27 ವಿಕೆಟ್ ಕಿತ್ತು ಹೊಸ ಮೈಲಿಗಲ್ಲನ್ನು ಬರೆದ ಸ್ಪಿನ್ನರ್ ಅಶ್ವಿನ್
ಇಂದೋರ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸ್ಪಿನ್ನರ್ ಆರ್ ಅಶ್ವಿನ್ ಹೊಸ ಮೈಲಿಗಲ್ಲನ್ನು ಬರೆದಿದ್ದಾರೆ. ಭಾರತದ ಪರ ಅತಿ ಕಡಿಮೆ ಟೆಸ್ಟ್ ಪಂದ್ಯದಲ್ಲಿ 20 ಬಾರಿ 5 ವಿಕೆಟ್ ಪಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ....
View Articleಭಾರತದಲ್ಲಿದ್ದುಕೊಂಡು ಪಾಕ್ ಉಗ್ರರಿಗೆ ಸಹಕಾರ ನೀಡೋ ಮಂದಿಗೆ ಮೋದಿ ಖಡಕ್ ಎಚ್ಚರಿಕೆ
ಲಕ್ನೋ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದರಿಕೆ ಖಡಕ್ ಎಚ್ಚರಿಕೆ...
View Article74ರ ಹರೆಯಕ್ಕೆ ಯಂಗ್ ಬಿಗ್ ಬಿ ಎಂಟ್ರಿ
ಬಾಲಿವುಡ್ನ ಮೇರು ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ಗೆ 74 ನೇ ಜನ್ಮದಿನದ ಸಂಭ್ರಮ. ಅಮಿತಾಬ್ ಬಚ್ಚನ್ ಇವರ ಪೂರ್ಣ ನಾಮಧೇಯ ಅಮಿತಾಬ್ ಹರಿವಂಶ್ ರಾಯ್ ಶ್ರೀನಿವಾಸ್ ಬಚ್ಚನ್. 1969-70ರ ಆಸುಪಾಸಿನಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ಬಾಲಿವುಡ್ಗೆ...
View Articleಮೈಸೂರಿನಲ್ಲಿ ವಿಜಯದಶಮಿ ಸಡಗರ; ಜೋರು ಮಳೆಯಲ್ಲೂ ಹೆಜ್ಜೆ ಹಾಕಿದ ನಮ್ಮ ಅರ್ಜುನ
ಮೈಸೂರು: ನಾಡಿಗೆ ಮಳೆ ಇಲ್ಲದ ಸಂಕಷ್ಟ ಕಾಲದಲ್ಲೂ, ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯ, ಪರಂಪರೆಗೆ ಯಾವುದೇ ಅಡ್ಡಿಯಾಗದಂತೆ ದಸರಾ ಆಚರಿಸಲಾಯಿತು. ಸ್ವಚ್ಛತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ನಗರಿಯಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ...
View Articleಜಯಲಲಿತಾ ಎಲ್ಲ ಖಾತೆಗಳು ಪನೀರ್ ಸೆಲ್ವಂ ಹೆಗಲಿಗೆ
ಚೆನ್ನೈ: ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಳಿಯಿದ್ದ ಎಲ್ಲಾ ಖಾತೆಗಳನ್ನು ಹಣಕಾಸು ಸಚಿವ ಪನೀರ್ ಸೆಲ್ವಂ ವಹಿಸಿಕೊಂಡಿದ್ದಾರೆ. ಜಯಲಲಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಬಳಿಯಿದ್ದ ಗೃಹ ಖಾತೆ,...
View Articleದಿನಭವಿಷ್ಯ 12-10-2016
ಪಂಚಾಂಗ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಬುಧವಾರ, ಧನಿಷ್ಠ ನಕ್ಷತ್ರ, ರಾಹುಕಾಲ: ಮಧ್ಯಾಹ್ನ 12:09 ರಿಂದ 1:39 ಗುಳಿಕಕಾಲ: ಬೆಳಗ್ಗೆ 10:40 ರಿಂದ 12:09 ಯಮಗಂಡಕಾಲ:...
View Articleಅದ್ಧೂರಿ ನಾಡಹಬ್ಬಕ್ಕೆ ತೆರೆ: ಬೈಕ್ ಸ್ಟಂಟ್, ಮಲ್ಲಕಂಬಕ್ಕೆ ಮನಸೋತ ಮೈಸೂರು
– ಇತ್ತ ಬೆಂಗಳೂರಿನಲ್ಲೂ ದಸರಾ ವೈಭವ ಮೈಸೂರು/ಬೆಂಗಳೂರು: 11 ದಿನಗಳ ಐತಿಹಾಸಿಕ ಮೈಸೂರು ದಸರಾ ಹಬ್ಬ ಮುಕ್ತಾಯಗೊಂಡಿದೆ. ನಾಡಹಬ್ಬದ ಸಂಭ್ರಮದಲ್ಲಿ ಸಾಂಸ್ಕೃತಿಕ ನಗರ ಮಿಂದೆದ್ದಿದೆ. ಕಳೆದ ರಾತ್ರಿ ಮೈಸೂರಿನ ಬನ್ನಿಮಂಟಪದಲ್ಲಿ ಅಂತಿಮ ದಿನದ ಆಕರ್ಷಕ...
View Articleಲಿವಿಂಗ್ ಟುಗೆದರ್ನಲ್ಲಿದ್ದ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಸೆಲ್ಫಿ ವಿಡಿಯೋ ಮಾಡಿ ಕೊಪ್ಪಳದ...
– ಯುವತಿ ಮನೆ ಮುಂದೆಯೇ ವಿಷ ಸೇವಿಸಿದ ಯುವಕ ಕೊಪ್ಪಳ: ಪ್ರಿಯರಕನೊಬ್ಬ ಪ್ರೀತಿಸಿ ಕೈ ಕೊಟ್ಟ ಯುವತಿಯ ಮನೆ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಕಲ್ಗುಡಿಯ ನಿವಾಸಿ ಕಿರಣ್ಕುಮಾರ್...
View Articleನಾಗರಹಾವು ಚಿತ್ರ ರಿಲೀಸ್ಗೆ ತಮಿಳುನಾಡಿನಲ್ಲಿ ಅಡ್ಡಿ
– ವಿಷ್ಣು ಸಿನಿಮಾ ನೋಡಲು ರಜನಿಕಾಂತ್ ಕಾತರ ಬೆಂಗಳೂರು: ಇದೇ ವಾರ ಬಿಡುಗಡೆಯಾಗ್ತಿರೋ ಬಹುನಿರೀಕ್ಷಿತ ನಾಗರಹಾವು ಚಿತ್ರಕ್ಕೆ ತಮಿಳುನಾಡಿನಲ್ಲಿ ಅಡ್ಡಿ ಎದುರಾಗಿದೆ. ಕಾವೇರಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಈ ಅಡ್ಡಿ ಉಂಟಾಗಿದೆ. ತಮಿಳಿಗೆ ಡಬ್...
View Article30 ದೇಶಗಳಲ್ಲಿ ನಮ್ಮ ನಾಡಿನ ಇತಿಹಾಸದ ಕೀರ್ತಿ ಪತಾಕೆ ಹಾರಿಸಿರೋ ಗೈಡ್
-ಪ್ರವಾಸಿಗರಿಗೆಲ್ಲಾ ಇತಿಹಾಸದ ಮಾರ್ಗದರ್ಶನ ಉಚಿತ ಕಲಬುರಗಿ: ಈಗಿನ ಪೀಳಿಗೆ ಇತಿಹಾಸವನ್ನು ಮೆಲುಕು ಹಾಕೋದಕ್ಕೆ ಹೆಚ್ಚಿನ ಆಸಕ್ತಿ ತೋರಿಸಲ್ಲ. ಅದನ್ನ ಉಳಿಸೋದೂ ಇಲ್ಲ. ಇಂತಹ ಸಮಯದಲ್ಲಿ ಇಲ್ಲೊಬ್ಬರು ಇತಿಹಾಸವನ್ನು ಮೆಲುಕು ಹಾಕುವ, ಹಳೆಯದನ್ನು...
View Articleಕೆ.ಶಿವರಾಂ ಸೇರ್ಪಡೆಗೆ ಬಿಜೆಪಿಯಲ್ಲಿ ವಿರೋಧ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಗುದ್ದಾಟ ನಿಲ್ಲೋ ಲಕ್ಷಣಗಳು ಕಾಣ್ತಿಲ್ಲ. ನಿವೃತ್ತ ಐಎಎಸ್ ಅಧಿಕಾರಿ, ದಲಿತ ನಾಯಕ ಕೆ. ಶಿವರಾಂ ಬಿಜೆಪಿ ಸೇರ್ಪಡೆ ವಿಷಯವಾಗಿ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆ. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು...
View Articleದಿನಭವಿಷ್ಯ 15-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಚರ್ತುದಶಿ ತಿಥಿ, ಶನಿವಾರ, ಉತ್ತರಭಾದ್ರಪದ ನಕ್ಷತ್ರ ಶುಭ ಘಳಿಗೆ: ಬೆಳಗ್ಗೆ 11:49 ರಿಂದ 12:36 ಅಶುಭ ಘಳಿಗೆ: ಬೆಳಗ್ಗೆ 7:58 ರಿಂದ 8:44...
View Article‘ನಾಗರಹಾವು’ನೋಡುತ್ತಾ ವಿಷ್ಣು ಅಭಿಮಾನಿ ಸಾವು
ಬೆಂಗಳೂರು: ನಿನ್ನೆ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ. ಡಾ.ವಿಷ್ಣು ಅಪ್ಪಟ ಅಭಿಮಾನಿಯಾಗಿದ್ದ ರಾಜು...
View Articleಗೋವಾದಲ್ಲಿ ಇಂದಿನಿಂದ ಬ್ರಿಕ್ಸ್ ಸಮ್ಮೇಳನ
ಪಣಜಿ: ಗೋವಾದಲ್ಲಿ ಇಂದಿನಿಂದ ಎರಡು ದಿನಗಳ ಕಾಲ 8ನೇ ಬ್ರಿಕ್ಸ್ ಸಮ್ಮೇಳನ ನಡೆಯಲಿದೆ. ಜಾಗತಿಕವಾಗಿ ಪ್ರಮುಖ ಒಕ್ಕೂಟವಾಗಿರೋ ಬ್ರಿಕ್ಸ್ ಸಮ್ಮೇಳನಕ್ಕೆ ಗೋವಾದ ರಾಜಧಾನಿ ಪಣಜಿಯ ಕಡಲ ಕಿನಾರೆ ಸಜ್ಜಾಗಿದೆ. ಪಣಜಿಯ ಕಡಲ ಕಿನಾರೆಯಲ್ಲಿರೋ ಲೀಲಾ...
View Articleಅ.17ಕ್ಕೆ ಬೆಳಗ್ಗೆ ಕಾವೇರಿ ತೀರ್ಥೋದ್ಭವ
ಮಡಿಕೇರಿ: ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಾಡಿದ್ದು ಬೆಳಗ್ಗೆ 6 ಗಂಟೆ 29 ನಿಮಿಷಕ್ಕೆ ತೀರ್ಥೋದ್ಭವ ನಡೆಯಲಿದ್ದು, ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿ...
View Articleಕಳೆದೊಂದು ವಾರದಿಂದ ರಾಜ್ಯದಲ್ಲಿ 8 ಬಾರಿ ಕಂಪಿಸಿದೆ ಭೂಮಿ
ಕಲಬುರಗಿ: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆ ಚಿಂಚೋಳಿಯ ಐಪಿ ಹೊಸಳ್ಳಿ ಗ್ರಾಮದಲ್ಲಿ ಭೂಕಂಪದಿಂದ ಜನ ತತ್ತರಿಸಿದ್ದಾರೆ. ಅದರಲ್ಲಿಯೂ ಕಳೆದ ಎರಡು ದಿನಗಳಲ್ಲಿಯೇ ಕನಿಷ್ಠ 8 ಬಾರಿ ಭೂಮಿ ಕಂಪಿಸಿದೆ. ಇದರಿಂದ ಗ್ರಾಮದ ಜನ ಮನೆಗಳನ್ನು ತೊರೆದು...
View Articleನಿರುಪಯುಕ್ತ ಕೊಠಡಿಗೆ ಕಾಯಕಲ್ಪ, ಮಕ್ಕಳಿಗೆ ಸಿಗ್ತಿದೆ ಹೈಟೆಕ್ ಪಾಠ
– ಶಾಲೆಯ ಚಿತ್ರಣವನ್ನೇ ಬದಲಿಸಿದ ರಾಯಚೂರಿನ ಮಾದರಿ ಶಿಕ್ಷಕ ರಾಯಚೂರು: ಒಬ್ಬ ಮಾದರಿ ಶಿಕ್ಷಕನಿದ್ರೆ ಇಡೀ ಶಾಲೆಯ ಚಿತ್ರಣವೇ ಬದಲಾಗುತ್ತೆ ಅನ್ನೋದಕ್ಕೆ ನಿದರ್ಶನ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ರಾಯಚೂರಿನ ಡೊಂಗರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ...
View Articleಬ್ರಿಕ್ಸ್ ಸಮ್ಮೇಳನಕ್ಕೆ ಬಂದಿದ್ದ ರಷ್ಯಾ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ...
– ತಡವಾಗಿ ಗೋವಾ ತಲುಪಿದ ರಷ್ಯಾ ಅಧ್ಯಕ್ಷ ಬೆಂಗಳೂರು: ಗೋವಾದಲ್ಲಿ ಆಯೋಜನೆಗೊಂಡಿರುವ ಬ್ರಿಕ್ಸ್ ಸಮ್ಮೇಳನಕ್ಕೆ ಆಗಮಿಸಿದ್ದ ರಷ್ಯಾದ ವಿಮಾನವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ರಷ್ಯಾದ ಸಾರಿಗೆ...
View Articleಪದೇ ಪದೇ ಫೋನ್ ಮಾಡಿ ಯುವತಿಯ ಕಾಡ್ತಿದ್ದ ಪೇದೆ!
ಹಾವೇರಿ: ಪೊಲೀಸರು ಅಂದ್ರೆ ಜನರಿಗೆ ರಕ್ಷಣೆ ನೀಡಬೇಕಾದವರು. ಆದ್ರೆ ಹಾವೇರಿ ಜಿಲ್ಲೆಯಲ್ಲೊಬ್ಬ ಪೊಲೀಸ್ ಪೇದೆ ಯುವತಿಯೊಬ್ಬಳಿಗೆ ಪದೇ ಪದೇ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದಾನಂತೆ. ಯುವತಿ ಪೇದೆಗೆ ಪೋನ್ ಮಾಡಬೇಡ ಅಂದಿದ್ದಕ್ಕೆ ಯುವತಿಯನ್ನ...
View Articleಬ್ರಿಕ್ಸ್ ಸಮ್ಮೇಳನ ಹಿನ್ನೆಲೆ: ಟಿಬೇಟಿಯನ್ನರಿಗೆ ಕಾರವಾರ-ಗೋವಾ ಪ್ರವೇಶ ನಿರ್ಬಂಧ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಟಿಬೇಟಿಯನ್ ಕಾಲೋನಿಯಲ್ಲಿ ವಾಸವಾಗಿರುವ ಟಿಬೆಟಿಯನ್ ನಿರಾಶ್ರಿತರು ಇಂದಿನಿಂದ ಐದು ದಿನಗಳ ಕಾಲ ಕಾರವಾರ ನಗರಕ್ಕೆ ಮತ್ತು ಗೋವಾ ರಾಜ್ಯಗಳಿಗೆ ತೆರಳುವಂತಿಲ್ಲ. ಒಂದುವೇಳೆ ತೆರಳಿದ್ರೆ ಬಂಧನದ ಜೊತೆ...
View Article