Quantcast
Channel: Public TV – Latest Kannada News, Public TV Kannada Live, Public TV News
Browsing all 80405 articles
Browse latest View live

Image may be NSFW.
Clik here to view.

26 ದಿನದಲ್ಲಿ 1 ಕೋಟಿ 60 ಲಕ್ಷ ಗ್ರಾಹಕರು: ಇದು ‘ಜಿಯೋ’ರೆಕಾರ್ಡ್!

ಮುಂಬೈ: ಕಡಿಮೆ ಹಣದಲ್ಲಿ ಅತಿ ವೇಗದ ಇಂಟರ್‍ನೆಟ್ ಸೇವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಯೋ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. `ಜಿಯೋ ವೆಲ್‍ಕಮ್ ಆಫರ್’ಗೆ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಚಂದಾದಾರರನ್ನು ಹೊಂದಿರುವುದಾಗಿ ರಿಲಯನ್ಸ್ ಹೇಳಿದೆ....

View Article


Image may be NSFW.
Clik here to view.

ದಸರಾ ಹಬ್ಬಕ್ಕೆ ಸಿಂಪಲ್ ಕಾಜೂ ಬರ್ಫಿ ಮಾಡಿ ಸವಿಯಿರಿ

ಸಿಹಿ ಪದಾರ್ಥಗಳಲ್ಲಿ ಎಲ್ಲರಿಗೂ ಪ್ರಿಯವಾಗುವಂತದ್ದು ಕಾಜೂ ಬರ್ಫಿ. ಅದನ್ನು ಮಾಡುವುದು ಬ್ರಹ್ಮವಿದ್ಯೆಯೇನಲ್ಲ. ನಿಮ್ಮ ಮನೆಯಲ್ಲೇ ಅತ್ಯಂತ ಸುಲಭವಾಗಿ ಸ್ವಾದಿಷ್ಟವಾದ ಕಾಜೂ ಬರ್ಫಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು: 1. ಕಾಜೂ/ಗೋಡಂಬಿ – 250...

View Article


ಚಿಕನ್ ಸೂಪಲ್ಲಿ ಚಿಕನ್ ಇರ್ಲಿಲ್ಲ ಅಂತಾ ಕಬ್ಬಿಣದ ರಾಡ್‍ನಿಂದ ಹೊಡೆದ!

ಮುಂಬೈ: ಚಿಕನ್ ಸೂಪ್‍ನಲ್ಲಿ ಚಿಕನ್ ಇರಲಿಲ್ಲ ಎಂದು ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕನಿಗೆ ಹಾಗೂ ಇನ್ನಿಬ್ಬರ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ ಘಟನೆ ಮುಂಬೈನ ಆಂಟಾಪ್ ಹಿಲ್‍ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಹೋಟೆಲ್ ಮಾಲೀಕ ಚಿಕಿತ್ಸೆ...

View Article

Image may be NSFW.
Clik here to view.

ಐಬ್ರೋ ಥ್ರೆಡಿಂಗ್ ಮಾಡಿಸುವಾಗ ಈ 5 ವಿಷಯ ನೆನಪಿಡಿ

ಸುಂದರವಾದ ಕಣ್ಣುಗಳಿಗೆ ತಿದ್ದಿತೀಡಿದಂತಹ ಹುಬ್ಬು ಮತ್ತಷ್ಟು ಮೆರುಗು ಕೊಡುತ್ತದೆ. ಐಬ್ರೋ ಥ್ರೆಡಿಂಗ್ ಮಾಡಿಸಿದಾಗ ಒಂದು ವೇಳೆ ಹುಬ್ಬಿನ ಆಕಾರ ಕೆಟ್ಟರೆ ಹೆಣ್ಣುಮಕ್ಕಳಿಗೆ ಅದಕ್ಕಿಂತ ಬೇಜಾರು ಮತ್ತೊಂದಿಲ್ಲ. ಅದಕ್ಕೆ ಐಬ್ರೋ ಥ್ರೆಡಿಂಗ್...

View Article

3ನೇ ಟೆಸ್ಟ್ ನಲ್ಲಿ ಕೊಹ್ಲಿ ದ್ವಿಶತಕ: ರಹಾನೆಯೊಂದಿಗೆ ದಾಖಲೆಯ ಜೊತೆಯಾಟ

ಇಂದೋರ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರೋ 3ನೇ ಟೆಸ್ಟ್ ನಲ್ಲಿ ನಾಯಕ ವಿರಾಟ್ ಕೊಹ್ಲಿ 211 ರನ್ ಗಳಿಸಿ ಔಟಾಗಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಬರೋಬ್ಬರಿ 20 ಬೌಂಡರಿ ಸಿಡಿದ್ದಾರೆ. ಕೊಹ್ಲಿ-ರಹಾನೆ ಜೋಡಿ ಒಟ್ಟು 365 ರನ್ ಗಳಿಸಿ ಭಾರತದ ಪರ...

View Article


ಲವ್ ಮಾಡ್ದೋಳಿಗೆ ಬೇರೆ ಎಂಗೇಜ್‍ಮೆಂಟ್: ಪ್ರಿಯತಮೆಗೆ ನೇಣು ಕುಣಿಕೆ ಬಿಗಿದ ಪ್ರಿಯಕರ!

ಮುಂಬೈ: ಪ್ರೀತಿಸಿದ ಹುಡುಗಿ ಕೈಗೆ ಸಿಗಲಿಲ್ಲ. ಅವಳು ಇನ್ಯಾರನ್ನೋ ಮದುವೆಯಾಗ್ತಾಳೆ ಎಂದು ಪ್ರೇಮಿಯೊಬ್ಬ ತನ್ನ ಮಾಜಿ ಪ್ರಿಯತಮೆಯನ್ನು ನೇಣು ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಪೂರ್ವ ಮಲಾಡ್‍ನಲ್ಲಿ ನಡೆದಿದೆ. ತನ್ನ ವಿಕೃತಿ ಮೆರೆಯಲು ಹೋದ 24...

View Article

ದಿನಭವಿಷ್ಯ 10-10-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಸೋಮವಾರ, ಉತ್ತರಾಷಾಢ ನಕ್ಷತ್ರ. ರಾಹುಕಾಲ: ಬೆಳಗ್ಗೆ 7:42 ರಿಂದ 9:11 ಗುಳಿಕಕಾಲ: ಮಧ್ಯಾಹ್ನ 1:39 ರಿಂದ 3:08 ಯಮಗಂಡಕಾಲ:...

View Article

Image may be NSFW.
Clik here to view.

ಮೈಸೂರು ಅರಮನೆಯಲ್ಲಿಂದು ಆಯುಧಪೂಜೆ ಸಂಭ್ರಮ

– ಜಂಬೂ ಸವಾರಿಗೆ ರೆಡಿಯಾಗಿದ್ದಾನೆ ಅರ್ಜುನ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಇನ್ನೊಂದೇ ದಿನ ಬಾಕಿ. ಜೊತೆಗೆ ನವರಾತ್ರಿ ಉತ್ಸವದ ಮಧ್ಯೆ ನಾಡಿನಾದ್ಯಂತ ಇಂದು ಆಯುಧಪೂಜೆ ಸಂಭ್ರಮ. ದಸರಾ ಸಡಗರದಲ್ಲಿರೋ ಅರಮನೆ ನಗರ...

View Article


Image may be NSFW.
Clik here to view.

ತಮಿಳುನಾಡಿನಲ್ಲಿ ಇವತ್ತು ಕಾವೇರಿ ಅಧ್ಯಯನ ಅಂತ್ಯ

– ಗೋವಾದಲ್ಲಿ ಮಹದಾಯಿ ಸರ್ವಪಕ್ಷ ಸಭೆ ಚೆನ್ನೈ/ಪಣಜಿ: ತಮಿಳುನಾಡಿನ ಕಾವೇರಿ ಕೊಳ್ಳದಲ್ಲಿ ಕೇಂದ್ರದ ತಾಂತ್ರಿಕ ತಜ್ಞರ ಸಮಿತಿಯ ಅಧ್ಯಯನ ಇಂದು ಅಂತ್ಯವಾಗಲಿದೆ. ಇವತ್ತು ತಂಜಾವೂರು, ತಿರುವರೂರು, ನಾಗಪಟ್ಟಣಂನ ಕಾವೇರಿ ಕೊಳ್ಳದಲ್ಲಿ ಅಧ್ಯಯನ...

View Article


ಜಮ್ಮು ಕಾಶ್ಮೀರದ ಪ್ಯಾಂಪೋರ್‍ನಲ್ಲಿ ಸರ್ಕಾರಿ ಕಟ್ಟಡದ ಮೇಲೆ ಉಗ್ರರ ದಾಳಿ

ಶ್ರೀನಗರ: ಜಮ್ಮು ಕಾಶ್ಮೀರದ ಪ್ಯಾಂಪೋರ್‍ನಲ್ಲಿ ಸರ್ಕಾರಿ ಕಟ್ಟಡದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಶ್ರೀನಗರದಿಂದ 15 ಕಿಮೀ ದೂರದ ಪ್ಯಾಂಪೋರ್‍ನಲ್ಲಿ ಉದ್ಯಮ ಅಭಿವೃದ್ಧಿ ಕಟ್ಟಡ(ಎಂಟರ್‍ಪ್ರೆನ್ಯೂರ್‍ಶಿಪ್ ಡೆವೆಲಪ್‍ಮೆಂಟ್...

View Article

ಈ ಆಂಡ್ರಾಯ್ಡ್ ಫೋನಿನ ಬೆಲೆ ಕೇವಲ 2400 ರೂ.

ನವದೆಹಲಿ: ಸ್ಮಾರ್ಟ್‍ಫೋನ್ ಕಂಪೆನಿಗಳು ಈಗ 4ಜಿ ಎಲ್‍ಟಿಇ ಆಧಾರಿತ ಫೋನ್ ತಯಾರಿಸಲು ಮುಂದಾಗುತ್ತಿದ್ದರೆ, ಇಂಟೆಕ್ಸ್ 3ಜಿ ಸ್ಮಾರ್ಟ್‍ಫೋನ್ ಖರೀದಿಸುವ ಮಂದಿಗಾಗಿ ಕಡಿಮೆ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಮಾಡಿದೆ. ಇಂಟೆಕ್ಸ್ ಅಕ್ವಾ ಇಕೋ...

View Article

ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್‍ಗೆ ಏಕವಚನದಲ್ಲೇ ಸಚಿವ ಆಂಜನೇಯ ವಾಗ್ದಾಳಿ

ಚಿತ್ರದುರ್ಗ: ಹಿರಿಯ ಐಎಎಸ್ ಅಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಓರ್ವ ಸರ್ವಾಧಿಕಾರಿ, ಅವನು ಚಿತ್ರದುರ್ಗಕ್ಕೆ ಬಂದರೆ ಜನ ಓಡಾಡಿಸಿಕೊಂಡು ಹೊಡೆದು ಚೀಮಾರಿ ಹಾಕುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಏಕವಚನದಲ್ಲೇ ಬೈದಿದ್ದಾರೆ....

View Article

Image may be NSFW.
Clik here to view.

ಫುಲ್ ಸ್ಪೀಡ್‍ನಲ್ಲಿದ್ದ ಬಸ್ ಡಿಕ್ಕಿ ಹೊಡೆದು ಆನೆ ಸಾವು

– ಭೀಕರ ಅಪಘಾತದ ದೃಶ್ಯ ಮೊಬೈಲ್‍ನಲ್ಲಿ ಸೆರೆ ಬ್ಯಾಂಕಾಕ್: ವೇಗವಾಗಿ ಬರುತ್ತಿದ್ದ ಬಸ್‍ವೊಂದು ಆನೆಗೆ ಡಿಕ್ಕಿ ಹೊಡೆದು ಮುಂದೆ ಹೋಗುವ ಭೀಕರ ಅಪಘಾತದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಥೈಲ್ಯಾಂಡಿನ ಲಾಂಪಂಗ್ ಚಿಯಾಂಗ್ ಮೈ...

View Article


Image may be NSFW.
Clik here to view.

ಅಶ್ವಿನ್ ಸ್ಪಿನ್ ಮೋಡಿ; ಬಿಗಿ ಹಿಡಿತ ಸಾಧಿಸಿದ ಭಾರತ

ಇಂದೋರ್: ನ್ಯೂಜೆಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ಸಂಪೂರ್ಣ ಹಿಡಿತ ಸಾಧಿಸಿದ್ದು ಒಟ್ಟು 276 ರನ್‍ಗಳ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು...

View Article

ಆಯುಧ ಪೂಜೆಗೆ ಕಾರನ್ನು ಬೇಗನೆ ಸರ್ವಿಸ್ ಮಾಡು ಎಂದಿದ್ದಕ್ಕೆ ಕೊಡಗಿನಲ್ಲಿ ಕೊಲೆ

ಮಡಿಕೇರಿ: ಆಯುಧ ಪೂಜೆ ಹಿನ್ನೆಲೆಯಲ್ಲಿ ಬೇಗನೆ ತೊಳೆದುಕೊಡು ಎಂದು ಒತ್ತಾಯಿಸಿದ್ದಕ್ಕೆ ಸರ್ವಿಸ್ ಸ್ಟೇಷನ್ ಮಾಲೀಕ ಕಾರು ಮಾಲೀಕನ ಮೇಲೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ....

View Article


ದಿನಭವಿಷ್ಯ 11-10-2016

ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ವಿಜಯದಶಮಿ ತಿಥಿ, ಮಂಗಳವಾರ, ಶ್ರಾವಣ ನಕ್ಷತ್ರ. ರಾಹುಕಾಲ: ಮಧ್ಯಾಹ್ನ 3:08 ರಿಂದ 4:38 ಗುಳಿಕಕಾಲ: ಮಧ್ಯಾಹ್ನ 12:09 ರಿಂದ 1:39...

View Article

Image may be NSFW.
Clik here to view.

ಜಂಬೂ ಸವಾರಿಗೆ ಅರ್ಜುನನ ಬಳಗ ರೆಡಿ: ಅರಮನೆಯಲ್ಲಿ ಅಲಮೇಲಮ್ಮನಿಗೆ ಪೂಜೆ

– ಮೈಸೂರಿನಾದ್ಯಂತ ಖಾಕಿ ಸರ್ಪಗಾವಲು ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ವಿಜಯದಶಮಿಯ ಜಂಬೂ ಸವಾರಿಗೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರು...

View Article


Image may be NSFW.
Clik here to view.

ಇಂದಿನಿಂದ ಆರ್‍ಎಸ್‍ಎಸ್‍ಗೆ ಪ್ಯಾಂಟು ಶರ್ಟು: ಲಕ್ನೋದಲ್ಲಿ ಮೋದಿಯಿಂದ ರಾವಣ ಸಂಹಾರ

– ಪಾಂಪೋರ್‍ನಲ್ಲಿ ಮತ್ತೆ ಗುಂಡಿನ ಚಕಮಕಿ ನವದೆಹಲಿ: ಸುಮಾರು 90 ವರ್ಷಗಳ ಬಳಿಕ ಆರ್‍ಎಸ್‍ಎಸ್‍ನ ಡ್ರೆಸ್‍ಕೋಡ್ ಇವತ್ತಿನಿಂದ ಬದಲಾಗಿದೆ. ಖಾಕಿ ಚಡ್ಡಿ ಬದಲು ಕಂದು ಬಣ್ಚದ ಪ್ಯಾಂಟ್, ಶರ್ಟ್‍ನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಮಿಂಚುತ್ತಿದ್ದಾರೆ....

View Article

Image may be NSFW.
Clik here to view.

ಅಲಂಕಾರ ಮಾಡಲು ಹೋದ್ರೆ ಗರಂ ಆದ ಜಂಬೂಸವಾರಿ ನಾಯಕ ಅರ್ಜುನ

ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ಸಾಗಬೇಕಿರುವ ಆನೆ ಅರ್ಜುನನಿಗೆ ಇಂದು ಅಲಂಕಾರ ಮಾಡಲು ಮುಂದಾದಾಗ ಕೋಪಗೊಂಡಿದ್ದು ಆತಂಕ ಸೃಷ್ಟಿಯಾಗಿದೆ. ಅರ್ಜುನ ತನ್ನ ಮಾವುತನ ಮುಖ ಕಾಣದೇ ಕಂಗಾಲಾಗಿದ್ದಾನೆ. ಮಾವುತ ದೊಡ್ಡಮಾಸ್ತಿ...

View Article

Image may be NSFW.
Clik here to view.

ತಪ್ಪಿದ ಭಾರೀ ದುರಂತ: ಸ್ಟೇರಿಂಗ್ ರಾಡ್ ಕಟ್ಟಾದ್ರೂ 70 ಪ್ರಯಾಣಿಕರ ಪ್ರಾಣ ಕಾಪಾಡಿದ ಬಸ್ ಚಾಲಕ

ತುಮಕೂರು: ಬಸ್ ಚಾಲಕರೊಬ್ಬರು ತನ್ನ ಸಮಯ ಪ್ರಜ್ಞೆಯಿಂದ 70 ಪ್ರಯಾಣಿಕರ ಪ್ರಾಣ ಕಾಪಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಹೊಸಕೋಟೆಗೆ ತೆರಳುತ್ತಿದ್ದ ಖಾಸಗಿ...

View Article
Browsing all 80405 articles
Browse latest View live


<script src="https://jsc.adskeeper.com/r/s/rssing.com.1596347.js" async> </script>