30 ಅಡಿ ಎತ್ತರದ ಹಗ್ಗದ ಮೇಲೆ ನಿಂತು ಮದುವೆಯಾದ್ರು! ವಿಡಿಯೋ ನೋಡಿ
ಹೂಸ್ಟನ್: ಸರ್ಕಸ್ ಕಂಪನಿಯಲ್ಲಿ ಕೆಲಸ ಮಾಡುವ ಆಕ್ರೋಬ್ಯಾಟ್ಗಳಿಬ್ಬರು ಹಗ್ಗದ ಮೇಲೆ ನಿಂತು ಸರ್ಕಸ್ ಮಾಡುತ್ತಲೇ ಮದುವೆಯಾಗಿದ್ದಾರೆ. ಅಮೆರಿಕದ ಟೆಕ್ಸಾಸ್ನಲ್ಲಿರುವ ಹೂಸ್ಟನ್ ನಗರದ ಎನ್ಜಿಆರ್ ಸ್ಟೇಡಿಯಂನಲ್ಲಿ ಮಂಗಳವಾರದಂದು ಮುಸ್ತಾಫಾ...
View Articleಸೇಲ್ಸ್ ಟಾರ್ಗೆಟ್ ಪೂರೈಸದ ನೌಕರರಿಗೆ ಹಾಗಲಕಾಯಿ ತಿನ್ನಿಸಿದ ಕಂಪನಿ!
ಬೀಜಿಂಗ್: ಸೇಲ್ಸ್ ಟಾರ್ಗೆಟ್ ಪೂರೈಸಲಿಲ್ಲ ಎಂಬ ಕಾರಣಕ್ಕೆ ಚೀನಾದಲ್ಲಿ ಕಂಪನಿಯೊಂದು ನೌಕರರಿಗೆ ಕಹಿಯಾದ ಹಾಗಲಕಾಯಿ ತಿನ್ನಿಸಿ ಶಿಕ್ಷೆ ನೀಡಿದೆ. ಇಲ್ಲಿನ ಲಿಶಾಂಗ್ ಡೆಕೋರೇಷನ್ಸ್ ಕಾರ್ಪೊರೇಷನ್ ಸಂಸ್ಥೆ ಸೇಲ್ಸ್ ಗುರಿ ಮುಟ್ಟದ 40 ನೌಕರರಿಗೆ...
View Articleಹೆಂಡತಿ ಗಂಡನಿಗೆ ಹೊಡೆಯೋದ್ರಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಯಾವ ದೇಶಕ್ಕೆ ಗೊತ್ತಾ?
ಕೈರೋ: ಗಂಡನಿಗೆ ನಿಂದಿಸೋದು, ಹೊಡೆಯೋದು ಬಡಿಯೋದು ಮಾಡಿದ್ರೆ ಅಂತಹ ಮಹಿಳೆಯರನ್ನ ಬಜಾರಿ… ಘಾಟಿ…. ಅಂತೆಲ್ಲಾ ಕರೀತಾರೆ. ನಮ್ಮೂರ ಹಳ್ಳಿಗಳಲ್ಲಿ… ಅಷ್ಟೆ ಯಾಕೆ ಪಟ್ಟಣಗಳಲ್ಲೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಇಡೀ ವಿಶ್ವದಲ್ಲಿ...
View Articleನಾನು ಗೋವಾದ ಬಿಜೆಪಿಯವರನ್ನು ಒಪ್ಪಿಸುತ್ತೇನೆ, ಕಾಂಗ್ರೆಸ್ ಅಲ್ಲಿನ ನಾಯಕರನ್ನು...
ನವದೆಹಲಿ: ವಾಜಪೇಯಿ ಪ್ರಧಾನಿಯಾಗಿದ್ದಾಗ ಕಳಸಾ ಬಂಡೂರಿ ವಿವಾದ ಬಗೆಹರಿಸುವ ಬಗ್ಗೆ ತೀರ್ಮಾನ ಮಾಡಿದರು. ಸಮಸ್ಯೆ ಬಗೆಹರಿಯದಿರಲು ಮನಮೋಹನ್ ಸಿಂಗ್ ಕಾರಣ. ಮೋದಿ ಭೇಟಿ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ಒಪ್ಪಿಸಿ ಎಂದು ಸಲಹೆ ನೀಡಿದ್ದರು. ಆದರೆ...
View Article14 ಸಿಂಹಿಣಿಗಳ ಜೊತೆ ಹೋರಾಡಿ ಗೆದ್ದ ಆನೆಮರಿ! ವಿಡಿಯೋ ನೋಡಿ
ಝಾಂಬಿಯಾ: ಆನೆಯೊಂದು ತನ್ನ ಮೇಲೆರಗಿದ 14 ಸಿಂಹಿಣಿಗಳ ವಿರುದ್ಧ ತಿರುಗಿಬಿದ್ದು ಅವನ್ನು ಓಡಿಸಿರುವ ಘಟನೆ ದಕ್ಷಿಣ ಆಫ್ರಿಕಾದ ಝಾಂಬಿಯಾದಲ್ಲಿರುವ ಸೌತ್ ಲುವಾಂಗ್ವಾ ನ್ಯಾಷನಲ್ ಪಾರ್ಕ್ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಾಳಿಯನ್ನ ಸಫಾರಿಗೆಂದು...
View Articleನೀರಿನ ವಿಚಾರದಲ್ಲಿ ತಮಿಳುನಾಡಿನ ಸಂಸದರಂತೆ ನಮ್ಮವರು ಒಂದಾಗುವುದು ಯಾವಾಗ: ಧ್ರುವನಾರಾಯಣ
ನವದೆಹಲಿ: ಪ್ರಧಾನಿ ಮೋದಿಯವರ ಮಧ್ಯಪ್ರವೇಶ ಮಾಡಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರಾಜ್ಯದ ಕಾಂಗ್ರೆಸ್ ಸಂಸದರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಧ್ರುವನಾರಾಯಣ್ ಮಾತನಾಡಿ, ಮಹದಾಯಿ...
View Articleಸಿಎಂ ಸಿದ್ದರಾಮಯ್ಯ ನೋವಿಗೆ ಮಿಡಿದ ಪ್ರಧಾನಿ ಮೋದಿ
ಬೆಂಗಳೂರು: ಪುತ್ರನಿಗಾಗಿ ಮಿಡಿಯಲೋ, ರಾಜ್ಯಕ್ಕಾಗಿ ತುಡಿಯಲೋ ಎಂದು ಚಿಂತೆಯಲ್ಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಹಾಯ ಹಸ್ತ ಚಾಚಿ ಅವರ ನೋವನ್ನು ಕಡಿಮೆ ಮಾಡಿದ್ದಾರೆ. ಹೌದು. ನಾಲ್ಕು ದಿನಗಳಿಂದ ಪುತ್ರನಿಗಾಗಿ...
View Articleಉತ್ತರಾಖಂಡ್ ಜನ ಇನ್ನೇನು ಮುಳುಗಲಿರುವ ಸೇತುವೆ ದಾಟೋದನ್ನು ನೋಡಿ
ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ಮಳೆ ಆರ್ಭಟ ಜೋರಾಗಿದ್ದು ನದಿಗಳು ತುಂಬಿ ಹರಿಯುತ್ತಿದ್ದು ಜನರು ಪರದಾಡುತ್ತಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನರನ್ನು ಸುರಕ್ಷಿತ ಸ್ಥಳದತ್ತ ಸ್ಥಳಾಂತರ ಮಾಡಲಾಗುತ್ತಿದೆ....
View Articleಹರ್ಭಜನ್ ಸಿಂಗ್ ಹೆಣ್ಣು ಮಗುವಿನ ತಂದೆಯಾದ್ರು!
ಮುಂಬೈ: ಟೀಂ ಇಂಡಿಯಾದ ಆಟಗಾರ ಹರ್ಭಜನ್ ಸಿಂಗ್ ಅಪ್ಪನಾಗಿದ್ದಾರೆ. ಪತ್ನಿ ಗೀತಾ ಬಸ್ರಾ ಲಂಡನ್ನ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಭಜನ್ ತಾಯಿ ಅವತಾರ್ ಕೌರ್ ಅವರು ತಮ್ಮ ಸೊಸೆ ಲಂಡನ್ನಲ್ಲಿ ಹೆಣ್ಣು ಮಗುವಿಗೆ ಜನ್ಮ...
View Articleಮಹಾ ಕಾಳ್ಗಿಚ್ಚು; ಗುರುವಾರ ಎಲ್ಲೆಲ್ಲಿ ಏನಾಯ್ತು? ಕಂಪ್ಲೀಟ್ ರಿಪೋರ್ಟ್
– ರಾಜ್ಯವನ್ನೇ ರೊಚ್ಚಿಗೇಳಿಸಿದೆ ಕಳಸಾ ಕಿಚ್ಚು – ಗದಗ, ಬೆಳಗಾವಿ, ಧಾರವಾಡ ಉದ್ರಿಕ್ತ ಬೆಂಗಳೂರು: ಬಂದ್ ಬಂದ್ ಬಂದ್… ಮಹದಾಯಿ ನ್ಯಾಯಾಧಿಕರಣ ಮಾಡಿರುವ ಮಹಾ ಮೋಸಕ್ಕೆ ಇಡೀ ಉತ್ತರಕರ್ನಾಟಕ ಹೊತ್ತಿ ಉರಿಯುತ್ತಿದೆ. ನಾಡು, ನುಡಿ, ಜಲದ ವಿಷ್ಯದಲ್ಲಿ...
View Articleನೋಕಿಯಾ ಉದ್ಯೋಗಿಗಳಿಗೆ ಶಾಕ್ ನೀಡಿದ ಮೈಕ್ರೋಸಾಫ್ಟ್
ನ್ಯೂಯಾರ್ಕ್: ನೋಕಿಯಾ ಕಂಪೆನಿಯೊಂದಿಗಿನ ಪ್ರಯೋಗ ವಿಫಲವಾಗಿದ್ದು, ಸ್ಮಾರ್ಟ್ಫೋನ್ ವಿಭಾಗದಲ್ಲಿ ನಷ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಘೋಷಣೆ ಮಾಡಿದ್ದಕ್ಕಿಂತಲೂ ಹೆಚ್ಚುವರಿಯಾಗಿ 2,850 ಉದ್ಯೋಗಗಳನ್ನು ಕಡಿತಗೊಳಿಸಿದೆ. ಈ...
View Articleವಿಡಿಯೋ: ಗ್ಲಾಸ್ ಡೋರ್ಗೆ ರಂಧ್ರ ಮಾಡಿ ಬಾರ್ಗೆ ನುಗ್ಗಿದ ಕಳ್ಳ!
-ಬಾಗಿಲು ಲಾಕ್ ಆಗೇ ಇರಲಿಲ್ಲ, ಸುಮ್ನೆ ಎನರ್ಜಿ ವೇಸ್ಟ್ ಸಿಡ್ನಿ: ಕುಡಿದ ಮತ್ತಿನಲ್ಲಿ ಜನರು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಕಳ್ಳನೊಬ್ಬ ಗ್ಲಾಸ್ ಡೋರ್ಗೆ ರಂಧ್ರ ಕೊರೆದು ಸಾಹಸ ಮಾಡಿ...
View Articleಶನಿವಾರ ಕರ್ನಾಟಕ ಬಂದ್; ಏನಿರುತ್ತೆ? ಏನಿರಲ್ಲ?
ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ಆದೇಶವನ್ನು ಖಂಡಿಸಿ ಶನಿವಾರ ಕರ್ನಾಟಕ ಬಂದ್ಗೆ ಕನ್ನಡ ಸಂಘಟನೆಗಳು ಕರೆ ನೀಡಿವೆ. ಈ ಬಂದ್ಗೆ ಚಿತ್ರೋದ್ಯಮ, ರೈತ ಸಂಘಟನೆಗಳು, ಆಟೋ ಚಾಲಕರು, ಹೋಟೆಲ್, ಲಾರಿ ಸಂಘಟನೆಗಳು ಸೇರಿದಂತೆ 1200...
View Articleಶನಿವಾರ ಕೊಡಗಿನಲ್ಲಿ ಬಂದ್ ಇರಲ್ಲ
ಮಡಿಕೇರಿ: ಮಹದಾಯಿ ವಿಚಾರವಾಗಿ ನ್ಯಾಯಾಧಿಕರಣ ನೀಡಿರುವ ಮಧ್ಯಂತರ ಆದೇಶವನ್ನು ಖಂಡಿಸಿ ಶನಿವಾರ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದರೂ ಕೊಡಗು ಜಿಲ್ಲೆಯಲ್ಲಿ ಬಂದ್ ನಡೆಯುವುದಿಲ್ಲ ಎಂದು ಚೇಂಬರ್ ಆಫ್ ಕಾಮರ್ಸ್ ಹಾಗೂ ಬಸ್ ಮಾಲೀಕರ...
View Articleಮಾಯಾವತಿಯನ್ನು ನಿಂದಿಸಿದ್ದ ಉಚ್ಚಾಟಿತ ಬಿಜೆಪಿ ನಾಯಕ ಅರೆಸ್ಟ್
ಲಕ್ನೋ: ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಬಿಜೆಪಿಯ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರ ಪೊಲೀಸರ ಜಂಟಿ ಕಾರ್ಯಾಚರಣೆ...
View Articleಶನಿವಾರ ಬಂದ್ ಎಲ್ಲಿ ಇರುತ್ತೆ? ಎಲ್ಲಿ ಇರಲ್ಲ?
ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಶನಿವಾರ ಕರ್ನಾಟಕ ಬಂದ್ಗೆ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದು ಹಲವು ಜಿಲ್ಲೆಗಳಲ್ಲಿ ಬಂದ್ ನಡೆಯಲಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಬಂದ್ ನಡೆದರೂ...
View Articleಶನಿವಾರ ಬೆಂಗಳೂರಿನಲ್ಲಿ ಬಸ್ ಇರಲ್ಲ, ಉಳಿದ ಕಡೆ ಹೇಗೆ?
ಬೆಂಗಳೂರು: ಶನಿವಾರದ ಕರ್ನಾಟಕ ಬಂದ್ಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರು ಬೆಂಬಲ ನೀಡಿದ ಕಾರಣ ಸಿಲಿಕಾನ್ ಸಿಟಿಯಲ್ಲಿ ಸಂಚಾರ ಬಹುತೇಕ ಸ್ಥಗಿತಗೊಳ್ಳಲಿದೆ. ಪಬ್ಲಿಕ್ ಟಿವಿಗೆ ಸಿಐಟಿಯು ಉಪಾಧ್ಯಕ್ಷ ಪ್ರಕಾಶ್ ಪ್ರತಿಕ್ರಿಯಿಸಿದ್ದು,...
View Articleಸಿಎಂ ಫೋನ್ ಕಾಲ್; ಅರ್ಧದಲ್ಲೇ ಸಭೆ ಮುಗಿಸಿ ಬೆಂಗಳೂರಿಗೆ ತೆರಳಿದ ರಾಮಲಿಂಗಾ ರೆಡ್ಡಿ
ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಭಾರೀ ಮಳೆ ಬಂದಿದ್ದರೂ ಜಿಲ್ಲೆಯಲ್ಲಿ ಕೆಡಿಪಿ ಸಭೆ ನಡೆಸುತ್ತಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಿಎಂ ಕರೆಗೆ ಅರ್ಧದಲ್ಲೇ ಸಭೆಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದ ಪ್ರಸಂಗ ಶುಕ್ರವಾರ ನಡೆದಿದೆ....
View Articleಬೆಂಗಳೂರಿನ ಯಾವ ಏರಿಯಾದಲ್ಲಿ ಎಷ್ಟೆಷ್ಟು ಮಳೆಯಾಯ್ತು..?
ಬೆಂಗಳೂರು: ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿತು. ಬೆಂಗಳೂರಿನ ಹಲವೆಡೆ ಭಾರೀ ಮಳೆ ಸುರಿದ ಪರಿಣಾಮ ಕೆರೆ ಕೋಡಿಗಳೆಲ್ಲಾ ಒಡೆದು ಹೋದವು. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದರೆ, ಇನ್ನು ಕೆಲವೆಡೆ ವಾಹನಗಳು...
View Articleಕೆನ್ನೆಗೆ ಹೊಡೆದ್ರೆ ಹಲ್ಲು ಉದುರುತ್ತೆ; ಅಧಿಕಾರಿಗೆ ಶಾಸಕ ಸತೀಶ್ ರೆಡ್ಡಿ ಕ್ಲಾಸ್
ಬೆಂಗಳೂರು:”ನಾನು ಸಾಕಷ್ಟು ಬಾರಿ ಕಾಲ್ ಮಾಡಿದ್ದೇನೆ. ನೀವು ಯಾಕೆ ಕಾಲ್ ರಿಸಿವ್ ಮಾಡಿಲ್ಲ. ಕೆನ್ನೆಗೆ ಹೊಡೆದ್ರೆ ಹಲ್ಲು ಉದುರತ್ತೆ” ಇದು ಶಾಸಕ ಸತೀಶ್ ರೆಡ್ಡಿ ಅರಣ್ಯ ಇಲಾಖೆ ಅಧಿಕಾರಿ ಹರ್ಷವರ್ಧನ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ....
View Article