ತಾಯಿ, ಪತ್ನಿ, ಮಕ್ಕಳನ್ನು ಜಮೀನಿನಲ್ಲೇ ಭೀಕರವಾಗಿ ಕೊಂದ
ಮುಂಬೈ: ವ್ಯಕ್ತಿಯೋರ್ವ ತನ್ನ ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನ ಭೀಕರವಾಗಿ ಹತ್ಯೆಗೈದಿರೋ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡ್ನೂರು ಗ್ರಾಮದಲ್ಲಿ ನಡೆದಿದೆ. 45 ವರ್ಷ ವಯಸ್ಸಿನ ಭರತ್ ಇರ್ಕಾರ್ ತನ್ನ ಕುಟುಂಬದ ನಾಲ್ವರನ್ನ...
View Articleಸೆಪ್ಟೆಂಬರ್ 15 ರಂದು ಕರ್ನಾಟಕದಲ್ಲಿ ರೈಲು ಬಂದ್
ಬೆಂಗಳೂರು: ಕಾವೇರಿ ಮತ್ತು ಮಹದಾಯಿ ವಿಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಸಭೆ ನಡೆಸುವಂತೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಸೆ.15ರಂದು ಕರ್ನಾಟಕದಲ್ಲಿ ರೈಲು ಬಂದ್ ನಡೆಸಲು ಕರೆ ನೀಡಿವೆ. ವಾಟಾಳ್ ನಾಗರಾಜ್...
View Articleದಸರಾ ಅಂಬಾರಿ ಹೊರೋ ಅರ್ಜುನನಿಗೆ ತಾಲೀಮು ಆರಂಭ
ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದಿರೋ ಗಜಪಡೆಯ ತಾಲೀಮು ಈಗ ಬಿರುಸುಗೊಂಡಿದೆ. ಇಷ್ಟು ದಿನ ಯಾವುದೇ ಭಾರ ಇಟ್ಟುಕೊಳ್ಳದೆ ಮೆರವಣಿಗೆ ಸಾಗುವ ಹಾದಿಯಲ್ಲಿ ಗಜಪಡೆ ತಾಲೀಮು ಮಾಡುತ್ತಿತ್ತು. ಆದರೆ ಇವತ್ತಿನಿಂದ ಮೆರವಣಿಗೆಯಲ್ಲಿ 750 ಕೆಜಿ...
View Articleಟೆಂಪೋಗೆ ಸೈಡ್ ಕೊಡ್ಲಿಲ್ಲ ಎಂದು ಬಸ್ ಕಂಡಕ್ಟರ್ಗೆ ಕಲ್ಲಿನಿಂದ ಹೊಡೆದ
ಬೆಂಗಳೂರು: ಟೆಂಪೋಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಕಂಡಕ್ಟರ್ಗೆ ಕಲ್ಲಿನಿಂದ ಹೊಡೆದಿರೋ ಘಟನೆ ಬೆಂಗಳೂರಿನ ಜಾಲಹಳ್ಳಿ ಬಳಿ ನಡೆದಿದೆ. ದುರ್ಗಾಸಿಂಗ್ ಹಲ್ಲೆಗೆ ಒಳಗಾದ ಕಂಡಕ್ಟರ್. ನಿನ್ನೆ ರಾತ್ರಿ ಕೆಎಸ್ಆರ್ಟಿಸಿ ಬಸ್ ಡ್ರೈವರ್...
View Articleಬ್ರೆಡ್ ಆಮ್ಲೆಟ್ ಮಾಡೋಕೆ ಇಲ್ಲಿದೆ ಸರಳ ವಿಧಾನ
ಬೆಳಗ್ಗಿನ ತಿಂಡಿಗೆ ಏನು ಮಾಡೋದಪ್ಪಾ ಅಂತ ರಾತ್ರಿಯೇ ಯೋಚಿಸ್ತಾರೆ. ಇನ್ನು ಬೆಳಿಗ್ಗೆ ಹೆಚ್ಚು ಸಮಯವಿಲ್ಲದಾಗ ಥಟ್ ಅಂತ ಏನಾದ್ರೂ ಮಾಡಬೇಕು ಅಂದುಕೊಂಡಾಗ ಸಿಂಪಲ್ ಆಗಿ ಬ್ರೆಡ್ ಆಮ್ಲೆಟ್ ಮಾಡಬಹುದು. ಇದನ್ನ ಸಂಜೆಯ ಸ್ನ್ಯಾಕ್ಸ್ ಆಗಿಯೂ ಸೇವಿಸಬಹುದು....
View Articleಗಣಪತಿ ಕೇಸ್: ಕೆಜೆ ಜಾರ್ಜ್ಗೆ ಕ್ಲೀನ್ ಚೀಟ್ ಭಾಗ್ಯ?
ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್ಗೆ ಕ್ಲೀನ್ ಚೀಟ್ ಭಾಗ್ಯ ಶೀಘ್ರದಲ್ಲೇ ಸಿಗಲಿದೆ. ಜಾರ್ಜ್ಗೆ ಕ್ಲೀನ್ ಚಿಟ್ ನೀಡಲು ಅಖಾಡ ರೆಡಿಯಾಗಿದ್ದು, ಈ ಸಂಬಂಧ ಸಿಐಡಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಲು...
View Articleಡಾರ್ಕ್ ಸರ್ಕಲ್ಸ್ ನಿವಾರಣೆಗೆ ಇಲ್ಲಿದೆ 5 ಸಿಂಪಲ್ ಟಿಪ್ಸ್
ಅತಿಯಾದ ಚಿಂತೆ, ಕಡಿಮೆ ನಿದ್ದೆ ಮಾಡುವುದು ಅಥವಾ ಕೆಲಸದ ಒತ್ತಡಗಳಿಂದ ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡುತ್ತದೆ. ಇದು ಹೆಚ್ಚುತ್ತಾ ಹೋದಂತೆ ಕಣ್ಣು ಒಳಗೆ ಹೋಗಿ ಖಾಯಿಲೆ ಬಂದವರಂತೆ ಮುಖ ಕಾಣುತ್ತದೆ. ಆದ್ರೆ ಡಾರ್ಕ್ ಸರ್ಕಲ್ಸ್ ಬಂದ ಮೇಲೆ...
View Articleಕರ್ನಾಟಕದ ಮಾರ್ಪಾಡು ಅರ್ಜಿ ಸೋಮವಾರ ವಿಚಾರಣೆ
ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಾರ್ಪಾಡು ಅರ್ಜಿಯ ವಿಚಾರಣೆ ಸೋಮವಾರ ಬೆಳಗ್ಗೆ ನಡೆಯಲಿದೆ. ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮೂಲಕ ಸಲ್ಲಿಸಿದ್ದ ಕರ್ನಾಟಕದ ಅರ್ಜಿಯನ್ನು...
View Articleರಮ್ಯಾಗೆ ಮಂಡ್ಯ ಜನರೇ ಪಾಠ ಕಲಿಸ್ತಾರೆ: ಸಾ.ರಾ.ಗೋವಿಂದು
ಬೆಂಗಳೂರು: ಯಾರ್ರಿ ಆ ರಮ್ಯಾ.. ಅವರಿಗೆ ಮಂಡ್ಯದ ಜನರೇ ಪಾಠ ಕಲಿಸುತ್ತಾರೆ ಎಂದು ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದ್ದಾರೆ. ಮೆಜೆಸ್ಟಿಕ್ ನಲ್ಲಿ ಇಂದು ಕನ್ನಡ ಪರ ಸಂಘಟನೆಗಳು ರೈಲ್ ಬಂದ್ಗೆ ಕರೆ ನೀಡುವ ವೇಳೆ...
View Articleರಾಜ್ಯದ ವಿರುದ್ಧ ಆದೇಶ ಬಂದರೆ ತಮಿಳುನಾಡಿಗೆ ಹೋಗಲಿದ್ದಾರೆ ಮಾಜಿ ಪ್ರಧಾನಿ
– ಜಲಾಶಯಗಳ ವೈಮಾನಿಕ ಸಮೀಕ್ಷೆ ನಡೆಸಿದ ಎಚ್ಡಿ ದೇವೇಗೌಡ ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಕಾವೇರಿ ವಿವಾದ ಬಗ್ಗೆ ಚರ್ಚೆ ನಡೆಸಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಇಂದು ಕೆಆರ್ಎಸ್, ಕಬಿನಿ ಮತ್ತು ಕೊಡಗಿನ ಹಾರಂಗಿ ಜಲಾಶಯದ ವೈಮಾನಿಕ...
View Articleತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಮನಬಂದಂತೆ ಹಲ್ಲೆ
– ಕನ್ನಡಿಗರ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಚೆನ್ನೈ: ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕನ್ನಡಗಿರ ಮೇಲೆ ದರ್ಪ ತೋರುತ್ತಿದ್ದಾರೆ. ಚೆನ್ನೈನ ರಾಮೇಶ್ವರಂನಲ್ಲಿ ಕನ್ನಡಿಗರು ವಾಸ ಮಾಡುತ್ತಿರುವ ಮನೆಗಳಿಗೆ ನುಗ್ಗಿ...
View Articleಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ
ಶಿವಮೊಗ್ಗ: ಎಪಿಎಂಸಿ ಆವರಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಆರೋಪಿ ವೆಂಕಟೇಶ ಎಂಬಾತನನ್ನು ಮಹಿಳಾಠಾಣೆ ಪೊಲೀಸರು ಬಂಧಿಸಿದ್ದಾರೆ. ಆಶ್ಚರ್ಯವೆಂಬಂತೆ ಈ ಹಿಂದೆ ಆರೋಪಿ ವೆಂಕಟೇಶ್ ಪತ್ನಿ ತನ್ನ ಮೇಲೆ...
View Articleತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡೋದಾಗಿ ಧಮ್ಕಿ
ಚೆನ್ನೈ: ತಮಿಳುನಾಡಿನಲ್ಲಿ ದುಷ್ಕರ್ಮಿಗಳು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಬಸ್ಗಳ ಮೇಲೆ ತಮಿಳು ಭಾಷೆಯ ಬರಹವಿರುವ ಚೀಟಿ ಅಂಟಿಸಿ ಕನ್ನಡಿಗರಿಗೆ ಧಮ್ಕಿ ಹಾಕಿದ್ದಾರೆ. ಕರ್ನಾಟಕದಲ್ಲಿ ತಮಿಳರ ಮೇಲೆ ಏನಾದ್ರೂ ಹಲ್ಲೆ ನಡೆದ್ರೆ...
View Articleಕನ್ನಡಿಗರ ರಕ್ಷಣೆಗೆ ತಮಿಳುನಾಡು ಸಿಎಸ್ ಜತೆ ಅರವಿಂದ್ ಜಾಧವ್ ಮಾತುಕತೆ
ನವದೆಹಲಿ: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ತಮಿಳುನಾಡು ಸಿಎಸ್ ರಾಮ್ ಮೋಹನ್ ರಾವ್ ಜೊತೆ ಕರ್ನಾಟಕದ ಮುಖ್ಯ...
View Articleನೋ ಲಾಟಿ ಚಾರ್ಜ್: ಪ್ರತಿಭಟನಾಕಾರರ ಮೇಲೆ ಇನ್ಮುಂದೆ ಜಲಫಿರಂಗಿ ಅಸ್ತ್ರ
ಮೈಸೂರು: ಮಹದಾಯಿ ಹೋರಾಟದಲ್ಲೂ ರೈತರಿಗೆ ಲಾಠಿ ಏಟು, ಕಾವೇರಿ ಹೋರಾಟದಲ್ಲೂ ಲಾಠಿ ಏಟು. ಪೊಲೀಸರ ಲಾಠಿಚಾರ್ಜ್ನಿಂದ ಅನ್ನದಾತರು ಅಯ್ಯೋ ಎಂದ್ರು, ಸರ್ಕಾರಕ್ಕೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಇನ್ಮುಂದೆ ರೈತರ ಮೇಲೆ ಲಾಠಿ...
View Articleಮತ್ತೆ ಹಿನ್ನಡೆ.. ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡಿ
– ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶ ನವದೆಹಲಿ: ಕಾವೇರಿ ನೀರಿನ ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಸೆ.20ರವರೆಗೆ ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು...
View Articleಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಮತ್ತೆ ಕಾವೇರಿ ಕಿಚ್ಚು
ಬೆಂಗಳೂರು: ಇಂದು ಕಾವೇರಿ ಮರುಪರಿಶೀಲನಾ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ತಮಿಳುನಾಡಿಗೆ ಸೆಪ್ಟೆಂಬರ್ 20ರವರೆಗೆ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತೆ ಕಾವೇರಿ...
View Articleಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು: ಸುಪ್ರೀಂ ಕೋರ್ಟ್ನಲ್ಲಿ ಮತ್ತೆ ತಮಿಳುನಾಡು ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಗರದಲ್ಲಿ ತಮಿಳುನಾಡಿನ ವಾಹನಗಳಿಗೆ...
View Articleಕಾವೇರಿದ ತೀರ್ಪು.. ಸುಪ್ರೀಂ ಕಲಾಪದ ಸಂಪೂರ್ಣ ಮಾಹಿತಿ ಇಲ್ಲಿದೆ
ನವದೆಹಲಿ: ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಹಿನ್ನಡೆಯಾಗುತ್ತಿದೆ. ಆದೇಶವನ್ನು ಮಾರ್ಪಾಡುಗೊಳಿಸಿ ಎಂದು ಸಲ್ಲಿಸಿದ್ದ ಕರ್ನಾಟಕದ ಅರ್ಜಿಗೆ ಸುಪ್ರೀಂಕೋರ್ಟ್ ಸೆ.20ರವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರನ್ನು...
View Article