತ ಅಮ್ಮನನ್ನು ಬಿಟ್ಟಿರಲಾರದೆ ಚಡಪಡಿಸುತ್ತಿರುವ ಹೃದಯವಿದ್ರಾವಕ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ....
View Articleಆಕ್ರೋಶ್ ದಿವಸ್; ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ?!
ಬೆಂಗಳೂರು: 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ದಿವಸ್ಗೆ ಕರೆ ನೀಡಿವೆ. ಆಕ್ರೋಶ್ ದಿವಸ್ ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿರುವಂತೆ...
View Articleಕ್ಯಾಶ್ಲೆಸ್ ಸಮಾಜವನ್ನಾಗಿ ನಿರ್ಮಾಣ ಮಾಡಲು ನಾಯಕತ್ವ ವಹಿಸಿ; ಯುವಜನತೆಗೆ ಮೋದಿ ಕರೆ
ನವದೆಹಲಿ: 500, 1 ಸಾವಿರ ರೂ. ನಿಷೇಧಗೊಳಿಸಿದ ಕ್ರಮವನ್ನು ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಭಾರತೀಯರು ಕ್ಯಾಶ್ಲೆಸ್ ಸಮಾಜದತ್ತ ಮುಖಮಾಡಬೇಕೆಂದು ಕರೆ ನೀಡಿದ್ದಾರೆ. ಈ ಬಾರಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಒಂದೇ...
View Article